Monday, October 2, 2023

ಅನಾವರಣ

ರಸ್ತೆಯಲ್ಲೇ ಲಘು ವಿಮಾನ ಪತನ; 10 ಮಂದಿ ಸಾವು

newsics.com ಮಲೇಷ್ಯಾ: ಸೆಂಟ್ರಲ್ ಸೆಲಂಗೊರ್ ರಾಜ್ಯದಲ್ಲಿ ಲಘು ವಿಮಾನವೊಂದು ಗುರುವಾರ ರಸ್ತೆಯಲ್ಲೇ ಪತನಗೊಂಡು ಸಾವು- ನೋವು ಸಂಭವಿಸಿದೆ. ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಎಂಟು ಜನ ಹಾಗೂ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಕೇಂದ್ರ ಪಹಾಂಗ್ ರಾಜ್ಯದ ವಸತಿ ಮತ್ತು ಪರಿಸರ ಉಸ್ತುವಾರಿ, ರಾಜ್ಯ ಅಸೆಂಬ್ಲಿ ಸದಸ್ಯ ಜೊಹರಿ ಹರುನ್ ಅವರು ಸಹ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು...

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64 . ♦ ಕಲ್ಗುಂಡಿ ನವೀನ್‌ ಅಂಕಣಕಾರರು, ವನ್ಯಜೀವಿ ತಜ್ಞರು newsics.com@gmail.com ksn.bird@gmail.com ಪಕ್ಷಿ ಸಂರಕ್ಷಣೆಯನ್ನು ಚರ್ಚಿಸುತ್ತಾ ಬಂದು ನಾವು ಇಂದು...

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64 . ♦ ಕಲ್ಗುಂಡಿ ನವೀನ್‌ ಅಂಕಣಕಾರರು, ವನ್ಯಜೀವಿ ತಜ್ಞರು newsics.com@gmail.com ksn.bird@gmail.com ಪಕ್ಷಿ ಸಂರಕ್ಷಣೆಯನ್ನು ಚರ್ಚಿಸುತ್ತಾ ಬಂದು ನಾವು ಇಂದು...

ನಮ್ಮ ‘ಪರಿಸರ ಪರ’ ಚಟುವಟಿಕೆಗಳ ಪುನರಾವಲೋಕನ

ಹೆಚ್ಚೆಚ್ಚು ಜನ ಆರೋಗ್ಯಕರ ಚರ್ಚೆ ಮಾಡಿದರೆ ಕಾಡಿಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಭವಿಷ್ಯವಿದೆ. ಎಲ್ಲೆಂದರಲ್ಲಿ ಗಿಡ ನೆಡುವುದೂ ತಪ್ಪು. ಜತೆಗೆ ನೀವೆಲ್ಲರೂ ಗಮನಿಸಿರಬಹುದು ಯಾವ ವೃಕ್ಷಲಕ್ಷ ಯೋಜನೆಗಳೂ ಫಲ ನೀಡಿಲ್ಲ. ಕೋಟಿ ಸಸ್ಯ ನೆಡುವ ಹಲವು ಯೋಜನೆಗಳು ಬಂದು ಹೋದವು. ಎಲ್ಲಿದೆ ಕೋಟಿ ಮರಗಳು! ಈ ವಿಚಾರವೂ ತಾಂತ್ರಿಕವಾಗಿ ಸಾಕಷ್ಟು ಅಬದ್ಧಗಳನ್ನು ಒಳಗೊಂಡಿದೆ. ...

ಮುಂಗಾರು ಮಳೆ ಎಂಬ ಜೀವಶಕ್ತಿ!

ಮುಂಗಾರು ಭಾರತವನ್ನು ಕೇರಳದ ಮೂಲಕ ಪ್ರವೇಶಿಸುತ್ತದೆ. ಮುಂಗಾರಿನ ಬಾಗಿಲು, ಕೇರಳ. ಹಾಗೆಯೇ ಮುಂದುವರೆಯುತ್ತಾ ಉತ್ತರಭಾರತಕ್ಕೆ ತಲಪುವ ಮುಂಗಾರು ಉತ್ತರದ ಎಷ್ಟೋ ಪ್ರದೇಶಗಳನ್ನು ತಲಪುವ ಹೊತ್ತಿಗೆ ಜುಲೈ ಬಂದಿರುತ್ತದೆ.   ಪಕ್ಷಿ ಸಂರಕ್ಷಣೆ 59   ♦ ಕಲ್ಗುಂಡಿ ನವೀನ್‌ ಅಂಕಣಕಾರರು, ವನ್ಯಜೀವಿ ತಜ್ಞರು newsics.com@gmail.com ksn.bird@gmail.com ಮುಂಗಾರು ಎಂದ ಕೂಡಲೆ ನಮ್ಮ ಮನಸ್ಸಿಗೆ ಏನು ಬರುತ್ತದೆ? ಮುಂಗಾರು ಮಳೆ ಎಂಬ ಸಿನೆಮಾ! ಅಥವಾ ಮಲೆನಾಡಿಗರಿಗೆ...

