Thursday, June 1, 2023

ಸೌಂದರ್ಯ

ಹಲ್ಲುಗಳ ಆರೈಕೆಗೆ ಆಯಿಲ್ ಪುಲ್ಲಿಂಗ್ ಸಹಕಾರಿ

newsics.com ಬಾಯಿಯಲ್ಲಿ ಎರಡು ಟೇಬಲ್ ಚಮಚದಷ್ಟು ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಾಕಿಕೊಂಡು ಮುಕ್ಕಳಿಸುವುದನ್ನು ಆಯಿಲ್ ಪುಲ್ಲಿಂಗ್ ಎನ್ನುತ್ತಾರೆ. ಆಯಿಲ್ ಪುಲ್ಲಿಂಗ್ ಬಾಯಿಯ ತಾಜಾತನವನ್ನು ಕಾಪಾಡುವುದರ ಜತೆಗೆ ಹಲ್ಲನ್ನು ಬಲಶಾಲಿಯನ್ನಾಗಿಸುತ್ತದೆ. ಒಸಡಿಗೆ ಸಂಬಂಧಿಸಿದ ನೋವುಗಳನ್ನು ನಿವಾರಣೆ ಮಾಡುತ್ತದೆ. ಇದಷ್ಟೇಅಲ್ಲ ಇದರಿಂದ ದೇಹದಲ್ಲಿನ ಆರೋಗ್ಯ ಸಮಸ್ಯೆಗಳೂ ದೂರಾಗುತ್ತವೆ....

ಕೂದಲು ಉದುರುವಿಕೆ ತಡೆಗಟ್ಟಲು ಸುಲಭ ಮನೆ ಮದ್ದು

newsics.com ಕೂದಲು ಉದುರುವಿಕೆಗೆ ದಾಸವಾಳವು ಅತ್ಯಂತ ಪ್ರಯೋಜನಕಾರಿ ನೈಸರ್ಗಿಕ ಔಷಧಗಳಲ್ಲಿ ಒಂದು.ಇತ್ತೀಚೆಗೆ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಕೂದಲು ಉದುರುವಿಕೆಯನ್ನು ತಡೆಗಟ್ಟಲು ದಾಸವಾಳದ ಹೂವು ಮತ್ತು ಎಲೆ ಬಹಳ ಉಪಯೋಗಕಾರಿ.ಬಳಸುವ ವಿಧಾನ: ದಾಸವಾಳದ ಎಲೆಯನ್ನು ಸ್ವಲ್ಪ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ನುಣ್ಣಗೆ ರುಬ್ಬಿಕೊಂಡು ಕೂದಲಿಗೆ ಹೇರ್...

ಬಿಂದಿಯಿಂದ ಆರೋಗ್ಯಭಾಗ್ಯ

ಬಿಂದಿಯಿಂದ ನರಗಳು ಹಾಗೂ ರಕ್ತಕಣಗಳು ಸಕ್ರಿಯಗೊಂಡು ತಲೆನೋವು ಶಮನವಾಗುತ್ತದೆ. ಒತ್ತಡ ನಿವಾರಿಸಲು ಹಾಗೂ ನಿದ್ರಾಹೀನತೆಯನ್ನು ಪರಿಹರಿಸಲು ಸಹಕಾರಿ. ಹುಬ್ಬುಗಳ ನಡುವಿನ ನೆರಿಗೆಗಳನ್ನು ಬಿಂದಿ ನಿವಾರಿಸುತ್ತದೆ. ನೆರಿಗೆ ರಹಿತ ಮುಖಕ್ಕಾಗಿ ಬಿಂದಿ ಹಚ್ಚುವ ಸ್ಥಳದಲ್ಲಿ ಹುಬ್ಬುಗಳ ನಡುವೆ ಮಸಾಜ್ ಮಾಡುವುದರಿಂದ ಆ ಭಾಗದ ಸ್ನಾಯುಗಳು ಬಲಗೊಳ್ಳುತ್ತವೆ. • ಅನಿತಾ ಬನಾರಿ newsics.com@gmail.com ಭಾರತೀಯ ಸಂಸ್ಕೃತಿಯಲ್ಲಿ 'ಬಿಂದಿ'ಗೆ ಅದರದೇ ಆದ ಮಹತ್ವವಿದೆ....

