Thursday, March 30, 2023

Home

ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

newsics.com ಬಿಹಾರ: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್. ಈ ಡಿಜಿಟಲ್ ಯುಗದಲ್ಲಿ ಯಾವುದೂ ಅಸಾಧ್ಯವಲ್ಲ ಎಂದೇ ಹೇಳಬಹುದು. ಬಿಹಾರದ 13 ವರ್ಷದ ಪ್ರತ್ಯೂಷ್ ಎಂಬ ಬಾಲಕ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಈ ಗ್ಯಾಸ್ ಸ್ಟವ್‌ಗೆ ಪಾಸ್​ವರ್ಡ್​ನಿಂದ ಆನ್ ಆಗುತ್ತೆ. ಅಲಾರಂ ಸಹ ಇದೆ. ಅನಿಲ ಸೋರಿಕೆಯಾದಾಗ ಈ ಅಲಾರಂ ಬೀಪ್ ಆಗುತ್ತದೆ. ಅಲ್ಲದೇ, ಗ್ಯಾಸ್ ಲೀಕ್...

ಸಂಸದ ಸ್ಥಾನ ಕಸಿದುಕೊಂಡ ಕೋಲಾರಕ್ಕೆ ಮತ್ತೆ ರಾಹುಲ್‌ ಗಾಂಧಿ

newsics.com ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 2019ರ ಲೋಕಸಭೆ  ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ತಾವು ಮಾಡಿದ ಭಾಷಣಕ್ಕೆ ಮಾನನಷ್ಟ ಮೊಕದ್ದಮೆ ಗುರಿಯಾಗಿದ್ದು, ಸದ್ಯ ಸಂಸತ್‌ ಸದಸ್ಯತ್ವ ಸ್ಥಾನದಿಂದಲೇ ಅನರ್ಹಗೊಂಡಿದ್ದಾರೆ. ಈಗ ಕರ್ನಾಟಕ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಅದೇ ಕೋಲಾರ ನೆಲದಿಂದಲೇ ಕಾಂಗ್ರೆಸ್‌ ನಾಯಕರ ಜೊತೆಗೂಡಿ ‘ಸತ್ಯಮೇವ ಜಯತೆ’ ಹೋರಾಟ ಆರಂಭಿಸಲು ರಾಹುಲ್‌ ಗಾಂಧಿ ಬರುತ್ತಿದ್ದಾರೆ. ತಾನು ಸಂಸದ...

ಹಿರಿಯ ನಟ ಶರತ್ ಬಾಬು ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

newsics.com ಚೆನ್ನೈ: ಹಿರಿಯ ನಟ ಶರತ್‌ ಬಾಬು ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. 71 ವರ್ಷ ವಯಸ್ಸಿನ ಇವರು ಇತ್ತೀಚಿಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಯಾವ ಕಾಯಿಲೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಹೊರಬಂದಿಲ್ಲ. ಶರತ್‌ ಬಾಬು ಅವರನ್ನು ನೋಡಲು ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಅಭಿಮಾನಿಗಳು ಕೂಡ ಶರತ್‌...

ಈ ಬಾರಿ ಕಾಂಗ್ರೆಸ್​ಗೆ 115ಕ್ಕೂ ಹೆಚ್ಚು ಸ್ಥಾನ, BJPಗೆ 68 :ಎಬಿಪಿಸಿ ಓಟರ್ ಸಮೀಕ್ಷೆ

newsics.com ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ 115ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಜೆಡಿಎಸ್ 23 ಸ್ಥಾನಗಳನ್ನು ಪಡೆಯಬಹುದು  ಎಂದು ಎಬಿಪಿ ಸಿಓಟರ್ ಸಮೀಕ್ಷೆ ಬುಧವಾರ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆದ ಬೆನ್ನಲ್ಲೇ ಸಮೀಕ್ಷಾ ವರದಿ ಪ್ರಕಟವಾಗಿದೆ. ಕಾಂಗ್ರೆಸ್ 11ರಿಂದ 127 ಸ್ಥಾನ, ಬಿಜೆಪಿ 68ರಿಂದ 80 ಸ್ಥಾನಗಳು ಮತ್ತು ಜೆಡಿಎಸ್‌ಗೆ...

8,42,811 SSLC ವಿದ್ಯಾರ್ಥಿಗಳು ಈ ಭಾರಿ ಪರೀಕ್ಷೆ ಬರೆಯಲಿದ್ದಾರೆ!

ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರದಿಂದ ಏ.15 ರವರೆಗೆ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗಳು ನಡೆಯಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಟ್ಟು 8,42,811 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. 3,305 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ರಾಜ್ಯದ 5833 ಸರ್ಕಾರಿ ಶಾಲೆಗಳು, 3605 ಅನುದಾನಿತ ಶಾಲೆಗಳು ಹಾಗೂ 6060 ಅನುದಾನರಹಿತ ಶಾಲೆಗಳು ಸೇರಿ...

ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು!

newsics.com ನವದೆಹಲಿ: ದಕ್ಷಿಣ ಮಧ್ಯ ರೈಲ್ವೆ ವಂದೇ ಭಾರತ್ ರೈಲಿನ ಮೇಲೆ ಕಲ್ಲುತೂರಾಟದಂತಹ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ   ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಜನರು ಇಂತಹ ಕೃತ್ಯದಲ್ಲಿ ತೊಡಗೊದ್ದೇ ಆದಲ್ಲಿ ಅಂತಹ ಅಪರಾಧಿಗಳಿಗೆ 5 ವರ್ಷಗಳ ವರೆಗೆ ಜೈಲು ಶಿಕ್ಷೆಯನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಇತ್ತೀಚೆಗೆ ತೆಲಂಗಾಣದ ವಿವಿಧೆಡೆ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು...

ಡಿವೋರ್ಸ್‌ ಬಳಿಕ ಐಟಂ ಡ್ಯಾನ್ಸ್‌ ಮಾಡಬೇಡ ಎಂದಿದ್ರು: ಸಮಂತಾ

newsics.com ಹೈದ್ರಾಬಾದ್‌: ನಟಿ ಸಮಂತಾ ಶಾಕುಂತಲಂ’  ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಇಂಟ್ರಸ್ಟಿಂಗ್ ಮಾಹಿತಿಯನ್ನ ನಟಿ ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸಮಂತಾ, ʻಪುಷ್ಪʼ  ಚಿತ್ರದ ಹಾಡಿಗೆ ಆಫರ್ ಬಂದಾಗ, ನಾನು ಡಿವೋರ್ಸ್ ಘೋಷಣೆ ಮಾಡುವ ಮಧ್ಯದಲ್ಲಿದ್ದೆ. ನಾನು ಘೋಷಣೆ ಮಾಡಿದಾಗ ನನ್ನ ಪ್ರತಿಯೊಬ್ಬ ಸ್ನೇಹಿತರು, ಪ್ರತಿಯೊಬ್ಬ ಹಿತೈಷಿಗಳು ಮತ್ತು ನನ್ನ ಕುಟುಂಬದವರು ನೀನು ಮನೆಯಲ್ಲೇ ಇರು...

ಭಾರತವನ್ನು ಉಳಿಸಲು ಬಯಸುವ ಪ್ರತಿಯೊಂದು ಮನೆಯೂ ರಾಹುಲ್ ಅವರ ಮನೆಯಾಗಿದೆ: ಪ್ರಕಾಶ್ ರಾಜ್

newsics.com ಚೆನ್ನೈ: ಭಾರತವನ್ನು ಉಳಿಸಲು ಬಯಸುವ ಪ್ರತಿಯೊಂದು ಮನೆಯೂ ರಾಹುಲ್ ಅವರ ಮನೆಯಾಗಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಕೇಳಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ನಟ ಪ್ರಕಾಶ್ ರಾಜ್, "ಪ್ರಿಯ ರಾಹುಲ್ ಗಾಂಧಿ, ನಮ್ಮ ದೇಶವನ್ನು ಈ ದುರುಳರಿಂದ ರಕ್ಷಿಸಲು ಬಯಸುವ ಪ್ರತಿಯೊಂದು...

ಕೋವಿಡ್ 19 ಪ್ರಕರಣದಲ್ಲಿ ಪುನಃ ಏರಿಕೆ

newsics.com ನವದೆಹಲಿ: ದಿನೇ ದಿನೇ ಕೋವಿಡ್ 19 ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿದೆ . ದೇಶದಲ್ಲಿ ಒಟ್ಟು 2,151 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದು ಕಳೆದ ವರ್ಷ ಅಕ್ಟೋಬರ್‌ ಗಿಂತ ಹೆಚ್ಚೆಂದು ಹೇಳಲಾಗಿದೆ. ಸಕ್ರಿಯ ಪ್ರಕರಣದಲ್ಲಿ ಸಹ ಏರಿಕೆಯನ್ನು ಕಂಡಿದ್ದು, ಬುಧವಾರದಂದು 11,903 ಕ್ಕೆ ಏರಿಕೆಯಾಗಿದೆ ಎಂಬ ಮಾಹಿತಿಯು ಇಂದು ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನ ಅಂಕಿಅಂಶ...