ಪ್ರೀತಿ ವಿಚಾರಕ್ಕೆ ಮೈಸೂರಲ್ಲಿ ಯುವಕನ‌ ಭೀಕರ ಕೊಲೆ

newsics.com ಮೈಸೂರು: ಯುವಕನೊಬ್ಬನನ್ನು ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದ ಘಟನೆ ಮೈಸೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ. ಹೇಮಂತ್ ಅಲಿಯಾಸ್ ಸ್ವಾಮಿ(23) ಕೊಲೆಯಾದ ವ್ಯಕ್ತಿ. ಸಾಗರ್, ಪ್ರತಾಪ್, ಮಂಜು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಹೇಮಂತ್ ಸಹೋದರಿಯನ್ನು ಆರೋಪಿ ಸಾಗರ್ ಪ್ರೀತಿಸುತ್ತಿದ್ದನೆಂದು ಹೇಳಲಾಗಿದ್ದು, ಇದೇ ವಿಚಾರಕ್ಕೆ ಹೇಮಂತ್ ನಡುವೆ ವೈಷಮ್ಯ ಏರ್ಪಟ್ಟಿತ್ತು. ಈ...

ರಣಹದ್ದುಗಳಿಗೆ ಗಂಡಾಂತರ

ರಣಹದ್ದುಗಳ ಸಂತತಿ ತೀವ್ರವಾದ ಅಪಾಯಕ್ಕೆ ಸಿಲುಕಿದ್ದು ಅಳಿದುಹೋಗಿಬಿಡಬಹುದಾದ ಗಂಡಾಂತರದಲ್ಲಿದೆ. ಇವುಗಳ ಸಂಖ್ಯೆ ಚೇತರಿಸಿಕೊಳ್ಳುತ್ತದೆ ಎಂದುಕೊಂಡರೂ ಸ್ಥಿರತೆ ಸಾಧಿಸಲು ದಶಕಗಳೇ ಬೇಕಾಗಬಹುದೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಪಕ್ಷಿ ಸಂರಕ್ಷಣೆ 58 ♦ ಕಲ್ಗುಂಡಿ ನವೀನ್‌ ಅಂಕಣಕಾರರು, ವನ್ಯಜೀವಿ ತಜ್ಞರು ಚಿತ್ರ: ಜಿ.ಎಸ್. ಶ್ರೀನಾಥ ksn.bird@gmail.com newsics.com@gmail.com ಕಳೆದ ವಾರ ರಣಹದ್ದುಗಳ ಉಪಯೋಗ ಕಂಡು ಆಶ್ಚರ್ಯಪಟ್ಟೆವು. ಅವುಗಳಿಂದಾಗುವ ಪ್ರಯೋಜನ ಅರಿತೆವು. ಈ ಬಾರಿ ಅವುಗಳಿಗೆ ಒದಗಿದ ಗಂಡಾಂತರವನ್ನೂ...

ರಣಹದ್ದುಗಳಿಗೆ ಗಂಡಾಂತರ

ರಣಹದ್ದುಗಳ ಸಂತತಿ ತೀವ್ರವಾದ ಅಪಾಯಕ್ಕೆ ಸಿಲುಕಿದ್ದು ಅಳಿದುಹೋಗಿಬಿಡಬಹುದಾದ ಗಂಡಾಂತರದಲ್ಲಿದೆ. ಇವುಗಳ ಸಂಖ್ಯೆ ಚೇತರಿಸಿಕೊಳ್ಳುತ್ತದೆ ಎಂದುಕೊಂಡರೂ ಸ್ಥಿರತೆ ಸಾಧಿಸಲು ದಶಕಗಳೇ ಬೇಕಾಗಬಹುದೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಪಕ್ಷಿ ಸಂರಕ್ಷಣೆ 58 ♦ ಕಲ್ಗುಂಡಿ ನವೀನ್‌ ಅಂಕಣಕಾರರು, ವನ್ಯಜೀವಿ ತಜ್ಞರು ಚಿತ್ರ: ಜಿ.ಎಸ್. ಶ್ರೀನಾಥ ksn.bird@gmail.com newsics.com@gmail.com ಕಳೆದ ವಾರ ರಣಹದ್ದುಗಳ ಉಪಯೋಗ ಕಂಡು ಆಶ್ಚರ್ಯಪಟ್ಟೆವು. ಅವುಗಳಿಂದಾಗುವ ಪ್ರಯೋಜನ ಅರಿತೆವು. ಈ ಬಾರಿ ಅವುಗಳಿಗೆ ಒದಗಿದ ಗಂಡಾಂತರವನ್ನೂ...

