Wednesday, September 27, 2023

ಆರೋಗ್ಯ

ಜೀರ್ಣಾಂಗ ವ್ಯವಸ್ಥೆ ಸುಧಾರಣೆಗೆ ಈರುಳ್ಳಿ ಪಾತ್ರ ಬಹುಮುಖ್ಯ…

newsics.com ಬೆಂಗಳೂರು:   ಈರುಳ್ಳಿ ಭಾರತೀಯ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುವ ತರಕಾರಿಯಾಗಿದೆ. ಈರುಳ್ಳಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಕ್ಯಾಲ್ಸಿಯಂ, ವಿಟಮಿನ್ ಸಿ, ಕಬ್ಬಿಣ, ಸೆಲೆನಿಯಮ್, ಫೈಬರ್, ಕ್ವೆರ್ಸೆಟಿನ್, ವಿಟಮಿನ್ ಬಿ 6 ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಅದಕ್ಕಾಗಿಯೇ ನಿಯಮಿತವಾಗಿ ಈರುಳ್ಳಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಈರುಳ್ಳಿ ರಸವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು ಎಂದು ದೃಡಪಡಿಸಲಾಗಿದೆ. ಅಧ್ಯಯನದ ಪ್ರಕಾರ, ಈರುಳ್ಳಿಯು...

ತಲೆ ಮಸಾಜ್‌ ಮಾಡಿದ್ರೆ ಏನೇನಾಗತ್ತೆ?

newsics.com ಬೆಂಗಳೂರು: ತಲೆ ಮಸಾಜ್‌ನಿಂದ ಹಲವಾರು ಪ್ರಯೋಜನಗಳಿವೆ. ಹೆಚ್ಚಿನವರು ಪಾರ್ಲರ್‌ ಹಾಗೂ ಮನೆಯಲ್ಲಿಯೇ ತಲೆ ಮಸಾಜ್‌ ಮಾಡಿಕೊಳ್ಳುತ್ತಾರೆ. ತಲೆ ಮಸಾಜ್‌ನಿಂದ ಹಲವಾರು ಪ್ರಯೋಜನಗಳಿವೆ. ತಲೆ ಮಸಾಜ್ ತುಂಬಾ ಆರಾಮದಾಯಕ ಮತ್ತು ವಿಶ್ರಾಂತಿ ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪ್ರಯೋಜನ: ೧) ತಲೆ ಮಸಾಜ್ ತುಂಬಾ ಆರಾಮದಾಯಕ ಮತ್ತು ವಿಶ್ರಾಂತಿ ನೀಡುತ್ತದೆ. ಕಡಿಮೆ ಭಾರ ಮತ್ತು...

ನೀವು ನಿಂತೇ ನೀರು ಕುಡಿಯುತ್ತಿದ್ದೀರಾ?: ಹಾಗಿದ್ದರೆ ಹುಷಾರು

newsics.com ಬೆಂಗಳೂರು: ನೀರಿಲ್ಲದೆ ಯಾವ ಜೀವಿಯೂ ಬದುಕಲಾರದು. ಆದರೆ ನೀರು ಕುಡಿಯಲೂ ಒಂದು ವಿಧಾನವಿದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಸಾಮಾನ್ಯವಾಗಿ ಕಡಿಮೆ ನೀರು ಕುಡಿಯುವವರು ಕಿಡ್ನಿಯಲ್ಲಿ ಕಲ್ಲುಗಳಿಗೆ ತುತ್ತಾಗುತ್ತಾರೆ. ಭಾರತದಲ್ಲಿ ಮೂತ್ರಪಿಂಡ ಕಾಯಿಲೆ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಹತ್ತರಲ್ಲಿ ಒಬ್ಬರು ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮೂತ್ರಪಿಂಡದ ಉತ್ತಮ ಆರೋಗ್ಯಕ್ಕೆ ನೀರಿಗಿಂತ ಮುಖ್ಯವಾದುದು ಯಾವುದೂ ಇಲ್ಲ. ತಜ್ಞರ...

ಟೀ ಕುಡಿಯೋ ಅಭ್ಯಾಸ ನಿಮಗಿದೆಯಾ? ಹೌದಾದರೆ ನೀವು ಅಪಾಯಕಾರಿ ರೋಗಗಳನ್ನು ಆಹ್ವಾನಿಸಿದಂತೆ!

newsics.com ಬೆಂಗಳೂರು: ಕೆಲವರು ಪ್ರತಿ ಗಂಟೆ ಅಥವಾ ಎರಡು ಗಂಟೆಗೆ ಕುಡಿಯುತ್ತಾರೆ. ಟೀ ಕುಡಿಯುವುದರಿಂದ ಆರೋಗ್ಯದ ಸಮಸ್ಯೆಯೂ ಉಂಟಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಅತಿಯಾಗಿ ಟೀ ಕುಡಿಯುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅತಿಯಾಗಿ ಟೀ ಕುಡಿಯುವುದರಿಂದ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಚಹಾದಲ್ಲಿರುವ ಟ್ಯಾನಿನ್‌ಗಳು ದೇಹದಲ್ಲಿನ ಕೆಲವು ಪೋಷಕಾಂಶಗಳ...

ಹಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುತ್ತಿರುವ ಜಪಾನ್ ವಿಜ್ಞಾನಿಗಳು

newsics.com ಜಪಾನ್‌ನ ವಿಜ್ಞಾನಿಗಳು ದಂತ ಚಿಕಿತ್ಸೆ ಕ್ಷೇತ್ರದಲ್ಲಿ ಹೊಸ ಕ್ರಾಂತಿ ನಡೆಸಲು ಸಿದ್ಧತೆ ನಡೆಸುತ್ತಿದ್ದು, ಹಲ್ಲಿನ ಬೆಳವಣಿಗೆಗೆ ಸಂಬಂಧಿತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುತ್ತಿದ್ದಾರೆ. ಹಲ್ಲಿನ ಬೆಳವಣಿಗೆಯನ್ನು ಉತ್ತೇಜಿಸುವ ಔಷಧಿಯ ಕ್ಲಿನಿಕಲ್ ಪ್ರಯೋಗಗಳು ಜುಲೈ 2024 ರಲ್ಲಿ ಪ್ರಾರಂಭವಾಗಲಿದ್ದು, ಯಶಸ್ವಿಯಾದರೆ, 2030 ರ ಹೊತ್ತಿಗೆ ಔಷಧಿಯು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಜಪಾನ್‌ನ ಕಿಟಾನೊ ಆಸ್ಪತ್ರೆಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ...

ಭಾರತದಲ್ಲಿ ತಯಾರಾಗುವ ಕೆಮ್ಮಿನ ಸಿರಪ್ ಸುರಕ್ಷಿತವಲ್ಲ: ವಿಶ್ವ ಅರೋಗ್ಯ ಸಂಸ್ಥೆ

newsics.com ಬಗ್ದಾದ್: ಇರಾಕ್‌ನಲ್ಲಿ ಮಾರಾಟವಾಗಿರುವ ಭಾರತದಲ್ಲಿ ತಯಾರಿಸಲಾದ ಕಾಮನ್ ಕೋಲ್ಡ್ ಕೆಮ್ಮಿನ ಸಿರಪ್‌ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು, ಬಳಕೆಗೆ ಯೋಗ್ಯವಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಕೋಲ್ಡ್ ಔಟ್ ಎಂಬ ಹೆಸರಿನ ಸಿರಪ್ ಅನ್ನು ಭಾರತದ ಫೋರ್ಟ್ಸ್ ಲ್ಯಾಬೋರೇಟರೀಸ್ ತಯಾರಿಸಿದೆ. ಗ್ಲೋಬಲ್ ಹೆಲ್ತ್ ಏಜೆನ್ಸಿಯು ಈ ಸಿರಪ್‌ನಲ್ಲಿ ವಿಷಕಾರಿ ಅಂಶವನ್ನು ಪತ್ತೆಹಚ್ಚಿದೆ. ಇದರಲ್ಲಿ ಡೈಥಿಲೀನ್ ಮತ್ತು...

ರಾಧಿಕಾ ಕುಮಾರಸ್ವಾಮಿ ಯೋಗ ಮಾಡ್ತಿರುವ ಫೋಟೋಸ್ ವೈರಲ್

newsics.com ನಟಿ ರಾಧಿಕಾ ಕುಮಾರಸ್ವಾಮಿ ವಿಶ್ವ ಯೋಗ ದಿನದ ಸಂದರ್ಭದಲ್ಲಿ ತಾವು ಯೋಗ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಲವು ವರ್ಷಗಳಿಂದ ನಿತ್ಯವೂ ಯೋಗ ಮಾಡುತ್ತಿರುವುದಾಗಿ ಈ ಹಿಂದೆಯೇ ಅವರು ಹೇಳಿಕೊಂಡಿದ್ದರು. ಅದಕ್ಕಾಗಿ ಸಮಯವನ್ನೂ ಅವರು ಮೀಸಲಿಟ್ಟಿರುವ ಕುರಿತು ಮಾತನಾಡಿದ್ದರು. ಕೇವಲ ಯೋಗ ಮಾತ್ರವಲ್ಲ ಅವರು ಡ್ಯಾನ್ಸ್ ಮೂಲಕವೂ ಫಿಟ್...

ಮಧುಮೇಹವನ್ನು, ಸಾರ್ವಜನಿಕ ಆರೋಗ್ಯ ಸವಾಲು ಎಂದು ಪರಿಗಣಿಸಿದ ಗುಜರಾತ್ ಸರ್ಕಾರ!

newsics.com ಗುಜರಾತ್: ಮಧುಮೇಹದ ಅಪಾಯಕಾರಿ ಏರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಗುಜರಾತ್ ಸರ್ಕಾರ, ಇದನ್ನು ಸಾರ್ವಜನಿಕ ಆರೋಗ್ಯದ ಸವಾಲಾಗಿ ಪರಿಗಣಿಸುವ ಮೂಲಕ ಮಧುಮೇಹ ಸಮಸ್ಯೆಯನ್ನು ಎದುರಿಸಲು ನಿರ್ಧರಿಸಿದೆ. ಅವರ ಮುಂಬರುವ ಅಧಿವೇಶನದಲ್ಲಿ, ಸಚಿವರು ರೋಗವನ್ನು ತಡೆಗಟ್ಟುವ ಮತ್ತು ಗುಣಪಡಿಸುವ ವಿಧಾನಗಳನ್ನು ಚರ್ಚಿಸುವ ಮೂಲಕ ಮಧುಮೇಹ ಸಮಸ್ಯೆಯನ್ನು ಎದುರಿಸಲು ತಂತ್ರವನ್ನು ರೂಪಿಸುವ ಯೋಜನೆಯನ್ನು ಇಟ್ಟುಕೊಂಡಿದ್ದಾರೆ. ಈ ವಿಚಾರವಾಗಿ, ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮವನ್ನು...

