Sunday, March 26, 2023

ಅನಾವರಣ

ಮತ್ತೆ ಬಂತು‌ ಯುಗಾದಿ…

newsics.com ವಸಂತ ಋತುವಿನ ಆಗಮನ. ಸಂತಸದ ಪುನರಾಗಮನ. ಪ್ರಕೃತಿಯಲ್ಲೂ ಮಹತ್ತರ ಬದಲಾವಣೆ. ಮಹತ್ವದ ಪರಿವರ್ತನೆ. ಹಳೆ‌ ಬೇರು ಹೊಸ ಚಿಗುರು ಇರಲು‌ ಮರ ಸೊಬಗು ಎಂಬಂತೆ ಗಿಡಮರಗಳೆಲ್ಲ ಹೊಸ ಚಿಗುರಿನೊಂದಿಗೆ ಕಂಗೊಳಿಸುವ ಸಮಯ. ಕೋಗಿಲೆ ಹಾಡುವ ಕಾಲ. ಮಂಗಳವಾದ್ಯ ಮೊಳಗುವ ಕ್ಷಣ. ನಿದ್ದೆಗೊಮ್ಮೆ ನಿತ್ಯಮರಣ ಎಂದುಕೊಳ್ಳುತ್ತಾ ಅದಮ್ಯ ಜೀವನೋತ್ಸಾಹ ತುಂಬಿಕೊಳ್ಳುವ ಸಮಯ. ಹೌದು, ಪ್ರಕೃತಿಯಲ್ಲೂ,‌ ಪ್ರತಿ‌...

ಎಕೋ ಟೂರಿಸಮ್‌ಗೆ ಬೇಕು‌ ಇನ್ನಷ್ಟು ಬಲ

ಎಕೋಟೂರಿಸಮ್‍ನಿಂದ ಸ್ಥಳೀಯರಿಗೆ ಆರ್ಥಿಕವಾದ ಲಾಭಗಳು ದೊರೆಯುತ್ತವೆ. ನಮ್ಮ ಅನೇಕ ರಕ್ಷಿತಾರಣ್ಯಗಳಲ್ಲಿ ಹಿಂದೆ ಕಳ್ಳಬೇಟೆಯಾಡುತ್ತಿದ್ದವರು, ವನ್ಯಜೀವಿ, ವನ್ಯಜೀವಿಗಳ ದೇಹಭಾಗಗಳನ್ನು ಕಳ್ಳಸಾಗಣೆ ಮಾಡುತ್ತಿದ್ದವರು ಇಂದು ಅದೇ ಪ್ರದೇಶಗಳಲ್ಲಿ ಸೈಕಲ್‍ ಟಾಂಗಾ ಓಡಿಸುತ್ತಾ, ಜನರಿಗೆ ಮಾರ್ಗದರ್ಶಕರಾಗಿ ಸ್ವಾವಲಂಬಿಗಳಾಗಿದ್ದಾರೆ. ಪಕ್ಷಿ ಸಂರಕ್ಷಣೆ 46 . ♦ ಕಲ್ಗುಂಡಿ ನವೀನ್ ಅಂಕಣಕಾರರು, ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಈ ಬಾರಿಯ ಬಜೆಟ್ಟಿನಲ್ಲಿ ಇನ್ನೂ ಒಂದು ಮಹತ್ತರವಾದ ವಿಷಯವಿದೆ....

ಪರಿಸರ ವಿಶ್ವವಿದ್ಯಾಲಯ ಏನು? ಎಂತು?

ಇದು ವಿಶ್ವವಿದ್ಯಾಲಯಗಳ ಕಾಲ. ಅನೇಕ ವಿದ್ಯಾಸಂಸ್ಥೆಗಳು ವಿಶ‍್ವವಿದ್ಯಾಲಯಗಳಾಗಿವೆ. ಹೊಸ ಶಕೆ ಆರಂಭವಾಗಿದೆ. ಪರಿಸರದ ಅಭಿವೃದ್ಧಿ ಎಂದರೆ ಇಲ್ಲಿ ಸ್ಪಷ್ಟತೆಯ ಅಗತ್ಯವಿದೆ. ಪರಿಸರದ ಅಭಿವೃದ್ಧಿ ಎಂದಾಗ (ಎನ್‍ವಿರಾನ್ಮೆಂಟ್ ಎಂಬ ಅರ್ಥದಲ್ಲಿ) ಅದು ಕೇವಲ ಮಾನವಕೇಂದ್ರಿತ (ಆನ್ಥ್ರೊಪೊಸೆಂಟ್ರಿಕ್‍) ಆಗುತ್ತದೆ. ಬದಲಾಗಿ ಇಲ್ಲಿನ ಪರಿಸರ ಎಂಬ ಪದ ವನ್ಯಜೀವಿ ಸಂರಕ್ಷಣೆಯನ್ನೂ ತನ್ನ ತೆಕ್ಕೆಯಲ್ಲಿ ಸೇರಿಸಿಕೊಳ್ಳಬೇಕು. ಆದರೆ, ವನ್ಯಸಂರಕ್ಷಣೆಗೆ ಈಗಾಗಲೇ...

ಬಜೆಟ್‌ನಲ್ಲಿ ಸಂರಕ್ಷಣಾ ವಿಚಾರ

ಅಭಿವೃದ್ಧಿ ಹೆಸರಲ್ಲಿ ನಾಶ ಮಾಡಿದ ಪ್ರಾಚೀನ ಅರಣ್ಯಗಳಿಗೆ ಬದಲಿಯಾಗಿ ನಾವೆಷ್ಟೇ ಅರಣ್ಯ ಬೆಳೆಸಿದರೂ ಅದು ಹಿಂದಿದ್ದ ಅರಣ್ಯಕ್ಕೆ ಸಮನಾಗುವುದಿಲ್ಲ. ಆಗುವ ಪಾರಿಸಾರಿಕ ಹಾನಿ ಆಗೇ ಆಗುತ್ತದೆ. ಎಲ್ಲರೂ ಈ ನಿಟ್ಟಿನಲ್ಲಿ ಯೋಚಿಸಿ. ಸಾಧ್ಯವಿದ್ದವರು ಮಾಹಿತಿ ಹಕ್ಕು ಕಾಯಿದೆಯಡಿ ಪ್ರಶ್ನೆ ಮಾಡಿ. ಜಾಗೃತಿ ಉಂಟು ಮಾಡಿ. ಪಕ್ಷಿ ಸಂರಕ್ಷಣೆ 44 . ♦ ಕಲ್ಗುಂಡಿ ನವೀನ್ ಅಂಕಣಕಾರರು,...

