ಮದ್ಯ ಸೇವನೆಯಿಂದ ಉಂಟಾಗುವ ಹ್ಯಾಂಗೋವರ್ ಅನ್ನು ಕಡಿಮೆ ಮಾಡಲೂ ಮಜ್ಜಿಗೆ ಉಪಕಾರಿ. ಮಜ್ಜಿಗೆಯೊಡನೆ ಮೆಂತ್ಯ ಕಾಳನ್ನು ಸೇವಿಸುವುದರಿಂದ ಗ್ಯಾಸ್ಟಿಕ್ ಕಡಿಮೆಯಾಗುತ್ತದೆ. ಮನೆಯಲ್ಲಿಯೇ ತಯಾರಿಸಲಾದ ಮಜ್ಜಿಗೆಯಲ್ಲಿರುವ ಪ್ರೋಬಯಾಟಿಕ್ ಎನ್ನುವ ಸೂಕ್ಷ್ಮಾಣು ಜೀವಿ ದೇಹಕ್ಕೆ ಒಳ್ಳೆಯದು ಎನ್ನಲಾಗುತ್ತದೆ.
• ಡಾ.ಅಸೀಮಾ
newsics.com@gmail.com
ಮಜ್ಜಿಗೆ ಅನ್ನುವ ದೇಸಿ ಪೇಯ ಹಲವಾರು ಗುಣಗಳನ್ನು ಹೊಂದಿದೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಬಿಸಿಲಿನಲ್ಲಿ ಅಲೆದಾಡಿ ಬಂದಾಗ ಮಜ್ಜಿಗೆ...
ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಫ್ಯಾಟ್ ಫ್ರೀ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯ ನಂತರ ಬಹಳಷ್ಟು ಮಂದಿಯಲ್ಲಿ ಪ್ಲಾಸ್ಟಿಕ್ ಸರ್ಜರಿಯಿಂದ ಪ್ರಾಣಹಾನಿ ಸಂಭವಿಸುತ್ತದೆಯೆ? ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ ಅನ್ನುವ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ.
newsics.com@gmail.com
ಪ್ಲಾಸ್ಟಿಕ್ ಸರ್ಜರಿಯಲ್ಲಿ ಪ್ಲಾಸ್ಟಿಕ್ ಎಂದರೆ ನಾವು ದಿನಬಳಕೆಯ ಬಳಸುವ ಸಿಂಥೆಟಿಕ್...
ಹಸಿರು ಸೇಬಿನ ಸೇವನೆಯಿಂದ ಉತ್ಕರ್ಷಣ ನಿರೋಧಕ ಶಕ್ತಿ ಹೆಚ್ಚುತ್ತದೆ. ಯಕೃತ್ ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸುತ್ತದೆ. ಮಹಿಳೆಯರನ್ನು ಕಾಡುವ ಟೈಪ್ -2 ಮಧುಮೇಹದಿಂದ ಆರೋಗ್ಯವಾಗಿರಲು ಹಸಿರು ಸೇಬು ಸೇವನೆ ಅತ್ಯುತ್ತಮ.
• ಡಾ.ಅಹಲ್ಯಾ
newsics.com@gmail.com
"An Apple a day, Keeps the Doctor away" ಎಂಬ ಮಾತಿದೆ. ಹಲವು ಪೋಷಕಾಂಶಗಳನ್ನು ಹೊಂದಿರುವ ಸೇಬು ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ...
ಬೀಟ್ರೂಟ್ ರಸವು ಯಕೃತ್ತನ್ನು ಆಕ್ಸಿಡೇಟಿವ್ (oxidative) ಹಾನಿ ಮತ್ತು ಉರಿಯೂತದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಕಾಫಿ, ಬ್ಲ್ಯಾಕ್ ಟೀ ಮತ್ತು ಗ್ರೀನ್ ಟೀ, ಯಕೃತ್ತಿನಲ್ಲಿ antioxidant level ಅನ್ನು ಹೆಚ್ಚಿಸುತ್ತದೆ ಹಾಗೂ ಉರಿಯೂತವನ್ನು ಕಡಿಮೆ ಮಾಡುತ್ತದೆ.
• ಡಾ.ಸೀಮಾ ಸೋನ್
newsics.com@gmial.com
ಲಿವರ್ ಅಥವಾ ಯಕೃತ್ ಅನ್ನುವುದು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಪವರ್ ಸಪ್ಲಯರ್...
ಇದು ಮಾವಿನಹಣ್ಣಿನ ಸೀಸನ್. ಮಾವಿನಹಣ್ಣಿನ ಕುರಿತಾದ ಹತ್ತಾರು ಊಹಾಪೋಹಗಳನ್ನು ಬದಿಗಿಟ್ಟು, ಮಾವಿನ ಸ್ವಾದವನ್ನು ಆಸ್ವಾದಿಸಿ.
• ಡಾ.ಪಿ. ಅಸೀಮಾ
newsics.com@gmail.com
ಹಣ್ಣುಗಳ ರಾಜ ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಹಾಗೂ ಸಿ ಜತೆಗೆ ದೇಹಕ್ಕೆ ಬೇಕಾಗುವ ಅನೇಕ
ಉತ್ಕರ್ಷಣ ನಿರೋಧಕಗಳು ಅಂದರೆ antioxidant ಅಂಶಗಳು ಹೆಚ್ಚಾಗಿವೆ.