ಬಾಣಂತಿಗೆ ಕಾಡುವ ಬೆನ್ನು ನೋವಿಗೆ ರಾಮಬಾಣ ಮೆಂತ್ಯ!

newsics.com ಒಂದು ಮಗುವನ್ನು ಹೆರುವುದು ಎಂದರೆ ಸಾಮಾನ್ಯದ ವಿಷಯವಲ್ಲ. ಹೆತ್ತ ತಾಯಿಯು ಆಕೆಯ ಜೀವವನ್ನು ಪಣಕ್ಕಿಟ್ಟು ಮಗುವಿಗೆ ಜನ್ಮ ನೀಡುತ್ತಾಳೆ. ಹೆರಿಗೆ ಸಮಯದಲ್ಲಿ ಉಂಟಾಗುವ ನೋವು ಹಾಗೂ ಪ್ರಸವದಿಂದ ಆಕೆಯ ದೇಹದ ಮೂಳೆಗಳು ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತದೆ. ಹೆರಿಗೆಯಾದ ಮರುದಿನದಿಂದಲೇ ಆಕೆಯ ಬಾಣಂತಿ ಆತಿಥ್ಯ ಶುರುವಾಗಲೇಬೇಕು. ಆಕೆ ಕಳೆದುಕೊಂಡ ಹಳೆಯ ಚೇತನ ಹಾಗೂ ದೇಹದ ಗಟ್ಟಿತನಕ್ಕೆ ಬಾಣಂತನದಲ್ಲಿ...

ಕಳೆದ 24 ಗಂಟೆಗಳಲ್ಲಿ, ಭಾರತದಲ್ಲಿ 10,093 ಮಂದಿ ಕೊರೊನಾ ಸೋಂಕಿತರು ಪತ್ತೆ

newsics.com ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 10,093 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇಂದಿನ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 10,093 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 57,542 ಆಗಿದೆ. ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳ ಕಂಡ ಬಳಿಕ ಕಿಕ್ಕಿರಿದ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ...

ಒಂದೆಲಗದ ಉಪಯೋಗ ಒಂದೆರಡಲ್ಲ…

newsics.com ಒಂದು ಬೇರಿಗೆ ಒಂದೇ ಎಲೆ ಚಿಗುರುವ, ದುಂಡು ದುಂಡಾಗಿ, ಬಹಳ ಉಪಯೋಗಕಾರಿ ಅಂಶಗಳನ್ನು ಹೊಂದಿರುವ ಸಸ್ಯ ಈ ಒಂದೆಲಗ. ಒಂದೆಲಗ ಅಥವಾ ಬ್ರಾಹ್ಮೀಯನ್ನು ಔಷಧ ಹಾಗೂ ಆಹಾರ ರೂಪವಾಗಿಯೂ ತೆಗೆದುಕೊಳ್ಳಬಹುದು. ಈ ಒಂದೆಲಗ ಸಸ್ಯಕ್ಕೆ ನೀರು ಹಾಗೂ ಮಣ್ಣು ಸಮೃದ್ಧಿಯಾಗಿರಬೇಕು. ಕರಾವಳಿ ಪರಿಸರದಲ್ಲಿ, ಮಲೆನಾಡಿನ ಕಡೆಯ ಅಡಕೆ ತೋಟಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಒಂದೆಲಗವನ್ನು ಜ್ಯೂಸ್,...

ಸುಡು ಬಿಸಿಲಿಗೆ ಉಪಯೋಗಿಸಬೇಕಾದ ಆಹಾರಗಳು

newsics.com ಸದ್ಯದ ಪರಿಸ್ಥಿತಿಯಲ್ಲಿ ಜನರ ಬಾಯಲ್ಲಿ ಬರುತ್ತಿರುವ ಒಂದೇ ಮಾತು 'ಅಬ್ಬಬ್ಬಾ ಎಂಥಾ ಬಿಸಿಲು' 'ಎಂಥಾ ಸೆಕೆ' ಎಂದು. ಉರಿ ಬಿಸಿಲಿನ ಬೇಸಿಗೆಯ ಧಗೆಗೆ ನಮ್ಮ ದೇಹದ ಶಕ್ತಿ ಅರ್ಧ ಕುಂಠಿತವಾಗುತ್ತದೆ. ನಾವು ತೆಗೆದುಕೊಳ್ಳುವ ಆಹಾರ ಹಾಗೂ ಅನುಸರಿಸುವ ಕ್ರಮ ದೇಹಕ್ಕೆ ಸ್ವಲ್ಪಮಟ್ಟಿಗಿನ ಶಕ್ತಿಯನ್ನು ತುಂಬುತ್ತದೆ. ಬಿರು ಬಿಸಿಲಿಗೆ ಮನುಷ್ಯನ ದೇಹಕ್ಕೆ ಹೆಚ್ಚು ಬೇಕಾಗಿರುವುದು ನೀರಿನಂಶ. ಕೇವಲ...