ವೀಕೆಂಡ್ ವಿತ್ ರಮೇಶ್ ಎರಡನೆಯ ಅತಿಥಿಯಾಗಿ ಪ್ರಭುದೇವ

newsics.com ಬೆಂಗಳೂರು: ಜೀ ಕನ್ನಡದ ಅತ್ಯಂತ ಜನಪ್ರಿಯ ಶೋ 'ವೀಕೆಂಡ್ ವಿತ್ ರಮೇಶ್' ಗೆ ಕಳೆದ ವಾರ ಅತಿಥಿಯಾಗಿ ಬಂದಿದ್ದ ರಮ್ಯಾ/ ದಿವ್ಯ ಸ್ಪಂದನ, ಸಂಚಿಕೆಯಲ್ಲಿ ಅತಿಯಾದ ಇಂಗ್ಲಿಷ್ ಬಳಕೆಯಿಂದ ಟ್ರೋಲ್ ಗೆ ಒಳಗಾಗಿದ್ದರು. ಇದೀಗ ಎರಡನೇ ಅತಿಥಿಯಾಗಿ ಪ್ರಭುದೇವ ರನ್ನು ಕರೆತರಲಾಗಿದೆ. ತಮ್ಮ ವಿಶಿಷ್ಟ ಶೈಲಿಯ ಡ್ಯಾನ್ಸ್ ನಿಂದಲೇ ಪ್ರಸಿದ್ಧಿಯಾಗಿರುವ ಪ್ರಭುದೇವ ಮೂಲತಃ ಕರ್ನಾಟಕದವರು. ಇವರ...

ಅವಳಲ್ಲ, ಅವನು ; ಮಹಿಳೆಯಂತೆ ಕಾಣುವ ಪುರುಷ!

newsics.com ಕೇರಳ: ಕೊಲ್ಲಂ ಜಿಲ್ಲೆಯಲ್ಲಿ ನಡೆಯುವ ಕೊಟ್ಟಕುಳಂಗರ ಚಾಮಾಯವಿಲಿಕ್ಕು ಉತ್ಸವದಲ್ಲಿ ಮಹಿಳೆಯಂತೆ ರೂಪಾಂತರಗೊಳ್ಳುವ ಸ್ಪರ್ಧೆಯಲ್ಲಿ, ಈ ವ್ಯಕ್ತಿಯು ಪ್ರಥಮ ಬಹುಮಾನಗಳಿಸಿದ್ದಾರೆ. ಚಿತ್ರದಲ್ಲಿ ಇರುವ ವ್ಯಕ್ತಿ 'ಅವಳಲ್ಲ ಅವನು' ಎಂದರೆ ಅಚ್ಚರಿಯಾಗಬಹುದು. ಕೇರಳದಲ್ಲಿ ನಡೆಯುವ ಈ ವಿಶಿಷ್ಟ ಉತ್ಸವದಲ್ಲಿ ಇಂಥದೊಂದು ಸಂಪ್ರದಾಯವಿದೆ. ಮಾರ್ಚ್‌ ಉತ್ತರಾರ್ಧದಲ್ಲಿ ಮಲಯಾಳದ ಮೀನ ಮಾಸದ 10-11ನೇ ದಿನದಲ್ಲಿ, ಅಲ್ಲಿನ ದೇವಿ ದೇವಸ್ಥಾನ ಒಂದರಲ್ಲಿ ಈ...

ಏ.1ರಿಂದ UPI ವಹಿವಾಟಿಗೆ ಹೆಚ್ಚುವರಿ ಶುಲ್ಕ!

newsics.com ನವದೆಹಲಿ: ಏಪ್ರಿಲ್‌ 1ರಿಂದ ಯುಪಿಐ ವಹಿವಾಟುಗಳಿಗೆ ಬಳಸುವ ಪ್ರಿಪೇಯ್ಡ್ ವ್ಯಾಲೆಟ್‌ಗಳಿಗೆ ಇಂಟರ್ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹೇಳಿದೆ. ವಹಿವಾಟು ಮೊತ್ತ 2,000 ರೂ.ಗಿಂತ ಹೆಚ್ಚಿದ್ದರೆ ಶೇ. 1.1ರಷ್ಟು ಶುಲ್ಕ ವಿಧಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.ಯುಪಿಐ ವಹಿವಾಟುಗಳ ಮೇಲೆ ಬಿತ್ತು ಕೇಂದ್ರ ಸರ್ಕಾರದ ಕಣ್ಣು. ಏಪ್ರಿಲ್ 1ರಿಂದ, 2 ಸಾವಿರಕ್ಕಿಂತ...

