ರಂಗನತಿಟ್ಟು ಇದೀಗ ರಾಮ್‍ಸಾರ್ ತಾಣ!!

ರಾಮ್‍ಸಾರ್ ನಿಯಮಾನುಸಾರವಾಗಿ ಭಾರತದಲ್ಲಿ ಅನೇಕ ಪಕ್ಷಿತಾಣಗಳನ್ನು ರಾಮ್‍ಸಾರ್‍ ತಾಣಗಳು ಎಂದು ಘೋಷಿಸಲಾಯಿತು. ಈ ನಿಟ್ಟಿನಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪಾತ್ರ ಬಹುಹಿರಿದು. ಪಕ್ಷಿ ಸಂರಕ್ಷಣೆ -14 ♦ ಕಲ್ಗುಂಡಿ ನವೀನ್ ವನ್ಯಜೀವಿ ತಜ್ಞರು, ಅಂಕಣಕಾರರು ಚಿತ್ರ ಕೃಪೆ: ಶ್ರೀ ಜಿ.ಎಸ್‍. ಶ್ರೀನಾಥ newsics.com@gmail.com www.facebook.com/ksn.bird ksn.bird@gmail.com ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಂಕುಸ್ಥಾಪನೆಯಾಗಿದ್ದು ಆಗಸ್ಟ್ ಐದರಂದು. ಆಗಸ್ಟ್ ತಿಂಗಳ ಮೊದಲ ವಾರ ಅನೇಕ ವಿಶೇಷ ದಿನಗಳಿಗಾಗಿ ಪ್ರಸಿದ್ಧ. ಇದು ಮುಂದುವರೆದು ಪರಿಸರ ಪ್ರಿಯರಿಗೆ ಮರೆಯಲಾಗದಂತಹ ಕೊಡುಗೆ ಸಿಕ್ಕಿದ್ದು ಇದೇ … Continue reading ರಂಗನತಿಟ್ಟು ಇದೀಗ ರಾಮ್‍ಸಾರ್ ತಾಣ!!