ಸುಡು ಬಿಸಿಲಿಗೆ ಉಪಯೋಗಿಸಬೇಕಾದ ಆಹಾರಗಳು

newsics.com ಸದ್ಯದ ಪರಿಸ್ಥಿತಿಯಲ್ಲಿ ಜನರ ಬಾಯಲ್ಲಿ ಬರುತ್ತಿರುವ ಒಂದೇ ಮಾತು 'ಅಬ್ಬಬ್ಬಾ ಎಂಥಾ ಬಿಸಿಲು' 'ಎಂಥಾ ಸೆಕೆ' ಎಂದು. ಉರಿ ಬಿಸಿಲಿನ ಬೇಸಿಗೆಯ ಧಗೆಗೆ ನಮ್ಮ ದೇಹದ ಶಕ್ತಿ ಅರ್ಧ ಕುಂಠಿತವಾಗುತ್ತದೆ. ನಾವು ತೆಗೆದುಕೊಳ್ಳುವ ಆಹಾರ ಹಾಗೂ ಅನುಸರಿಸುವ ಕ್ರಮ ದೇಹಕ್ಕೆ ಸ್ವಲ್ಪಮಟ್ಟಿಗಿನ ಶಕ್ತಿಯನ್ನು ತುಂಬುತ್ತದೆ. ಬಿರು ಬಿಸಿಲಿಗೆ ಮನುಷ್ಯನ ದೇಹಕ್ಕೆ ಹೆಚ್ಚು ಬೇಕಾಗಿರುವುದು ನೀರಿನಂಶ. ಕೇವಲ...

ನಿಮಗೆ ಬೆಡ್ ಕಾಫಿ ಕುಡಿಯುವ ಅಭ್ಯಾಸ ಇದ್ದರೆ ಈ ಕೂಡಲೇ ನಿಲ್ಲಿಸಿ; ಇದರಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳು ಒಂದೆರಡಲ್ಲ!

newsics.com ಬೆಡ್ ಕಾಫಿ ಕುಡಿಯುವ ಅಭ್ಯಾಸ ಸಾಮಾನ್ಯವಾಗಿ ನಮ್ಮಲ್ಲಿ ಬಹುತೇಕರಿಗೆ ಇದೆ. ಹಾಸಿಗೆಯಿಂದ ಏಳುವ ಮೊದಲೇ ಕಾಫಿ ರೆಡಿ ಇರಬೇಕು. ಆದರೆ ಇದರಿಂದ ಆಗುವ ಪ್ರಯೋಜನಗಳಿಗಿಂತ ತೊಂದರೆಯೇ ಜಾಸ್ತಿ. ಹಲ್ಲು ಉಜ್ಜದೇ ಹಾಗೂ ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುವುದು ಗೊತ್ತಿದ್ದರೂ ಹಾಸಿಗೆಯಲ್ಲಿಯೇ ಕಾಫಿ, ಟೀ ಕುಡಿಯುವುದನ್ನು ರೂಢಿಸಿಕೊಂಡಿರುತ್ತಾರೆ. ಈ ಅಭ್ಯಾಸದಿಂದ...

ವಾರಕ್ಕೊಮ್ಮೆ ಮರೆಯದೇ ಸೇವಿಸಿ ಕಾಮಕಸ್ತೂರಿ

newsics.com ಕಾಮ ಕಸ್ತೂರಿ ಬೀಜಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದರಲ್ಲೂ ಬೇಸಿಗೆಯಲ್ಲಿ ಪ್ರತಿಯೊಬ್ಬರಿಗೂ ಕಾಮ ಕಸ್ತೂರಿ ಬೀಜಗಳು ನೆನಪಾಗದೆ ಇರಲಾರದು. ಬೇಸಿಗೆಯ ಸುಡು ಬಿಸಿಲಿಗೆ, ದೇಹವನ್ನು ತಂಪಾಗಿಡುವಲ್ಲಿ ಈ ಬೀಜಗಳು ಬಹಳ ಸಹಾಯಕವಾಗುತ್ತದೆ. ಅವುಗಳ ಮೂತ್ರವರ್ಧಕ ಕಾರ್ಯಗಳಿಂದಾಗಿ ನಿಮ್ಮ ದೇಹವನ್ನು ನೈಸರ್ಗಿಕವಾಗಿ ನಿರ್ವಿಷಗೊಳಿಸುತ್ತದೆ. ತುಳಸಿ ಬೀಜಗಳು ಚಯಾಪಚಯ ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ. ಇದು...

ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಮುಟ್ಟಿನ ನೈರ್ಮಲ್ಯ ನಿರ್ವಹಣೆ; ರಾಷ್ಟ್ರೀಯ ನೀತಿ ಸಿದ್ಧಪಡಿಸಲು ಸೂಚನೆ

newsics.com ನವದೆಹಲಿ: ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಮುಟ್ಟಿನ ನೈರ್ಮಲ್ಯ ನಿರ್ವಹಣೆಗಾಗಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನಗೊಳಿಸಬಹುದಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಮತ್ತು ರಾಷ್ಟ್ರೀಯ ಮಾದರಿಯೊಂದನ್ನು ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಇದನ್ನು 'ಅತ್ಯಂತ ಮಹತ್ವದ' ವಿಷಯ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಏಕರೂಪದ ರಾಷ್ಟ್ರೀಯ...