ಭಾರತ ಪ್ರಪಂಚದಲ್ಲೇ ಅತಿಹೆಚ್ಚು ಮಾವಿನ ಹಣ್ಣುಗಳನ್ನು ಬೆಳೆಯುವ ದೇಶವಾಗಿದೆ. ಇಲ್ಲಿ ವೈವಿಧ್ಯಮಯ ಮಾವಿನ ತಳಿಗಳು...
ಮಸಾಲೆ ಚಹಾಕ್ಕೆ ದಾಲ್ಚಿನ್ನಿ , ಏಲಕ್ಕಿ ,ಒಣ ಶುಂಠಿಯಂತಹ ಮಸಾಲೆಗಳು ಹಾಗೂ ಗಿಡಮೂಲಿಕೆಗಳನ್ನು ಸೇರಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ವರ, ಅಲರ್ಜಿಯನ್ನು ತೆಗೆದು ಹಾಕುತ್ತದೆ.
ಚಹಾಕ್ಕೆ ಮಸಾಲೆಗಳನ್ನು ಸೇರಿಸುವುದರಿಂದ ಇದು ಪರಿಮಳ ನೀಡುವುದಲ್ಲದೇ ಶಕ್ತಿಯನ್ನು ಪಡೆಯಲು ಸಹಕಾರಿ.
• ಡಾ.ಬಿ. ಅಹಲ್ಯಾ
newsics.com@gmail.com
ಬೆಳಗ್ಗೆ ಒಂದು ಕಪ್ ಬಿಸಿ ಮಸಾಲೆಯುಕ್ತ ಚಹಾ ಕುಡಿಯುವುದು ದೇಹಕ್ಕೆ ಬೇಕಾದ ಉಷ್ಣತೆಯನ್ನು ನೀಡುತ್ತದೆ....
ಬಿಂದಿಯಿಂದ ನರಗಳು ಹಾಗೂ ರಕ್ತಕಣಗಳು ಸಕ್ರಿಯಗೊಂಡು ತಲೆನೋವು ಶಮನವಾಗುತ್ತದೆ. ಒತ್ತಡ ನಿವಾರಿಸಲು ಹಾಗೂ ನಿದ್ರಾಹೀನತೆಯನ್ನು ಪರಿಹರಿಸಲು ಸಹಕಾರಿ. ಹುಬ್ಬುಗಳ ನಡುವಿನ ನೆರಿಗೆಗಳನ್ನು ಬಿಂದಿ ನಿವಾರಿಸುತ್ತದೆ. ನೆರಿಗೆ ರಹಿತ ಮುಖಕ್ಕಾಗಿ ಬಿಂದಿ ಹಚ್ಚುವ ಸ್ಥಳದಲ್ಲಿ ಹುಬ್ಬುಗಳ ನಡುವೆ ಮಸಾಜ್ ಮಾಡುವುದರಿಂದ ಆ ಭಾಗದ ಸ್ನಾಯುಗಳು ಬಲಗೊಳ್ಳುತ್ತವೆ.
• ಅನಿತಾ ಬನಾರಿ
newsics.com@gmail.com
ಭಾರತೀಯ ಸಂಸ್ಕೃತಿಯಲ್ಲಿ 'ಬಿಂದಿ'ಗೆ ಅದರದೇ ಆದ ಮಹತ್ವವಿದೆ....
ಹಳ್ಳಿ ಮನೆಗಳು ತಂಪು ಎನ್ನುವುದು ಸಾರ್ವಕಾಲಿಕ ಸತ್ಯ. ಯಾಕೆಂದರೆ ಸಾಮಾನ್ಯವಾಗಿ ಪರಿಸರದ ತಪ್ಪಲಿನಲ್ಲಿ ಹಸಿರಿನ ನಡುವೆ ಇರುವ ಕಾರಣ, ನೆರಳು, ತಂಗಾಳಿ ಜತೆಗೆ ನೀರಿನ ಆಸರೆ ಸಮೃದ್ಧವಾಗಿರುತ್ತದೆ. ಅಷ್ಟೇ ಅಲ್ಲ, ಹಳ್ಳಿಗರು, ಹಿರಿಯರು ಈ ಬೇಸಿಗೆಯ ಪುಟ್ಟ ಕಿರಿಕಿರಿಯನ್ನು ಹೋಗಲಾಡಿಸಲು ತಮ್ಮದೇ ಶೈಲಿಯಲ್ಲಿ ಪರಿಹಾರಗಳನ್ನು ಕಂಡುಕೊಂಡಿದ್ದಾರೆ. ಅದು ಈಗ ಹಳ್ಳಿ ಸಂಸ್ಕೃತಿಯಾಗಿ ಬದಲಾಗಿದೆ.
•...
