Saturday, December 2, 2023

ಬುಕ್ ಲೋಕ 

ನನ್ನಜ್ಜಿಗೆ ಅಕ್ಷರದ ಅಕ್ಷತೆ ಹಾಕುವ ಉದ್ದೇಶದಿಂದ ಈ‌ ಪುಸ್ತಕ ಬರೆದೆ…

ಕೆಲ ದಿನಗಳ ಹಿಂದೆ ಲೇಖಕಿ, ಯೂ ಟ್ಯೂಬರ್ ಶುಭಶ್ರೀ ಭಟ್ಟ್ ಅವರ ಲಲಿತ ಪ್ರಬಂಧಗಳ ಸಂಕಲನ 'ಹಿಂದಿನ ನಿಲ್ದಾಣ' ಅನಾವರಣಗೊಂಡಿತು. ಈ ಪುಸ್ತಕವನ್ನೇಕೆ ಬರೆದೆ, ಬರೆಯಲು ಪ್ರೇರಣೆ ಏನು, ಯಾತಕ್ಕಾಗಿ ಓದುಗರು ಈ ಪುಸ್ತಕ ಓದಬೇಕು ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಜತೆಗೆ ಕೃತಿಯಲ್ಲಿನ ಪುಟ್ಟ ಪ್ರಬಂಧವೂ ಇದೆ. ನಾನೇಕೆ ಪುಸ್ತಕ...

ಅಣ್ಣ ಮಹಾಬಲ… ಸಾರ್ಥಕ ಬದುಕಿನ ಅನಾವರಣ   

ಎಂ ಎ ಹೆಗಡೆ ಜೀವನ ಭಾವನ ಸಾಧನ . ♦ ರಾಜಶೇಖರ ಜೋಗಿನ್ಮನೆ newsics.com@gmail.com ಈ ನಾಡು ಕಂಡ ಅಪರೂಪದ ವ್ಯಕ್ತಿತ್ವ ಪ್ರೊ. ಎಂ. ಎ. ಹೆಗಡೆ. ಅವರು ಯಕ್ಷಗಾನ ತಜ್ಞರಾಗಿದ್ದರು, ಸಂಸ್ಕೃತ ವಿದ್ವಾಂಸರಾಗಿದ್ದರು, ಸಾಹಿತಿಯಾಗಿದ್ದರು, ಯಕ್ಷಕವಿಯಾಗಿದ್ದರು. ಹೀಗೆ ತಮ್ಮ ಬಹುಮುಖಿ ಪಾಂಡಿತ್ಯದಿಂದಾಗಿ ಹೆಸರಾಗಿದ್ದವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ, ಅಧ್ಯಕ್ಷರಿಗೆ...

ಅನೂಹ್ಯ ತಿರುವುಗಳ ‘ಕೊನೆಯ ಅಂಕ’

♦ ಅಂಜನಾ ಹೆಗಡೆ newsics.com@gmail.com 'ಒಂದು ನಾಟಕದ ಕೊನೆಯ ಅಂಕ' ವಿಷ್ಣು ಭಟ್ ಅವರ ಮೊದಲನೆಯ ಕಥಾಸಂಕಲನ. ಸಾಮಾನ್ಯವಾಗಿ ಮೊದಲ ಸಂಕಲನವೆಂದರೆ ಅದು ಧಾವಂತದ ಧಾಟಿಯಲ್ಲಿರುವುದೇ ಜಾಸ್ತಿ; ಬಾಲ್ಯದಲ್ಲಿ ನೋಡಿದ ವ್ಯಕ್ತಿಗಳು, ಕಣ್ಣೆದುರು ನಡೆದ ಘಟನೆಗಳು, ಹದಿಹರೆಯದ ಪ್ರೀತಿ-ಪ್ರೇಮ, ಕಾಮದಂತಹ ಅನುಭವಗಳು ಕಥೆಯರೂಪ ಪಡೆದುಕೊಳ್ಳುವುದು ಸಾಮಾನ್ಯವೆನ್ನಬಹುದಾದ ಸಂಗತಿ. ಅದಕ್ಕೆ ವ್ಯತಿರಿಕ್ತವಾಗಿ ಕಥೆಗಾರ ಇಲ್ಲಿ ಆಯ್ದುಕೊಂಡಿರುವುದು ಜೀವರಾಶಿಗಳನ್ನು ತಲ್ಲಣಗೊಳಿಸಬಲ್ಲ,...