ಸದ್ಯದಲ್ಲೇ ಸಿಗಲಿದೆ ಕ್ಯಾನ್ಸರ್, ಹೃದ್ರೋಗ ಲಸಿಕೆ!

newsics.com ವಾಷಿಂಗ್ಟನ್: ಮಹಾಮಾರಿ ಕ್ಯಾನ್ಸರ್ ಹಾಗೂ ಹೃದ್ರೋಗ ಸಮಸ್ಯೆಗೆ ಶೀಘ್ರದಲ್ಲೇ ಲಸಿಕೆಯನ್ನು ತಯಾರಿಸಬಹುದು ಎಂದು ಅಮೆರಿಕನ್ ತಜ್ಞರು ಹೇಳುತ್ತಿದ್ದಾರೆ. ಈ ದಶಕದ ಕೊನೆಯಲ್ಲಿ ಪ್ರಪಂಚದಾದ್ಯಂತದ ಕ್ಯಾನ್ಸರ್ ಮತ್ತು ಹೃದ್ರೋಗಿಗಳು ಈ ಲಸಿಕೆಯ ಉಪಯೋಗವನ್ನು ಪಡೆಯಬಹುದಾಗಿದೆ ಎನ್ನುತ್ತಿದೆ ಸಂಶೋಧನೆ. ಪ್ರಮುಖ ಕೊರೊನಾವೈರಸ್ ಲಸಿಕೆ ತಯಾರಿಸುವ ಸಂಸ್ಥೆಯು ವಿವಿಧ ರೀತಿಯ ಗೆಡ್ಡೆಗಳನ್ನು ಗುರಿಯಾಗಿಸುವ ಕ್ಯಾನ್ಸರ್ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಗಾರ್ಡಿಯನ್ ವರದಿ...

ಹಲ್ಲು ನೋವಿನ ಶಮನಕ್ಕೆ ಸುಲಭ ಮನೆ ಮದ್ದು

newsics.com ಸಾಮಾನ್ಯವಾಗಿ ಹಲ್ಲಿನಲ್ಲಿ ಕ್ಯಾಲ್ಸಿಯಂ ಕಡಿಮೆಯಾದಾಗ ನೋವು ಕಾಣಿಸಿಕೊಳ್ಳುತ್ತದೆ. ಇದರ ಜತೆಗೆ ಹಲ್ಲು ಶುಚಿಯಾಗದೆ ಇದ್ದಾಗ ಹುಳುಕಾಗಿ ನೋವು ಹೆಚ್ಚಾಗುತ್ತದೆ. ಇಂತಹ ಹಲ್ಲುಗಳಲ್ಲಿ ನೋವು ಕಾಣಿಸಿಕೊಂಡರೆ ಅದು ನಮ್ಮ ಆರೋಗ್ಯದ ಜತೆಗೆ ನಮ್ಮ ದೈನಂದಿನ ಕೆಲಸಗಳ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಹಲ್ಲು ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿ ಮಾಡುವ ಮೊದಲು ಮನೆಯಲ್ಲೇ ನೋವಿಗೆ...

HEALTH ಬೇಸಿಗೆಯಲ್ಲಿ ಕುಡಿಯಿರಿ ಹದ ಮಜ್ಜಿಗೆ

newsics.com HEALTH newsics.com ಬೇಸಿಗೆಯ ಸುಡು ಬಿಸಿಲಿಗೆ ಮನೆಯಲ್ಲೇ ತಕ್ಷಣಕ್ಕೆ ಮಾಡಿಕೊಳ್ಳಿ ಈ ಹದ ಮಜ್ಜಿಗೆ.. ಬೇಕಾಗುವ ಸಾಮಗ್ರಿಗಳು: • ಕಡೆದ ಮಜ್ಜಿಗೆ • ಉಪ್ಪು • ಶುಂಠಿ • ಕೊತ್ತಂಬರಿ ಸೊಪ್ಪು • ಹಿಂಗು ಮಾಡುವ ವಿಧಾನ - ಮೊಸರಿಗೆ ನೀರು ಹಾಕಿ ಕಡೆದಿಟ್ಟುಕೊಂಡ ಮಜ್ಜಿಗೆಗೆ, ಚಿಟಿಕೆ ಉಪ್ಪು, ಜಜ್ಜಿದ ಶುಂಠಿ, ಸ್ವಲ್ಪವೇ ಸ್ವಲ್ಪ ಹಿಂಗು ಹಾಗೂ ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಮಜ್ಜಿಗೆಯೊಂದಿಗೆ ಬೆರೆಸಿ...

ಹೀಗೆ ಚಪಾತಿ ಮಾಡಿದರೆ ಕ್ಯಾನ್ಸರ್ ಬರಬಹುದು ಎಚ್ಚರ.. ಎಚ್ಚರ!

newsics.com ನವದೆಹಲಿ: ಅನೇಕರು ಚಪಾತಿಗಳನ್ನು ತವಾದಲ್ಲಿ ಬೇಯಿಸಿದ ನಂತರ ಗ್ಯಾಸ್‌ನ ಉರಿಯಲ್ಲಿ ಬೇಯಿಸುವುದನ್ನು ನಾವು ಕಾಣಬಹುದಾಗಿದೆ. ಚಪಾತಿ ತಯಾರಿಕೆಗೆ ಸಂಬಂಧಿಸಿದಂತೆ ಸಂಶೋಧನೆಯೊಂದು ಮುನ್ನೆಲೆಗೆ ಬಂದಿದೆ. ಈ ರೀತಿಯಲ್ಲಿ ಚಪಾತಿ ಮಾಡಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ ಎಂದು ಈ ಸಂಶೋಧನೆಯಿಂದ ತಿಳಿದುಬಂದಿದೆ. ಆಸ್ಟ್ರೇಲಿಯಾದ ವಿಜ್ಞಾನಿ ಡಾ.ಪಾಲ್ ಬ್ರೆಂಟ್ ಪ್ರಕಾರ, 'ಗ್ಯಾಸ್ ಮೇಲೆ ಚಪಾತಿ ಅಡುಗೆ ಮಾಡುವುದರಿಂದ...