ರಣಹದ್ದುಗಳ ವಿಶೇಷತೆ

ರಣಹದ್ದುಗಳು ಕೊಳೆತ ಹಾಗೂ ಕೊಳೆಯುತ್ತಿರುವ ಮಾಂಸವನ್ನು ತಿಂದು ಜೀರ್ಣಿಸಿಕೊಳ್ಳುವ ವಿಶೇಷ ಶಕ್ತಿಯನ್ನು ಪಡೆದುಕೊಂಡಿವೆ. ಇದೇನೂ ಸಾಮಾನ್ಯ ವಿಷಯವಲ್ಲ. ಕೊಳೆಯುತ್ತಿರುವ ಮಾಂಸದಲ್ಲಿ ಆಂಥ್ರಾಕ್ಸ್, ಕಾಲುಬಾಯಿ ಜ್ವರದಂತಹ ಮಾರಕ ರೋಗಳನ್ನು ತರಬಲ್ಲ ಸೂಕ್ಷ್ಮಜೀವಿಗಳು ಇರುತ್ತವೆ. ಇಂತಹ ಮಾಂಸವನ್ನು ತಿನ್ನುವ ರಣಹದ್ದುಗಳು ಪರಿಸರಕ್ಕೆ ಸಲ್ಲಿಸುವ ಸೇವೆಯನ್ನು ಊಹಿಸಬಹುದು. ಇದು ಒಂದು ರೀತಿಯ ಜಾಡಮಾಲಿಯ ಕಾರ್ಯ. ಪಕ್ಷಿ ಸಂರಕ್ಷಣೆ 57 ♦...

ರಾಮನಗರ ರಕ್ಷಿತಾರಣ್ಯ

ಈಗ ಡೈಕ್ಲೊಫೆನಾಕ್ ಬದಲಿಕೆ ಬೇರೆ ಕೆಲವು ಔಷಧಗಳನ್ನು ಬಳಸಲು ಪಶುವೈದ್ಯರು ಸಲಹೆ ಮಾಡುತ್ತಿದ್ದಾರೆ. ಡೈಕ್ಲೊಫೆನಾಕ್ ರಣಹದ್ದುಗಳ ಮೂತ್ರಪಿಂಡದ ಮೇಲೆ ದುಷ್ಪರಿಣಾಮ ಬೀರಿ ಹಕ್ಕಿಯ ಸಾವಿಗೆ ಕಾರಣವಾಗುತ್ತಿತ್ತು.

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ ಹದಿಮೂರು ಕಿಲೋಮೀಟರ್ ದೂರ ಹಾರಿ‌ ಬರುತ್ತವೆ. ಪಕ್ಷಿ ಸಂರಕ್ಷಣೆ 55 ♦ ಕಲ್ಗುಂಡಿ ನವೀನ್ ಅಂಕಣಕಾರರು, ವನ್ಯಜೀವಿ ತಜ್ಞರು ಚಿತ್ರ: ಜಿ.ಎಸ್. ಶ್ರೀನಾಥ್ ksn.bird@gmail.com newsics.com@gmail.com ಇದುವರೆಗೂ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ ಅಜ್ಞಾನದ ಲಾಭವನ್ನು ಪಡೆಯುತ್ತಲೇ ಇರುತ್ತಾರೆ. ಆದ್ದರಿಂದ ಪರಿಸರ ಜಾಗೃತಿ ಬಹಳ ಬಹಳ ಮುಖ್ಯ. ಪಕ್ಷಿ ಸಂರಕ್ಷಣೆ ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ ಕಾಡು ಬಲಿಯಾಗಿ ಹೋಯಿತು. ಪ್ರಾಣಿಗಳು ಅತಂತ್ರವಾದವು. ನಿಸರ್ಗದ ಸೂಕ್ಷ್ಮ ಹಂದರ ಛಿದ್ರವಾಗಿ ಹೋಯಿತು. ಇನ್ನೆಲ್ಲಿಯ ಸಹಬಾಳ್ವೆ? ಏರುತ್ತಿರುವ ಜನಸಂಖ್ಯೆಯೂ ಇದಕ್ಕೆ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦ ಕಲ್ಗುಂಡಿ ನವೀನ್ ಅಂಕಣಕಾರರು, ವನ್ಯಜೀವಿ ತಜ್ಞರು ksn.bird@gmail.com newsics.com@gmail.com ರಮಣರ ಪ್ರಾಣಿವಿಜ್ಞಾನ ಜ್ಞಾನವನ್ನು ನೋಡಿ ಆಶ್ಚರ್ಯಪಡುತ್ತಿದ್ದೆವು. ಅವರು ಕಂಡರಸಿದ ಸತ್ಯ ವೈಜ್ಞಾನಿಕ ಸತ್ಯವೂ ಆಗಿತ್ತು. ಅವರ...

ಸಂರಕ್ಷಣೆಯ ತಾತ್ವಿಕ ಹರವು…

ಇಡೀ ಚರಾಚರ ವಸ್ತುಗಳು ಒಂದೇ ಅಲ್ಲವೇ ಎಂದುಕೊಂಡು ಸರ್ವಹಿತ ಕೋರುವ ಅದಕ್ಕಾಗಿ ಶ್ರಮಿಸುವ ದೃಷ್ಟಿಕೋನ. ಖಂಡಿತವಾಗಿ ಇದು ನಮ್ಮೆಲ್ಲರ ಶ್ರೇಯಸ್ಸನ್ನು ತಂದುಕೊಂಡುತ್ತದೆ. ಆದರೆ, ಇಂದಿನ ದಿನಮಾನದಲ್ಲಿ ಆ ಭಾವ ತರುವುದು ಬಹಳ ಬಹಳ ಕಷ್ಟವಾದದ್ದು. ಪ್ರವಾಹದ ವಿರುದ್ಧ ಈಜುವುದು ಸದಾ ಕಷ್ಟದ ಕಾರ್ಯವೇ. ಆದರೆ, ಅದು ದೊಡ್ಡ ಯಶಸ್ಸನ್ನು ಖಂಡಿತ ತಂದುಕೊಡುತ್ತದೆ. ಪಕ್ಷಿ ಸಂರಕ್ಷಣೆ...