ಕಿವಿ(Kiwi) ಹಣ್ಣಿನ ನಿಯಮಿತ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುವುದಲ್ಲದೇ ಹೃದಯಾಘಾತ, ಪಾರ್ಶ್ವವಾಯು ಸಮಸ್ಯೆ ಬಾರದಂತೆ ಮಾಡುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
• ಡಾ.ಅಹಲ್ಯಾ
newsics.com@gmail.com
ಹಣ್ಣುಗಳು ರುಚಿ ಮಾತ್ರವಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಎಲ್ಲಾ ಹಣ್ಣುಗಳು ಒಂದಲ್ಲ ಒಂದು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ನ್ಯೂಜಿಲೆಂಡ್ನಲ್ಲಿ ಹೆಚ್ಚು ಬೆಳೆಯಲಾಗುವ ಕಿವಿ(Kiwi) ಹಣ್ಣು ಈಗ ಭಾರತದಲ್ಲಿಯೂ ಜನಪ್ರಿಯವಾಗುತ್ತಿದೆ.
ಈ ಹಣ್ಣನ್ನು...
ನಂಜು ನಿರೋಧಕ ಶಕ್ತಿ ಹೊಂದಿರುವ ಅರಿಶಿನ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೊಲಗಿಸಿ ಚರ್ಮದ ಕಾಂತಿ ಹೆಚ್ಚಿಸುತ್ತದೆ.
ಮೊಡವೆಯ ಕಪ್ಪು ಕಲೆಗಳನ್ನು ಇದು ದೂರ ಮಾಡುತ್ತದೆ.
• ಡಾ. ಅಹಲ್ಯಾ
newsics.com@gmail.com
ಆಧುನಿಕ ಯುಗದಲ್ಲಿ ಮಹಿಳೆಯರು ಸೌಂದರ್ಯ ಕಾಪಾಡಿಕೊಳ್ಳಲು ಸೌಂದರ್ಯ ವರ್ಧಕಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇವುಗಳಿಂದ ಹಾನಿಯೇ ಹೆಚ್ಚು. ಹೀಗಾಗಿ ಮನೆಯಲ್ಲಿ ಸಿಗುವ ವಸ್ತುಗಳನ್ನು...
ಕರಬೂಜ ಹಣ್ಣಿನಲ್ಲಿರುವ ಪೊಟ್ಯಾಷಿಯಂ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ. ಮಧುಮೇಹಿಗಳಿಗೂ ಈ ಹಣ್ಣು ಉತ್ತಮ. ಇದರಲ್ಲಿರುವ ಪೋಷಕಾಂಶಗಳು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸಂತುಲಿತ ಪ್ರಮಾಣದಲ್ಲಿರಿಸಿ ಮಧುಮೇಹ ನಿಯಂತ್ರಣಕ್ಕೆ ಕಾರಣವಾಗುತ್ತದೆ.
ನೀರು ಹಾಗೂ ಕರಗುವ ನಾರು ಮಲಬದ್ಧತೆಯನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.
• ಡಾ.ಅಹಲ್ಯಾ
newsics.com@gmail.com
ಬೇಸಿಗೆ ಕಾಲದಲ್ಲಿ ಹೆಚ್ಚು ಸಿಗುವ ಹಣ್ಣುಗಳಲ್ಲಿ ಕರಬೂಜ ಕೂಡ ಒಂದು. ಇದರಲ್ಲಿ ನೀರಿನಂಶ ಹೇರಳ ಪ್ರಮಾಣದಲ್ಲಿರುತ್ತದೆ....
ಹೃದಯದ ಆರೋಗ್ಯಕ್ಕೆ ಕೂಡ ಕಲ್ಲಂಗಡಿ ಹಣ್ಣು ಪ್ರಯೋಜನಕಾರಿ. ಈ ಹಣ್ಣಿನಲ್ಲಿ ವಿಟಮಿನ್ ಬಿ6, ಸಿ ಇದ್ದು ಅವು ಕೊಲಾಜಿನ್ ಉತ್ಪಾದನೆಗೆ ನೆರವಾಗಿ ಚರ್ಮ ಸುಂದರವಾಗಿರುವಂತೆ ನೋಡಿಕೊಳ್ಳುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಇರುವ ಲೈಕೋಪಿನ್ ಸೂರ್ಯನಿಂದ ರಕ್ಷಣೆ ನೀಡುತ್ತದೆ. ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.
• ಡಾ.ಅಹಲ್ಯಾ
newsics.com@gmail.com
ಎಲ್ಲಾ ಕಾಲದಲ್ಲೂ ಬಾಯಾರಿಕೆ ನಿವಾರಿಸುವಲ್ಲಿ ಸಹಕಾರಿಯಾಗಿರುವ ಕಲ್ಲಂಗಡಿ ಹಣ್ಣು ಸೇವನೆ ಮಾಡುವುದರಿಂದ ಅನೇಕ...
ಸ್ಟ್ರಾಬೆರಿ ಹಣ್ಣಿನ ಸೇವನೆಯಿಂದ ತ್ವಚೆಯ ಶುದ್ಧತೆ ಸುಧಾರಿಸುತ್ತದೆ. ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ.
ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತದೆ. ಸ್ಟ್ರಾಬೆರಿಗಳಲ್ಲಿ ಕ್ಯಾಲೊರಿ ಕಡಿಮೆ ಇರುವುದರಿಂದ ಇದು ತೂಕ ಇಳಿಸಲು ಸಹಕಾರಿ. ಗರ್ಭ ಧರಿಸುವವರಿಗೆ ಹಾಗೂ ಗರ್ಭಿಣಿಯರಿಗೆ ಸ್ಟ್ರಾಬೆರಿಯ ಬಿ ವಿಟಮಿನ್ ಸಹಕಾರಿ.