ಅರಿಶಿನ, ಅಪರಿಮಿತ ಸೌಂದರ್ಯವರ್ಧಕ

ನಂಜು ನಿರೋಧಕ ಶಕ್ತಿ ಹೊಂದಿರುವ ಅರಿಶಿನ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೊಲಗಿಸಿ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಮೊಡವೆಯ ಕಪ್ಪು ಕಲೆಗಳನ್ನು ಇದು ದೂರ ಮಾಡುತ್ತದೆ. • ಡಾ. ಅಹಲ್ಯಾ newsics.com@gmail.com ಆಧುನಿಕ ಯುಗದಲ್ಲಿ ಮಹಿಳೆಯರು ಸೌಂದರ್ಯ ಕಾಪಾಡಿಕೊಳ್ಳಲು ಸೌಂದರ್ಯ ವರ್ಧಕಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇವುಗಳಿಂದ ಹಾನಿಯೇ ಹೆಚ್ಚು. ಹೀಗಾಗಿ ಮನೆಯಲ್ಲಿ ಸಿಗುವ ವಸ್ತುಗಳನ್ನು...

ಅರಿಶಿನ, ಅಪರಿಮಿತ ಸೌಂದರ್ಯ ವರ್ಧಕ

ನಂಜು ನಿರೋಧಕ ಶಕ್ತಿ ಹೊಂದಿರುವ ಅರಿಶಿನ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೊಲಗಿಸಿ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಮೊಡವೆಯ ಕಪ್ಪು ಕಲೆಗಳನ್ನು ಇದು ದೂರ ಮಾಡುತ್ತದೆ. • ಡಾ. ಅಹಲ್ಯಾ newsics.com@gmail.com ಆಧುನಿಕ ಯುಗದಲ್ಲಿ ಮಹಿಳೆಯರು ಸೌಂದರ್ಯ ಕಾಪಾಡಿಕೊಳ್ಳಲು ಸೌಂದರ್ಯ ವರ್ಧಕಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇವುಗಳಿಂದ ಹಾನಿಯೇ ಹೆಚ್ಚು. ಹೀಗಾಗಿ ಮನೆಯಲ್ಲಿ ಸಿಗುವ...

ಸೌಂದರ್ಯ ಹೆಚ್ಚಿಸುವ ದಾಸವಾಳ ಟೀ

ದಾಸವಾಳ ಹೂವಿನಿಂದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ದಾಸವಾಳದ ಟೀ ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಅಧಿಕ ರಕ್ತದೊತ್ತಡದ ನಿಯಂತ್ರಣ, ತೂಕ ಇಳಿಕೆಗೆ ಹಾಗೂ ಕೂದಲಿನ ಬೆಳವಣಿಗೆಗೆ ಸಹಕಾರಿ. • ಡಾ. ಅಹಲ್ಯಾ newsics.com@gmail.com ಇಂದಿನ ಆಧುನಿಕ ಯುಗದಲ್ಲಿ ಸೌಂದರ್ಯವಂತರಾಗಿ ಕಾಣಿಸಿಕೊಳ್ಳಬೇಕೆಂಬುದು ಎಲ್ಲರ ಬಯಕೆ. ಇದಕ್ಕಾಗಿ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ನಮ್ಮ ಪ್ರಕೃತಿ ನೀಡಿರುವ ಗಿಡಮೂಲಿಕೆಗಳನ್ನೇ ಬಳಸಿ ಸೌಂದರ್ಯ ವೃದ್ದಿಸಿಕೊಳ್ಳಬಹುದಾಗಿದೆ. ದಾಸವಾಳ...

