Wednesday, May 31, 2023

ಕೃಷಿ

ಅಬ್ಬಬ್ಬಾ, ಇದೆಷ್ಟು ಉದ್ದದ ಬಾಳೆಗೊನೆ!

newsics.com ಸುಳ್ಯ(ದಕ್ಷಿಣ ಕನ್ನಡ): ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳು ನಿರಂತರ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ದಕ್ಷಿಣ ಕನ್ನಡದಲ್ಲಿ ತುಸು ಜಾಸ್ತಿಯೇ. ಇಂತಹ ವಿನೂತನ ಪ್ರಯೋಗಗಳಲ್ಲಿ ಸುಳ್ಯ ತಾಲೂಕಿನ ಶೆಟ್ಟಿಗದ್ದೆ ಮನೆಯ ಸಾಯಿನಾರಾಯಣ ಕಲ್ಮಡ್ಕ ಸಿದ್ಧಹಸ್ತರು. ಕೃಷಿಯಲ್ಲಿ ಸಾಯಿನಾರಾಯಣ ಕಲ್ಮಡ್ಕ ಸದಾ ಪ್ರಯೋಗಶೀಲರು. ಈಗ ಇವರ ತೋಟದಲ್ಲಿ ಬೆಳೆದ ಬಾಳೆಗೊನೆಯೊಂದು ಭಾರೀ ಸುದ್ದಿ ಮಾಡುತ್ತಿದೆ. ಥೈಲ್ಯಾಂಡ್, ಇಂಡೋನೇಷ್ಯಾ, ಆಫ್ರಿಕಾ ದೇಶಗಳಲ್ಲದೆ...

ಮರಾಠವಾಡಾ ಮಹಿಳೆಯರ ಕೃಷಿ‌ ಕ್ರಾಂತಿ!

* ಕೃಷಿಯಾಯ್ತು ಸಬಲೀಕರಣದ ಸೋಪಾನ... ಮಹಾರಾಷ್ಟ್ರದ ಮರಾಠವಾಡಾ ಪ್ರದೇಶ ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಮುಂದೆ ಸಾಗುತ್ತಿದೆ. ಬರಪೀಡಿತ ಪ್ರದೇಶವಾಗಿದ್ದರೂ ಕೃಷಿಯನ್ನು ನೆಚ್ಚಿಕೊಂಡು ಬದುಕು ಮಾಡಬಹುದು ಎನ್ನುವ ಭರವಸೆ ಮೂಡಿಸುತ್ತಿದೆ. ಇಲ್ಲಿನ ಲಕ್ಷಾಂತರ ಮಹಿಳೆಯರು ಅತಿ ಕಡಿಮೆ ನೀರು ಬಳಸಿ, ಬಹುಬೆಳೆ ವಿಧಾನವನ್ನು ಅನುಸರಿಸುತ್ತ ಸಬಲೀಕರಣದತ್ತ ದಾಪುಗಾಲಿಟ್ಟಿದ್ದಾರೆ. * ಸಮಾಹಿತ newsics.com@gmail.com ಸಾವಯವ ಮಾದರಿಯಲ್ಲಿ...

ಮುಕ್ತ ಮಾರುಕಟ್ಟೆಯಲ್ಲಿ ರೈತನ ಆತಂಕ

ಇಂದು (ಡಿಸೆಂಬರ್ 23) ರೈತರ ದಿನ (ಕಿಸಾನ್ ದಿವಸ್). ಈ ಬಾರಿಯ ರೈತರ ದಿನಕ್ಕೆ ಹೆಚ್ಚಿನ ಮಹತ್ವವಿದೆ. ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳು ದೇಶದ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಆತಂಕ ಒಡ್ಡಿರುವ ಈ ಸಮಯದಲ್ಲಿ ಎಲ್ಲ ನಾಗರಿಕ ವರ್ಗ ಇವುಗಳ ಬಗ್ಗೆ ಸಮಗ್ರವಾಗಿ ಅರಿತುಕೊಂಡು ಎಚ್ಚೆತ್ತುಕೊಳ್ಳುವ ಅಗತ್ಯವಿದೆ.   ...