ನಿತ್ಯ‌ವೂ ನೀವು ಹೀಗೆ‌ ಮಾಡಿ, ಆರೋಗ್ಯವಂತರಾಗಿರಿ

newsics.com HEALTH SPECIAL♦ನೀಚಡಿ ರಮ್ಯಾ ಶ್ರೀಕರ  newsics.com@gmail.com ಮನುಷ್ಯನಿಗೆ ಗಾಳಿ, ನೀರು ಎಷ್ಟು ಮುಖ್ಯವೋ ಅಷ್ಟೇ ಆಹಾರವೂ ಮುಖ್ಯ. ನಾವು ನಿತ್ಯ ಸೇವಿಸುವ ಆಹಾರವೇ ನಮ್ಮ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಕಾರಣ ಎಂದರೆ ತಪ್ಪಾಗಲಾರದು. 'ಹಿತ ಭುಕ್, ಮಿತ ಭುಕ್, ಋತುಭುಕ್' ಎಂಬ ನಾಣ್ಣುಡಿಯಂತೆ ಮನುಷ್ಯನು ದೇಹಕ್ಕೆ ಹಿತವಾದ, ಮಿತವಾದ ಮತ್ತು ಆಯಾ...

ಆರೋಗ್ಯ ಸಂಜೀವಿನಿ ತುಳಸಿ ಬಳಸಿ ನೋಡಿ

newsics.com HEALTH SPECIAL ♦ರಮ್ಯಾ ಶ್ರೀಕರ ಭಟ್ newsics.com@gmail.com "ಎಲ್ಲಾ ಸಾಧನವಿದ್ದು ತುಳಸಿ ಇಲ್ಲದ ಪೂಜೆ ಒಲ್ಲನೋ ಹರಿ ಕೊಳ್ಳನೋ"‌ ಎಂದಿದ್ದಾರೆ ದಾಸರು. ಅಮೃತದ ಕೆಲವು ಹನಿಗಳು ಭೂಮಿಯನ್ನು ಸ್ಪರ್ಶಿಸಿದಾಗ ಅವು ತುಳಸಿ ಗಿಡಗಳಾದವು ಎಂಬ ಪ್ರತೀತಿ ಇದೆ. ಇಂತಹ ತುಳಸಿಯಿಂದ ಅನೇಕ ಆರೋಗ್ಯ ಲಾಭಗಳಿವೆ. ಹಾಗಾದರೆ ತುಳಸಿಯಲ್ಲಿ ಅಂತದ್ದು ಏನೇನು ಅಂಶಗಳಿವೆ ತಿಳಿಯೋಣ. ಹತ್ತಾರು ಉಪಯೋಗ:...

ಹಲ್ಲುಗಳ ಆರೈಕೆಗೆ ಆಯಿಲ್ ಪುಲ್ಲಿಂಗ್ ಸಹಕಾರಿ

newsics.com ಬಾಯಿಯಲ್ಲಿ ಎರಡು ಟೇಬಲ್ ಚಮಚದಷ್ಟು ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಾಕಿಕೊಂಡು ಮುಕ್ಕಳಿಸುವುದನ್ನು ಆಯಿಲ್ ಪುಲ್ಲಿಂಗ್ ಎನ್ನುತ್ತಾರೆ. ಆಯಿಲ್ ಪುಲ್ಲಿಂಗ್ ಬಾಯಿಯ ತಾಜಾತನವನ್ನು ಕಾಪಾಡುವುದರ ಜತೆಗೆ ಹಲ್ಲನ್ನು ಬಲಶಾಲಿಯನ್ನಾಗಿಸುತ್ತದೆ. ಒಸಡಿಗೆ ಸಂಬಂಧಿಸಿದ ನೋವುಗಳನ್ನು ನಿವಾರಣೆ ಮಾಡುತ್ತದೆ. ಇದಷ್ಟೇಅಲ್ಲ ಇದರಿಂದ ದೇಹದಲ್ಲಿನ ಆರೋಗ್ಯ ಸಮಸ್ಯೆಗಳೂ ದೂರಾಗುತ್ತವೆ....

ಕೂದಲು ಉದುರುವಿಕೆ ತಡೆಗಟ್ಟಲು ಸುಲಭ ಮನೆ ಮದ್ದು

newsics.com ಕೂದಲು ಉದುರುವಿಕೆಗೆ ದಾಸವಾಳವು ಅತ್ಯಂತ ಪ್ರಯೋಜನಕಾರಿ ನೈಸರ್ಗಿಕ ಔಷಧಗಳಲ್ಲಿ ಒಂದು.ಇತ್ತೀಚೆಗೆ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಕೂದಲು ಉದುರುವಿಕೆಯನ್ನು ತಡೆಗಟ್ಟಲು ದಾಸವಾಳದ ಹೂವು ಮತ್ತು ಎಲೆ ಬಹಳ ಉಪಯೋಗಕಾರಿ.ಬಳಸುವ ವಿಧಾನ: ದಾಸವಾಳದ ಎಲೆಯನ್ನು ಸ್ವಲ್ಪ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ನುಣ್ಣಗೆ ರುಬ್ಬಿಕೊಂಡು ಕೂದಲಿಗೆ ಹೇರ್...

ಬೆರಳಿನುಂಗುರದಿಂದೇನು ಲಾಭ?

newsics.com SPECIAL ♦ನೀಚಡಿ ರಮ್ಯಾ ಶ್ರೀಕರ newsics.com@gmail.com ಹೆಚ್ಚಿನ ಜನರು ಉಂಗುರವನ್ನು ತೊಡುವುದು ಬೆರಳಿನ ಅಂದ ಚಂದಕ್ಕಷ್ಟೇ ಎಂಬುದು ಹಲವರ ಯೋಚನೆ. ಆದರೆ ಅದರ ಹೊರತಾಗಿಯೂ ಅನೇಕ ಕಾರಣಗಳಿವೆ ಎಂಬುದನ್ನು ತಿಳಿಯುವ ಸಮಯವಾಗಲೀ, ಸಹನೆಯಾಗಲಿ ಈಗಿನ ಯುವಜನತೆಯಲ್ಲಿ ಇಲ್ಲವಾಗಿದೆ. ಉಂಗುರುಗಳಿಂದ ಕೇವಲ ಸೌಂದರ್ಯ ವೃದ್ಧಿಯಷ್ಟೇ ಅಲ್ಲದೆ ಅನೇಕ ಉಪಯೋಗಗಳಿವೆ. ಉಂಗುರದ ಉಪಯೋಗಗಳೆಂದರೆ.... ಉಂಗುರವನ್ನು ಧರಿಸುವುದರ ಹಿಂದೆ ರಕ್ಷಣೆಯ ಉದ್ದೇಶವಿದೆ. ಉಂಗುರವು...

ಅಯ್ಯೋ ಸುಸ್ತು ಎನ್ನಬೇಡಿ…

newsics.com ಸಾಮಾನ್ಯವಾಗಿ ಎಲ್ಲರಲ್ಲೂ ಒಂದಲ್ಲ ಒಂದು ಬಾರಿ ಸುಸ್ತು, ದಣಿವಿನ ಅನುಭವವಾಗುತ್ತದೆ. ಅನೇಕರು ಟೀ, ಕಾಫಿ ಮೊರೆ ಹೋಗುತ್ತಾರೆ. ಆದರೆ ಅವುಗಳು ಆ ಕ್ಷಣಕ್ಕೆ ದೇಹಕ್ಕೆ ಉಲ್ಲಾಸ ನೀಡಿದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿರಂತರ ಆಯಾಸವು ಕೆಲವೊಮ್ಮೆ ಇತರ ಪರಿಸ್ಥಿತಿಗಳ ಲಕ್ಷಣ ಅಥವಾ ಪೋಷಕಾಂಶಗಳ ಕೊರತೆಯಾಗಿರಬಹುದು. ಹೀಗಾಗಿ ದೇಹವನ್ನು ಚೈತನ್ಯ ಗೊಳಿಸುವ ಪಾನೀಯಗಳ ಆಯ್ಕೆ ಮಹತ್ವದ್ದಾಗಿರುತ್ತದೆ. ಬಾಳೆಹಣ್ಣಿನ ಮಿಲ್ಕ್ ಶೇಕ್ ಬಾಳೆಹಣ್ಣುಗಳು...

ಆರೋಗ್ಯದ ಬಂಧು ಕೋಕಂ!

newsics.com ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚು. ಹೀಗಿದ್ದಾಗ ತಂಪು ಪಾನೀಯಗಳಿಗೆ ಬೇಡಿಕೆ ಸಹಜ. ನಾವು ಸೇವಿಸುವ ಪಾನೀಯಗಳು ದಾಹ ನೀಗಿಸುವುದರ ಜತೆಗೆ ಆರೋಗ್ಯವನ್ನು ಕಾಪಾಡುವಂತಿರಬೇಕು. ಅದಕ್ಕೆ ಉತ್ತಮ ಎಂದರೆ ಕೋಕಂ ಅಥವಾ ಪುನರ್‌ಪುಳಿ. ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿ ಬೆಳೆಯುವ ಈ ಹಣ್ಣು ಥೈಲ್ಯಾಂಡ್‌ನ  ಮ್ಯಾಂಗೋಸ್ಟೀನ್ ಕುಟುಂಬಕ್ಕೆ ಸೇರಿದೆ. ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡುವಲ್ಲಿ ಕೋಕಂ ಮಹತ್ವದ ಪಾತ್ರ ವಹಿಸುತ್ತದೆ. ಉಪಯೋಗಗಳೆಂದರೆ...  ಕೋಕಂ...

ಇನ್ಫ್ಲುಯೆಂಜಾ ಜ್ವರ; ಆತಂಕ ಬೇಡ, ಎಚ್ಚರಿಕೆ ಇರಲಿ

newsics.com ಹವಾಮಾನ ಬದಲಾವಣೆ ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈಗಂತೂ ಬೇಸಿಗೆಯ ಸುಡುವ ಬಿಸಿಲು ಒಂದಲ್ಲ ಒಂದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಅದೂ ಅಲ್ಲದೆ ಈಗ ವಿವಿಧ ರೀತಿಯ ವೈರಸ್ ಗಳು ಜ್ವರ, ಶೀತದಂತಹ   ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಅದರಲ್ಲಿ ಅಡೆನೊವೈರಸ್, ಇನ್‌ಫ್ಲುಯೆಂಜಾ ರಾಜ್ಯದಲ್ಲಿ ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ಸರ್ಕಾರ ಅಗತ್ಯ ಔಷಧಿಗಳ ಪಟ್ಟಿಗೆ ಒಸೆಲ್ಟಾಮಿವಿರ್'ನ್ನು ಸರ್ಕಾರ...