ಕೂದಲಿನ ಆರೋಗ್ಯಕ್ಕೆ ಬಳಸಿ ಬಿಯರ್

ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಹಾಗೂ ಕೂದಲಿನ ಪರಿಮಾಣವನ್ನು ಪುನಶ್ಚೇತನಗೊಳಿಸಲು ಸಹಕಾರಿ. ಬಿಯರ್ ತಯಾರಿಕೆಯಲ್ಲಿ ಬಳಸಲ್ಪಡುವ ಹಾಪ್ಸ್ ಎಂಬ ಅಂಶ ಕೂದಲಿನ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. • ಅನಿತಾ ಬನಾರಿ newsics.com@gmail.com ಇಂದಿನ ಆಧುನಿಕ ಜೀವನ ಶೈಲಿಯಿಂದ ಕೂದಲಿನ ಆರೋಗ್ಯಕ್ಕೆ ಕುತ್ತು ಬರುತ್ತಿದೆ. ಸೊಂಪಾದ ಕೂದಲಿಗಾಗಿ ಆಯುರ್ವೇದ ಶ್ಯಾಂಪೂ ಉಪಯೋಗಿಸಿದರೂ ಪ್ರಯೋಜನಕಾರಿ ಆಗುತ್ತಿಲ್ಲ ಎನ್ನುವವರು ಬಿಯರ್ ಬಳಸಿ ಕೂದಲನ್ನು ತೊಳೆದರೆ ಪ್ರಯೋಜನವಾಗುವುದು‌...

ತೆಂಗಿನ ನೀರಲ್ಲಡಗಿದೆ ಸೌಂದರ್ಯದ ಗುಟ್ಟು

ದೇಹಕ್ಕೆ ಆಹ್ಲಾದಕರ ಎನಿಸುವ ತೆಂಗಿನ ನೀರು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರ ಜತೆಗೆ ನಿಮ್ಮ ಚರ್ಮ ಮತ್ತು ಕೂದಲಿಗೂ ಇದು ಪ್ರಯೋಜನಕಾರಿ ಎಂದರೆ ನೀವು ನಂಬಲೇಬೇಕು. ಹೌದು, ಈ ನೈಸರ್ಗಿಕ ಸಾಧನ ನಿಮ್ಮ ತ್ವಚೆಯನ್ನೂ ಕಾಪಾಡಬಲ್ಲದು. ಮನೆಯಲ್ಲಿಯೇ ತಯಾರಿಸಬಹುRR dದಾದ ತೆಂಗಿನ ನೀರಿನ ಕೆಲ ಬ್ಯೂಟಿ ಪ್ಯಾಕ್‌ಗಳು ಇಲ್ಲಿವೆ. • ಅನಿತಾ ಬನಾರಿ newsics.com@gmail.com ತೆಂಗಿನ ನೀರಿನ...

ಮುಪ್ಪನ್ನು ಮುಂದೂಡಬಹುದು…

ಕಿರಿಯರಂತೆ ಕಾಣಿಸುವುದು ಕಷ್ಟವೇನಲ್ಲ! ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು, ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳುವುದು, ದೇಹಕ್ಕೆ ಅಗತ್ಯವಿರುವಷ್ಟು ವ್ಯಾಯಾಮ ಮಾಡುವ ಮೂಲಕ ಮುಪ್ಪನ್ನು ಮುಂದೂಡಬಹುದು. • ಸುಲಕ್ಷಣಾ newsics.com@gmail.com ನಿರ್ಮಲಾ ಸರ್ಕಾರಿ ನೌಕರಿಯಿಂದ ನಿವೃತ್ತಿಯಾಗಿದ್ದಾರೆ. ಇಬ್ಬರು ಮಕ್ಕಳಿಗೆ ಮದುವೆಯೂ ಆಗಿ, ಅಜ್ಜಿಯೂ ಆಗಿದ್ದಾರೆ. ಅವರನ್ನು ನೋಡಿದರೆ ನಿವೃತ್ತಿಯಾಗುವುದು ಬಿಡಿ, ಅಷ್ಟು ದೊಡ್ಡ ಮಕ್ಕಳಿದ್ದಾರೆ ಎಂದು ಹೇಳುವುದೂ ಕಷ್ಟ. ನೀಳವಾದ ಕಪ್ಪನೆಯ ಕೂದಲು, ಮುಖದಲ್ಲಿ...

ಮತ್ತೇರಿಸುವ ಹುಬ್ಬಿನ ಆರೈಕೆ ಹೀಗಿರಲಿ…

ಹುಬ್ಬುಗಳು ಮುಖದ ಸೌಂದರ್ಯದ ಭಾಗ. ಆದರೂ ದಪ್ಪಗಿನ,ಕಪ್ಪಾದ ಹುಬ್ಬಿನ ಏರಿಳಿತ ಒಂದು ಕ್ಷಣ ಹೃದಯ ಬಡಿತ ತಪ್ಪಿಸಿ,ಆಕರ್ಷಿಸುತ್ತವೆ. ಪಾರ್ಲರ್'ಗಳಿಗೆ ಹೋಗಿ ಕತ್ತರಿಯಾಡಿಸಿ, ಹುಬ್ಬುಗಳ ಅಂದ ಹೆಚ್ಚಿಸುವುದರ ಜತೆಗೆ ಮನೆಯಲ್ಲಿ ಸಿಗುವ ವಸ್ತುಗಳ ಬಳಸಿ ಹುಬ್ಬುಗಳ ಕೂದಲ ಆರೈಕೆ ಕೂಡ ಮಾಡಬೇಕಾಗುತ್ತದೆ. ♦ ಪವಿತ್ರಾ ಜಿಗಳೇಮನೆ ಪತ್ರಿಕೋದ್ಯಮ ವಿದ್ಯಾರ್ಥಿನಿ ವಿವೇಕಾನಂದ ಕಾಲೇಜು, ಪುತ್ತೂರು newsics.com@gmail.com ಸುಂದರ ಮುಖವನ್ನು ಕಲ್ಪಿಸಿ ವರ್ಣಿಸುವಾಗ ಮೀನಿನಾಕಾರದ ಕಂಗಳು,...

ನೀಳಕೇಶಕ್ಕೆ ಸಿಂಪಲ್ ಸೂತ್ರ

ಪ್ಯಾಷನ್, ಹೇರ್‍ಸ್ಟೈಲ್ ಹೆಸರಿನಲ್ಲಿ ತಲೆಗೆ ವಾರಕೊಮ್ಮೆ ಎಣ್ಣೆ ಹಾಕುವುದೂ ಕಷ್ಟವಾಗಿದೆ. ತಲೆಗೆ ಎಣ್ಣೆ ಹಚ್ಚದಿರುವುದು ಕೂದಲು ಉದುವಿಕೆಗೆ ಮೂಲ ಕಾರಣ. ಹೀಗಾಗಿ ಕೊಬ್ಬರಿ ಎಣ್ಣೆ ಅಥವಾ ಆಯುರ್ವೇದ ಎಣ್ಣೆಗಳಾದ ಆಮ್ಲಾ ಆಯಿಲ್, ಭೃಂಗರಾಜ ತೈಲಗಳನ್ನು ತಲೆಗೆ ಹಚ್ಚಿ ಕೈಬೆರಳುಗಳಿಂದ ಮಸಾಜ್ ಮಾಡಬೇಕು.   ಸೌಂದರ್ಯ  ♦ ಪವಿತ್ರಾ ಜಿಗಳೆಮನೆಪತ್ರಿಕೋದ್ಯಮ ವಿದ್ಯಾರ್ಥಿನಿವಿವೇಕಾನಂದ ಕಾಲೇಜು, ಪುತ್ತೂರುnewsics.com@gmail.com  ಸೌಂ...

ಕಪ್ಪಾದ ತುಟಿಗಳ ಅಂದ ಹೆಚ್ಚಿಸುವ ಬೀಟ್ರೂಟ್!

newsics.com  ಪ್ರ ತಿಯೊಬ್ಬರಿಗೂ ಮುಖದ ಸೌಂದರ್ಯ ಮುಖ್ಯವಾಗಿರುತ್ತದೆ. ಮುಖದ ಮೇಲೆ ಸಣ್ಣ ಗುಳ್ಳೆಗಳಾದರೂ ಅದನ್ನು ಗುಣಪಡಿಸಲು ಹತ್ತಾರು ರೀತಿಯ ತಂತ್ರಗಳನ್ನು ಮಾಡುತ್ತೇವೆ. ಅದೇ ರೀತಿ ಕೆಲವೊಮ್ಮೆ ತುಟಿಗಳು ಕಪ್ಪಾಗಿಬಿಡುತ್ತವೆ. ಇದರಿಂದ ಇಡೀ ಮುಖದ ಅಂದ ಕೆಡುತ್ತದೆ. ತುಟಿ ಕಪ್ಪಾಗುವುದನ್ನು ತಡೆಯಲು ಸುಲಭ ಉಪಾಯವೆಂದರೆ ಹೀಗೆ ಮಾಡಿ. ಸಣ್ಣ ಬೀಟ್ರೂಟ್ ತುಂಡನ್ನು ತೆಗೆದುಕೊಂಡು ಅದರ ರಸ ತೆಗೆದು ಅದಕ್ಕೆ ಅರ್ಧ...

ಮದುವೆ ದಿನ ಸುಂದರವಾಗಿ ಕಾಣಬೇಕೆ? ವಧುವಿಗೆ 7 ಟಿಪ್ಸ್

ಅನುಷಾ ಮದುವೆ ಅಂದ್ರೆ ರಂಗುರಂಗಿನ ಕನಸುಗಳ ದಿಬ್ಬಣ. ಮದುವೆ ದಿನ ಎಲ್ಲರ ಕಣ್ಣು ವಧುವಿನ ಮೇಲಿರುವ ಕಾರಣ ಅಂದು ತಾನು ಅಂದವಾಗಿ ಕಾಣಬೇಕು ಎಂದು ಪ್ರತಿ ಹೆಣ್ಣು ಬಯಸುತ್ತಾಳೆ. ಅದಕ್ಕಾಗಿ ಮದುವೆ ದಿನ ಯಾವ ಬಣ್ಣದ ಸೀರೆ ಉಡಬೇಕು, ಹೇರ್‍ಸ್ಟೈಲ್ ಹೇಗಿರಬೇಕು, ಮೇಕಪ್ ಎಷ್ಟು ಮಾಡಿಕೊಳ್ಳಬೇಕು ಎಂಬಲ್ಲಿಂದ ಹಿಡಿದು ಉಗುರುಗಳಿಗೆ ಹಚ್ಚುವ ನೇಲ್‍ಪಾಲಿಷ್ ಬಣ್ಣದ...
- Advertisement -

Latest News

ಲೈಂಗಿಕ ಚಟುವಟಿಕೆ ನಿರಾಕರಿಸಿದ್ದಕ್ಕೆ ಹೆಂಡತಿಯನ್ನೇ ಕೊಂದ ಪತಿ

newsics.com ಹೈದರಾಬಾದ್: ತನ್ನ ಪತ್ನಿ ಲೈಂಗಿಕತೆಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಆಕೆಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಶವಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ಬಹಿರಂಗವಾಗುವ ಮೂಲಕ...
- Advertisement -

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦...
error: Content is protected !!