ಐಟಿ ಬಿಟ್ಟು ಮೇಟಿಯಾದ ದಂಪತಿ

ಅಮೆರಿಕದಲ್ಲಿ ಐಟಿ ಉದ್ಯೋಗವೊಂದಿದ್ದರೆ ಬದುಕಿಗೆ ಇನ್ನೇನು ಬೇಕು ಎನ್ನುವವರು ಅನೇಕ. ಆದರೆ, ಆಧುನಿಕ ಕರಾಳತೆಗೆ ಬೆಚ್ಚಿ ಸಂಪೂರ್ಣ ಸಾವಯವ ಕೃಷಿಕರಾಗಿ ಬದಲಾಗಿದ್ದಾರೆ ಗುಜರಾತ್'ನ ಈ ಐಟಿ ದಂಪತಿ. ಇವರು ವಿವೇಕ್ ಷಾ ಮತ್ತು ಬೃಂದಾ. newsics.com@gmail.com  ಸ್ವಂ ತದ್ದೊಂದು ಸೂರು, ಪತಿ-ಪತ್ನಿಯಲ್ಲಿ ಪ್ರೀತಿ-ನಂಬುಗೆ, ಎಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದ ಸಿಲಿಕಾನ್ ಸಿಟಿಯಲ್ಲಿ ಕೈ ತುಂಬ...

ತಾಲೂಕಿಗೊಂದರಂತೆ ಸಿರಿಧಾನ್ಯ ಸಂಸ್ಕರಣಾ ಘಟಕ ಬೇಕು

ಬೇಸಾಯದ ಕತೆ 3   * ಚಂಸು ಪಾಟೀಲ್response@134.209.153.225chamsupatil@gmail.com   ಅಪ್ಪ ಇದ್ದಾಗ ಆಗಾಗ ಬರುತ್ತಿದ್ದ ಎಂಜಿ ಪಾಟೀಲರು ಇತ್ತೀಚೆಗೆ ಮತ್ತೆ ನಮ್ಮ ಮನೆಗೆ ಬಂದಿರಲೇ ಇಲ್ಲ. ಅವರದು ರಾಣೇಬೆನ್ನೂರಿನಲ್ಲಿ ಹತ್ತಿ ಬೀಜ ಸಂಸ್ಕರಣಾ ಘಟಕ ಇದೆ. ಈ ಕಾರಣಕ್ಕೆ ನಾನು ಕೆಲ ವರ್ಷದ ಹಿಂದೆ ಬಿಟಿ ಹತ್ತಿ ಬದಲಾಗಿ ಸಹನಾ ಜವಾರಿ ಹತ್ತಿ ಬೆಳೆದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿದ್ದೆ....

ಬೀಜೋತ್ಪಾದನೆಯಿಂದ ಮತ್ತಷ್ಟು ಬಡವಾದ ಅನ್ನದಾತ

* ಚಂಸು ಪಾಟೀಲ್ response@134.209.153.225 ಕೆಲ ದಿನದ ಹಿಂದೆ ಮುದೇನೂರಿನ ಸಹಜ ಕೃಷಿಕರೂ ಹಿರಿಯರೂ ಆದ ಶಂಕರಗೌಡ ಪಾಟೀಲರು ಹಾಗೂ ರಾಣೇಬೆನ್ನೂರಿನ ಹಿರಿಯರಾದ ಎಮ್‌ಜಿ ಪಾಟೀಲರು ನಮ್ಮ ಮನೆಗೆ ಬಂದಿದ್ದರು. ಸಹಜಕೃಷಿಯಲ್ಲಿ ನನಗೆ ತಿಳಿದಿರುವ ಮಟ್ಟಿಗೆ ಕರ್ನಾಟಕದ ಪುಕುವೋಕಾ ಎಂದು ಕರೆಯಬಹುದಾದರೆ ಅದು ಈ ನಮ್ಮ ಶಂಕರಗೌಡರನ್ನೆ ಕರೆಯಬೇಕು. ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಅವರು ಪುಕುವುಕಾ ಮಾದರಿಯ...

ಸಾವಯವದಲ್ಲಿ ತರಕಾರಿ ಬೆಳೆದ ಖುಷಿ!

ಬೇಸಾಯದ ಕತೆ- 1 * ಚಂಸು ಪಾಟೀಲ್ response@134.209.153.225 chamsupatil@gmail.com ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಗಳನ್ನು ಬೆಳೆಯೋದು ನನಗೆ ನಿಜಕ್ಕೂ ಸವಾಲಿನ ಕೆಲಸವೇ ಆಗಿತ್ತು. 2010/11 ರವರೆಗೂ ಪ್ರತಿ ವರ್ಷ ಒಂದೆಕರೆ ತರಕಾರಿ ಬೆಳೆಯುತ್ತಿದ್ದೆವು. ನಮ್ಮ ಸಂಪೂರ್ಣ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲೆ ಬೆಳೆ ಬೆಳೆಯಬೇಕೆಂದು ನಿರ್ಧರಿಸಿದ ಮೇಲೆ ತರಕಾರಿಗಳನ್ನೂ ಹಾಗೆ ಬೆಳೆಯಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೆ ಎದುರಾಗಿತ್ತು. ಹಾಗೆ...