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸಿಗಲಿದೆ ಮಾಸಿಕ ₹ 2,000 ರೂ!

newsics.com ಪುದುಚೇರಿ: ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪುದುಚೇರಿಯಲ್ಲಿ ಮಾಸಿಕ ₹ 2,000 ನೀಡಲಿದೆ. ಕೋವಿಡ್-19 ನಿಂದಾಗಿ ಪೋಷಕರು, ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಪುದುಚೇರಿ ಸರ್ಕಾರವು ತಿಂಗಳಿಗೆ ₹ 2,000 ಆರ್ಥಿಕ ನೆರವು ಘೋಷಿಸಿದೆ. ಈ ಯೋಜನೆಯು 416 ಮಕ್ಕಳನ್ನು ಒಳಗೊಳ್ಳುತ್ತದೆ ಎಂದು ಪುದುಚೇರಿ ಕೃಷಿ ಮತ್ತು ಸಮಾಜ ಕಲ್ಯಾಣ ಸಚಿವ ಸಿ ಡಿಜೆಕೋಮರ್ ವಿಧಾನಸಭೆಯಲ್ಲಿ...

ಆಭರಣ ದೋಚಲು 10 ಅಡಿ ಉದ್ದದ ಸುರಂಗ ಕೊರೆದ ಕಳ್ಳರು!

newsics.com ಉತ್ತರಪ್ರದೇಶ:ಆಭರಣ ಮಳಿಗೆಯಿಂದ ₹15 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಲು 10 ಅಡಿ ಉದ್ದದ ಸುರಂಗ ಕಳ್ಳರು ಕೊರೆದಿದ್ದಾರೆ. ಉತ್ತರ ಪ್ರದೇಶದ ಮೀರತ್‌ನ ಅಂಗಡಿಯೊಂದರಿಂದ 10 ಅಡಿ ಉದ್ದದ ಸುರಂಗವನ್ನು ಚರಂಡಿ ಮೂಲಕ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಸುಮಾರು ₹ 10-15 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ...

ಚುನಾವಣೆ ಘೋಷಣೆ ಬೆನ್ನಲ್ಲೇ ಐಎಎಸ್‌ ಅಧಿಕಾರಿಗಳ ವರ್ಗಾವಣೆ

Newsics.Com ಬೆಂಗಳೂರು: ರಾಜ್ಯ ವಿಧಾನಸಬೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ....

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚೀತಾ

newscics.com ಮಧ್ಯಪ್ರದೇಶ: 2022ರ ಸೆಪ್ಟೆಂಬರ್ನಲ್ಲಿ ನಮೀಬಿಯಾದಿಂದ ಭಾರತಕ್ಕೆ ಬಂದ ಚೀತಾವೊಂದು 4 ಮರಿಗೆ ಜನ್ಮ ನೀಡಿದೆ. ಈ ಬಗ್ಗೆ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನಮೀಬಿಯಾ ದೇಶದಿಂದ ಭಾರತಕ್ಕೆ 8 ಚೀತಾಗಳನ್ನು ಕರೆತರಲಾಗಿತ್ತು....

LGBTQ ವಿವಾಹ ಮಾನ್ಯ ಮಾಡುವಂತೆ ಪ್ರಧಾನಿಗೆ ವಿಡಿಯೋ ಮನವಿ

newsics.com ಬೆಂಗಳೂರು: ಭಾರತದಲ್ಲಿ ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸುವಂತೆ ಬೆಂಗಳೂರಿನ ಸಯಂತಿಕಾ ಮಜುಂದಾರ್ ಮತ್ತು ನಿಕಿತಾ ಪ್ರಕಾಶ್ ದಂಪತಿಗಳು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಡಿಯೋ ಮೂಲಕ ಬಹಿರಂಗ ವಿನಂತಿ ಸಲ್ಲಿಸಿದ್ದಾರೆ. "ಸೆಕ್ಷನ್ 377 ಅನ್ನು ತೆಗೆದುಹಾಕಿದ ನಂತರ, LGBTQ ಜೋಡಿಗಳು ಮದುವೆಯಾಗಲು ಸ್ವತಂತ್ರರು ಎಂದು ಜನರು ನಂಬಲು ಪ್ರಾರಂಭಿಸಿದರು. ದುರದೃಷ್ಟವಶಾತ್, ಅದು ಹಾಗಲ್ಲ. ಭಾರತದಲ್ಲಿ ಸಲಿಂಗ...

ಬಳ್ಳಾರಿ ಮಹಾನಗರ ಪಾಲಿಕೆಗೆ 23 ವರ್ಷದ ಯುವತಿ ಮೇಯರ್

newsics.com ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ 23 ವರ್ಷದ ಡಿ. ತ್ರಿವೇಣಿ ಆಯ್ಕೆಯಾಗಿದ್ದು, ರಾಜ್ಯದಲ್ಲೇ ಅತಿ ಕಿರಿಯ ಪ್ರಾಯದ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉಪ ಮೇಯರ್ ಆಗಿ ಬಿ. ಜಾನಕಿ ಅವಿರೋಧ ಆಯ್ಕೆಯಾಗಿದ್ದಾರೆ.ಪಾಲಿಕೆ ಚುನಾವಣೆಯಲ್ಲಿ ಒಟ್ಟು 44 ಮತದಾರರಿಂದ ಮತದಾನ ನಡೆದಿದ್ದು,...

ರಾಜ್ಯದಲ್ಲಿ ಮೇ 10ರಂದು ವಿಧಾನಸಭೆ‌ ಚುನಾವಣೆ, ಮೇ 13ಕ್ಕೆ‌ ಫಲಿತಾಂಶ, ಇಂದಿನಿಂದಲೇ ನೀತಿಸಂಹಿತೆ ಜಾರಿ

newsics.com ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ಅಂದರೆ ಮೇ 10ರಂದು ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಇಂದಿನಿಂದಲೇ (ಮಾ.29) ಚುನಾವಣಾ ಮಾದರಿ ನೀತಿಸಂಹಿತೆ ಜಾರಿಯಾಗಲಿದೆ. ಏಪ್ರಿಲ್ 13 ರಂದು ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 12 ರಂದು ನಾಮಪತ್ರ ಪರಿಶೀಲನೆ ನಡೆಸಲಾಗುವುದು, ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿರುತ್ತದೆ, ಮೇ...

18 ಔಷಧ ತಯಾರಿಕಾ ಕಂಪನಿಗಳ ಲೈಸೆನ್ಸ್ ರದ್ದು

newscics.com ನವದೆಹಲಿ: ಕಳಪೆ ಗುಣಮಟ್ಟದ ಔಷಧ ತಯಾರಿಕೆ ಮಾಡುತ್ತಿದ್ದ ಕಾರಣ 18 ಕಂಪನಿಗಳ ಲೈಸೆನ್ಸ್‌ ರದ್ದಾಗಿದೆ.ಈ ರೀತಿ ಕಂಪನಿಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಹಾಗೂ ಕೆಲವು ರಾಜ್ಯ ಸರ್ಕಾರಗಳು 26 ಕಂಪನಿಗಳ ಮೇಲೆ ಜಂಟಿ ತಪಾಸಣೆ ನಡೆಸಿದ್ದು, ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧ...

ಯುಎಸ್ ಶಾಲೆಯಲ್ಲಿ 6 ಮಂದಿಯನ್ನು ಕೊಂದ ಶೂಟರ್ ಶಾಲೆಯ ಹಳೆ ವಿದ್ಯಾರ್ಥಿನಿ

newscics.com ನ್ಯಾಶ್‌ವಿಲ್ಲೆ: ಯುನೈಟೆಡ್ ಸ್ಟೇಟ್ಸ್‌ನ ನ್ಯಾಶ್‌ವಿಲ್ಲೆಯ ಖಾಸಗಿ ಕ್ರಿಶ್ಚಿಯನ್ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿ ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ಸಿಬ್ಬಂದಿಯನ್ನು ಕೊಂದಿದ್ದ ಆಡ್ರೆ ಹೇಲ್ ಎಂಬ ಯುವತಿ ಇತ್ತೀಚಿನ ವರ್ಷದಲ್ಲಿ ಕಾನೂನುಬದ್ಧವಾಗಿ ಏಳು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದ್ದಳು ಎನ್ನಲಾಗಿದೆ.ಇದಲ್ಲದೇ ಆಡ್ರೆ ಹೇಲ್ಗೆ 28 ವರ್ಷವಾಗಿದ್ದು,...

ಕಾರಿನಲ್ಲಿ ಮಲಗಿದ್ದ ಅಪರಿಚಿತ ಭಿಕ್ಷುಕ ಸಾವು

newscics.com ಬೆಂಗಳೂರು: ಕಾರಿನಲ್ಲಿ ಮಲಗಿದ್ದ ಭಿಕ್ಷುಕನೋರ್ವ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಾರಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸ್ಥಳೀಯರು ಕಾರಿನ ಬಳಿಗೆ ಬಂದು ನೋಡಿದಾಗ ಕಾರಿನಲ್ಲಿ ವ್ಯಕ್ತಿ ಇರುವುದು ತಿಳಿದುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಪರಿಶೀಲನೆ...

ಸ್ನೇಹಿತರ ಜತೆ ಕರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲು

newscics.com ಚಿತ್ರದುರ್ಗ: ಕೆರೆಯ ಆಳ ತಿಳಿಯದೆ ಈಜಲು ಹೋಗಿದ್ದ ಐವರಲ್ಲಿ ಯುವಕರಲ್ಲಿ ಮೂವರು ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮ ಬಳಿಯ ಕೆರೆಯಲ್ಲಿ ನಡೆದಿದೆ. ನಂದನಹೊಸೂರು ಗ್ರಾಮದ ನಿವಾಸಿ ಗಿರೀಶ್(18), ಹೊರಕೆರೆದೇವರಪುರ ಗ್ರಾಮದ ಸಂಜಯ್(18), ಕಣಿವೆ ಜೋಗಿಹಳ್ಳಿ ಗ್ರಾಮದ ಮನು(19) ಮೃತಪಟ್ಟಿದ್ದು, ಇಬ್ಬರು...

ಇಂದು ರಾಜ್ಯ ಚುನಾವಣೆ ವೇಳಾಪಟ್ಟಿ ಪ್ರಕಟ

newsics.com ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಇಂದು (ಮಾ.29) ಘೋಷಣೆಯಾಗಲಿದೆ. ಬುಧವಾರ ಬೆಳಗ್ಗೆ 11.30ರ ವೇಳೆಗೆ ಚುನಾವಣಾ ದಿನಾಂಕ ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಕೇಂದ್ರ ಚುನಾವಣಾ ಆಯೋಗ ಇಂದು (ಮಾ. 29) ನವದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದೆ. ವೇಳಾಪಟ್ಟಿ ಪ್ರಕಟವಾದ ನಂತರ...

ತುಮಕೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ನೇಮಕ

newsics.com ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣಗೆ ನೂತನ‌ ಜವಾಬ್ದಾರಿ ಸಿಕ್ಕಿದೆ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಆದೇಶದ ಮೇರೆಗೆ ಅರುಣ್ ಸೋಮಣ್ಣ ಅವರನ್ನು ತುಮಕೂರು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೇಳಿದ್ದಾರೆ. ಈ...

ಯುದ್ಧ- ವಿರೋಧಿ ಚಿತ್ರ ಬಿಡಿಸಿದ ಮಗಳು; ತಂದೆಗೆ 2 ವರ್ಷ ಜೈಲು ಶಿಕ್ಷೆ

newsics.com ರಷ್ಯಾ: 12 ವರ್ಷದ ಮಗಳು ಯುದ್ಧ-ವಿರೋಧಿ ಚಿತ್ರವನ್ನು ಬಿಡಿಸಿದ ನಂತರ ತನಿಖೆ ನಡೆಸಿದ ಅಧಿಕಾರಿಗಳು ತಂದೆಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಘಟನೆ ನಡೆದಿದೆ. ಮಗಳು ಮಾಶಾ ಶಾಲೆಯಲ್ಲಿ ಯುದ್ಧ-ವಿರೋಧಿ ಚಿತ್ರವನ್ನು ಚಿತ್ರಿಸಿದ ನಂತರ ಪೊಲೀಸರು ತನಿಖೆ ನಡೆಸಿ...

ಬೆಂಕಿ ದುರಂತ: 37 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ!

newsics.com ಅಮೆರಿಕಾ : ಮೆಕ್ಸಿಕನ್ ಗಡಿಯಲ್ಲಿರುವ ಸಿಯುಡಾಡ್ ಜುವಾರೆಜ್‌ನ ವಲಸಿಗರ ಕೇಂದ್ರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಇದರಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದು ಸುಮಾರು 100 ಮಂದಿ ಗಾಯಗೊಂಡಿದ್ದಾರೆ. ಮೆಕ್ಸಿಕೊ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಸ್ಟಾಂಟನ್-ಲೆಡ್ರೆ ಸೇತುವೆಯ ಬಳಿ ಇರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಗ್ರೇಷನ್ (INM) ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಕಳೆದ ತಡರಾತ್ರಿ...

