Saturday, December 2, 2023

ಪರಿಸರ

ವಿಶ್ವದಲ್ಲಿಯೇ ಅತಿ ಹೆಚ್ಚು ಸಿಂಹ ಬಾಲದ ಸಿಂಗಳಿಕಗಳು ಕರ್ನಾಟಕದಲ್ಲಿವೆ

newsics.com ಕಾರವಾರ: ಕರ್ನಾಟಕ ಅರಣ್ಯ ಇಲಾಖೆ ಮತ್ತು ಕೊಯಮತ್ತೂರಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಕೇಂದ್ರ ಅಧ್ಯಯನದ ಪ್ರಕಾರ ವಿಶ್ವದಲ್ಲಿಯೇ ಅತಿ ಹೆಚ್ಚು ಸಿಂಹ-ಬಾಲದ ಸಿಂಗಳಿಕಗಳು ಕರ್ನಾಟಕದಲ್ಲಿವೆ. ಇಲ್ಲಿ 730 ಸಿಂಗಳಿಕಗಳು 32 ಗುಂಪುಗಳಲ್ಲಿ ವಾಸಿಸುತ್ತಿವೆ . ಹಿಂದಿನ ಅಧ್ಯಯನಕ್ಕೆ ಹೋಲಿಸಿದರೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ವ್ಯಾಪಿಸಿರುವ ಶರಾವತಿ ಕಣಿವೆ...

ತಡವಾದ ಮುಂಗಾರು ಮಳೆ: ರೈತರ ಮನದಲ್ಲಿ ಆತಂಕ

Newsics.com ಉಡುಪಿ: ಮುಂಗಾರು ಮಳೆ ವಿಳಂಬದಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೃಷಿ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ. ಮುಂಗಾರು ಋತುವಿನಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಪ್ರಧಾನವಾಗಿ ಭತ್ತವನ್ನು ಬೆಳೆಯುತ್ತಿದ್ದು, ಈ ಬಾರಿ ರೈತರಲ್ಲಿ ಆತಂಕ ಮನೆ ಮಾಡಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 38...

‘ಗುಡ್ ಗಮ್’ ಎಂಬ ಪ್ಲಾಸ್ಟಿಕ್‌ರಹಿತ ಚ್ಯೂಯಿಂಗ್ ಗಮ್ ತಯಾರಿಸಿ ಹೆಸರಾದ ಬೆಂಗಳೂರಿನ ಸಹೋದರರು

newsics.com ಮಾಯಾಂಕ್ ಮತ್ತು ಭುವನ್, ಎಂಬ ಇಬ್ಬರು ಬೆಂಗಳೂರು ಮೂಲದ ಸಹೋದರರು, ಪ್ಲಾಸ್ಟಿಕ್‌ನಿಂದ ಭೂಮಿಯನ್ನು ಕಲುಷಿತಗೊಳಿಸುವ ಸಾಮಾನ್ಯ ಚ್ಯೂಯಿಂಗ್ ಗಮ್‌ಗೆ ಜೈವಿಕ ವಿಘಟನೀಯ ( ಬಯೋಡಿಗ್ರೇಡಬಲ್ )ಮತ್ತು ಆರೋಗ್ಯಕರ ಪರ್ಯಾಯವನ್ನು ಒದಗಿಸಲು 'ಗುಡ್ ಗಮ್' ಎಂಬ ಪ್ಲಾಸ್ಟಿಕ್ ರಹಿತ ಚೂಯಿಂಗ್ ಗಮ್ ಅನ್ನು ತಯಾರಿಸಿದ್ದಾರೆ. ಚೂಯಿಂಗ್ ಗಮ್ ಜೀರ್ಣವಾಗಲು ಏಳು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ಖಂಡಿತವಾಗಿಯೂ ನಿಜವಲ್ಲವಾದರೂ,...

‘ಮಣ್ಣು ಉಳಿಸಿ’ ನವಪೀಳಿಗೆ ಉದ್ಧರಿಸಿ

"ಮಾಡಿದ್ದುಣ್ಣೋ ಮಹಾರಾಯ"ಎಂಬಂತೆ ನಾವು ಮಾಡಿದ ಕೃತ್ಯಗಳಿಗೆ ತಕ್ಕ ಫಲ ಉಣ್ಣುವ ಕಾಲ ಇದಾಗಿದೆ. ಅತಿಯಾದ ಕಾಡಿನ ನಾಶ, ಕಾಂಕ್ರೀಟ್ ಕಾಡುಗಳ ಹೆಚ್ಚಳ, ಕೈಗಾರಿಕೆ, ರಾಸಾಯನಿಕಗಳ ಬಳಕೆ, ಅತೀ ಭೋಗದ ದಾಸ್ಯ ಇತ್ಯಾದಿಗಳ ಫಲವಾಗಿ ಭೂಮಿಯ ಸಾರ ನಾಶವಾಗುತ್ತಿದೆ. ಭೂಮಿಯಲ್ಲಿ ಜೈವಿಕ ಅಂಶ ಶೇ.3 ರಷ್ಟಾದರೂ ಇರಬೇಕು.ಇದಿಲ್ಲದ ಕಾರಣವೇ ಹಿಂದೆ ನಮ್ಮ ಹಿರಿಯರಿಗೆ ಒಂದು ಕಿತ್ತಳೆ...