ಯಶಸ್ಸಿನ ಬೆನ್ನತ್ತಿದ ಸಮಕಾಲೀನ ಬದುಕು

ಚಂದ್ರಶೇಖರ ಪಾಟೀಲ್ esponse@134.209.153.225 chamsupatil@gmail.com ಇವತ್ತಿನ ಸಮಕಾಲೀನ ಬದುಕು ಯಶಸ್ಸಿನ ಬೆನ್ನು ಹತ್ತಿದೆ. ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಅಲ್ಲಿ ನಾವು ಯಶಸ್ಸನ್ನೆ ಹಂಬಲಿಸುವ ಪ್ರವೃತ್ತಿ ಸಹಜ ಎನ್ನಿಸಿದರೂ, ಈ ಯಶಸ್ಸು ಎಂದರೆ ಏನು? ಯಾವುದು ನಿಜವಾದ ಯಶಸ್ಸು? ಮುಂತಾದ ಪ್ರಶ್ನೆಗಳಿಗೆ ನಮ್ಮಷ್ಟಕ್ಕೆ ನಾವೇ ಉತ್ತರ ಕಂಡುಕೊಳ್ಳುವುದು ಈ ಹಂತದಲ್ಲಿ ಅವಶ್ಯವಿದೆ ಎಂದು ನನಗೆ ಅನೇಕ ಬಾರಿ ಅನ್ನಿಸುತ್ತಿರುತ್ತದೆ....

ಇನ್ನೈದು ವರ್ಷದಲ್ಲಿ ಅಟಲ್ ಭೂಜಲ ಯೋಜನೆ ಜಾರಿ

ನವದೆಹಲಿ: ಅಟಲ್ ಕನಸಿನ ಭೂಜಲ ಯೋಜನೆ ಇನ್ನು ಐದು ವರ್ಷಗಳಲ್ಲಿ ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ಜಾರಿಗೊಳ್ಳಲಿದೆ. ಕೇಂದ್ರ ಸಚಿವ ಸಂಪುಟ ಭೂ ಜಲ ಸಂಪನ್ಮೂಲಗಳ ನಿರ್ವಹಣೆ ಉದ್ದೇಶದ ಅಟಲ್ ಭೂಜಲ ಯೋಜನೆ ಪ್ರಸ್ತಾವನೆಗೆ ಮಂಗಳವಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್​ ತಿಳಿಸಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್​, ರಾಜಸ್ಥಾನ, ಹರಿಯಾಣ, ಉತ್ತರ...

ಇದು ಸಿಟಿ ಟೊಮೇಟೊ!

* ಅಮೆರಿಕ ಸಂಶೋಧಕರ ಸಾಧನೆ ವಾಷಿಂಗ್ಟನ್: ಹೊಸ ಟೊಮೇಟೊ ತಳಿಯನ್ನು ಅಮೆರಿಕ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.ದ್ರಾಕ್ಷಿಯಂತೆ ಗೊಂಚಲಾಗಿ ಬೆಳೆಯುವ ಅರ್ಬನ್ ಅಗ್ರಿಕಲ್ಚರ್ ಟೊಮೇಟೊ ಸಸಿಯನ್ನು ಸಂಶೋಧಿಸಿದ್ದಾರೆ.40 ದಿನದಲ್ಲೇ ಬೆಳೆಯುವ ಈ ಟೊಮೇಟೊ ಉದ್ದವಾದ ಬಳ್ಳಿಯನ್ನು ಹೊಂದಿದೆ. ಇದನ್ನು ನಗರದ ಪ್ರದೇಶಗಳಲ್ಲಿ ಮಾತ್ರ ಬೆಳೆಯಬಹುದಾಗಿದೆ. ಗಗನಚುಂಬಿ ಕಟ್ಟಡ ಅಥವಾ ಬಾಹ್ಯಾಕಾಶದ...
- Advertisement -

Latest News

Weekend With Ramesh; ಸಾಧಕರ ಕುರ್ಚಿಯಲ್ಲಿ ಡಿಕೆ ಶಿವಕುಮಾರ್!

newsics.com ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ. ಭಾನುವಾರದ ಎಪಿಸೋಡ್...
- Advertisement -

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦...
error: Content is protected !!