ಆನೆ ದಾಳಿಯಿಂದ ಪಾರಾದರೂ ಹಾವು ಬಿಡಲಿಲ್ಲ, ಹಾವು ಕಚ್ಚಿ ಮೂರು ಮಕ್ಕಳ ಸಾವು
newsics.com ರಾಂಚಿ(ಜಾರ್ಖಂಡ್): ಆನೆಯ ಸತತ ದಾಳಿಯಿಂದ ಪಾರಾಗಲು ಟೆರೇಸ್ನಲ್ಲಿ ಮಲಗಿದ್ದ ಮಕ್ಕಳ ಪೈಕಿ ಮೂವರು ಹಾವು ಕಚ್ಚಿ ಮೃತಪಟ್ಟ ಘಟನೆ ಕಾಡಂಚಿನ ಚಪ್ಕ್ಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಆನೆ ದಾಳಿಗೆ ಈಗಾಗಲೇ ಕೆಲವರು ಬಲಿಯಾಗಿದ್ದಾರೆ. ಹೀಗಾಗಿ ಗ್ರಾಮಸ್ಥರು ಸಂಜೆಯಾಗುತ್ತಿದ್ದಂತೆ ಸುರಕ್ಷಿತ ಮನೆ, ಶಾಲಾ ಕಟ್ಟಡದ ಟರೇಸ್ ಸೇರಿದಂತೆ ಒಂದೊಂದು ಕಡೆಯಲ್ಲಿ ಮಲಗುವ ಪರಿಪಾಠ ಆರಂಭಿಸಿದ್ದಾರೆ. ಹಲವು ಕುಟುಂಬಗಳು ಜೊತೆಯಾಗಿ ಮಲಗಿ ರಾತ್ರಿ ಕಳೆಯುತ್ತಿದ್ದರು. ಹೀಗೆ ಆನೆ ದಾಳಿಯಿಂದ ಮಕ್ಕಳು ಸುರಕ್ಷಿತವಾಗಿರಲಿ ಎಂದು ಪೋಷಕರು 8 ರಿಂದ 10 … Continue reading ಆನೆ ದಾಳಿಯಿಂದ ಪಾರಾದರೂ ಹಾವು ಬಿಡಲಿಲ್ಲ, ಹಾವು ಕಚ್ಚಿ ಮೂರು ಮಕ್ಕಳ ಸಾವು
Copy and paste this URL into your WordPress site to embed
Copy and paste this code into your site to embed