• ಡಾ. ಅಹಲ್ಯಾ
newsics.com@gmail.com
ಪ್ರಕೃತಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹಲವು ಕೊಡುಗೆ ನೀಡಿದೆ. ಹಣ್ಣುಗಳು, ತರಕಾರಿಗಳು ನಮ್ಮ ಉತ್ತಮ...
ಕೊತ್ತಂಬರಿಯಲ್ಲಿ ವಿಟಮಿನ್ ಸಿ, ಕೆ, ಎ ಅಧಿಕವಾಗಿದ್ದು ಕೂದಲಿನ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಕೊತ್ತಂಬರಿ ನೀರು ಕೂದಲು ಉದುರುವಿಕೆ ಪ್ರಮಾಣ ಕಡಿಮೆ ಮಾಡುತ್ತದೆ.
• ಡಾ. ಅಹಲ್ಯಾ
newsics.com@gmail.com
ಅಡುಗೆಯ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಕೊತ್ತಂಬರಿಯಲ್ಲಿ ಆರೋಗ್ಯಕ್ಕೆ ಅಗತ್ಯವಾಗಿರುವಂತಹ ಉತ್ತಮವಾದ ಅಂಶಗಳು ಇದರಲ್ಲಿದೆ. ಪ್ರತಿದಿನ ರಾತ್ರಿ ಸ್ವಲ್ಪ ಕೊತ್ತಂಬರಿಯನ್ನು ನೆನೆಸಿಟ್ಟು ಬೆಳಗ್ಗೆ ಈ ನೀರನ್ನು ಕುಡಿಯಬೇಕು....
ಋತುಚಕ್ರ ಸಂದರ್ಭದಲ್ಲಿ ಹೊಟ್ಟೆ ನೋವು, ತಲೆ ನೋವು ಸಹಜ. ಕೆಲವರಿಗೆ ಅಧಿಕ ಪ್ರಮಾಣದಲ್ಲಿ ರಕ್ತಸ್ರಾವ ಆಗುವುದರಿಂದ ರಕ್ತಹೀನತೆ ಕಾಡಬಹುದು. ಇದರಿಂದ ಕಬ್ಬಿಣಾಂಶ ಕೊರತೆ ಕಾಡುತ್ತದೆ. ದೇಹದಿಂದ ಸಾಕಷ್ಟು ಪ್ರಮಾಣದಲ್ಲಿ ರಕ್ತ ಹಾಗೂ ದ್ರವಾಂಶಗಳ ನಷ್ಟ ಉಂಟಾಗುತ್ತದೆ. ತಾಮ್ರದ ಹಾಗೂ ಕ್ರೋಮಿಯಂ ಅಂಶದ ಕೊರತೆ ಆಗುವ ಸಂಭವ ಹೆಚ್ಚಾಗಿರುತ್ತದೆ. ಇದೇ ಕಾರಣಕ್ಕೆ ಮಹಿಳೆಯರಿಗೆ ಚಾಕೋಲೇಟ್ ತಿನ್ನುವ...
ದಿನವೂ ಒಂದರಿಂದ ಎರಡು ಖರ್ಜೂರದ ಸೇವನೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತಹೀನತೆ ಉಳ್ಳವರು ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕಬ್ಬಿಣದಂಶ ಹೆಚ್ಚಾಗುತ್ತದೆ. ಕೆಂಪು ರಕ್ತಕಣಗಳ ಹೆಚ್ಚಿನ ಉತ್ಪಾದನೆ ಮಾಡಿ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಪೂರೈಕೆ ಮಾಡುತ್ತದೆ.
• ಡಾ.ಅಹಲ್ಯಾ
newsics.com@gmail.com
ಆರೋಗ್ಯ ಹಾಗೂ ಶಕ್ತಿ ಹೆಚ್ಚಿಸುವ ಡ್ರೈ ಫ್ರೂಟ್ಸ್ ನಾಲಿಗೆಗೂ ರುಚಿ. ಖರ್ಜೂರವಂತೂ ಹಲವು...
ಸಿಹಿಗುಂಬಳದ ಬೀಜಗಳು ಫೈಬರ್ ಅಂಶವನ್ನು ಹೊಂದಿದ್ದು ಹೃದಯದ ಕಾಯಿಲೆಗಳನ್ನು ಕಡಿಮೆ ಮಾಡುತ್ತವೆ. ಜತೆಗೆ ಮಧುಮೇಹ ಹಾಗೂ ಬೊಜ್ಜಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹೊಟ್ಟೆ, ಸ್ತನ, ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ. ವೀರ್ಯದ ಗುಣಮಟ್ಟವನ್ನೂ ಹೆಚ್ಚಿಸುತ್ತದೆ.
• ಅನಿತಾ ಬನಾರಿ
newsics.com@gmail.com
ಕೆಲವು ತರಕಾರಿಗಳು ತಿನ್ನಲು ರುಚಿಕರ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿವೆ. ಅಂತಹ ತರಕಾರಿಗಳಲ್ಲಿ ಚೀನೀ ಕಾಯಿ...