ಫೌಂಟೇನ್ ಮರದಿಂದ ಹೊರಬರುತ್ತಿದೆ ನೀರು..!

newsics.com ಇಲ್ಲೊಂದು ಮರದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹೊರಬರುತ್ತಿದೆ. ಇದು ಹಲವರ ಅಚ್ಚರಿಗೆ ಕಾರಣವಾಗಿದೆ. ಯುರೋಪಿನಲ್ಲಿ ಎಲೆಗಳಿಲ್ಲದ ಮಲ್ಬೀರಿ ಮರದ ಕಾಂಡದಿಂದ ನೀರು ಬರುತ್ತಿರುವ ದೃಶ್ಯವನ್ನು ನಾವು ಕಾಣಬಹುದಾಗಿದೆ. ಈ ವಿದ್ಯಮಾನವು ಭೂಮಿಯಲ್ಲಿರುವ ಬುಗ್ಗೆಗಳಿಂದಾಗಿ ಸಂಭವಿಸುತ್ತದೆ. ಇದು ಮಳೆಯ ಸಮಯದಲ್ಲಿ ಹೆಚ್ಚಿನ ಒತ್ತಡದಿಂದಾಗಿ ಉಕ್ಕಿ ಹೊರಕ್ಕೆ ಹರಿಯುತ್ತದೆ. ಇದೇ ಕಾರಣಕ್ಕೆ ಇದು‌ ಫೌಂಟೇನ್ ಮರ ಎಂದೇ ಖ್ಯಾತವಾಗಿದೆ. https://newsics.com/news/karnataka/in-mandya-an-incident-occurred-when-a-poultry-tree-which-had-been-sacrificed-to-god/109138/

ಗ್ರೀನ್ ಲ್ಯಾಂಡ್’ನಲ್ಲಿ ಸುರಿದಿದ್ದು ಹಿಮವಲ್ಲ, ಮಳೆ!

  ಹಿಮಾಚ್ಛಾದಿತ ಪ್ರದೇಶದಲ್ಲಿ ಆತಂಕದ ವಿದ್ಯಮಾನ   ಸಾವಿರಾರು ಕಿಲೋಮೀಟರ್ ದೂರ ಹಿಮದ ಹೊದಿಕೆಯನ್ನೇ ಹೊದ್ದಿರುವ ಗ್ರೀನ್ ಲ್ಯಾಂಡ್ ನಲ್ಲಿ ಮಳೆಯಾಗಿರುವುದು ಜಾಗತಿಕ ಮಟ್ಟದಲ್ಲಿ ಚಿಂತೆಗೆ ಕಾರಣವಾಗಿದೆ. ಹಿಮ ಸುರಿಯವಿಕೆ ಸಹಜವಾಗಿರುವ ಪ್ರದೇಶದಲ್ಲಿ ಮಳೆಯಾಗಿರುವುದು ಏರುತ್ತಿರುವ ತಾಪಮಾನಕ್ಕೆ ಸಾಕ್ಷಿಯಾಗಿದೆ. ತುರ್ತಾಗಿ ತಾಪಮಾನ ಏರಿಕೆ ನಿಯಂತ್ರಣದ ಪ್ರಯತ್ನಗಳು ಹೆಚ್ಚಬೇಕಿದೆ. ♦ ಸುಮನಾ ಲಕ್ಷ್ಮೀಶ newsics.com@gmail.com ಗ್ರೀನ್ ಲ್ಯಾಂಡ್...ಇದು ಹೆಸರಿಗೆ ಮಾತ್ರ ಗ್ರೀನ್. ಹಸಿರೆನ್ನುವುದು...

ಹಿಮಾಲಯದ ಪಿಕಳಾರ

ಈ‌ ಪಿಕಳಾರ ಭಾರತದಲ್ಲಿ ಹಿಮಾಲಯದ ಭಾಗಗಳಿಗೆ ಸೀಮಿತವಾಗಿದೆ. ಜತೆಗೆ ಹಾಡುಗಾರ ಹಕ್ಕಿ. ಕಪ್ಪು ಬಿಳುಪಿನ ಈ ಪಿಕಳಾರದ ಜುಟ್ಟು ಮುಂದಕ್ಕೆ ಸುರುಳಿಯಾಗಿರುವುದು ವಿಶೇಷ ಹಕ್ಕಿಯ ಪೃಷ್ಠ ಹಳದಿ ಬಣ್ಣದಿಂದ ಕೂಡಿದೆ. ಆಫ‍್ಘಾನಿಸ್ತಾನ, ಪಾಕಿಸ್ತಾನಗಳಲ್ಲೂ ಇದು ಕಾಣಸಿಗುತ್ತದೆ‌.  ಪಕ್ಷಿನೋಟ 64  ♦ ಕಲ್ಗುಂಡಿ ನವೀನ್ ವನ್ಯಜೀವಿ ತಜ್ಞರು, ಅಂಕಣಕಾರರು ಚಿತ್ರಗಳು: ಜಿ.ಎಸ್. ಶ್ರೀನಾಥ newsics.com@gmail.com kalgundi.naveen@yahoo.com ಈ ಅಂಕಣದಲ್ಲಿ ಹೊರರಾಜ್ಯಗಳಲ್ಲಿನ ಹಕ್ಕಿಗಳನ್ನು ಪರಿಚಯವನ್ನು ಮುಂದುವರೆಸುತ್ತಾ...