ಈ‌ ಕನ್ನಡತಿಗೆ ಕಥಾಲೋಕಕ್ಕೆ ಹೊಸ ಓದುಗರನ್ನು ಪರಿಚಯಿಸುವಾಸೆ…

♦ ಅನಿತಾ ಬನಾರಿ newsics.com@gmail.com ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕನ್ನಡತಿ'ಯಲ್ಲಿ ನಾಯಕಿ ಭುವನೇಶ್ವರಿ ಆಲಿಯಾಸ್ ಸೌಪರ್ಣಿಕಾ ಆಗಿ ಅಭಿನಯಿಸುತ್ತಿರುವ ರಂಜನಿ ರಾಘವನ್ ಕತೆಗಾರ್ತಿಯಾಗಿಯೂ ಮೋಡಿ ಮಾಡಿದ್ದಾರೆ. ಮೊದಲಿನಿಂದಲೂ ಬರೆಯುವ ಹವ್ಯಾಸ ಹೊಂದಿರುವ ರಂಜನಿ ರಾಘವನ್ ಇದೀಗ ಸಾಹಿತಿಯಾಗಿಯೂ ಬಡ್ತಿ ಪಡೆದಿದ್ದಾರೆ. ಅಂದಹಾಗೆ ರಂಜನಿ ರಾಘವನ್ ಅವರ ಮೊದಲ ಕಥಾ ಸಂಕಲನ 'ಕತೆಡಬ್ಬಿ' ಇಂದು...

‘ಲೇಖ ಮಲ್ಲಿಕಾ’ ಸಂಕಲನದಲ್ಲೇನಿದೆ?

♦ ಸುಮಾವೀಣಾ ಉಪನ್ಯಾಸಕರು, ಬರಹಗಾರರು newsics.com@gmail.com ‘ಲೇಖ ಮಲ್ಲಿಕಾ’ ಸಾಹಿತ್ಯಾತ್ಮಕ ಲೇಖನಗಳನ್ನು ಒಳಗೊಂಡ ಕೃತಿ ಸೆ.24ರಂದು ಬಿಡುಗಡೆಯಾಗಲಿದೆ. ಇಂದಿನ ದಿನಗಳಲ್ಲಿ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆ ಎಂಬುದೆಲ್ಲ ಮೇಲು ಮಾತು ಅನ್ನಿಸುತ್ತದೆ. ತಂತ್ರಜ್ಞಾನದ ನೆರವಿನಿಂದ ಸಾಹಿತ್ಯವನ್ನು ಆಸ್ವಾದಿಸುವ ಅನೇಕ ಮಾರ್ಗಗಳು ಈಗ ತೆರೆದುಕೊಂಡಿವೆ. ಈ ಕಾರಣದಿಂದ ಸಾಹಿತ್ಯವನ್ನು ಅನುಸಂಧಾನಿಸುತ್ತಿರುವರು ಸಾಹಿತ್ಯದ ವಿದ್ಯಾರ್ಥಿಗಳೇ ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರಗಳವರೂ ಇದ್ದಾರೆ....

ಒಂದು ಹಳ್ಳಿಯ ಸುತ್ತ…

♦ ಸುನೀತ ಕುಶಾಲನಗರ newsics.com@gmail.com ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಬರಹಗಾರರು ಮತ್ತು ಪುಸ್ತಕಗಳ ಪ್ರಕಟಣೆ ಹೆಚ್ಚುತ್ತಿರುವುದು ತುಂಬಾ ಖುಷಿಯ ವಿಚಾರ. ಕವಿತೆ, ಸಣ್ಣಕತೆಗಳು, ಲೇಖನ, ಪ್ರಬಂಧಗಳ ಜೊತೆಗೆ ಕಾದಂಬರಿಗಳು ಕೂಡಾ ಹೊರಬರುತ್ತಿರುವುದು ಹೆಮ್ಮೆ. ಹಲವು ವರ್ಷಗಳಿಂದ ಗೀತಾ ಮಂದಣ್ಣನವರ ಕಾದಂಬರಿಗಳನ್ನು ಶಕ್ತಿ ಪತ್ರಿಕೆಯಲ್ಲಿ ಓದುತ್ತಾ ಬಂದವರು ನಾವು. ಜಿಲ್ಲೆಯ ಖ್ಯಾತ ಕಾದಂಬರಿಕಾರರಾದ ಭಾರದ್ವಾಜರ ಕಾದಂಬರಿಗಳು ನಾಡಿನ ಓದುಗರ ಗಮನ...