ಸಂರಕ್ಷಣೆ: ರಾಜಕೀಯ ಇಚ್ಛಾಶಕ್ತಿ ಹೆಚ್ಚಿರಲಿ

ಈ ಅಂಕಣ ಬರೆಯುತ್ತಿರುವಾಗಲೇ ಮಾನ್ಯ ಸಚಿವರೊಬ್ಬರು 'ಜೀವಂತವಿರದ ಕೆರೆಗಳಲ್ಲಿ ಮನೆಗಳನ್ನು ಕಟ್ಟಲಾಗುವುದು' ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದು ತುಂಬ ನೋವಿನ ವಿಚಾರ. ಕೆರೆಗಳೆಷ್ಟು ಮುಖ್ಯ ಎಂಬುದು ಮಾನ್ಯ ಮಂತ್ರಿಗಳಿಗೆ ತಿಳಿದಿದ್ದರೆ ಇಂತಹ ಹೇಳಿಕೆ ಬರುತ್ತಿರಲಿಲ್ಲ, ಸಂರಕ್ಷಣೆಗೆ ರಾಜಕೀಯ ಇಚ್ಛಾಶಕ್ತಿ ಹಾಗೂ ರಾಜಕೀಯದ ನಾಯಕರುಗಳಿಗೆ ಸಂರಕ್ಷಣೆಯ ಪ್ರಾಮುಖ್ಯತೆ, ಜೀವಿವೈವಿಧ್ಯದ ಬೆಲೆ ಹಾಗೂ ಇವು ಜನಜೀವನದ ಮೇಲೆ...

ಅರಣ್ಯಕ್ಕೆ ಬೆಂಕಿ ಹಚ್ಚುವವರು ಯಾರು!

ಆಕಸ್ಮಿಕವಾಗಿಯೂ ಕಾಡಿಗೆ ಬೆಂಕಿ ಬೀಳುವುದು ಅಪರೂಪ. ಹಾಗಿದ್ದಲ್ಲಿ ಕಾಡಿಗೆ ಬೆಂಕಿ ಬೀಳುವುದು ಎಂದರೆ ಯಾರೋ ಉದ್ದೇಶಪೂರ್ವಕವಾಗಿ ಹಾಕಿರುವುದೇ ಆಗುತ್ತದೆ. ನಮ್ಮಲ್ಲಿ ಬಹುತೇಕ ಆಗುವುದೇ ಹೀಗೆ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಲು ಸುಲಭ ಮಾಡಿಕೊಳ್ಳಲು, ಕಾಡಿನೊಳಗಿನ ಪ್ರಾಣಿಗಳನ್ನು ಹೊರಗೋಡಿ ಬರುವಂತೆ ಮಾಡಿ ಹಿಡಿಯಲು ಕೊನೆಗೆ ಒಬ್ಬ ದಕ್ಷ ಅಧಿಕಾರಿಯ ವಿರುದ್ಧ ಸೇಡು ತೀರಿಸಿಕೊಳ್ಳಲೂ ಅರಣ್ಯಕ್ಕೆ ಬೆಂಕಿ ಹಾಕಲಾಗುತ್ತದೆ. ...

ಸಂರಕ್ಷಣೆ ಒಂದು ಪ್ರಾಯೋಗಿಕ ಸನ್ನಿವೇಶ

ಶಿವಮೊಗ್ಗ- ಸಾಗರದ ಸಮೀಪ ಸುಮಾರು ಒಂಭೈನೂರು ಮರಗಳನ್ನು ರಸ್ತೆ ಅಗಲೀಕರಣ ಯೋಜನೆಗಾಗಿ ಕಡಿಯಬೇಕಾಗಿದೆಯೆಂದು ಸರ್ಕಾರ ಪ್ರಕಟಿಸಿದೆ. ಮರಗಳ ಸ್ಥಳಾಂತರವೂ ಸಾಧ್ಯವಿರುವ ಇಂದಿನ ದಿನಮಾನದಲ್ಲಿ ಅದೂ ಕೇವಲ ಹನ್ನೆರಡು ಕಿಲೋಮೀಟರ್ ಉದ್ದಕ್ಕಾಗಿ ಈ ಪ್ರಮಾಣದ ಮರಗಳನ್ನು ಕಡಿಯುವುದು ಯುಕ್ತವಾಗಿ ಕಾಣದು. ಪಕ್ಷಿ ಸಂರಕ್ಷಣೆ 41 . ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಕಳೆದ ಬಾರಿ,...

ಜೀವಜಾಲದ ಸಂರಕ್ಷಣೆ: ಬಲಿ ಪ್ರಾಣಿಗಳ ವಿಜ್ಞಾನ- 2

ಅಭಿವೃದ್ಧಿ ಇತ್ಯಾದಿ ಯಾವ ಹೆಸರು ಹೇಳಿ ಅರಣ್ಯನಾಶವಾದರೂ ನಾವು ಅತಂತ್ರಕ್ಕೀಡುಮಾಡುತ್ತಿರುವುದು ನಮ್ಮನ್ನೆ, ಅಥವಾ ನಮ್ಮ ಸಂಕುಲವನ್ನೇ ಅಥವಾ ಇನ್ನೂ ನಿರ್ದಿಷ್ಟವಾಗಿ ನಮ್ಮ ಮುಂದಿನ ಸಂತತಿಯನ್ನೇ. ಇದನ್ನು ಗಂಭೀರವಾಗಿ ಯೋಚಿಸಬೇಕಾಗಿದೆ. ಇದೇನು ಕೇವಲ ಭಾರತದಲ್ಲಿನ ಚಿತ್ರಣವಲ್ಲ, ಜಾಗತಿಕವಾದದ್ದು. ಪಕ್ಷಿ ಸಂರಕ್ಷಣೆ 40 . ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಸಾಮಾನ್ಯವಾಗಿ ಜಿಂಕೆ, ಕಡವೆ ಇತ್ಯಾದಿ...

ಜೀವಜಾಲದ ಸಂರಕ್ಷಣೆ: ಅದು ಬಲಿ ಪ್ರಾಣಿಗಳಿಂದ, ಮಂಕೇ!