ಹಸಿರುಮನೆ ಅನಿಲಗಳಿಂದ ಕುಗ್ಗುತ್ತಿದೆ ಮಧ್ಯಗೋಳ

ದಶಕಕ್ಕೆ 650 ಅಡಿ ಕ್ಷೀಣಿಸುತ್ತಿರುವ ಶೀತಲಗೋಳ ಹಸಿರುಮನೆ ಅನಿಲಗಳ ಉತ್ಸರ್ಜನೆಯಿಂದ ಭೂ ವಾತಾವರಣ ಬದಲಾಗಿರುವುದಷ್ಟೇ ಅಲ್ಲ. ವಾತಾವರಣದ ಪದರಗಳಲ್ಲಿ ಒಂದಾಗಿರುವ ಮಧ್ಯಗೋಳ ಕುಗ್ಗುತ್ತಿದೆ ಎಂದು ನಾಸಾ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. newsics.com Features Desk ಮನುಷ್ಯ ಮಾಡುವ ಅವಾಂತರದಿಂದ ಭೂಮಿ, ಭೂ ವಾತಾವರಣದ ಮೇಲೆ ಉಂಟಾಗಿರುವ ಪರಿಣಾಮಗಳು ಒಂದೆರಡಲ್ಲ. ಇದೀಗ, ವಾತಾವರಣದ ಮೇಲ್ಪದರದಲ್ಲಿ ಆಗಿರುವ ಪರಿಣಾಮಗಳ ಕುರಿತು ವಿಜ್ಞಾನಿಗಳು ಗಮನ...

ಕುಗ್ಗಿದ ಜೀವವೈವಿಧ್ಯ ತಾಣಗಳು

ಶೇ.90ರಷ್ಟು ಜೀವವೈವಿಧ್ಯದ ಹಾಟ್ ಸ್ಪಾಟ್'ಗಳೇ ನಾಶ ಭಾರತ ಜೀವವೈವಿಧ್ಯದ ನೆಲೆನಾಡು, ಜೀವ ಪ್ರಭೇದಗಳ ನೆಲೆವೀಡು. ಆದರೆ, ಜೀವವೈವಿಧ್ಯ ಪ್ರದೇಶಗಳ ಶೇ.90ರಷ್ಟು ವ್ಯಾಪ್ತಿಯೇ ಕುಗ್ಗಿಹೋಗಿದೆ ಎನ್ನುತ್ತಿವೆ ಅಧ್ಯಯನಗಳು. newsics.com Features Desk ಭಾರತ ಜೀವವೈವಿಧ್ಯದಿಂದ ಶ್ರೀಮಂತವಾಗಿರುವ ದೇಶಗಳಲ್ಲಿ ಒಂದು ಎನ್ನುವುದು ಭಾರತೀಯರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಆದರೆ, ಈ ಜೀವವೈವಿಧ್ಯದ ನೆಲೆದಾಣ ಶೇ.90ರಷ್ಟು ನಾಶವಾಗಿದೆ! ವಿಜ್ಞಾನ ಮತ್ತು ಪರಿಸರ ಕೇಂದ್ರ...

ಕೃಷಿ ತ್ಯಾಜ್ಯದಿಂದ ಜೈವಿಕ ಬಟ್ಟೆ!

ಮಾಲಿನ್ಯಕ್ಕೊಂದು ವಿನೂತನ ಪರಿಹಾರ ಗುಜರಾತ್ ನ ಕೃಷಿ ತ್ಯಾಜ್ಯದ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವವರು ಶಿಖಾ ಶಾ. ಅದರಂತೆಯೇ ರಾಜಧಾನಿ ದೆಹಲಿಯ ಕೃಷಿ ತ್ಯಾಜ್ಯ ಸುಡುವ ಸಮಸ್ಯೆಗೂ ಪರಿಹಾರ ಕಂಡುಹಿಡಿಯಲು ನಾಲ್ಕಾರು ಸ್ಟಾರ್ಟಪ್ ಗಳು ನಿರಂತರವಾಗಿ ಶ್ರಮಿಸುತ್ತಿವೆ. ವಿಶ್ವ ಪರಿಸರ ದಿನವನ್ನು ನಿನ್ನೆಯಷ್ಟೇ ಆಚರಿಸಲಾಗಿದೆ. ಇದು, ಯುವಸಮೂಹದಿಂದ ಇಂಥ ಪ್ರಯತ್ನ ಹೆಚ್ಚಾಗುವ ಸಮಯ. newsics.com Features Desk newsics.com@gmail.com ರಾಜಧಾನಿ ದೆಹಲಿಯನ್ನು...

ಜಪಾನ್ನಲ್ಲೊಂದು ಹಸಿರು ಪತ್ರಿಕೆ…

  ಗಿಡ ಬೆಳೆಸುವ ಪತ್ರಿಕೆ   ಜಪಾನ್ ದೇಶದ ಹಸಿರು ಪತ್ರಿಕೆಗಳು ಮನೆಮನೆಗಳಲ್ಲಿ ಹಸಿರು ಹಬ್ಬಲು ಕಾರಣವಾಗುತ್ತಿವೆ. ಅಡ್ವರ್ಟೈಸಿಂಗ್ ಕಂಪನಿಯೊಂದು ರೂಪಿಸಿದ ವಿನೂತನ ಐಡಿಯಾದಿಂದ ಜಪಾನ್ ನಗರಗಳ ಬಾಲ್ಕನಿ, ಟೆರೇಸ್ ಗಳು ಹಸಿರಿನಿಂದ ಕಂಗೊಳಿಸುತ್ತಿವೆ.  ವಿಶ್ವ ಪರಿಸರ ದಿನ‌ ವಿಶೇಷ  ♦ ಸ್ವಾತಿ ಎಂ. ಹವ್ಯಾಸಿ ಬರಹಗಾರರು newsics.com@gmail.com ಈಗ ಎಲ್ಲೆಡೆ ಹವಾಮಾನ ಬದಲಾವಣೆಯ ಮಾತು. ಹೇಗಾದರೂ ತಾಪಮಾನ ಏರಿಕೆ ತಡೆಗಟ್ಟಿ ವಿಶ್ವವನ್ನು ಕಾಪಾಡಲು...