‘ರತಿಯ ಕಂಬನಿ’ ಕೆನ್ನೆಗಿಳಿದು ಕರೆಗಟ್ಟುವ ಮುನ್ನ…

♦ ನಂದಿನಿ ಹೆದ್ದುರ್ಗ newsics.com@gmail.com ಹೂದಳದ ತುದಿಯಲ್ಲಿ ಹೊಯ್ದಾಡಿದ ಎಳೆಬೆಳಕ ಕೋಲು ನೀನು ಪಟಗುಡುವ ಚಿಟ್ಟೆ ಹುಟ್ಟಿಸಿದ ಲುಟುಪುಟು ಸದ್ದು ನಾನು... 'ಎಲ್ಲವೂ ಸರಿ ಇದ್ದರೆ ನಾನು ಇನ್ನೆನೋ ಆಗುತ್ತಿದ್ದೆ' ಎಂದುಕೊಳ್ಳುವ ಹೊತ್ತಿನಲ್ಲೇ ಸರಿ ಇಲ್ಲದ ಎಲ್ಲವೂ ಎದೆಯೊಳಗೆ ಹದವಾಗಿ ಕುದಿ ಬಂದು ಇನ್ನೂ ತಾಳಲಾರೆ ಎನ್ನುವಾಗೆಲ್ಲಾ ಉಕ್ಕುತ್ತದೆ. ಹೀಗೆ ಉಕ್ಕಿದ್ದು ಹಾಳೆಯೊಳಗೆ ಮೊಳೆತು ಬೆಳೆದು ನನ್ನ ನಾಳೆಗಳಿಗೆ ಬೆಳಕಾಗುತ್ತದೆ ಎಂಬರಿವು ಅಷ್ಟು...

ನೂರು ವರ್ಷಗಳ ಬಳಿಕ…

3019 ಎಡಿ ಇತ್ತೀಚೆಗೆ ಮೈಲ್ಯಾಂಗ್ಸ್ ಬುಕ್ಸ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ “3019 ಎಡಿ’ ವೈಜ್ಞಾನಿಕ ಕಾದಂಬರಿಯನ್ನು ಹೊರತಂದಿದೆ. ಮೈಲ್ಯಾಂಗ್ಸ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಆಡಿಯೋ ಹಾಗೂ ಡಿಜಿಟಲ್ ಪುಸ್ತಕವನ್ನು ಖರೀದಿ ಮಾಡಬಹುದು. ♦ ಸುಮನಾ ಲಕ್ಷ್ಮೀಶ newsics.com@gmail.com ಹಿಂದಿನ ಬಾಲಿವುಡ್ ಆ್ಯಕ್ಷನ್ ಚಿತ್ರಗಳಲ್ಲಿ ಬರುತ್ತಿದ್ದ ಕೆಲವು ರೋಚಕ ಸಂಗತಿಗಳು ಇಂದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವುದನ್ನು ಕಾಣಬಹುದು. ಸಣ್ಣದೊಂದು ಉದಾಹರಣೆ...

ಬೊಗಸೆಯಲ್ಲೊಂದು ಹೂ ನಗೆ

'ಬೊಗಸೆಯಲ್ಲೊಂದು ಹೂ ನಗೆ’ ಅಂಜನಾ ಹೆಗಡೆ ಅವರ ನೆನಪುಗಳ ಲಹರಿ. ಈ ಲಹರಿಯಲ್ಲಿ ಓದುಗ ಸ್ವತಃ ತಾನು ಕಳೆದುಹೋಗುತ್ತಾನೆ. ಇದು ಅಂಜನಾ ಹೆಗಡೆ ಬರಹದ ತಾಕತ್ತು. ಭಾನುವಾರ(ಏ.18) ಬೆಳಗ್ಗೆ 10 ಗಂಟೆಗೆ ಬಸವನಗುಡಿಯ ವರ್ಲ್ಡ್ ಕಲ್ಚರ್ ನಲ್ಲಿ ಆಯೋಜನೆಯಾಗಿರುವ 2021ರ ಮೈತ್ರಿ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿರುವ ಸಂಕಲನ 'ಬೊಗಸೆಯಲ್ಲೊಂದು ಹೂ ನಗೆ'. ಇದು ನೆನಪುಗಳ ಲಹರಿ ♦ ಸುಮನಾ...