ಬೇಟೆಗಾರ ಪ್ರಾಣಿಗಳನ್ನು (ಪ್ರಿಡೇಟರ್ಸ್‍) ನೇರವಾಗಿ ಕೊಲ್ಲುವುದಕ್ಕಿಂತಲೂ ಅವುಗಳ ಬಲಿಪ್ರಾಣಿಗಳು (ಪ್ರೇ ಸ್ಪೀಷೀಸ್‍) ಅಂದರೆ ಬೇಟೆಗಾರ ಪ್ರಾಣಿಗಳು ಆಹಾರವಾಗಿ ತಿನ್ನುವ ಸಸ್ಯಾಹಾರಿ ಪ್ರಾಣಿಗಳನ್ನು ಕೊಲ್ಲುವುದರಿಂದಲೇ ಹೆಚ್ಚು ತೊಂದರೆಯಾಗುತ್ತದೆ. ಅಂದರೆ, ನೇರವಾಗಿ ಹುಲಿಗಳನ್ನು ಕೊಲ್ಲುವುದಕ್ಕಿಂತ ಅದರ ಆಹಾರವಾದ ಜಿಂಕೆ, ಕಡವೆ, ಕಾಟಿಯಂತಹ ಪ್ರಾಣಿಗಳನ್ನು ಕೊಲ್ಲುವುದು ಹುಲಿಯ ಸಂತತಿಗೆ ಹೆಚ್ಚು ಮಾರಕ. ಪಕ್ಷಿ ಸಂರಕ್ಷಣೆ 39. . ♦...

ಜೀವಜಾಲದ ಸಂರಕ್ಷಣೆ: ನಗರ ಪ್ರದೇಶದಲ್ಲಿರುವ ಅವಕಾಶಗಳು

ನಗರ ಪ್ರದೇಶಗಳಲ್ಲಿ ಪಕ್ಷಿಗಳಿಗೆ ಮುಖ್ಯವಾಗಿ ತೊಂದರೆಯಾಗುತ್ತಿರುವುದು ರಾತ್ರಿ ವಿಶ್ರಮಿಸಲು ಬೃಹತ್ ಮರಗಳೇ ಇಲ್ಲವಾಗುತ್ತಿರುವುದು. ಅನೇಕ ಕಾರಣಗಳಿಂದಾಗಿ ಬೃಹತ್ ಮರಗಳ ತೆರವು ನಡೆಯುತ್ತಿದೆ. ಇದರಿಂದಾಗಿ ಗಿಳಿ, ಗೊರವಂಕ ಹಾಗೂ ಇತರ ಅನೇಕ ಹಕ್ಕಿಗಳಿಗೆ ರಾತ್ರಿ ಹಾಗೂ ಬಾವಲಿಗಳಿಗೆ ದಿನದ ಸಮಯದಲ್ಲಿ ವಿಶ್ರಮಿಸಲು ಸ್ಥಳವೇ ಇಲ್ಲದಂತಾಗಿದೆ. ಪಕ್ಷಿ ಸಂರಕ್ಷಣೆ 38. . ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು...

ಜೀವಜಾಲದ ಸಂರಕ್ಷಣೆ ಸಂಕ್ರಾಂತಿ ಹೊತ್ತಿನ ನಮ್ಮ ಸಂಕಲ್ಪವಾಗಲಿ

ಸಂಕ್ರಾಂತಿಯ ಈ ಸಂದರ್ಭದಲ್ಲಿ ಎಲ್ಲರೂ ಪರಿಸರ ಕುರಿತು, ನಮ್ಮ ಸಹಜೀವಿಗಳೂ, ನಮ್ಮ ಪ್ರಾಣ ರಕ್ಷಕರೂ ಆದ ವನ್ಯಜೀವಿಗಳನ್ನು ಕುರಿತು ಯೋಚಿಸುವಂತಾಗಲಿ. ಪಕ್ಷಿ ಸಂರಕ್ಷಣೆ 37 ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಹೊಸ ವರ್ಷದ ಸಂಕಲ್ಪದಲ್ಲಿ ಪರಿಸರಕ್ಕೆ ಪಾಲಿರಲಿ ಎಂದದ್ದಾಯಿತು. ಪರಿಸರ ಹಾಳಾಗದಿರಲು ಜನಸಾಮಾನ್ಯರಾಗಿ ಏನು ಮಾಡಬೇಕು? ಏನು ತಿಳಿದಿರಬೇಕು ಎಂಬುದನ್ನು ಸಹ ನೋಡಿದೆವು....

ಮುಗಿಯದ ಸಂಕ್ರಾಂತಿ ಸಂಭ್ರಮ…

ಮೈಮೇಲೆಲ್ಲ ಸಣ್ಣ ಚೂಪಾದ ಮುಳ್ಳುಗಳನ್ನು ಮೂಡಿಸಿಕೊಂಡ ಎಳ್ಳುಗಳು‌ ತಯಾರಾಗಿ ಬರುತ್ತಿದ್ದವು. ಅವುಗಳನ್ನು ನೋಡಿ ನಮಗೆಷ್ಟು ಖುಷಿಯಾಗುತ್ತಿತ್ತು ಅಂದ್ರೆ ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಎಷ್ಟೆಂದರೂ ಅವು ನಮ್ಮ ಸೃಷ್ಟಿಯಲ್ಲವೇ! ಹಾಗಾಗಿ ಸಂಕ್ರಾಂತಿಯ ದಿನ ಬೇರೆಯವರಿಗೆ ಅವುಗಳನ್ನು ಕೊಡಬೇಕಾದರೂ ಒಂದಿಷ್ಟು ಜಿಕ್ಕೂತನ ಮಾಡುತ್ತಿದ್ದುದು ಸುಳ್ಳಲ್ಲ. ♦ನೀತಾ ರಾವ್, ಬೆಳಗಾವಿ ಕತೆಗಾರರು newsics.com@gmail.com ಸಂಕ್ರಾಂತಿ ಬಂತೆಂದರೆ ಬಾಲ್ಯದ ಅನೇಕ ನೆನಪುಗಳು ಬಂದು ಈ...

ಜೀವಜಾಲದ ಸಂರಕ್ಷಣೆ: ಮುಖ್ಯ ವಿಚಾರಗಳು

ವಿಸ್ತಾರವಾದ ಅರಣ್ಯಪ್ರದೇಶದಲ್ಲಿ ಬರುವ ಯೋಜನೆಗಳು ಅರಣ್ಯವನ್ನು ಛಿದ್ರೀಕರಣಗೊಳಿಸುತ್ತದೆ. ಅಂದರೆ ವಿಸ್ತಾರವಾಗಿದ್ದ ಅರಣ್ಯ ಈಗ ಚಿಕ್ಕ ಚಿಕ್ಕ ತುಂಡುಗಳಾಗುತ್ತವೆ. ಇದರಿಂದಾಗಿ ವನ್ಯಪ್ರಾಣಿಗಳ ಚಲನವಲನ ಮಾತ್ರವಲ್ಲ, ವಂಶಾಭಿವೃದ್ಧಿಗೂ ಗಣನೀಯ ಪ್ರಮಾಣದ ತೊಂದರೆಯುಂಟಾಗುತ್ತದೆ. ಪಕ್ಷಿ ಸಂರಕ್ಷಣೆ 65 ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು ಚಿತ್ರ: ಕ್ಲೆಮೆಂಟ್ ಎಂ. ಫ್ರಾನ್ಸಿಸ್ ksn.bird@gmail.com newsics.com@gmail.com ಹೊಸ ವರ್ಷದ ಸಂಕಲ್ಪದಲ್ಲಿ ಪರಿಸರಕ್ಕೆ ಪಾಲಿರಲಿ ಎಂದದ್ದಾಯಿತು. ಪರಿಸರ...