ಶಂಖಪುಷ್ಪ ಹೂವು ಹಸಿವು ಜೀರ್ಣಕಾರಿ ಉತ್ತೇಜಕಗಳ ಗುಣಲಕ್ಷಣಗಳನ್ನು ಹೊಂದಿದೆ. ಮೆದುಳು ಹಾಗೂ ಮನಸ್ಸನ್ನು ಬೆಂಬಲಿಸುವ ಹಾಗೂ ಉತ್ತೇಜಿಸುವ ಮೂಲಕ ನರಗಳ ಆರೋಗ್ಯ ಕಾಪಾಡುತ್ತದೆ. ಮೆದುಳಿನ ಶಕ್ತಿ ಹೆಚ್ಚಿಸುವುದಲ್ಲದೆ ನೆನಪಿನ ಶಕ್ತಿ ಹಾಗೂ ಏಕಾಗ್ರತೆಯನ್ನು ಸುಧಾರಿಸುತ್ತದೆ. ಇನ್ನು ಖಿನ್ನತೆಗೆ ಇದು ರಾಮಬಾಣ.
• ಡಾ.ಅಹಲ್ಯಾ
newsics.com@gmail.com
ನಮ್ಮಲ್ಲಿ ಸಿಗುವ ಗಿಡ ಮೂಲಿಕೆಗಳು, ಎಲೆ, ಬೇರು, ಹೂವು ಪ್ರತಿಯೊಂದು ಕೂಡ...
ದೇಹದಿಂದ ವಿಷವನ್ನು ಹೊರಹಾಕಲು ಬೆವರುವಿಕೆ ಪರಿಣಾಮಕಾರಿ. ಆಲ್ಕೋಹಾಲ್, ಕೊಲೆಸ್ಟ್ರಾಲ್, ಉಪ್ಪಿನ ಪದಾರ್ಥಗಳನ್ನು ಹೊರಹಾಕುತ್ತದೆ. ಬೆವರು ಕಲ್ಮಶಗಳಿಂದ ದೇಹವನ್ನು ಶುದ್ಧೀಕರಿಸುತ್ತದೆ.
• ಡಾ.ಅಹಲ್ಯಾ
newsics.com@gmail.com
ಬೆವರು ಎಂದರೆ ದುರ್ಗಂಧ ಎಂದು ಅಸಹ್ಯಪಡುವವರಿಗೇನೂ ಕಡಿಮೆ ಇಲ್ಲ. ಆದರೆ ಅದೇ ಬೆವರಿನಿಂದ ದೇಹಕ್ಕೆ ಪ್ರಯೋಜನವಿದೆ ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ! ನಮ್ಮ ದೇಹ ಉತ್ಪಾದನೆ ಮಾಡುವ 1 ಲೀಟರ್ ಬೆವರು ದೇಹದ ಪ್ರತಿರಕ್ಷಣಾ...
ಅಸುರಕ್ಷಿತ ಫ್ಯಾಮಿಲಿ ಪ್ಲ್ಯಾನಿಂಗ್
ಅಸುರಕ್ಷಿತ ಲೈಂಗಿಕ ಅಭ್ಯಾಸ ಅನೇಕ ಸಮಸ್ಯೆಗಳನ್ನು ತಂದೊಡ್ಡಬಹುದು. ಹೀಗಾಗಿ ನಿಯಮಿತ ಹಾಗೂ ಸುರಕ್ಷಿತ ಲೈಂಗಿಕ ಕ್ರಿಯೆ ಅತ್ಯಗತ್ಯವಾಗಿದೆ. ಹೀಗಾಗಿ ಎಲ್ಲರೂ ಕಾಂಡೋಮ್ ಬಳಸುತ್ತಾರೆ. ಆದರೆ ಕಾಂಡೋಮ್ ಬಳಸದೇ ಈ ಬರ್ತ್ ಕಂಟ್ರೋಲ್ ಪಿಲ್ಸ್ ಗಳನ್ನು ಬಳಸುತ್ತಲೇ ಬಂದಿದ್ದಾರೆ. ಆದರೆ ಎಲ್ಲಾ ಮಾತ್ರೆಗಳಲ್ಲಿ ಇರುವಂತೆ ಇವುಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮವೂ ಇದೆ. ಅಪಾಯವೂ...
ಕ್ಯಾನ್ಸರ್ ವಿರೋಧಿ ಅಂಶಗಳನ್ನು ಬ್ಲ್ಯಾಕ್ ಟೀ ಹೊಂದಿದೆ. ಹೃದಯದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಜೀರ್ಣಕ್ರಿಯೆಗೆ ಸಹಕಾರಿಯಾಗುವುದರಿಂದ, ಕರುಳಿನ ಆರೋಗ್ಯಕ್ಕೂ ಕಾರಣವಾಗುತ್ತದೆ. ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಮೂತ್ರಪಿಂಡದಲ್ಲಿ ಕಲ್ಲುಗಳು, ಪಾರ್ಕಿನ್ಸನ್ ಕಾಯಿಲೆ, ದಂತಕ್ಷಯ ಮೊದಲಾದ ಮಾರಣಾಂತಿಕ ಕಾಯಿಲೆಗಳ ಸಂಭವನೀಯ ಅಪಾಯಗಳನ್ನು ಕಪ್ಪು ಚಹಾ ಕಡಿಮೆ ಮಾಡುತ್ತದೆ.