ಅಳಿವಿನಂಚಿನಿಂದ ಪುನಃಶ್ಚೇತನದತ್ತ…

 ಇಂದು ವಿಶ್ವ ಪರಿಸರ ದಿನ  ಹವಾಮಾನ ಬದಲಾವಣೆ, ತಾಪಮಾನ ಏರಿಕೆ ಭವಿಷ್ಯದ ಅಪಾಯಗಳು. ಇಂದು ಮನೆಯ ಬಾಗಿಲಿನಲ್ಲಿರುವ ಈ ಸಮಸ್ಯೆಗಳು ಮುಂದೊಂದು ದಿನ ಮನೆಯ ಮಧ್ಯೆ ಬಂದು ಕಾಡಿಸುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ. ಭವಿಷ್ಯದ ಅಪಾಯವನ್ನು  ದೂರಮಾಡುವುದಕ್ಕಾಗಿ ನಾವು ಮಾಡಬೇಕಾದುದು ಒಂದೇ ಕೆಲಸ. ಅದು ಪರಿಸರ ರಕ್ಷಣೆ. ♦ ಪ್ರಮಥ newsics.com@gmail.com ಇಂದು (ಜೂನ್ 5) ವಿಶ್ವ ಪರಿಸರ ದಿನ....

ಭೂ ಸಂರಕ್ಷಣೆಯ ಹಾದಿ ಕಠಿಣವಷ್ಟೆ… ಅಸಾಧ್ಯವೇನಲ್ಲ

ತಾಪಮಾನ ಏರಿಕೆಯ ಪರಿಣಾಮಗಳನ್ನು ದಿನದಿನವೂ ಕಾಣುತ್ತಿದ್ದೇವೆ. ಭೂಮಿಯ ಸಕಲ ನೈಸರ್ಗಿಕ ವ್ಯವಸ್ಥೆಗೆ ಗೌರವ ನೀಡದೆ ಬೇಕಾಬಿಟ್ಟಿ ನಡೆದುಕೊಂಡ ಪರಿಣಾಮಗಳಿಗೆ ಸಾಕ್ಷಿಯಾಗಿದ್ದೇವೆ. ಇನ್ನಾದರೂ ತಪ್ಪನ್ನು ಅರಿತುಕೊಂಡು ನಡೆಯಬೇಕಿದೆ. ಭೂಗ್ರಹದ ರಕ್ಷಣೆಗಾಗಿ ಸಂಘಟಿತ ಹೆಜ್ಜೆ ಹಾಕಬೇಕಿದೆ. * ವಿಧಾತ್ರಿ newsics.com@gmail.com ಭೂಮಿಯೆಂದರೆ ಎಲ್ಲರನ್ನೂ ಎಲ್ಲವನ್ನೂ ಪೊರೆಯುವ ತಾಯಿ. ಆದರೆ, ಆ ತಾಯಿಯನ್ನು ಮನುಷ್ಯ ನಿರ್ದಾಕ್ಷಿಣ್ಯವಾಗಿ ನಡೆಸಿಕೊಂಡಿದ್ದಾನೆ. ತನ್ನ ದುರಾಸೆಗೆ...

ಮುತ್ತಿನ ಸಾಗರದ ಮಾಲಿನ್ಯ ನಿಲ್ಲಿಸೋಣ…

ಇಂದು (ಮಾರ್ಚ್ 23) ಜಾಗತಿಕ ಹವಾಮಾನ ದಿನ. ಸಮುದ್ರಗಳ ಮಹತ್ವದ ಬಗ್ಗೆ ಗಮನ ಸೆಳೆಯುವುದು ಈ ಬಾರಿಯ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಸಾಗರ ಮಾಲಿನ್ಯ ಮಿತಿಮೀರಿರುವ ಪರಿಣಾಮವಾಗಿ, ಅವುಗಳ ರಕ್ಷಣೆಯ ಅಗತ್ಯವನ್ನು ಒತ್ತಿ ಹೇಳಲಾಗುತ್ತಿದೆ.      ಇಂದು ವಿಶ್ವ ಹವಾಮಾನ ದಿನ     newsics.com Features Desk  ಭೂ ಮಿ, ಮಣ್ಣು, ಜಲ, ವಾಯು...