ಒಂದು ಶ್ರದ್ಧಾಂಜಲಿ, ಸಂರಕ್ಷಣೆಯ ಹರವು…

ಭಾರತದಲ್ಲಿ ಬಾಹ್ಯಾಕಾಶ ವಿಜ್ಞಾನ ಎಂದಾಗಲೆಲ್ಲಾ ಒಂದು ಚಿತ್ರ ಪ್ರಕಟವಾಗಿಯೇ ಆಗುತ್ತದೆ, ಅದು ರಾಕೆಟ್ಟಿನ ಕೋನ್‍ (ಪೇಲೋಡ್ ಇರಿಸುವ ಭಾಗ)ಅನ್ನು ಸೈಕಲ್‍ನ ಕ್ಯಾರಿಯರ್ ಮೇಲೆ ಇರಿಸಿಕೊಂಡು ಸಾಗಿಸುತ್ತಿರುವ ಚಿತ್ರ. ಈ ಚಿತ್ರದ ಬಲಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವವರೇ ನಮ್ಮ ಸಿ ಆರ್ ಸತ್ಯ. ಪಕ್ಷಿ ಸಂರಕ್ಷಣೆ 49. . ♦ ಕಲ್ಗುಂಡಿ ನವೀನ್ ಅಂಕಣಕಾರರು, ವನ್ಯಜೀವಿ ತಜ್ಞರು ಚಿತ್ರ: ಸಿಆರ್‌ಎಸ್...

ಎಕೋ ಟೂರಿಸಮ್‍ನ ಮತ್ತೊಂದು ಮುಖ

ಪರಿಸರಸ್ನೇಹಿ ಪ್ರವಾಸೋದ್ಯಮದ ನಿಯಮಗಳನ್ನು ಗಾಳಿಗೆ ತೂರುವ ಪ್ರವಾಸಿಗರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ನಾವು ವ್ಯವಸ್ಥೆಯನ್ನು ಹಾಳುಗೆಡಹುವುದರಿಂದ ತೊಡಗಿ ನೇರವಾಗಿ ವನ್ಯಜೀವಿಗಳಿಗೆ ತೊಂದರೆ ಮಾಡುತ್ತಿದ್ದೇವೆ. ಸಫಾರಿಗಳಿಗೆ ಸಾಕುನಾಯಿಗಳಂತಹ ಪ್ರಾಣಿಗಳನ್ನು ಕೆಲವು "ಪ್ರತಿಷ್ಠಿತ", "ಪ್ರಭಾವಿ" ಪ್ರವಾಸಿಗರು ಕರೆತರುತ್ತಾರೆ. ಇದರಿಂದಾಗಿ ಕಾಡಿನಲ್ಲಿ ಇನ್ಫೆಕ್ಷನ್‍ ಹಬ್ಬಬಹುದು. ಪಕ್ಷಿ ಸಂರಕ್ಷಣೆ 48. . ♦ ಕಲ್ಗುಂಡಿ ನವೀನ್ ಅಂಕಣಕಾರರು, ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಈ ಬಾರಿಯ ಬಜೆಟ್ಟಿನಲ್ಲಿ...

ಮನಸ್ಸಿನ ಉಲ್ಲಾಸಕ್ಕಾಗಿ ಮಾಡಿ ‘ಮಾನಸ ಪೂಜೆ’

newsics.com ಇಂದು ಭಕ್ತಿಗಿಂತ ಆಡಂಬರವೇ ಹೆಚ್ಚಿದೆ. ದೇವರ ಪೂಜೆಯಲ್ಲೂ ಶ್ರದ್ಧಾಭಕ್ತಿ‌‌ ಕಡಿಮೆಯಾಗಿ ತೋರಿಕೆಯ ಪ್ರದರ್ಶನ ಕಾಣುತ್ತಿದೆ. ಈ ಸನ್ನಿವೇಶದಲ್ಲಿ ಹಾಗೂ ಎಲ್ಲ ಸಂದರ್ಭಗಳಲ್ಲೂ 'ಮಾನಸ ಪೂಜೆ' ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಏನಿದು ಮಾನಸ ಪೂಜೆ?: ಮನಸ್ಸಿನಲ್ಲಿ ಇಷ್ಟದೇವರ ಮೂರ್ತಿಯನ್ನು ಸೃಷ್ಟಿಸಿ ಕೊಂಡು, ಮನದಲ್ಲೇ ಮಾಡುವ ಪೂಜೆಯೇ ಮಾನಸ ಪೂಜೆ. ಇದಕ್ಕೆ ಯಾವುದೇ ತಯಾರಿ ಬೇಡ, ಯಾವುದೇ ನಿಖರವಾದ ಸ್ಥಳ ಬೇಡ,...

