ರಥಯಾತ್ರೆ ಬಳಿಕ ದೇವರ ವಿಗ್ರಹ ಉರುಳಿ 7 ಮಂದಿಗೆ ಗಾಯ

newsics.com ನವದೆಹಲಿ : ಪುರಿಯಲ್ಲಿ ಮೂರು ದೇವರ ಮೂರ್ತಿಗಳನ್ನು ರಥದಿಂದ ಗುಂಡಿಚಾ ದೇವಸ್ಥಾನದ ಅಡಪ ಮಂಟಪಕ್ಕೆ ಕೊಂಡೊಯ್ಯುತ್ತಿದ್ದಾಗ ಬಾಲಭದ್ರ ವಿಗ್ರಹ ಮಗುಚಿದ ಪರಿಣಾಮ ಈ ಘಟನೆ ನಡೆದಿದೆ. ಭಗವಾನ್ ಬಾಲಭದ್ರ ದೇವರ ವಿಗ್ರಹವು ಉರುಳಿ ಬಿದ್ದು 7 ಭಕ್ತರು ಗಾಯಗೊಂಡಿದ್ದಾರೆ. ಇಂದು ಸಂಜೆ ಮೂರು ಮೂರ್ತಿಗಳನ್ನು ರಥದಿಂದ ಗುಂಡಿಚಾ ದೇವಸ್ಥಾನದ ಅಡಪ ಮಂಟಪಕ್ಕೆ ಕೊಂಡೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಒಡಹುಟ್ಟಿದ ದೇವತೆಗಳಾದ ಜಗನ್ನಾಥ, ಬಾಲಭದ್ರ ಮತ್ತು ದೇವಿ ಸುಭದ್ರರ ರಥಗಳು ಸೋಮವಾರ ಗುಂಡಿಚಾ ದೇವಸ್ಥಾನವನ್ನು ತಲುಪಿದವು, ಮೂರು … Continue reading ರಥಯಾತ್ರೆ ಬಳಿಕ ದೇವರ ವಿಗ್ರಹ ಉರುಳಿ 7 ಮಂದಿಗೆ ಗಾಯ