ಸಲೀಸಾಗಿ ‘ಉರುಳುವ ಗಾಲಿಗೆ ಹಿಡಿಯುತ ಕೋಲು’

ಸುನೀತಾರವರ ಉರುಳುವ ಗಾಲಿಯು, ಪುಟಾಣಿ ಮುಗ್ಧ ಮನಸ್ಸುಗಳನ್ನು ಸಹಜವಾಗಿ ಅರಳಿಸುವ ಮನೆ, ಶಾಲೆ, ಹೂ, ಪ್ರಾಣಿ, ಹಬ್ಬ, ಜಾತ್ರೆ, ಮಳೆ, ಆಟಗಳು, ಹಳ್ಳಿ, ಪರಿಸರ, ದೇಶ, ಭಾಷೆ... ಹೀಗೆ ನೀತಿಪೂರಕವಾಗಿ, ಮನೋರಂಜನಾತ್ಮಕವಾಗಿ, ಕಲಿಯುವಿಕೆಗೆ ಪೂರಕ ಲಯಗಳ ಮೂಲಕ ತನ್ನ ಕವನಗಳನ್ನು ಉರುಳಿಸುತ್ತಾ ಸಾಗಿದೆ.     ಬುಕ್ ಲೋಕ    ✍️ ಕಾವ್ಯ ಎಸ್.ಹವ್ಯಾಸಿ ಬರಹಗಾರರುnewsics.com@gmail.com  ಹಿ...

ವನಸುಮಗಳ ನೋವು ನಲಿವಿನ ಡೇರಿಯಾ

  'ಕಾಡ ಕಸ್ತೂರಿ'ಯ ಬೆನ್ನತ್ತಿ...   ಜೋಯ್ಡಾ, ಅದ್ಭುತ ಊರು. ಹಸಿರಿನ ತವರು. ಉತ್ತರ ಕನ್ನಡ ಜಿಲ್ಲೆಯ ಅತಿ ಹಿಂದುಳಿದ ತಾಲೂಕು. ಈ ತಾಲೂಕಿನ ಊರುಗಳೆಲ್ಲವೂ ನಗರ ಸಂಸ್ಕೃತಿಯಿಂದ ಬಲು ದೂರ ದೂರ. ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಕೆಲ ಕಾಲವಾದರೂ ದೂರ ಇರಬೇಕೆಂದರೆ ಈ ತಾಲೂಕಿನತ್ತ ಮುಖ ಮಾಡಬೇಕು. ಇಂಥ ಪ್ರದೇಶದಲ್ಲಿ ಕುಣಬಿ ಸಮುದಾಯ...

ಮನಮುಟ್ಟುವ ‘ಭಾವದ ಕದತಟ್ಚಿ’

'ಭಾವದ ಕದತಟ್ಟಿ' ಎಂಬ ಸುಂದರ ಶೀರ್ಷಿಕೆಯಡಿ ಚೆಂದದ ಮುಖಪುಟದೊಂದಿಗೆ ಮನ ತಟ್ಟುವ ಸುಮಾರು ನಲವತ್ತು ಕವಿತೆಗಳಿರುವ ಈ ಸಂಕಲನಕ್ಕೆ ನಾಡಿನ ಹಿರಿಯ ಹಾಗೂ ಖ್ಯಾತ ಸಾಹಿತಿ ವೈದೇಹಿಯವರ ಆಶೀರ್ವಾದದಂತಹ ಮುನ್ನುಡಿ ಬರೆದಿರುವುದು ಕೃಪಾ ದೇವರಾಜ್'ಗೆ ದಕ್ಕಿದ ಸೌಭಾಗ್ಯ. ♦ ಸುನೀತ ಕುಶಾಲನಗರಶಿಕ್ಷಕರು, ಬರಹಗಾರರು newsics.com@gmail.com  ಮೊ ನ್ನೆ ಮೊನ್ನೆಯಷ್ಟೇ ಲೋಕಾರ್ಪಣೆಯಾದ ಕೃತಿ 'ಭಾವದ ಕದತಟ್ಟಿ'...

ಹೃದಯಕ್ಕಿಳಿಯುವ ‘ಎದೆಯೂರಿನ ಮುಸಾಫಿರ್’

ದಿಂಬು ