Wednesday, May 31, 2023

ಲಾಲನೆ ಪಾಲನೆ

ಮಕ್ಕಳೊಂದಿಗೆ ಆಟವಾಡಿ ಎನ್ನುತ್ತಿದೆ ಕೊರೋನಾ!

ಕೊರೋನಾ ವೈರಸ್ ಮಕ್ಕಳ ಬೇಸಿಗೆ ರಜೆಯನ್ನು ಕರಾಳವಾಗಿಸಿದೆ. ಈ ವೈರಸ್ ಕಾಟದಿಂದ ಮುಕ್ತಿ ದೊರೆತರೆ ಸಾಕು, ಮಕ್ಕಳ ರಜೆಯೇನು ಮುಂದಿನ ವರ್ಷವಾದರೂ ಬರುತ್ತದೆ ಎಂದೆನಿಸುತ್ತಿದೆ. ಆದರೆ, ದಿನವಿಡೀ ಮನೆಯಲ್ಲೇ ಇರುವ ಮಕ್ಕಳ ಕಿರಿಕಿರಿ ಅಂತಿಂಥದ್ದಲ್ಲ. ಅದರ ಬಿಸಿ ದೊಡ್ಡವರನ್ನೂ ತಟ್ಟದೆ ಇರದು. === ♦ ಸುಮನಾ ಲಕ್ಷ್ಮೀಶ response@134.209.153.225 newsics.com@gmail.com ಮಕ್ಕಳನ್ನು ಮನೆಯಲ್ಲೇ ಕೂಡಿಹಾಕಿಕೊಂಡಿರುವ ನಗರದ ಪಾಲಕರ ಪಾಡು ಈಗ ಹೇಳತೀರದ್ದಲ್ಲ. ಪಾಲಕರು...

ಮಕ್ಕಳಿಗೆ ಕೆನೆ ಹಾಲೇ ಉತ್ತಮವಂತೆ…

ಹಾಲು ಅಮೃತ ಎಂಬುದು ಪ್ರಾಚೀನರ ಮಾತು. ಆದರೆ ಈ ಮಾತು ಎಲ್ಲ ಕಾಲಕ್ಕೂ ಅನ್ವಯಿಸದು. ಆದರೆ ಕಲುಷಿತಗೊಂಡ ವಾತಾವರಣದಲ್ಲಿ ಹಾಲು ಪೂರ್ಣಪ್ರಮಾಣದಲ್ಲಿ ವಿಷವಾಗಿಲ್ಲ ಎಂಬುದೇ ಸಮಾಧಾನದ ಸಂಗತಿ. ಕೆನಡಾದಲ್ಲಿ ವಿಜ್ಞಾನಿಗಳು ನಡೆಸಿದ ಅಧ್ಯಯನವೂ ಹಾಲು ಪೂರ್ಣ ವಿಷವಲ್ಲ ಎಂಬುದನ್ನು ದೃಢಪಡಿಸಿದೆ. ಆದರೆ ಹಾಲಿನ ವಿಚಾರದಲ್ಲಿ ಕೆಲ ಆತಂಕಕಾರಿ ವಿಚಾರಗಳನ್ನೂ ತಿಳಿಸಿದೆ. 8 ವರ್ಷದವರೆಗೆ ಕೆನೆ ಹಾಲನ್ನೇ ಕೊಡಿ: ಚಿಕ್ಕ...

ಕಥೆಯೊಂದ ಹೇಳುವೆ ನೀ ಕೇಳು ಮಗುವೆ…

ಮಕ್ಕಳನ್ನು ಮಲಗಿಸುವುದು ಸುಲಭದ ಕೆಲಸವೇನಲ್ಲ. ಆದರೆ, ನಿಮಗೆ ಕಥೆ ಹೇಳುವ ಕಲೆ ಗೊತ್ತಿದ್ದರೆ ಮಕ್ಕಳನ್ನು ಬಹುಬೇಗ ನಿದ್ರಾದೇವತೆಯ ಮಡಿಲಿಗೆ ಹಾಕಲು ಸಾಧ್ಯ. ಹಿಂದೆಲ್ಲ ಮನೆ ತುಂಬಾ ಜನರಿರುತ್ತಿದ್ದರು. ಹಿರಿಯರು ಮನೆಯ ಮಕ್ಕಳನ್ನೆಲ್ಲ ಒಂದೆಡೆ ಕೂರಿಸಿಕೊಂಡು ರಾಮಾಯಣ, ಮಹಾಭಾರತದ ಜೊತೆಗೆ ಅನೇಕ ನೀತಿ ಕಥೆಗಳನ್ನು ಮಕ್ಕಳಿಗೆ ಹೇಳುತ್ತಿದ್ದರು. ಟಿವಿ, ಮೊಬೈಲ್, ಇಂಟರ್ನೆಟ್ ಸೇರಿದಂತೆ ಮನರಂಜನೆಯ ಯಾವುದೇ...
- Advertisement -

Latest News

ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಜೂ.15ರವರೆಗೆ ಉಚಿತ ಪ್ರಯಾಣ

newsics.com ಬೆಂಗಳೂರು: ರಾಜ್ಯಾದ್ಯಂತ ವಿದ್ಯಾರ್ಥಿಗಳು ಶಾಲಾ - ಕಾಲೇಜುಗಳಿಗೆ ದಾಖಲಾತಿ ಮಾಡಿಕೊಂಡು ಪಾಸ್‌ ವಿತರಣೆ ಮಾಡುವವರೆಗೂ ಅಂದರೆ ಜೂನ್‌ 15ರವರೆಗೆ ಹಿಂದಿನ ವರ್ಷದ ಬಸ್‌ಪಾಸ್‌ಗಳು ಹಾಗೂ ಶಾಲೆ-...
- Advertisement -

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦...
error: Content is protected !!