ಎಕೋ ಟೂರಿಸಮ್ ನಿಜ ಸ್ವರೂಪ

ನಾವು ನೋಡಿದ ಪಕ್ಷಿಗಳನ್ನು ದಾಖಲಿಸಿ ಅದನ್ನು ebird.org ಯಂತಹ ತಾಣದಲ್ಲಿ ದಾಖಲಿಸಲು ಸಾಧ್ಯವಾದರೆ ಇನ್ನೂ ಹೆಚ್ಚಿನದು ಸಾಧ್ಯವಾಗುತ್ತದೆ. ಇದಕ್ಕಿಂತಲೂ ಮೀರಿದ್ದನ್ನು ವಿಜ್ಞಾನಿಗಳಿಗೆ, ಅಧಿಕಾರಿಗಳಿಗೆ ಬಿಡೋಣ. Aಏನಾಗುತ್ತಿದೆ ಎಂಬುದನ್ನು ಕುರಿತಾಗಿ ಗಂಭೀರವಾದ ವಿಶ್ಲೇಷಣೆಗಳನ್ನು ಮಾಡೋಣ. ಪಕ್ಷಿ ಸಂರಕ್ಷಣೆ 47. . ♦ ಕಲ್ಗುಂಡಿ ನವೀನ್ ಅಂಕಣಕಾರರು, ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಈ ಬಾರಿ ಎಕೋ ಟೂರಿಸಮ್‍ ಪದದ ವ್ಯಾಖ್ಯೆಯನ್ನಷ್ಟೇ ತಿಳಿಯಲು...

ಮತ್ತೆ ಬಂತು‌ ಯುಗಾದಿ…

newsics.com ವಸಂತ ಋತುವಿನ ಆಗಮನ. ಸಂತಸದ ಪುನರಾಗಮನ. ಪ್ರಕೃತಿಯಲ್ಲೂ ಮಹತ್ತರ ಬದಲಾವಣೆ. ಮಹತ್ವದ ಪರಿವರ್ತನೆ. ಹಳೆ‌ ಬೇರು ಹೊಸ ಚಿಗುರು ಇರಲು‌ ಮರ ಸೊಬಗು ಎಂಬಂತೆ ಗಿಡಮರಗಳೆಲ್ಲ ಹೊಸ ಚಿಗುರಿನೊಂದಿಗೆ ಕಂಗೊಳಿಸುವ ಸಮಯ. ಕೋಗಿಲೆ ಹಾಡುವ ಕಾಲ. ಮಂಗಳವಾದ್ಯ ಮೊಳಗುವ ಕ್ಷಣ. ನಿದ್ದೆಗೊಮ್ಮೆ ನಿತ್ಯಮರಣ ಎಂದುಕೊಳ್ಳುತ್ತಾ ಅದಮ್ಯ ಜೀವನೋತ್ಸಾಹ ತುಂಬಿಕೊಳ್ಳುವ ಸಮಯ. ಹೌದು, ಪ್ರಕೃತಿಯಲ್ಲೂ,‌ ಪ್ರತಿ‌...

ಎಕೋ ಟೂರಿಸಮ್‌ಗೆ ಬೇಕು‌ ಇನ್ನಷ್ಟು ಬಲ

ಎಕೋಟೂರಿಸಮ್‍ನಿಂದ ಸ್ಥಳೀಯರಿಗೆ ಆರ್ಥಿಕವಾದ ಲಾಭಗಳು ದೊರೆಯುತ್ತವೆ. ನಮ್ಮ ಅನೇಕ ರಕ್ಷಿತಾರಣ್ಯಗಳಲ್ಲಿ ಹಿಂದೆ ಕಳ್ಳಬೇಟೆಯಾಡುತ್ತಿದ್ದವರು, ವನ್ಯಜೀವಿ, ವನ್ಯಜೀವಿಗಳ ದೇಹಭಾಗಗಳನ್ನು ಕಳ್ಳಸಾಗಣೆ ಮಾಡುತ್ತಿದ್ದವರು ಇಂದು ಅದೇ ಪ್ರದೇಶಗಳಲ್ಲಿ ಸೈಕಲ್‍ ಟಾಂಗಾ ಓಡಿಸುತ್ತಾ, ಜನರಿಗೆ ಮಾರ್ಗದರ್ಶಕರಾಗಿ ಸ್ವಾವಲಂಬಿಗಳಾಗಿದ್ದಾರೆ. ಪಕ್ಷಿ ಸಂರಕ್ಷಣೆ 46 . ♦ ಕಲ್ಗುಂಡಿ ನವೀನ್ ಅಂಕಣಕಾರರು, ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಈ ಬಾರಿಯ ಬಜೆಟ್ಟಿನಲ್ಲಿ ಇನ್ನೂ ಒಂದು ಮಹತ್ತರವಾದ ವಿಷಯವಿದೆ....

ಪರಿಸರ ವಿಶ್ವವಿದ್ಯಾಲಯ ಏನು? ಎಂತು?

ಇದು ವಿಶ್ವವಿದ್ಯಾಲಯಗಳ ಕಾಲ. ಅನೇಕ ವಿದ್ಯಾಸಂಸ್ಥೆಗಳು ವಿಶ‍್ವವಿದ್ಯಾಲಯಗಳಾಗಿವೆ. ಹೊಸ ಶಕೆ ಆರಂಭವಾಗಿದೆ. ಪರಿಸರದ ಅಭಿವೃದ್ಧಿ ಎಂದರೆ ಇಲ್ಲಿ ಸ್ಪಷ್ಟತೆಯ ಅಗತ್ಯವಿದೆ. ಪರಿಸರದ ಅಭಿವೃದ್ಧಿ ಎಂದಾಗ (ಎನ್‍ವಿರಾನ್ಮೆಂಟ್ ಎಂಬ ಅರ್ಥದಲ್ಲಿ) ಅದು ಕೇವಲ ಮಾನವಕೇಂದ್ರಿತ (ಆನ್ಥ್ರೊಪೊಸೆಂಟ್ರಿಕ್‍) ಆಗುತ್ತದೆ. ಬದಲಾಗಿ ಇಲ್ಲಿನ ಪರಿಸರ ಎಂಬ ಪದ ವನ್ಯಜೀವಿ ಸಂರಕ್ಷಣೆಯನ್ನೂ ತನ್ನ ತೆಕ್ಕೆಯಲ್ಲಿ ಸೇರಿಸಿಕೊಳ್ಳಬೇಕು. ಆದರೆ, ವನ್ಯಸಂರಕ್ಷಣೆಗೆ ಈಗಾಗಲೇ...

ಬಜೆಟ್‌ನಲ್ಲಿ ಸಂರಕ್ಷಣಾ ವಿಚಾರ

ಅಭಿವೃದ್ಧಿ ಹೆಸರಲ್ಲಿ ನಾಶ ಮಾಡಿದ ಪ್ರಾಚೀನ ಅರಣ್ಯಗಳಿಗೆ ಬದಲಿಯಾಗಿ ನಾವೆಷ್ಟೇ ಅರಣ್ಯ ಬೆಳೆಸಿದರೂ ಅದು ಹಿಂದಿದ್ದ ಅರಣ್ಯಕ್ಕೆ ಸಮನಾಗುವುದಿಲ್ಲ. ಆಗುವ ಪಾರಿಸಾರಿಕ ಹಾನಿ ಆಗೇ ಆಗುತ್ತದೆ. ಎಲ್ಲರೂ ಈ ನಿಟ್ಟಿನಲ್ಲಿ ಯೋಚಿಸಿ. ಸಾಧ್ಯವಿದ್ದವರು ಮಾಹಿತಿ ಹಕ್ಕು ಕಾಯಿದೆಯಡಿ ಪ್ರಶ್ನೆ ಮಾಡಿ. ಜಾಗೃತಿ ಉಂಟು ಮಾಡಿ. ಪಕ್ಷಿ ಸಂರಕ್ಷಣೆ 44 . ♦ ಕಲ್ಗುಂಡಿ ನವೀನ್ ಅಂಕಣಕಾರರು,...

ಸಂರಕ್ಷಣೆ: ರಾಜಕೀಯ ಇಚ್ಛಾಶಕ್ತಿ ಹೆಚ್ಚಿರಲಿ

ಈ ಅಂಕಣ ಬರೆಯುತ್ತಿರುವಾಗಲೇ ಮಾನ್ಯ ಸಚಿವರೊಬ್ಬರು 'ಜೀವಂತವಿರದ ಕೆರೆಗಳಲ್ಲಿ ಮನೆಗಳನ್ನು ಕಟ್ಟಲಾಗುವುದು' ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದು ತುಂಬ ನೋವಿನ ವಿಚಾರ. ಕೆರೆಗಳೆಷ್ಟು ಮುಖ್ಯ ಎಂಬುದು ಮಾನ್ಯ ಮಂತ್ರಿಗಳಿಗೆ ತಿಳಿದಿದ್ದರೆ ಇಂತಹ ಹೇಳಿಕೆ ಬರುತ್ತಿರಲಿಲ್ಲ, ಸಂರಕ್ಷಣೆಗೆ ರಾಜಕೀಯ ಇಚ್ಛಾಶಕ್ತಿ ಹಾಗೂ ರಾಜಕೀಯದ ನಾಯಕರುಗಳಿಗೆ ಸಂರಕ್ಷಣೆಯ ಪ್ರಾಮುಖ್ಯತೆ, ಜೀವಿವೈವಿಧ್ಯದ ಬೆಲೆ ಹಾಗೂ ಇವು ಜನಜೀವನದ ಮೇಲೆ...

ಅರಣ್ಯಕ್ಕೆ ಬೆಂಕಿ ಹಚ್ಚುವವರು ಯಾರು!

ಆಕಸ್ಮಿಕವಾಗಿಯೂ ಕಾಡಿಗೆ ಬೆಂಕಿ ಬೀಳುವುದು ಅಪರೂಪ. ಹಾಗಿದ್ದಲ್ಲಿ ಕಾಡಿಗೆ ಬೆಂಕಿ ಬೀಳುವುದು ಎಂದರೆ ಯಾರೋ ಉದ್ದೇಶಪೂರ್ವಕವಾಗಿ ಹಾಕಿರುವುದೇ ಆಗುತ್ತದೆ. ನಮ್ಮಲ್ಲಿ ಬಹುತೇಕ ಆಗುವುದೇ ಹೀಗೆ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಲು ಸುಲಭ ಮಾಡಿಕೊಳ್ಳಲು, ಕಾಡಿನೊಳಗಿನ ಪ್ರಾಣಿಗಳನ್ನು ಹೊರಗೋಡಿ ಬರುವಂತೆ ಮಾಡಿ ಹಿಡಿಯಲು ಕೊನೆಗೆ ಒಬ್ಬ ದಕ್ಷ ಅಧಿಕಾರಿಯ ವಿರುದ್ಧ ಸೇಡು ತೀರಿಸಿಕೊಳ್ಳಲೂ ಅರಣ್ಯಕ್ಕೆ ಬೆಂಕಿ ಹಾಕಲಾಗುತ್ತದೆ. ...

ಸಂರಕ್ಷಣೆ ಒಂದು ಪ್ರಾಯೋಗಿಕ ಸನ್ನಿವೇಶ

ಶಿವಮೊಗ್ಗ- ಸಾಗರದ ಸಮೀಪ ಸುಮಾರು ಒಂಭೈನೂರು ಮರಗಳನ್ನು ರಸ್ತೆ ಅಗಲೀಕರಣ ಯೋಜನೆಗಾಗಿ ಕಡಿಯಬೇಕಾಗಿದೆಯೆಂದು ಸರ್ಕಾರ ಪ್ರಕಟಿಸಿದೆ. ಮರಗಳ ಸ್ಥಳಾಂತರವೂ ಸಾಧ್ಯವಿರುವ ಇಂದಿನ ದಿನಮಾನದಲ್ಲಿ ಅದೂ ಕೇವಲ ಹನ್ನೆರಡು ಕಿಲೋಮೀಟರ್ ಉದ್ದಕ್ಕಾಗಿ ಈ ಪ್ರಮಾಣದ ಮರಗಳನ್ನು ಕಡಿಯುವುದು ಯುಕ್ತವಾಗಿ ಕಾಣದು. ಪಕ್ಷಿ ಸಂರಕ್ಷಣೆ 41 . ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಕಳೆದ ಬಾರಿ,...

ಜೀವಜಾಲದ ಸಂರಕ್ಷಣೆ: ಬಲಿ ಪ್ರಾಣಿಗಳ ವಿಜ್ಞಾನ- 2

ಅಭಿವೃದ್ಧಿ ಇತ್ಯಾದಿ ಯಾವ ಹೆಸರು ಹೇಳಿ ಅರಣ್ಯನಾಶವಾದರೂ ನಾವು ಅತಂತ್ರಕ್ಕೀಡುಮಾಡುತ್ತಿರುವುದು ನಮ್ಮನ್ನೆ, ಅಥವಾ ನಮ್ಮ ಸಂಕುಲವನ್ನೇ ಅಥವಾ ಇನ್ನೂ ನಿರ್ದಿಷ್ಟವಾಗಿ ನಮ್ಮ ಮುಂದಿನ ಸಂತತಿಯನ್ನೇ. ಇದನ್ನು ಗಂಭೀರವಾಗಿ ಯೋಚಿಸಬೇಕಾಗಿದೆ. ಇದೇನು ಕೇವಲ ಭಾರತದಲ್ಲಿನ ಚಿತ್ರಣವಲ್ಲ, ಜಾಗತಿಕವಾದದ್ದು. ಪಕ್ಷಿ ಸಂರಕ್ಷಣೆ 40 . ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಸಾಮಾನ್ಯವಾಗಿ ಜಿಂಕೆ, ಕಡವೆ ಇತ್ಯಾದಿ...

ಜೀವಜಾಲದ ಸಂರಕ್ಷಣೆ: ಅದು ಬಲಿ ಪ್ರಾಣಿಗಳಿಂದ, ಮಂಕೇ!

ಬೇಟೆಗಾರ ಪ್ರಾಣಿಗಳನ್ನು (ಪ್ರಿಡೇಟರ್ಸ್‍) ನೇರವಾಗಿ ಕೊಲ್ಲುವುದಕ್ಕಿಂತಲೂ ಅವುಗಳ ಬಲಿಪ್ರಾಣಿಗಳು (ಪ್ರೇ ಸ್ಪೀಷೀಸ್‍) ಅಂದರೆ ಬೇಟೆಗಾರ ಪ್ರಾಣಿಗಳು ಆಹಾರವಾಗಿ ತಿನ್ನುವ ಸಸ್ಯಾಹಾರಿ ಪ್ರಾಣಿಗಳನ್ನು ಕೊಲ್ಲುವುದರಿಂದಲೇ ಹೆಚ್ಚು ತೊಂದರೆಯಾಗುತ್ತದೆ. ಅಂದರೆ, ನೇರವಾಗಿ ಹುಲಿಗಳನ್ನು ಕೊಲ್ಲುವುದಕ್ಕಿಂತ ಅದರ ಆಹಾರವಾದ ಜಿಂಕೆ, ಕಡವೆ, ಕಾಟಿಯಂತಹ ಪ್ರಾಣಿಗಳನ್ನು ಕೊಲ್ಲುವುದು ಹುಲಿಯ ಸಂತತಿಗೆ ಹೆಚ್ಚು ಮಾರಕ. ಪಕ್ಷಿ ಸಂರಕ್ಷಣೆ 39. . ♦...

ಜೀವಜಾಲದ ಸಂರಕ್ಷಣೆ: ನಗರ ಪ್ರದೇಶದಲ್ಲಿರುವ ಅವಕಾಶಗಳು

ನಗರ ಪ್ರದೇಶಗಳಲ್ಲಿ ಪಕ್ಷಿಗಳಿಗೆ ಮುಖ್ಯವಾಗಿ ತೊಂದರೆಯಾಗುತ್ತಿರುವುದು ರಾತ್ರಿ ವಿಶ್ರಮಿಸಲು ಬೃಹತ್ ಮರಗಳೇ ಇಲ್ಲವಾಗುತ್ತಿರುವುದು. ಅನೇಕ ಕಾರಣಗಳಿಂದಾಗಿ ಬೃಹತ್ ಮರಗಳ ತೆರವು ನಡೆಯುತ್ತಿದೆ. ಇದರಿಂದಾಗಿ ಗಿಳಿ, ಗೊರವಂಕ ಹಾಗೂ ಇತರ ಅನೇಕ ಹಕ್ಕಿಗಳಿಗೆ ರಾತ್ರಿ ಹಾಗೂ ಬಾವಲಿಗಳಿಗೆ ದಿನದ ಸಮಯದಲ್ಲಿ ವಿಶ್ರಮಿಸಲು ಸ್ಥಳವೇ ಇಲ್ಲದಂತಾಗಿದೆ. ಪಕ್ಷಿ ಸಂರಕ್ಷಣೆ 38. . ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು...

ಜೀವಜಾಲದ ಸಂರಕ್ಷಣೆ ಸಂಕ್ರಾಂತಿ ಹೊತ್ತಿನ ನಮ್ಮ ಸಂಕಲ್ಪವಾಗಲಿ

ಸಂಕ್ರಾಂತಿಯ ಈ ಸಂದರ್ಭದಲ್ಲಿ ಎಲ್ಲರೂ ಪರಿಸರ ಕುರಿತು, ನಮ್ಮ ಸಹಜೀವಿಗಳೂ, ನಮ್ಮ ಪ್ರಾಣ ರಕ್ಷಕರೂ ಆದ ವನ್ಯಜೀವಿಗಳನ್ನು ಕುರಿತು ಯೋಚಿಸುವಂತಾಗಲಿ. ಪಕ್ಷಿ ಸಂರಕ್ಷಣೆ 37 ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಹೊಸ ವರ್ಷದ ಸಂಕಲ್ಪದಲ್ಲಿ ಪರಿಸರಕ್ಕೆ ಪಾಲಿರಲಿ ಎಂದದ್ದಾಯಿತು. ಪರಿಸರ ಹಾಳಾಗದಿರಲು ಜನಸಾಮಾನ್ಯರಾಗಿ ಏನು ಮಾಡಬೇಕು? ಏನು ತಿಳಿದಿರಬೇಕು ಎಂಬುದನ್ನು ಸಹ ನೋಡಿದೆವು....
- Advertisement -

Latest News

ಜಿಪಿಎಸ್ ಮ್ಯಾಪ್ ಎಡವಟ್ಟು: ಕಾರು ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರ ಸಾವು

newsics.com ತಿರುವನಂತಪುರಂ: ಜಿಪಿಎಸ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋದ ಕಾರೊಂದು ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರು ಮೃತಪಟ್ಟ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ತಡರಾತ್ರಿ ಭಾರಿ ಮಳೆಯ ಕಾರಣ...
- Advertisement -

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ನಮ್ಮ ‘ಪರಿಸರ ಪರ’ ಚಟುವಟಿಕೆಗಳ ಪುನರಾವಲೋಕನ

ಹೆಚ್ಚೆಚ್ಚು ಜನ ಆರೋಗ್ಯಕರ ಚರ್ಚೆ ಮಾಡಿದರೆ ಕಾಡಿಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಭವಿಷ್ಯವಿದೆ. ಎಲ್ಲೆಂದರಲ್ಲಿ ಗಿಡ ನೆಡುವುದೂ ತಪ್ಪು. ಜತೆಗೆ ನೀವೆಲ್ಲರೂ ಗಮನಿಸಿರಬಹುದು ಯಾವ ವೃಕ್ಷಲಕ್ಷ ಯೋಜನೆಗಳೂ ಫಲ ನೀಡಿಲ್ಲ. ಕೋಟಿ...

ಮುಂಗಾರು ಮಳೆ ಎಂಬ ಜೀವಶಕ್ತಿ!

ಮುಂಗಾರು ಭಾರತವನ್ನು ಕೇರಳದ ಮೂಲಕ ಪ್ರವೇಶಿಸುತ್ತದೆ. ಮುಂಗಾರಿನ ಬಾಗಿಲು, ಕೇರಳ. ಹಾಗೆಯೇ ಮುಂದುವರೆಯುತ್ತಾ ಉತ್ತರಭಾರತಕ್ಕೆ ತಲಪುವ ಮುಂಗಾರು ಉತ್ತರದ ಎಷ್ಟೋ ಪ್ರದೇಶಗಳನ್ನು ತಲಪುವ ಹೊತ್ತಿಗೆ ಜುಲೈ ಬಂದಿರುತ್ತದೆ.   ಪಕ್ಷಿ ಸಂರಕ್ಷಣೆ 59   ♦ ಕಲ್ಗುಂಡಿ...
error: Content is protected !!