ಜಲ ಸಂರಕ್ಷಣೆಯ ಹಾದಿ…

ಇಂದು (ಮಾರ್ಚ್ 22) ವಿಶ್ವ ಜಲ ದಿನ. ಈ ಬಾರಿಯ ಥೀಮ್ 'ನೀರಿಗೆ ಮೌಲ್ಯ' ನೀಡುವುದಾಗಿದೆ. ಆರೋಗ್ಯಕರ ಬದುಕಿಗೆ ಶುದ್ಧ ಜಲದ ಮಹತ್ವ ನಮಗೆಲ್ಲರಿಗೂ ತಿಳಿದೇ ಇದೆ. ನೀರಿನ ವಿಚಾರದಲ್ಲಿ ಭಾರತದ ಸಮಸ್ಯೆ ಅಗಾಧ. ಇದನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಮ್ಮಿಂದಾದ ಕೊಡುಗೆ ನೀಡುವತ್ತ ಗಮನಹರಿಸಬೇಕಾಗಿದೆ.ಇಂದು ವಿಶ್ವ ಜಲ ದಿನ

ಅರಣ್ಯದ ಮರುಸ್ಥಾಪನೆಯತ್ತ ಮನುಕುಲದ ದಾಪುಗಾಲು

ಇಂದು (ಮಾರ್ಚ್ 21) ವಿಶ್ವ ಅರಣ್ಯ ದಿನ. ಭೂಮಿಯ ಮೇಲಿನ ಜೀವಜಾಲದ ಅಳಿವು ಉಳಿವಿನ ಪ್ರಶ್ನೆ ಅರಣ್ಯದಲ್ಲಿದೆ. ಅರಣ್ಯವುಳಿದರೆ ಮಾತ್ರ ಮುಂದಿನ ಜೀವಸಂಕುಲ ಉಳಿಯಬಲ್ಲದು. ಅರಣ್ಯದ ಮಹತ್ವ ಸಾರುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 21ರಂದು ಅರಣ್ಯ ದಿನ ಆಚರಿಸಲಾಗುತ್ತದೆ. ಈ ಬಾರಿ “ಅರಣ್ಯದ ಮರುಸ್ಥಾಪನೆ: ಚೇತರಿಕೆ ಮತ್ತು ಆರೋಗ್ಯದ ಮಾರ್ಗ’...

ವನ್ಯಜೀವಿಗಳು ಅಳಿಯದಿರಲಿ

ಇಂದು (ಮಾರ್ಚ್ 3) ವಿಶ್ವ ವನ್ಯಜೀವಿ ದಿನ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಹಾಗೂ ಸಸ್ಯವರ್ಗದ ಸಂರಕ್ಷಣೆಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.      ಇಂದು ವಿಶ್ವ ವನ್ಯಜೀವಿ ದಿನ    ♦ ಪ್ರಮಥnewsics.com@gmail.com  ಮ ನುಷ್ಯ ತಮ್ಮ ಬಯಕೆ, ಆಸೆ, ದುರಾಸೆಗಳನ್ನು ಪೋಷಿಸಲು ವನ್ಯಜೀವಿಗಳ ಮೇಲೆ ದೌರ್ಜನ್ಯ ನಡೆಸುವ ಅಭ್ಯಾಸವನ್ನು ಯಾವತ್ತೂ ಹೊಂದಿದ್ದಾನೆ. ಪರಿಣಾಮವಾಗಿ, ಆಧುನಿಕ ಜಗತ್ತಿನಲ್ಲೂ...

ಉದುರಿದ ಎಲೆಗಳು ಅಲ್ಲೇ ಇರಲಿ…

ಇದು ಎಲೆಗಳು ಉದುರಿರುವ ಸಮಯ. ಉದುರಿದ ಎಲೆಗಳನ್ನು ಅವು ಬಿದ್ದಲ್ಲಿಂದ ಚೆದುರಿಸದೆ ಹಾಗೆಯೇ ಕಾಪಾಡಿದರೆ ಮಣ್ಣಿನ ಆರೋಗ್ಯಕ್ಕೆ ಪೂರಕ. ಇದರಿಂದ ಮಳೆಗಾಲದಲ್ಲಿ ಮಣ್ಣು ಸವಕಳಿಯಾಗದಂತೆ ತಡೆಯುವುದರ ಜತೆಗೆ ಮಣ್ಣು ಹಾಗೂ ಮರಗಿಡಗಳಿಗೆ ಬೇಕಾದ ಪೋಷಕಾಂಶವೂ ಲಭ್ಯವಾಗುತ್ತದೆ.    ಪರಿಸರ         ಮಣ್ಣಿನ ಆರೋಗ್ಯಕ್ಕೆ ಬೇಕು ಉದುರಿದ ಎಲೆಗಳು    ♦ ವಿಧಾತ್ರಿnewsics.com@gmail.com  ಗಿ ಡಮರಗಳು...

ಶುದ್ಧ ನೀರಿಗೂ ಜೌಗು ಪ್ರದೇಶಕ್ಕೂ ಗಾಢ ನಂಟು

ಇಂದು (ಫೆ.2) ವಿಶ್ವ ಜೌಗು ದಿನ. ಜೌಗು ಪ್ರದೇಶಗಳ ಮಹತ್ವ, ಅವುಗಳ ಮೌಲ್ಯದ ಕುರಿತು ಜನಜಾಗೃತಿ ಮೂಡಿಸಲೆಂದು ಪ್ರತಿವರ್ಷ ಜೌಗು ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಶುದ್ಧ ನೀರಿಗೂ, ಜೌಗು ಪ್ರದೇಶಕ್ಕೂ ಇರುವ ಅವಿನಾಭಾವ ಸಂಬಂಧದ ಕುರಿತು ಗಮನ ಸೆಳೆಯಲಾಗುತ್ತಿದೆ.       ಇಂದು ವಿಶ್ವ ಜೌಗು ದಿನ       ♦...