ಹೊಸ ವರ್ಷಕ್ಕಿರಲಿ ಸಂರಕ್ಷಣೆಯ ಸಂಕಲ್ಪ

ಜನರು ಅರ್ಥ ಮಾಡಿಕೊಂಡು ಪರಿಸರಪೂರಕ ಭೌದ್ಧಿಕ ವಲಯವನ್ನು ಸೃಷ್ಟಿಸುವ ಅಗತ್ಯವೂ ಇದೆ. ಹೀಗಾಗಿ ನಾವು ಪರಿಸರವನ್ನು ಹೆಚ್ಚೆಚ್ಚು ಅರ್ಥೈಸಿಕೊಳ್ಳಬೇಕು. ಹವಾಮಾನ ಬದಲಾವಣೆಯ ಇಂದಿನ ದಿನಮಾನದಲ್ಲಿ ನಾವು ಈ ನಿಟ್ಟಿನಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ನಾವು ಮತ್ತು ನಮ್ಮ ಮಕ್ಕಳು ಮೊಮ್ಮಕ್ಕಳ ಸುಂದರ ಬದುಕಿಗೆ ಕಾರಣವಾಗುತ್ತದೆ. ನಮ್ಮ ಪಯಣ ನಮ್ಮ ಮನೆಯ ಹತ್ತಿರದ ಉದ್ಯಾನದಿಂದಲೇ ಆರಂಭವಾಗಲಿ. ಬೆಳಗಿನ...

ಪ್ರಸಿದ್ಧಿಗಾಗಿ ಪ್ರಬುದ್ಧರ ಅಪ್ರಬುದ್ಧ ವರ್ತನೆ!

ನಟ ಚೇತನ್ ಅವರ ಹೆಸರು ಚೇತನ್ ಕುಮಾರ್. ಅವರು ಅಮೆರಿಕದಲ್ಲಿ ಓದಿದವರು. ಅಮರಿಕ ನಾಗರಿಕ. ಬಹಳ ಒಳ್ಳೆಯ ಕಲಾವಿದರು. ಪ್ರಬುದ್ಧ ಚಿಂತನೆಗಳನ್ನುಳ್ಳವರು. ಆದರೆ ಅವರು ಏನು ಮಾತನಾಡುತ್ತಾರೆ ಎಂಬುದು ಕೆಲವೊಮ್ಮೆ ಅರ್ಥವಾಗುವುದಿಲ್ಲ. ಅರ್ಥವಾಗಲೇಬೇಕು ಎಂದೇನೂ ಇಲ್ಲ. "ಬ್ರಾಹ್ಮಣ ಬೇರೆ ಬ್ರಾಹ್ಮಣ್ಯ ಬೇರೆ.." "ಆದಿವಾಸಿಗಳು ಹಿಂದೂಗಳಲ್ಲ" "ಭೂತ ಕೋಲದಲ್ಲಿ ಬ್ರಾಹ್ಮಣ್ಯ ಇಲ್ಲ" ಇವೆಲ್ಲ ಅವರ ಪ್ರಸಿದ್ಧ ಹೇಳಿಕೆಗಳು. ಧ್ವನಿಬಿಂಬ 41 ♦ ಬಿ.ಕೆ. ಸುಮತಿ ಆಕಾಶವಾಣಿ ಹಿರಿಯ...

ನಿರ್ದೇಶಿಕೆಗಳ ಅನ್ವಯದ ಉದಾಹರಣೆಗಳು: ಆದಿಚುಂಚನಗಿರಿಯ ಹಳದಿ ಹೆಮ್ಮೆ

ಕರ್ನಾಟಕದ ಮೂವತ್ತೇಳು ಪ್ರಮುಖ ಪಕ್ಷಿ ತಾಣಗಳಲ್ಲಿ ಕೇವಲ ಹನ್ನೊಂದು ತಾಣಗಳಲ್ಲಿ ಮಾತ್ರ ಹಳದಿ ಪಿಕಳಾರ ಕಂಡುಬರುತ್ತದೆ. ಅಂದರೆ ಇದು ಅಪಾಯಕ್ಕೆ ತುತ್ತಾಗುವ ಗಂಡಾಂತರದಲ್ಲಿದೆ. ಈ ಪ್ರದೇಶಗಳು ರಕ್ಷಿತಾರಣ್ಯಗಳಾಗಿರುವುದು ಈ ಅಪಾಯಕ್ಕೆ ತುತ್ತಾಗುವ ಸಾಧ್ಯತೆಯಿರುವ ಪಕ್ಷಿ ಕಂಡುಬಂದಿರುವುದರಿಂದ ಎಂಬುದು ಮಹತ್ವದ ಸಂಗತಿ. ಪಕ್ಷಿ ಸಂರಕ್ಷಣೆ 34 ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು ಚಿತ್ರ: ಕ್ಲೆಮೆಂಟ್ ಎಂ....

ನಾನು ಗರ್ಭಿಣಿಯೆಂಬುದು ತಿಳಿಯಲೇ ಇಲ್ಲ…!

ತಾನು ಗರ್ಭಿಣಿಯಾಗಿದ್ದೇನೆ ಎಂದು ವಯಸ್ಕ ಹೆಣ್ಣು ಮಗುವಿಗೆ ತಿಳಿಯುವುದಿಲ್ಲವೇ? ಶಾಲೆಗಳಲ್ಲಿ ಮುಟ್ಟಿನ ಬಗ್ಗೆ , ಪ್ಯಾಡ್ ಬಳಕೆ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳು ನಡೆಯುವುದನ್ನು ನಾವು ನೋಡುತ್ತೇವೆ. ಭಾರತ ಬಿಡಿ. ಇಂಗ್ಲೆಂಡ್, ಅಮೆರಿಕಾ, ಸ್ಪೇನ್ ದೇಶದ ಹೆಣ್ಣು ಮಕ್ಕಳಿಗೂ ತಿಳಿಯದೆ ಹೋಯಿತೇ? ಸುತ್ತಮುತ್ತಲಿದ್ದವರು ಅಷ್ಟೂ ಗುರುತಿಸದಾದರೇ? ನಾವು ಎತ್ತ ಸಾಗುತ್ತಿದ್ದೇವೆ? ಧ್ವನಿಬಿಂಬ 40 ♦ ಬಿ.ಕೆ. ಸುಮತಿ ಆಕಾಶವಾಣಿ ಹಿರಿಯ ಉದ್ಘೋಷಕರು newsics.com@gmail.com ಎಲ್ಲಿದ್ದೆ ಇಲ್ಲೀತನಕ......