ಸುಡು ಬಿಸಿಲಿಗೆ ತಂಪು ಪಾನೀಯ

newsics.com ಕಲ್ಲಂಗಡಿ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಶೇ. 75 ರಷ್ಟು ನೀರಿನ ಅಂಶವನ್ನು ಹೊಂದಿರುವ ಕಲ್ಲಂಗಡಿ ನಾಲಿಗೆಗೂ ರುಚಿ, ದೇಹಕ್ಕೂ ತಂಪು. ಈ ಹಣ್ಣನ್ನು ಹಾಗೆ ತಿನ್ನುವುದರಿಂದ ಅಥವಾ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹವನ್ನು ಹೈಡ್ರೇಟೆಡ್ ಆಗಿ ಇಡಬಹುದು. ಹಾಗಾದರೆ ಕಲ್ಲಂಗಡಿ ಜ್ಯೂಸ್ ಮಾಡುವುದು ಹೇಗೆ? ಬೇಕಾಗುವ ಸಾಮಗ್ರಿಗಳು: * ಕಲ್ಲಂಗಡಿ ಹಣ್ಣು * ಸಕ್ಕರೆ * ಕಾಳು...

ಹುಡುಗಿಯರೇಕೆ ಬೇಗ ಋತುಮತಿಯಾಗ್ತಿದ್ದಾರೆ?

newsics.com ಇತ್ತೀಚೆಗೆ ಹುಡುಗಿಯರು ಬೇಗ ಋತುಮತಿಯಾಗ್ತಿದ್ದಾರೆ. ಇದು ಹಲವು ಪೋಷಕರನ್ನು ಆತಂಕಕ್ಕೆ ಈಡುಮಾಡುತ್ತಿದೆ. ಮುಟ್ಟು ಮಹಿಳೆಯಲ್ಲಾಗುವ ನೈಸರ್ಗಿಕ ಕ್ರಿಯೆ. ಪ್ರತಿ ತಿಂಗಳು ನೀವು ಮುಟ್ಟಾಗಿದ್ದೀರಿ ಅಂದ್ರೆ, ನೀವು ಆರೋಗ್ಯವಾಗಿದ್ದೀರಿ ಎಂದರ್ಥ. ಸಾಮಾನ್ಯವಾಗಿ ಹುಡುಗಿಯರು ತಮ್ಮಕನಿಷ್ಠ13ನೇ ವಯಸ್ಸಿನಲ್ಲಿ ಮುಟ್ಟಾಗುತ್ತಾರೆ. ಆದರೆ, ಈಗ 8-9 ವರ್ಷಕ್ಕೆಲ್ಲ ಮುಟ್ಟಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬುದು ವೈದ್ಯರ ಅಭಿಪ್ರಾಯ. ಇದಕ್ಕೆ ಹಲವು ಕಾರಣಗಳಿವೆ. ಇತ್ತೀಚಿನ ಜೀವನಶೈಲಿ,...
- Advertisement -

Latest News

ಸ್ನೇಹಿತೆ ಜತೆ ದೈಹಿಕ ಸಂಪರ್ಕಕ್ಕೆ ಪ್ರೇಯಸಿ ಒತ್ತಾಯ: ನಿರಾಕರಿಸಿದ ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ!

newsics.com ಕಾಸ್ಪುರ: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ಇಲ್ಲಿನ...
- Advertisement -

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ನಮ್ಮ ‘ಪರಿಸರ ಪರ’ ಚಟುವಟಿಕೆಗಳ ಪುನರಾವಲೋಕನ

ಹೆಚ್ಚೆಚ್ಚು ಜನ ಆರೋಗ್ಯಕರ ಚರ್ಚೆ ಮಾಡಿದರೆ ಕಾಡಿಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಭವಿಷ್ಯವಿದೆ. ಎಲ್ಲೆಂದರಲ್ಲಿ ಗಿಡ ನೆಡುವುದೂ ತಪ್ಪು. ಜತೆಗೆ ನೀವೆಲ್ಲರೂ ಗಮನಿಸಿರಬಹುದು ಯಾವ ವೃಕ್ಷಲಕ್ಷ ಯೋಜನೆಗಳೂ ಫಲ ನೀಡಿಲ್ಲ. ಕೋಟಿ...

ಮುಂಗಾರು ಮಳೆ ಎಂಬ ಜೀವಶಕ್ತಿ!

ಮುಂಗಾರು ಭಾರತವನ್ನು ಕೇರಳದ ಮೂಲಕ ಪ್ರವೇಶಿಸುತ್ತದೆ. ಮುಂಗಾರಿನ ಬಾಗಿಲು, ಕೇರಳ. ಹಾಗೆಯೇ ಮುಂದುವರೆಯುತ್ತಾ ಉತ್ತರಭಾರತಕ್ಕೆ ತಲಪುವ ಮುಂಗಾರು ಉತ್ತರದ ಎಷ್ಟೋ ಪ್ರದೇಶಗಳನ್ನು ತಲಪುವ ಹೊತ್ತಿಗೆ ಜುಲೈ ಬಂದಿರುತ್ತದೆ.   ಪಕ್ಷಿ ಸಂರಕ್ಷಣೆ 59   ♦ ಕಲ್ಗುಂಡಿ...
error: Content is protected !!