ಸ್ವರ್ಗದ ಹಕ್ಕಿ!

ಇದು ಸ್ವರ್ಗದ ಹಕ್ಕಿ(Asian Paradise Flycatcher). ಹೆಣ್ಣುಹಕ್ಕಿಗಳ ಮೇಲ್ಭಾಗ ಕೆಂಗಂದು ಬಣ್ಣದ್ದಾಗಿದ್ದು ಹೊಟ್ಟೆಯ ಭಾಗ ಬೆಳ್ಳಗಿರುತ್ತದೆ, ತಲೆ ಕಪ್ಪು. ಗಂಡಿನಲ್ಲಿಯೂ ಹೀಗೆ ಇದ್ದರೂ ವಿಸ್ಮಯಕಾರಿ ವ್ಯತ್ಯಾಸಗಳಿವೆ. ಗಂಡಿನ ಬಾಲ ಸರಿಸುಮಾರು ಹನ್ನೆರಡು ಇಂಚಿನಷ್ಟು ಉದ್ದವಾಗಿರುತ್ತದೆ. ಇದು ಎರಡನೇ ಅಥವಾ ಮೂರನೇ ವರ್ಷ ಬಾಲ ಉದ್ದವಾಗುತ್ತದೆ. ಹೆಣ್ಣುಹಕ್ಕಿಯ ಬಾಲ ಜೀವನಪರ್ಯಂತ ಅಷ್ಟೇ ಇರುತ್ತದೆ.   ...

ಸುಂದರ ಸುವ್ವಿ ಹಕ್ಕಿ

ಪರಿಚಿತರಿಗೆ ಸದ್ದಿನಿಂದಲೇ ವಿಶೇಷ ಭಾವ ಮೂಡಿಸುವ ಸುವ್ವಿ ಹಕ್ಕಿ ಗಾತ್ರದಲ್ಲಿ ಸಣ್ಣದು. ಕೀಟಾಹಾರಿ ಹಕ್ಕಿ. ಹಾರುವಾಗ ಸದ್ದು ಮಾಡುವುದು ಈ ಹಕ್ಕಿಯ ವಿಶೇಷ.    ಪಕ್ಷಿನೋಟ 27    ♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುಚಿತ್ರ: ಜಿ.ಎಸ್. ಶ್ರೀನಾಥnewsics.com@gamil.comksn.bird@gmail.com  ನ ಮ್ಮ ಸುಂದರ, ಸಣ್ಣ ಗಾತ್ರದ ಹಕ್ಕಿಗಳಲ್ಲೊಂದು, ಈ ಸುವ್ವಿ ಹಕ್ಕಿ. ಪರಿಚಿತರಿಗೆ ಇದರ ಸದ್ದಿನಿಂದಲೇ...

ಅತಿ ಸುಂದರ ಚಿತ್ರಪಕ್ಷಿ

ಅತಿ ಸುಂದರ ಪಕ್ಷಿಗಳಲ್ಲೊಂದಾದ ಚಿತ್ರಪಕ್ಷಿ ಕೀಟಾಹಾರಿ ಹಕ್ಕಿ. ಗಾಳಿಯಲ್ಲಿ ಕೀಟಗಳನ್ನು ಹಿಡಿದು ತಿನ್ನುವುದರ ಜತೆಗೆ ನೆಲದ ಮೇಲೆ ರೆಕ್ಕೆ ಬಡಿದು ಹುಳುಗಳನ್ನು ಹಾರಿಸಿ ಹಿಡಿದು ತಿನ್ನುತ್ತದೆ. ಇಂಪಾಗಿ ಶಿಳ್ಳೆ ಹೊಡೆಯುತ್ತದೆ.    ಪಕ್ಷಿನೋಟ 26    ♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುಚಿತ್ರ: ಜಿ.ಎಸ್. ಶ್ರೀನಾಥnewsics.com@gmail.comksn.bird@gmail.com  ನ ಮ್ಮ ಅತಿ ಸುಂದರ ಪಕ್ಷಿಗಳಲ್ಲೊಂದಾದ ಚಿತ್ರಪಕ್ಷಿಗಳು ಹೆಸರಿಗೆ...

ಮಕರಂದ ಕುಡಿವ ಬೆಟ್ಟುದ್ದ ಹಕ್ಕಿಗಳು!

ಇದು ಸೂರಕ್ಕಿ. ಮಕರಂದ ಹೀರುವ ಈ ಹಕ್ಕಿಗಳು ಕೀಟಾಹಾರಿಗಳೂ ಹೌದು. ಇವು ಕೀಟಗಳನ್ನು ನಿಯಂತ್ರಣದಲ್ಲಿಡುವುದರಿಂದಲೂ, ಪರಾಗಸ್ಪರ್ಶದಲ್ಲಿ ಸಹಾಯ ಮಾಡುವುದರಿಂದಲೂ ನಿಸರ್ಗದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಹೊಳೆಯುವ ಬಣ್ಣಗಳನ್ನುಳ್ಳ ಗಂಡು ಸೂರಕ್ಕಿಗಳನ್ನು ನೋಡುವುದೇ ಸೊಗಸು.       ಪಕ್ಷಿನೋಟ 21       ♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುಚಿತ್ರಗಳು: ಜಿ.ಎಸ್. ಶ್ರೀನಾಥ...