• ಅನಿತಾ ಬನಾರಿ
newsics.com@gmail.com
ಚಹಾದ ರುಚಿ ಬದಲಾಗಿದೆ. ಚಹಾದ...
newsics.com
ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದು, ದೇಶದ ಮಹಾನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.
ದೇಶದಲ್ಲಿ ಪ್ರತಿ 1 ಲಕ್ಷ ಮಹಿಳೆಯರಲ್ಲಿ 41 ಮಂದಿಯಲ್ಲಿ ಈ ಕ್ಯಾನ್ಸರ್ ಪತ್ತೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಪ್ರತಿ 1 ಲಕ್ಷ ಮಂದಿಯಲ್ಲಿ 126 ಜನರಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿವೆ.
ನಗರದ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಕ್ಯಾನ್ಸರ್ ಕುರಿತಂತೆ ನಡೆಸಿದ...
newsics.com
ಸಿಯೋಲ್(ದಕ್ಷಿಣ ಕೊರಿಯಾ): ಮೊಬೈಲ್ನ ಅತಿಯಾದ ಬಳಕೆಯಿಂದ ಪುರುಷರ ವೈವಾಹಿಕ ಜೀವನಕ್ಕೆ ಕಷ್ಟವಾಗಬಹುದು ಎಂದು ಅಧ್ಯಯನವೊಂದು ಹೇಳಿದೆ.
ಇತ್ತೀಚಿನ ಸಂಶೋಧನೆಯ ಪ್ರಕಾರ, ಮೊಬೈಲ್ ಫೋನ್ಗಳ ಅತಿಯಾದ ಬಳಕೆಯಿಂದ ಪುರುಷರಲ್ಲಿ ಬಂಜೆತನ ಉಂಟಾಗಬಹುದು ಎಂದು ಹೇಳಿದೆ.
ಮೊಬೈಲ್ ಬಳಕೆಯಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ಅಧ್ಯಯನ ಹೇಳಿದೆ.
ದಕ್ಷಿಣ ಕೊರಿಯಾದ ಸಂಶೋಧಕರು, 4,280 ವೀರ್ಯಾಣುಗಳ ಮಾದರಿಗಳೊಂದಿಗೆ 18...
newsics.com
ನವದೆಹಲಿ: ಹೆಣ್ಣುಮಕ್ಕಳಲ್ಲಿನ ಕೊಬ್ಬಿನಂಶಕ್ಕೆ ಪೂರ್ವಜರ ಧೂಮಪಾನದಂತಹ ಕೆಟ್ಟ ಚಟಗಳೇ ಕಾರಣ ಎಂದು ಅಧ್ಯಯನವೊಂದು ಹೇಳಿದೆ.
ತಂದೆಯ ತಂದೆ ಅಂದರೆ ಅಜ್ಜ ಪ್ರೌಡಾವಸ್ಥೆಗೂ ಮುನ್ನ ಧೂಮಪಾನ ಚಟ ಹೊಂದಿದ್ದರೆ ಮೊಮ್ಮಕ್ಕಳಲ್ಲಿ ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಕೊಬ್ಬಿನಂಶ ಕಾಣಿಸಿಕೊಳ್ಳುತ್ತದೆ ಎಂದು ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ವಿವರಿಸಿದೆ.
ಪ್ರೌಢಾವಸ್ಥೆಗೂ ಮುನ್ನ ಯುವಕನು ಮಾಡುವ ಚಟಗಳು ಆತನ ಮುಂದಿನ ಪೀಳಿಗೆಯ...
ಮಹಿಳೆಯರನ್ನು ಎಚ್ಚರಿಸಿದ ಅಧ್ಯಯನ ವರದಿ
ಹೈಪೋಥಾಲಾಮಿಕ್ ಅಮೆನೋರಿಯಾ ಎನ್ನುವುದು ಹೈಪೋಥಾಲಮಸ್ಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಇದರಿಂದಾಗಿ ಹಲವು ತಿಂಗಳುಗಳ ಕಾಲ ಋತುಚಕ್ರ ನಿಲ್ಲುತ್ತದೆ. ಮೆದುಳಿನ ಮಧ್ಯ ಭಾಗದಲ್ಲಿರುವ ಹೈಪೋಥಾಲಮಸ್ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದಲ್ಲದೆ ಗೊನಾಡೋಟ್ರೋಪಿನ್ - ಬಿಡುಗಡೆ ಮಾಡುವ ಹಾರ್ಮೋನ್ನ್ನು ಉತ್ಪಾದಿಸುತ್ತದೆ. ತೂಕ ಇಳಿಸಿಕೊಳ್ಳಲು ಮಾಡುವಂತಹ ಡಯಟ್ ಹಾಗೂ ವ್ಯಾಯಾಮ ಇದರ ಮೇಲೆ ಕೆಟ್ಟ ಪರಿಣಾಮ ಬೀರಲೂಬಹುದು.
•...
