ತುಂಗಭದ್ರಾ ಜಲಾಶಯ: ಮುರಿದ 19ನೇ ಗೇಟ್,‌ ಭಾರೀ ಪ್ರಮಾಣದ ನೀರು ಹೊರಕ್ಕೆ, ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ

newsics.com ವಿಜಯನಗರ: ತುಂಗಭದ್ರಾ ಡ್ಯಾಮ್‌ನ 19ನೇ‌ ಕ್ರಸ್ಟ್ ಗೇಟ್‌ ಶನಿವಾರ ಮಧ್ಯರಾತ್ರಿ ಮುರಿದ‌ ಪರಿಣಾಮ ಭಾರೀ ಪ್ರಮಾಣದ ನೀರು ನದಿ ಸೇರುತ್ತಿದೆ. ಡ್ಯಾಮ್‌ನ 70 ವರ್ಷದ ಇತಿಹಾಸದಲ್ಲಿ ಗೇಟ್ ಮುರಿದು‌ಆತಂಕ ಸೃಷ್ಟಿಯಾಗಿರುವುದು ಇದು ಎರಡನೇ ಬಾರಿ. 2019ರಲ್ಲೂ ಇಂತಹದೇ ದುರ್ಘಟನೆ ಸಂಭವಿಸಿ, ಮುನಿರಾಬಾದ್ ಗ್ರಾಮಕ್ಕೂ ನೀರು ನುಗ್ಗಿತ್ತು. ಈಗಲೂ ಇಂತಹುದೇ ಸ್ಥಿತಿ ನಿರ್ಮಾಣವಾಗಿದ್ದು, ಆತಂಕ ಹೆಚ್ಚಿಸಿದೆ. ಮುರಿದ 19ನೇ ಕ್ರಸ್ಟ್‌ ಗೇಟ್ ಮೂಲಕ ಭಾರೀ ಪ್ರಮಾಣದ ಅಂದರೆ ಸುಮಾರು 35 ಸಾವಿರ ಕ್ಯುಸೆಕ್‌ನಷ್ಟು ನೀರು ನದಿಗೆ ಹರಿಯುತ್ತಿರುವುದರಿಂದ … Continue reading ತುಂಗಭದ್ರಾ ಜಲಾಶಯ: ಮುರಿದ 19ನೇ ಗೇಟ್,‌ ಭಾರೀ ಪ್ರಮಾಣದ ನೀರು ಹೊರಕ್ಕೆ, ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