ನಿರ್ದೇಶಿಕೆಗಳ ಅನ್ವಯದ ಉದಾಹರಣೆಗಳು: ನಮ್ಮ ರಂಗನತಿಟ್ಟು

ಚಳಿಗಾಲದಲ್ಲಿ ಅನೇಕ ವಲಸೆ ಹಕ್ಕಿಗಳು ರಂಗನತಿಟ್ಟು ಪಕ್ಷಿಧಾಮಕ್ಕೆ ಬರುತ್ತವೆ. ಪಕ್ಷಿಗಳು ಮಾತ್ರವಲ್ಲದೆ ಈ ಪ್ರದೇಶ ಮೊಸಳೆಗಳು, ಉಡಗಳು, ಕಾಡುಬೆಕ್ಕು ಬಾವಲಿಗಳಿಗೂ ಇದು ಆಶ್ರಯತಾಣ. ಈ ಪ್ರಮುಖ ಅಂಶಗಳು ಪಕ್ಷಿಧಾಮದ ಮಹತ್ವವನ್ನು ಹೆಚ್ಚಿಸಿದೆ. ಪಕ್ಷಿ ಸಂರಕ್ಷಣೆ 32 ♦ ಕಲ್ಗುಂಡಿ ನವೀನ್ಅಂಕಣಕಾರರು ಮತ್ತು ವನ್ಯಜೀವಿ ತಜ್ಞರುಚಿತ್ರ: ಜಿ. ಎಸ್. ಶ್ರೀನಾಥ್ksn.bird@gmail.comnewsics.com@gmail.comಪ್ರಮುಖ ಪಕ್ಷಿ ತಾಣಗಳ ನಿರ್ದೇಶಿಕೆಗಳ ಅನ್ವಯಗಳನ್ನು...

ಸಂಧ್ಯಾ ಪಾದರಸ ಸಂಚಲನ; ಭಾವಪೂರ್ಣ ನೃತ್ಯ ಪ್ರದರ್ಶನ

ಧ್ಯಾನ ಎಂಬ ಪದದಲ್ಲಿಯೇ ಒಂದು ಲಯಬದ್ಧವಾದ ಸಂಚಲನವಿದೆ. ಹಾಗೆಯೇ ನೃತ್ಯ ಕೂಡ ದೇಹವನ್ನು ಅದೇ ಮಾರ್ಗದಲ್ಲಿ ಕೊಂಡೊಯ್ಯಬಲ್ಲದು. ಇದರಿಂದ ದೇಹದಲ್ಲಿನ ಹಾರ್ಮೋನುಗಳ ಚಲನೆಗೆ ವೇಗ ಸಿಗಲಿದೆ. ಅಷ್ಟೇ ಅಲ್ಲ, ನೃತ್ಯದಿಂದ ದೇಹದಲ್ಲಿನ ಪ್ರತಿ ಜೀವಕೋಶವು ಜೀವ ಪಡೆದು ಕ್ರಿಯಾಶೀಲವಾಗಲಿದೆ. ಪರಿಣಾಮ ಚೈತನ್ಯ ವೃದ್ಧಿ ಸಾಧ್ಯ. ನಾ ನೋಡಿದ ನೃತ್ಯ ♦ ಜಿ.ಎಸ್.ಬಿ.ಅಗ್ನಿಹೋತ್ರಿ ಹಿರಿಯ ಪತ್ರಕರ್ತರು, ಚಿತ್ರ...

ಪರ್ವತ ಪ್ರೀತಿಸೋಣ… ಎತ್ತರೆತ್ತರ ಬೆಳೆಯೋಣ…

ತಿರುಪತಿ ತಿಮ್ಮಪ್ಪ ಏಳು ಬೆಟ್ಟಗಳ ಒಡೆಯ. ಶಿವನ ಆವಾಸಸ್ಥಾನ ಕೈಲಾಸ. ಇದುವರೆಗೆ ಯಾರೂ ಹತ್ತಲು ಸಾಧ್ಯವಾಗಿಲ್ಲ ಎಂದೇ ಹೇಳಲಾಗಿದೆ. ಕೈಲಾಸ ಮಾನಸ ಸರೋವರ ದರ್ಶನಕ್ಕೆ ಹೋದವರು 20 ಸಾವಿರ ಅಡಿಗಳಿಗೂ ಮೀರಿದ ಎತ್ತರವನ್ನು ಚಾರಣ ಮಾಡಿದಾಗಲೂ ನಿನಗಿಂತ ಎತ್ತರದಲ್ಲಿ ನಾನಿದ್ದೇನೆ ಎಂದು ದರ್ಶನ ಕೊಡುವ ಕೈಲಾಸ ಪರ್ವತ ಅತ್ಯಂತ ಆಶ್ಚರ್ಯದ ಸಂಗತಿಗಳಲ್ಲಿ ಒಂದು. ಧ್ವನಿಬಿಂಬ 39...

ಪ್ರಮುಖ ಪಕ್ಷಿತಾಣಗಳ ನಿರ್ದೇಶಿಕೆ- ಅನ್ವಯಗಳ ಉದಾಹರಣೆ 2, ಆದಿಚುಂಚನಗಿರಿ ವನ್ಯಜೀವಿ ಧಾಮ

ಆದಿಚುಂಚನಗಿರಿ ನಮ್ಮ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದು ಢಾಳವಾದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವಿರುವ ಸ್ಥಳವೂ ಹೌದು. ಅಲ್ಲಿನ ದೇವಾಲಯ ಹಾಗೂ ಪೀಠದಿಂದಾಗಿಯೇ ಇಲ್ಲಿನ ಜೀವಿಗಳಿಗೆ ಒಂದು ಬಗೆಯ ರಕ್ಷೆಣೆ ಸಹ ದೊರೆತಿರುವುದು ವಿಶೇಷ. ಆದಿಚುಂಚನಗಿರಿ ವನ್ಯಜೀವಿಧಾಮ ನಮ್ಮ ಬಹಳ ಚಿಕ್ಕ ವನ್ಯಧಾಮಗಳಲ್ಲಿ ಒಂದು. ಕೇವಲ 88 ಹೆಕ್ಟೇರ್ ಪ್ರದೇಶ ಇದರದ್ದು ಆದರೂ ಇದು ಜಾಗತಿಕ...