ಆರೋಗ್ಯಕಾರಿ ಅಂಶಗಳ ಕಂತೆಯನ್ನೇ ಹೊತ್ತ ಮೆಂತ್ಯಕ್ಕೆ ಭಾರತೀಯ ಅಡುಗೆಮನೆಯಲ್ಲಿ ಮಹತ್ವದ ಸ್ಥಾನ. ಸೌಂದರ್ಯವರ್ಧಕವಾಗಿ, ಮಧುಮೇಹ ನಿಯಂತ್ರಕವಾಗಿ, ಲೈಂಗಿಕ ಬಳಕೆ ಹೆಚ್ಚಳಕ್ಕಾಗಿ, ಎದೆಹಾಲು ಹೆಚ್ಚಿಸಿಕೊಳ್ಳುವುದಕ್ಕಾಗಿ, ದೈಹಿಕ ಕ್ಷಮತೆ ವೃದ್ಧಿ ಸೇರಿದಂತೆ ಹಲವು ಆರೋಗ್ಯಕಾರಿ ಪದಾರ್ಥವಾಗಿ ಮೆಂತ್ಯವನ್ನು ಬಳಸಬಹುದು.
• ಅನಿತಾ ಬನಾರಿ
newsics.com@gmail.com
ಭಾರತೀಯ ಸಾಂಬಾರ ಪದಾರ್ಥಗಳು ಅಡುಗೆಗೆ ರುಚಿ, ವಾಸನೆ ನೀಡುವುದು ಮಾತ್ರವಲ್ಲ, ಬದಲಾಗಿ ಅನೇಕ ಆರೋಗ್ಯ ಸಂಬಂಧಿ...
ಹೃದಯಾಘಾತ ತಡೆಗಟ್ಟುವಲ್ಲಿ ಡಾಕ್೯ ಚಾಕ್ಲೇಟ್ ಪರಿಣಾಮಕಾರಿ. ದಶಕಗಳ ಕಾಲ ನಡೆದ ಅಧ್ಯಯನದಲ್ಲಿ ಈ ವಿಚಾರ ತಿಳಿದುಬಂದಿದೆ. ಗರ್ಭಿಣಿಯರಿಗೂ ಉತ್ತಮ. ಇದು ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
• ಅನಿತಾ ಬನಾರಿ
newsics.com@gmail.com
ಚಾಕೋಲೇಟ್ ಸಣ್ಣವರಿಂದ ತೊಡಗಿ, ದೊಡ್ಡವರವರೆಗೆ ಎಲ್ಲರಿಗೂ ಇಷ್ಟ. ಸಕ್ಕರೆಮಿಶ್ರಿತ ಚಾಕೋಲೇಟ್ಗಳು ದೇಹಕ್ಕೆ ಹಾನಿಯುಂಟುಮಾಡಬಲ್ಲದು. ಆದರೆ, ಡಾಕ್೯ ಚಾಕೋಲೇಟ್ಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಂದು ಮಾರುಕಟ್ಟೆಯಲ್ಲಿ ವಿವಿಧ...
ದೇಹಕ್ಕೆ ಆಹ್ಲಾದಕರ ಎನಿಸುವ ತೆಂಗಿನ ನೀರು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರ ಜತೆಗೆ ನಿಮ್ಮ ಚರ್ಮ ಮತ್ತು ಕೂದಲಿಗೂ ಇದು ಪ್ರಯೋಜನಕಾರಿ ಎಂದರೆ ನೀವು ನಂಬಲೇಬೇಕು.
ಹೌದು, ಈ ನೈಸರ್ಗಿಕ ಸಾಧನ ನಿಮ್ಮ ತ್ವಚೆಯನ್ನೂ ಕಾಪಾಡಬಲ್ಲದು. ಮನೆಯಲ್ಲಿಯೇ ತಯಾರಿಸಬಹುRR dದಾದ ತೆಂಗಿನ ನೀರಿನ ಕೆಲ ಬ್ಯೂಟಿ ಪ್ಯಾಕ್ಗಳು ಇಲ್ಲಿವೆ.
• ಅನಿತಾ ಬನಾರಿ
newsics.com@gmail.com
ತೆಂಗಿನ ನೀರಿನ...
ಕಡಲೆಕಾಯಿ ಹಿಸ್ಟರಿ ಮಾತ್ರ ಮಿಸ್ಟರಿಯಾಗಿನೇ ಉಳಿದುಕೊಂಡುಬಿಟ್ಟಿದೆ. ಒಂದಿಷ್ಟು ಪುರಾವೆಗಳು ದೊರೆತಿದ್ದು, ಅದರ ಆಧಾರವಾಗಿ ಅವುಗಳ ಮೂಲವನ್ನು ತಿಳಿದುಕೊಳ್ಳಬಹುದು ಅಷ್ಟೇ.
• ಅನಿತಾ ಬನಾರಿ
newsics.com@gmail.com
ಬಡವರ ಬಾದಾಮಿ ಎಂದೇ ಕರೆಯಲ್ಪಡುವ ಕಡಲೆಕಾಯಿಯಲ್ಲಿ ಆರೋಗ್ಯದ ಖನಿಯೇ ಅಡಗಿದೆ. ಬೀಚ್ ಪಕ್ಕದಲ್ಲೋ, ಇಳಿಸಂಜೆಯ ಹೊತ್ತಲ್ಲೋ ಆಗಷ್ಟೇ ಹುರಿದ ಕಡಲೆಕಾಯಿಯನ್ನು ಮೆಲ್ಲುತ್ತಾ ಒಂದು ವಾಕ್ ಹೋಗಿ ಬಂದ್ರೆ ಹಾಯ್! ಅನ್ನದೇ ಇರಲಾರದು. ಹಲ್ಲಿಲ್ಲದವ್ರಿಗೆ...