ಸರ್ಕಾರಿ ಶಾಲೆಯ ಬಾಗಿಲು, ಕಿಟಕಿಗಳನ್ನು ಧ್ವಂಸಗೊಳಿಸಿದ ಆನೆಗಳ ಗುಂಪು!

newsics.com ಕೇರಳ: ಆನೆಗಳ ಗುಂಪೊಂದು ಕೇರಳದ ಶಾಲೆಯ ಬಾಗಿಲು, ಕಿಟಕಿಗಳನ್ನು ಧ್ವಂಸಗೊಳಿಸಿವೆ. ಕೇರಳದ ಎರ್ನಾಕುಲಂ ಜಿಲ್ಲೆಯ ಹಳ್ಳಿಯೊಂದರಲ್ಲಿ ಕಾಡಾನೆಗಳ ಹಿಂಡು ಸರ್ಕಾರಿ ಶಾಲೆಯೊಂದರ ಬಾಗಿಲು ಮತ್ತು ಕಿಟಕಿಗಳನ್ನು ಹಾನಿಗೊಳಿಸಿವೆ. ಆದರೆ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲವೆಂದು ತಿಳಿದುಬಂದಿದೆ. ಅನೇಕ ಕಿಟಕಿ ಗಾಜುಗಳು, ಮೂರು ಸ್ನಾನದ ಬಾಗಿಲುಗಳು ಮತ್ತು ಶಾಲೆಯ ಹೊರಾಂಗಣ ನೀರಿನ ಟ್ಯಾಂಕ್ ಮುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ₹...

ಹಿಂದಿ ಲಿಪಿಯಲ್ಲಿ ಇಮೇಲ್ ಸಂವಹನ ಪ್ರಾರಂಭಿಸಲಿರುವ ಕೇಂದ್ರ ಸರ್ಕಾರ!

newsics.com ನವದೆಹಲಿ: ಕೇಂದ್ರ ಸರ್ಕಾರದ ಎಲ್ಲಾ ಐಟಿ ವ್ಯವಸ್ಥೆಗಳು ಮುಂದಿನ ಎರಡು ವರ್ಷಗಳಲ್ಲಿ ಹಿಂದಿ ಲಿಪಿಯಲ್ಲಿ ಇಮೇಲ್ ಸಂವಹನಗಳನ್ನು ಬೆಂಬಲಿಸಲು ಪ್ರಾರಂಭಿಸುತ್ತವೆ. ಈ ಕುರಿತಾಗಿ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಭುವನೇಶ್ ಕುಮಾರ್ ಸೋಮವಾರ ಹೇಳಿದ್ದಾರೆ. ಇತರ ಸ್ಥಳೀಯ ಭಾಷೆಗಳನ್ನು ನಂತರ ಸೇರಿಸಲಾಗುವುದು ಎಂದು ಕುಮಾರ್ ಹೇಳಿದರು. 15 ಸಚಿವಾಲಯಗಳ ವೆಬ್‌ಸೈಟ್‌ಗಳ ವಿಷಯವನ್ನು ಹಿಂದಿಯಲ್ಲಿ...

ತಿರುಪತಿಗೆ 3 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ

newsics.com ತಿರುಪತಿ: ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ (ಎ್ಸಿಆರ್‌ಎ) ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ರಿಸರ್ವ್ ಬ್ಯಾಂಕ್ ಆ್ ಇಂಡಿಯಾ (ಆರ್‌ಬಿಐ) 3 ಕೋಟಿ ರೂ. ದಂಡ ವಿಸಿದೆ. ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯಡಿಯಲ್ಲಿ ಟಿಟಿಡಿಗೆ 10...
- Advertisement -

Latest News

ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

newsics.com ಬಿಹಾರ: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್. ಈ ಡಿಜಿಟಲ್ ಯುಗದಲ್ಲಿ ಯಾವುದೂ ಅಸಾಧ್ಯವಲ್ಲ ಎಂದೇ ಹೇಳಬಹುದು. ಬಿಹಾರದ 13 ವರ್ಷದ ಪ್ರತ್ಯೂಷ್ ಎಂಬ...
- Advertisement -

ಎಕೋ ಟೂರಿಸಮ್ ನಿಜ ಸ್ವರೂಪ

ನಾವು ನೋಡಿದ ಪಕ್ಷಿಗಳನ್ನು ದಾಖಲಿಸಿ ಅದನ್ನು ebird.org ಯಂತಹ ತಾಣದಲ್ಲಿ ದಾಖಲಿಸಲು ಸಾಧ್ಯವಾದರೆ ಇನ್ನೂ ಹೆಚ್ಚಿನದು ಸಾಧ್ಯವಾಗುತ್ತದೆ. ಇದಕ್ಕಿಂತಲೂ ಮೀರಿದ್ದನ್ನು ವಿಜ್ಞಾನಿಗಳಿಗೆ, ಅಧಿಕಾರಿಗಳಿಗೆ ಬಿಡೋಣ. Aಏನಾಗುತ್ತಿದೆ ಎಂಬುದನ್ನು ಕುರಿತಾಗಿ ಗಂಭೀರವಾದ ವಿಶ್ಲೇಷಣೆಗಳನ್ನು ಮಾಡೋಣ. ...

ಮತ್ತೆ ಬಂತು‌ ಯುಗಾದಿ…

newsics.com ವಸಂತ ಋತುವಿನ ಆಗಮನ. ಸಂತಸದ ಪುನರಾಗಮನ. ಪ್ರಕೃತಿಯಲ್ಲೂ ಮಹತ್ತರ ಬದಲಾವಣೆ. ಮಹತ್ವದ ಪರಿವರ್ತನೆ. ಹಳೆ‌ ಬೇರು ಹೊಸ ಚಿಗುರು ಇರಲು‌ ಮರ ಸೊಬಗು ಎಂಬಂತೆ ಗಿಡಮರಗಳೆಲ್ಲ ಹೊಸ ಚಿಗುರಿನೊಂದಿಗೆ ಕಂಗೊಳಿಸುವ ಸಮಯ. ಕೋಗಿಲೆ...

ಎಕೋ ಟೂರಿಸಮ್‌ಗೆ ಬೇಕು‌ ಇನ್ನಷ್ಟು ಬಲ

ಎಕೋಟೂರಿಸಮ್‍ನಿಂದ ಸ್ಥಳೀಯರಿಗೆ ಆರ್ಥಿಕವಾದ ಲಾಭಗಳು ದೊರೆಯುತ್ತವೆ. ನಮ್ಮ ಅನೇಕ ರಕ್ಷಿತಾರಣ್ಯಗಳಲ್ಲಿ ಹಿಂದೆ ಕಳ್ಳಬೇಟೆಯಾಡುತ್ತಿದ್ದವರು, ವನ್ಯಜೀವಿ, ವನ್ಯಜೀವಿಗಳ ದೇಹಭಾಗಗಳನ್ನು ಕಳ್ಳಸಾಗಣೆ ಮಾಡುತ್ತಿದ್ದವರು ಇಂದು ಅದೇ ಪ್ರದೇಶಗಳಲ್ಲಿ ಸೈಕಲ್‍ ಟಾಂಗಾ ಓಡಿಸುತ್ತಾ, ಜನರಿಗೆ ಮಾರ್ಗದರ್ಶಕರಾಗಿ ಸ್ವಾವಲಂಬಿಗಳಾಗಿದ್ದಾರೆ. ...

ಪರಿಸರ ವಿಶ್ವವಿದ್ಯಾಲಯ ಏನು? ಎಂತು?

ಇದು ವಿಶ್ವವಿದ್ಯಾಲಯಗಳ ಕಾಲ. ಅನೇಕ ವಿದ್ಯಾಸಂಸ್ಥೆಗಳು ವಿಶ‍್ವವಿದ್ಯಾಲಯಗಳಾಗಿವೆ. ಹೊಸ ಶಕೆ ಆರಂಭವಾಗಿದೆ. ಪರಿಸರದ ಅಭಿವೃದ್ಧಿ ಎಂದರೆ ಇಲ್ಲಿ ಸ್ಪಷ್ಟತೆಯ ಅಗತ್ಯವಿದೆ. ಪರಿಸರದ ಅಭಿವೃದ್ಧಿ ಎಂದಾಗ (ಎನ್‍ವಿರಾನ್ಮೆಂಟ್ ಎಂಬ ಅರ್ಥದಲ್ಲಿ) ಅದು ಕೇವಲ ಮಾನವಕೇಂದ್ರಿತ...
error: Content is protected !!