ಮನೆ- ಮನಗಳ ಗೀತೆ ಚಿತ್ರಗೀತೆ…

ಚಿತ್ರ ನೋಡಿಕೊಂಡು ಬಂದವರು ಕಲಿತು ಮನೆಗಳಲ್ಲಿ ಹಾಡಿ ಗೀತೆಗಳು ಜನಪ್ರಿಯವಾಗುತ್ತಿದ್ದವು. ಹಬ್ಬ ಹರಿದಿನಗಳಲ್ಲಿ ವೇದಿಕೆಗಳಲ್ಲಿ ಗೀತೆಗಳನ್ನು ಹಾಡಲಾಗುತ್ತಿತ್ತು. ಯಾವಾಗ 55 ರ ನಂತರದಲ್ಲಿ ಪ್ರಾದೇಶಿಕ ಆಕಾಶವಾಣಿ ಕೇಂದ್ರಗಳು ಸ್ಥಾಪನೆಯಾಗಿ ಚಿತ್ರಗೀತೆಗಳ ಪ್ರಸಾರದಲ್ಲಿ ಒಂದಷ್ಟು ಬದಲಾವಣೆಗಳು ಬಂತೋ ಆಗ ಚಿತ್ರಗೀತೆಗಳು ಇನ್ನು ಜನಪ್ರಿಯವಾದವು. ಧ್ವನಿಬಿಂಬ 38  ♦ ಬಿ.ಕೆ. ಸುಮತಿ ಆಕಾಶವಾಣಿ ಹಿರಿಯ ಉದ್ಘೋಷಕರು newsics.com@gmail.com ಚಲನಚಿತ್ರ ಜಗತ್ತು ಮೂಕಿಯಿಂದ ಟಾಕಿ ಚಿತ್ರಗಳ...

ನಿರ್ದೇಶಿಕೆಗಳ ಅನ್ವಯದ ಉದಾಹರಣೆ 1: ರಂಗನತಿಟ್ಟು

ಪ್ರಜೆಗಳಿಗೆ ಅನುಕೂಲವಾಗಲೆಂದು 1640ರಲ್ಲಿ ಕಾವೇರಿ ನದಿಗೆ ಅಂದಿನ ದೊರೆಗಳು ಕಟ್ಟಿಸಿದ ಒಂದು ಅಣೆಯಿಂದಾಗಿ ರಂಗನತಿಟ್ಟು ನಿರ್ಮಾಣವಾಯಿತು. ಇಲ್ಲಿ ಆರು ದ್ವೀಪಗಳು ಉಂಟಾಗಿ, ಪಕ್ಷಿಗಳಿಗೆ ಒಂದು ರಕ್ಷಕ ತಾಣವಾಗಿದೆ    ಪಕ್ಷಿ ಸಂರಕ್ಷಣೆ 31   ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು ಚಿತ್ರ: ಜಿ ಎಸ್ ಶ್ರೀನಾಥ ksn.bird@gmail.com newsics.com@gmail.com ಇಲ್ಲಿಯವರೆಗೂ ಪ್ರಮುಖ ಪಕ್ಷಿ ತಾಣಗಳ ನಿರ್ದೇಶಿಕೆಗಳನ್ನು ಕುರಿತಾಗಿ ತಿಳಿದುಕೊಂಡೆವು. ಕೆಲವು ಬಾರಿ...

ಪಕ್ಷಿ ಸಂರಕ್ಷಣೆಯ ಮೂರು ಬಲಗಳು

ಇಂದು ವನ್ಯಜೀವಿಗಳ ಕಳ್ಳಸಾಗಣೆ ಮಾದಕ ವಸ್ತುಗಳ ಕಳ್ಳಸಾಗಣೆಯ ನಂತರದ ಸ್ಥಾನದಲ್ಲಿದೆ ಎಂಬುದನ್ನು ಮರೆಯಬಾರದು. ಹಾಗಾಗಿ, ಅಂತಾರಾಷ್ಟ್ರೀಯ ಸಂರಕ್ಷಣಾ ಪ್ರಯತ್ನಗಳು ಹಾಗೂ ಕಾನೂನಿನ ಅಂಶಗಳಿರುವ ಅಂತಾರಾಷ್ಟ್ರೀಯ ಒಪ್ಪಂದಗಳು ಪ್ರಮುಖ ಸಂರಕ್ಷಣಾ ಸಾಧನಗಳಾಗುತ್ತವೆ.    ಪಕ್ಷಿ ಸಂರಕ್ಷಣೆ 30   ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು newsics.com@gmail.com ksn.bird@gmail.com ಪಕ್ಷಿ ಸಂಕುಲಗಳನ್ನು ಸಂರಕ್ಷಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದರ ಹಂದರವೆಂದರೆ ಮೊಟ್ಟಮೊದಲನೆಯದಾಗಿ...

ಆಕಾಶವಾಣಿಯ ಚಿತ್ರಗೀತೆ ವೈವಿಧ್ಯಮಯ…

ಚಿತ್ರಗೀತೆಗಳ ಪ್ರಸಾರದಲ್ಲಿ ಆಕಾಶವಾಣಿ ಪಾತ್ರ ಇದೆ ಎಂದು ಒಂದು ವಾಕ್ಯ ಹೇಳುವ ಪ್ರತಿಯೊಬ್ಬರೂ ಗಮನಿಸಬೇಕಾದದ್ದು ಆಯ್ಕೆ ಮತ್ತು ಪ್ರಸಾರದ ವೈವಿಧ್ಯವನ್ನು! ಅದರ ಹಿಂದೆ ಇರುವ ಶ್ರಮವನ್ನು . ಪ್ರಾದೇಶಿಕ ಆಕಾಶವಾಣಿ ಕೇಂದ್ರಗಳು, ಪ್ರಾದೇಶಿಕ ವಿವಿಧ ಭಾರತಿ ಕೇಂದ್ರಗಳು, 2000 ದ ನಂತರ ಬಂದ FM ಕೇಂದ್ರಗಳು ಚಿತ್ರಗೀತೆಗಳ ಪ್ರಸಾರವನ್ನು ಅವಿಭಾಜ್ಯ ಅಂಗ ಮಾಡಿಕೊಂಡಿದ್ದವು. ♦ ಬಿ.ಕೆ. ಸುಮತಿ ಆಕಾಶವಾಣಿ ಹಿರಿಯ...