ಚಳಿಗಾಲದಲ್ಲಿ ಚರ್ಮದ ಆರೋಗ್ಯಕ್ಕೆ ಸಹಕಾರಿ
ಎಷ್ಟೋ ದುಡ್ಡು ಕೊಟ್ಟು ಒಮ್ಮೊಮ್ಮೆ ಭರವಸೆ ಇಲ್ಲದ ಕ್ರೀಮ್ ಇತ್ಯಾದಿಗಳನ್ನು ಬಳಸುವುದಕ್ಕಿಂತ ಮನೆಯಲ್ಲಿ ತಯಾರು ಮಾಡಿದ ಫೇಸ್ ಪ್ಯಾಕ್ ಅಥವಾ ಫೇಸ್ ಸ್ಕ್ರಬ್ಗಳು ಉತ್ತಮ. ರೋಸ್ ವಾಟರ್ ಬಳಕೆಯಂತೂ ತೀರಾ ಉತ್ತಮ.
• ಅನಿತಾ ಬನಾರಿ
newsics.com@gmail.com
ಚಳಿಗಾಲ ತಾಜಾತನ ಎನಿಸುವುದರೊಂದಿಗೆ ಚರ್ಮದ ಸಮಸ್ಯೆಗಳ ಆಗರವೂ ಹೌದು. ಶೀತಲ ವಾತಾವರಣ ಮುದ ನೀಡುವುದರ...
newsics.com
ನವದೆಹಲಿ: ಮಾಜಿ ಸಚಿವ ರಾಜೇಂದ್ರ ಬಹುಗುಣ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಉತ್ತರಾಖಂಡ್ನ ಮಾಜಿ ಸಚಿವ ರಾಜೇಂದ್ರ ಬಹುಗುಣ...
ಹಲಸು, ಸಪೋಟ ಇತ್ಯಾದಿ ಹಣ್ಣುಗಳ ಬೀಜಗಳನ್ನು ಸಗಣಿ, ಗೊಬ್ಬರ ಇತ್ಯಾದಿಗಳೊಂದಿಗೆ ಸೇರಿಸಿ ಅದಕ್ಕೆ ಮಣ್ಣನ್ನು ಮಿಶ್ರಮಾಡಿ ಉಂಡೆ ಕಟ್ಟುವುದು. ಈ ಉಂಡೆಗಳನ್ನು ಕಾಡುಗಳಲ್ಲಿ ಎಸೆದುಬಿಡುವುದು. ಇದೇ ಬೀಜದುಂಡೆ ಹಾಗೂ ಅದರ ಪ್ರಯೋಗ. ಮೇಲ್ನೋಟಕ್ಕೆ...
• ಪದ ಭಟ್
newsics.com@gmail. com
ಬಾ ಮಚ್ಚಾ ಒಂದು ಟೀ ಕುಡಿಯೋಣ ಎನ್ನುವುದರಿಂದ ಹಿಡಿದು ಬನ್ನಿ ಸಾರ್ ಒಂದು ಕಪ್ ಟೀ ಕುಡಿಯೋಣ ಎನ್ನುವವರೆಗೂ ಟೀ ಪ್ರಚಲಿತ. ಕೆಲವರಿಗೆ ಕಪ್ನಲ್ಲಿ ಬಿಸಿ ಬಿಸಿ ಟೀ...
newsics.com
ಬೆಂಗಳೂರು: ಮಹಾಭಾರತದ 'ಅಶ್ವತ್ಥಾಮ'ನಾಗಲು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸಿದ್ಧರಾಗುತ್ತಿದ್ದಾರೆ.
ಹೌದು, ಶಿವರಾಜ್ ಕುಮಾರ್ “ಅಶ್ವತ್ಥಾಮ’ ಎಂಬ ಸಿನಿಮಾ ಮಾಡಲಿದ್ದಾರೆ. ಈಗ ಈ ಚಿತ್ರ ಸೆಟ್ಟೇರುವ ಹಂತಕ್ಕೆ ಬಂದಿದೆ. ಚಿತ್ರ ಸೆಪ್ಟೆಂಬರ್ನಿಂದ ಆರಂಭವಾಗುವ ಸಾಧ್ಯತೆ ಹೆಚ್ಚಿದೆ.
“ಅವನೇ...
ಸ್ವಂತವಾಗಿ ಯೋಚಿಸುವುದನ್ನು ಚಿಂತನೆ ಮಾಡುವುದನ್ನು ಬಿಟ್ಟುಬಿಡುತ್ತಾ ಇದ್ದೇವೆ.
ಅಸಹಾಯಕತೆಗೆ ಬೀಳುತ್ತಿದ್ದೇವೆ.
ಯಾರೋ ಹೇಳುವುದನ್ನು , ಮಾಧ್ಯಮದಲ್ಲಿ ಬಂದದ್ದನ್ನು , ಸಾಮಾಜಿಕ ಜಾಲತಾಣಗಳಲ್ಲಿ ಕಂಡದ್ದನ್ನು , ಪರಾಮರ್ಶೆಗೆ ಒಳಪಡಿಸದೆಯೇ ನಂಬುತ್ತೇವೆ.
ಧ್ವನಿಬಿಂಬ 20
♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು,...