ವನ್ಯಜೀವಿಗಳನ್ನೇಕೆ ಸಂರಕ್ಷಿಸಬೇಕು?

ನಮ್ಮ ದೊಡ್ಡ-ಸಣ್ಣ ಎಲ್ಲ ನಗರಗಳಿಗೂ ನೀರು ಬರುತ್ತಿರುವುದು ಒಂದಲ್ಲ ಒಂದು ಕಾಡಿನಿಂದ, ಆ ಕಾಡನ್ನು ಸಮತೋಲನದಲ್ಲಿಡುವುದು ಪ್ರಾಣಿಗಳು-ಸಸ್ಯಗಳು-ಸೂಕ್ಷ್ಮಜೀವಿಗಳು. ಮನುಷ್ಯರಾದ ನಾವೂ ಈ ಕೊಂಡಿಯ ಒಂದು ಭಾಗ, ಅಷ್ಟೆ! ಇದು ಪರಸ್ಪರ ಸಂಬಂಧ!     ವನ್ಯಜೀವಿ ಸಪ್ತಾಹ ವಿಶೇಷ- 2     ♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುnewsics.com@gmail.comksn.bird@gmail.com  ವ ನ್ಯಜೀವಿಗಳನ್ನು ಏಕೆ ಸಂರಕ್ಷಿಸಬೇಕು? ಎಂಬ...

ಇಂದಿನಿಂದ ವನ್ಯಜೀವಿ ಸಪ್ತಾಹ; ನಿತ್ಯವೂ ಆಗಲಿ ಸಂರಕ್ಷಣೆ

ವನ್ಯಜೀವಿ ಸಪ್ತಾಹ ಎಂದರೆ ಈಗ ಕೇವಲ ವನ್ಯಪ್ರಾಣಿಗಳನ್ನು ಸಂರಕ್ಷಿಸುವುದಲ್ಲ; ಇಡೀ ವನ್ಯವ್ಯವಸ್ಥೆಯನ್ನು ಕಾಪಾಡಬೇಕು, ಸಂರಕ್ಷಿಸಬೇಕು. ಸಂರಕ್ಷಣೆಯ ವಿವಿಧ ಭಾಗಗಳನ್ನು ದಿನಕ್ಕೊಂದರಂತೆ ಈ ಸಪ್ತಾಹದಲ್ಲಿ ತಿಳಿಯುತ್ತಾ ಸಾಗೋಣ! ಬನ್ನಿ ವನ್ಯಸಂರಕ್ಷಣಾ ಲೋಕದಲ್ಲಿನ ಪಯಣಕ್ಕೆ.      ವನ್ಯಜೀವಿ ಸಪ್ತಾಹ ವಿಶೇಷ      ♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುnewsics.com@gmail.comksn.bird@gmail.com  ಪ್ರ ತಿ ವರ್ಷ ಅಕ್ಟೋಬರ್ 2...

ನವಿಲು ಕುಣಿಯುತಿದೆ ನೋಡೇ…

♦ ಕಲ್ಗುಂಡಿ ನವೀನ್  ವನ್ಯಜೀವಿ ತಜ್ಞರು, ಅಂಕಣಕಾರರು  response@newsics.com ksn.bird@gmail.comಚಿತ್ರಗಳು: ಜಿ.ಎಸ್. ಶ್ರೀನಾಥ      ಪಕ್ಷಿನೋಟ -10      ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಬಸ್ನಿಯಾ ಎಂಬ ಹಳ್ಳಿಯಲ್ಲಿ ಜನರಿಗಿಂತ ನವಿಲುಗಳೇ ಹೆಚ್ಚಾಗಿವೆ. ರಾಜಾಸ್ಥಾನದ ಮೊರ್ ಜಿಲ್ಲೆಯಲ್ಲಿ ನವಿಲುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.              ನ ವಿಲು ಎಂದು ಕೇಳಿದೊಡನೆ ಸಂತೋಷಪಡದವರು...

ಕಬಿನಿ ಕಾಡಲ್ಲಿ ಕರಿ ಚಿರತೆ!

ಬೆಂಗಳೂರು/ ಮೈಸೂರು: ದೇಶದಲ್ಲಿ ಕರಿ ಚಿರತೆಗಳ ಸಂತತಿ ಕ್ಷೀಣಿಸುತ್ತಿದೆ. ತೀರಾ ಕಡಿಮೆ ಸಂಖ್ಯೆಯಲ್ಲಿರುವ ಕಪ್ಪು ಚಿರತೆಗಳು ಕರ್ನಾಟಕದ ಕಾಡಿನಲ್ಲಿ ಕಾಣಿಸಿಕೊಂಡಿದೆ. ಮೈಸೂರು ಜಿಲ್ಲೆಯ ಕಬಿನಿ ನದಿಯಂಚಿನ ಅರಣ್ಯದಲ್ಲಿ ಕರಿ ಚಿರತೆ ಕಾಣಿಸಿಕೊಂಡಿದೆ.ಅವಸಾನದಂಚಿನಲ್ಲಿರುವ ಕಪ್ಪು ಚಿರತೆಗಳ ಸಂಖ್ಯೆ ಭಾರತದಲ್ಲಿ ತೀರಾ ಕಡಿಮೆ. ಕರ್ನಾಟಕ, ಕೇರಳ, ಅಸ್ಸಾಂ ಕಾಡುಗಳಲ್ಲಿ ಕಾಣಸಿಗುವ ಈ ಕರಿಚಿರತೆ ನೋಡಲು...