ಪ್ರಮುಖ ಪಕ್ಷಿತಾಣಗಳ ಯುರೋಪ್ ಸಂಬಂಧಿ ನಿರ್ದೆಶಿಕೆಗಳು

ಈ ಬಾರಿ ಸಿ ಗುಂಪಿನ ನಿರ್ದೇಶಿಕೆಗಳನ್ನು ನೋಡೋಣ. ಇವು ಸಮಗ್ರ ಯೂರೋಪಿಗೆ ಅನ್ವಯವಾಗುವ ಸಂರಕ್ಷಣಾ ಅವಶ್ಯಕತೆಗಳತ್ತ ಕೇಂದ್ರೀಕೃತವಾಗಿವೆ. ಇದು ಒಟ್ಟು ಆರು ವಿಭಾಗಗಳಾಗಿ ವಿಂಗಡಣೆಯಾಗಿದೆ. ಪಕ್ಷಿಸಂರಕ್ಷಣೆ -29 ♦ ಕಲ್ಗುಂಡಿ ನವೀನ್ ವನ್ಯಜೀವಿ ತಜ್ಞರು ಹಾಗೂ ಅಂಕಣಕಾರರು newsics.com@gmail.com www.facebook.com/ksn.bird ksn.bird@gmail.com ಪ್ರಮುಖ ಪಕ್ಷಿ ತಾಣಗಳ ನಿರ್ದೇಶಿಕೆಗಳನ್ನು ಕುರಿತಾಗಿ ಯೋಚಿಸುತ್ತಿದ್ದೆವು. ಕಳೆದ ಬಾರಿ ಬಿ ಗುಂಪಿನ. ಈ ಬಾರಿ ಸಿ ಗುಂಪಿನ...

ಪ್ರಮುಖ ಪಕ್ಷಿತಾಣಗಳ ನಿರ್ದೆಶಿಕೆಗಳು- ಪ್ರಾದೇಶಿಕ ಮಟ್ಟ

ಬಿ ಗುಂಪಿನ ನಿರ್ದೇಶಿಕೆಗಳು ಪ್ರಾದೇಶಿಕವಾಗಿ ಪ್ರಮುಖವಾದ ಸಂರಕ್ಷಣಾ ಅವಶ್ಯಕತೆಗಳತ್ತ ಕೇಂದ್ರೀಕೃತವಾಗಿದೆ. ಇದು ಎ ವಿಭಾಗದಲ್ಲಿರುವಂತೆಯೇ ಕೇವಲ ವಿಂಗಡಣೆಗಾಗಿ ಮಾಡಿರುವುದೇ ಹೊರತಾಗಿ ಒಂದು ದೊಡ್ಡದು ಮತ್ತೊಂದು ಚಿಕ್ಕದು ಎಂಬುದು ಇಲ್ಲಿ ಮುಖ್ಯವಾಲ್ಲ. ಮುಖ್ಯವಾಗುವುದು ಪಕ್ಷಿಗಳ ಸಂರಕ್ಷಣಾ ಸೂತ್ರ. . ಪಕ್ಷಿ ಸಂರಕ್ಷಣೆ 28 ♦ ಕಲ್ಗುಂಡಿ ನವೀನ್ ವನ್ಯಜೀವಿ ತಜ್ಞರು, ಅಂಕಣಕಾರರು newsics.com@gmail.com ksn.bird@gmail.com www.facebook.com/ksn.bird ಪ್ರಮುಖ ಪಕ್ಷಿ ತಾಣಗಳ...

ಆಕಾಶವಾಣಿ, ಈಗ ಚಿತ್ರಗೀತೆಗಳು

ರಾಗಗಳು ಹುಟ್ಟಿಸುವ ಭಾವ ಒಂದಾದರೆ, ಸಾಹಿತ್ಯ ಮತ್ತು ರಾಗ ಸೇರಿದಾಗ ಹುಟ್ಟುವ ಭಾವವೇ ಬೇರೆ. ಚಿತ್ರಗೀತೆಗಳ ಪ್ರಸಾರ ಎಂದರೆ ಅದು ಶೋತ್ರಗಳ ಮನದ ವಿಹಾರ. ಚಿತ್ರಗೀತೆಗಳ ವಿಶೇಷತೆಯೇ ಬೇರೆ. ಚಿತ್ರಗೀತೆಗಳು ಕೂಡ ರಾಗಗಳನ್ನು ಆಧರಿಸಿಯೇ ಮೂಡಿ ಬಂದಿರುತ್ತದೆ. ಆದರೆ ರಾಗ, ಸಾಹಿತ್ಯ, ಜತೆಗೆ ಒಂದು ಸಂದರ್ಭವನ್ನೂ ಕೂಡ ಚಿತ್ರಗೀತೆ ನಮಗೆ ಕಟ್ಟಿಕೊಡುತ್ತದೆ. ಧ್ವನಿಬಿಂಬ 36...

ಪ್ರಮುಖ ಪಕ್ಷಿತಾಣಗಳ ನಿರ್ದೇಶಿಕೆಗಳು

ರಾಮ್‍ಸಾರ್‌ ತಾಣ ತೇವಭರಿತ ಪ್ರದೇಶಗಳಿಗೆ ಸೀಮಿತಗೊಂಡರೆ ಐಬಿಎಗೆ ಹಾಗೇನೂ ಇಲ್ಲ. ಇದು ಒಣ ಪ್ರದೇಶವೂ ಆಗಬಹುದು. ಮುಖ್ಯವಾಗಿ ಒಂದು ಪಕ್ಷಿ ಪ್ರಭೇದದ ರಕ್ಷಣೆಗೆ ಸದರಿ ಸ್ಥಳ, ಆವಾಸ ಅನುವಾಗಿರಬೇಕಾದ್ದು ಮುಖ್ಯ. ಪ್ರಮುಖ ಪಕ್ಷಿ ತಾಣಗಳ ನಿರ್ದೇಶಿಕೆಗಳನ್ನು ಎ ಮತ್ತು ಬಿ ಎಂಬ ಎರಡು ಮುಖ್ಯವಾದ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. . ಪಕ್ಷಿ ಸಂರಕ್ಷಣೆ 27...

ಕಾಂತಾರ ನೋಡಿದಾ ಮ್ಯಾಲೆ..

ಅಸಹಾಯಕತೆ ಮತ್ತು ದಬ್ಬಾಳಿಕೆ ಎರಡರ ನಡುವಿನ ಸಂಘರ್ಷವನ್ನು 'ಕಾಂತಾರ' ಸಿನಿಮಾದಲ್ಲಿ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ದಬ್ಬಾಳಿಕೆಗೆ ರಾಜಕೀಯಕ್ಕೆ ಸಾವಿರಾರು ಶಕ್ತಿಗಳ ಬೆಂಬಲ ಇದ್ದೇ ಇದೆ. ಸತ್ಯವನ್ನು ಕಾಯಲು ದೈವ ಬೇಕು ಎಂಬ ನಂಬಿಕೆಗೆ ಇಲ್ಲಿ ಜಯವಾಗಿದೆ. ಕಾಂತಾರ ಒಂದು ನಂಬಿಕೆಯ ಜಯ. ಅಸಹಾಯಕ ಮನಸ್ಥಿತಿಗಳಿಗೆ ಒಂದು ಭರವಸೆ. ರಿಷಭ್ ಶೆಟ್ಟಿ ಅವರ ಸಿನಿಮಾ ಹಂಬಲಕ್ಕೆ ಸಿಕ್ಕಿದ ಜಯ. ಧ್ವನಿಬಿಂಬ...
- Advertisement -

Latest News

ಇಂದು 36 ಉಪಗ್ರಹಗಳ ಉಡಾವಣೆ: ಕ್ಷಣಗಣನೆ ಆರಂಭ ಎಂದ ಇಸ್ರೋ

newsics.com ಶ್ರೀಹರಿಕೋಟಾ: ಇಸ್ರೊ ಸಹೋದ್ಯೋಗಿಗಳ ಜತೆ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಭಾನುವಾರ ಬೆಳಗ್ಗೆ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. 36 ಉಪಗ್ರಹಗಳನ್ನು ಎಲ್‌ವಿಎಂ3–ಎಂ3/ಒನ್‌ವೆಬ್‌ ಇಂಡಿಯಾ–2 ಮಿಷನ್‌ನಲ್ಲಿ ಉಡಾವಣೆ...
- Advertisement -

ಎಕೋ ಟೂರಿಸಮ್‌ಗೆ ಬೇಕು‌ ಇನ್ನಷ್ಟು ಬಲ

ಎಕೋಟೂರಿಸಮ್‍ನಿಂದ ಸ್ಥಳೀಯರಿಗೆ ಆರ್ಥಿಕವಾದ ಲಾಭಗಳು ದೊರೆಯುತ್ತವೆ. ನಮ್ಮ ಅನೇಕ ರಕ್ಷಿತಾರಣ್ಯಗಳಲ್ಲಿ ಹಿಂದೆ ಕಳ್ಳಬೇಟೆಯಾಡುತ್ತಿದ್ದವರು, ವನ್ಯಜೀವಿ, ವನ್ಯಜೀವಿಗಳ ದೇಹಭಾಗಗಳನ್ನು ಕಳ್ಳಸಾಗಣೆ ಮಾಡುತ್ತಿದ್ದವರು ಇಂದು ಅದೇ ಪ್ರದೇಶಗಳಲ್ಲಿ ಸೈಕಲ್‍ ಟಾಂಗಾ ಓಡಿಸುತ್ತಾ, ಜನರಿಗೆ ಮಾರ್ಗದರ್ಶಕರಾಗಿ ಸ್ವಾವಲಂಬಿಗಳಾಗಿದ್ದಾರೆ. ...

ಪರಿಸರ ವಿಶ್ವವಿದ್ಯಾಲಯ ಏನು? ಎಂತು?

ಇದು ವಿಶ್ವವಿದ್ಯಾಲಯಗಳ ಕಾಲ. ಅನೇಕ ವಿದ್ಯಾಸಂಸ್ಥೆಗಳು ವಿಶ‍್ವವಿದ್ಯಾಲಯಗಳಾಗಿವೆ. ಹೊಸ ಶಕೆ ಆರಂಭವಾಗಿದೆ. ಪರಿಸರದ ಅಭಿವೃದ್ಧಿ ಎಂದರೆ ಇಲ್ಲಿ ಸ್ಪಷ್ಟತೆಯ ಅಗತ್ಯವಿದೆ. ಪರಿಸರದ ಅಭಿವೃದ್ಧಿ ಎಂದಾಗ (ಎನ್‍ವಿರಾನ್ಮೆಂಟ್ ಎಂಬ ಅರ್ಥದಲ್ಲಿ) ಅದು ಕೇವಲ ಮಾನವಕೇಂದ್ರಿತ...

ಬಜೆಟ್‌ನಲ್ಲಿ ಸಂರಕ್ಷಣಾ ವಿಚಾರ

ಅಭಿವೃದ್ಧಿ ಹೆಸರಲ್ಲಿ ನಾಶ ಮಾಡಿದ ಪ್ರಾಚೀನ ಅರಣ್ಯಗಳಿಗೆ ಬದಲಿಯಾಗಿ ನಾವೆಷ್ಟೇ ಅರಣ್ಯ ಬೆಳೆಸಿದರೂ ಅದು ಹಿಂದಿದ್ದ ಅರಣ್ಯಕ್ಕೆ ಸಮನಾಗುವುದಿಲ್ಲ. ಆಗುವ ಪಾರಿಸಾರಿಕ ಹಾನಿ ಆಗೇ ಆಗುತ್ತದೆ. ಎಲ್ಲರೂ ಈ ನಿಟ್ಟಿನಲ್ಲಿ ಯೋಚಿಸಿ. ಸಾಧ್ಯವಿದ್ದವರು...

ಸಂರಕ್ಷಣೆ: ರಾಜಕೀಯ ಇಚ್ಛಾಶಕ್ತಿ ಹೆಚ್ಚಿರಲಿ

ಈ ಅಂಕಣ ಬರೆಯುತ್ತಿರುವಾಗಲೇ ಮಾನ್ಯ ಸಚಿವರೊಬ್ಬರು 'ಜೀವಂತವಿರದ ಕೆರೆಗಳಲ್ಲಿ ಮನೆಗಳನ್ನು ಕಟ್ಟಲಾಗುವುದು' ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದು ತುಂಬ ನೋವಿನ ವಿಚಾರ. ಕೆರೆಗಳೆಷ್ಟು ಮುಖ್ಯ ಎಂಬುದು ಮಾನ್ಯ ಮಂತ್ರಿಗಳಿಗೆ ತಿಳಿದಿದ್ದರೆ ಇಂತಹ ಹೇಳಿಕೆ...
error: Content is protected !!