ಮನ ಸೆಳೆಯುವ ನೀಲಕಂಠ

* ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುresponse@newsics.comksn.bird@gmail.com ಚಿತ್ರಗಳು: ಜಿ ಎಸ್ ಶ್ರೀನಾಥ ಪಕ್ಷಿನೋಟ - 9 ನೀಲಕಂಠ ಹಕ್ಕಿಯನ್ನು ಉರುಳಿಗ ಎಂದೂ ಕರೆಯುತ್ತಾರೆ. ಅದ್ಭುತ ಸೌಂದರ್ಯದ ಈ...

ನವಿಲು ಕುಣಿಯೋದನ್ನ ನೋಡಿ ಕೆಂಭೂತ ಪುಕ್ಕ ತರ್ಕೊಂಡ್ತಂತೆ!

♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುresponse@134.209.153.225ksn.bird@gmail.comಚಿತ್ರಗಳು: ಜಿ ಎಸ್ ಶ್ರೀನಾಥ     ಪಕ್ಷಿನೋಟ - 8     ಕೆಂಭೂತ ಒಂದು ಕಾಗೆ ಗಾತ್ರದ ಪಕ್ಷಿ. ರತ್ನಪಕ್ಷಿ ಎಂಬ ಇನ್ನೊಂದು ಹೆಸರೂ ಇದೆ. ಇವು ಕಣ್ಣಿಗೆ ಬಿದ್ದರೆ ಹಣ ಸಿಗುತ್ತದೆ ಹಾಗೂ ಅದೊಂದು ಅದೃಷ್ಟ ಎಂಬ ನಂಬಿಕೆ ಅನೇಕರಲ್ಲಿದೆ....

‘ಮಾಡೆಲಿಂಗ್’ ಹಕ್ಕಿ ಪಿಕಳಾರ!

♦ ಕಲ್ಗುಂಡಿ ನವೀನ್ಅಂಕಣಕಾರರು, ವನ್ಯಜೀವಿ ತಜ್ಞರುresponse@134.209.153.225ksn.bird@gmail.comಚಿತ್ರಗಳು: ಜಿ ಎಸ್ ಶ್ರೀನಾಥ  7  ದಕ್ಷಿಣ ಏಷ್ಯಾದಲ್ಲಿ ಇಪ್ಪತ್ತನಾಲ್ಕು ಪ್ರಭೇದದ ಪಿಕಳಾರಗಳು ಕಂಡುಬರುತ್ತವೆ. ಜಾಗತಿಕವಾಗಿ ನೂರ ಮುವ್ವತ್ತೆರಡು ಪ್ರಭೇದಗಳು ಇವೆ. ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೆಚ್ಚು. ನಮ್ಮ ಹಿಮಾಲಯದಲ್ಲಿ ಮೂರು ಪ್ರಭೇದದ ಬುಲ್ಬುಲ್‍ ಅಥವಾ ಪಿಕಳಾರಗಳು ಕಂಡುಬರುತ್ತವೆ (ಬೆಟ್ಟದ ಪಿಕಳಾರ, ಬೂದು ಪಿಕಳಾರ...
- Advertisement -

Latest News

ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?

ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಕೆಲವರು ಹಾರರ್ ಸಿನಿಮಾಗಳನ್ನು...
- Advertisement -

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ನಮ್ಮ ‘ಪರಿಸರ ಪರ’ ಚಟುವಟಿಕೆಗಳ ಪುನರಾವಲೋಕನ

ಹೆಚ್ಚೆಚ್ಚು ಜನ ಆರೋಗ್ಯಕರ ಚರ್ಚೆ ಮಾಡಿದರೆ ಕಾಡಿಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಭವಿಷ್ಯವಿದೆ. ಎಲ್ಲೆಂದರಲ್ಲಿ ಗಿಡ ನೆಡುವುದೂ ತಪ್ಪು. ಜತೆಗೆ ನೀವೆಲ್ಲರೂ ಗಮನಿಸಿರಬಹುದು ಯಾವ ವೃಕ್ಷಲಕ್ಷ ಯೋಜನೆಗಳೂ ಫಲ ನೀಡಿಲ್ಲ. ಕೋಟಿ...

ಮುಂಗಾರು ಮಳೆ ಎಂಬ ಜೀವಶಕ್ತಿ!

ಮುಂಗಾರು ಭಾರತವನ್ನು ಕೇರಳದ ಮೂಲಕ ಪ್ರವೇಶಿಸುತ್ತದೆ. ಮುಂಗಾರಿನ ಬಾಗಿಲು, ಕೇರಳ. ಹಾಗೆಯೇ ಮುಂದುವರೆಯುತ್ತಾ ಉತ್ತರಭಾರತಕ್ಕೆ ತಲಪುವ ಮುಂಗಾರು ಉತ್ತರದ ಎಷ್ಟೋ ಪ್ರದೇಶಗಳನ್ನು ತಲಪುವ ಹೊತ್ತಿಗೆ ಜುಲೈ ಬಂದಿರುತ್ತದೆ.   ಪಕ್ಷಿ ಸಂರಕ್ಷಣೆ 59   ♦ ಕಲ್ಗುಂಡಿ...
error: Content is protected !!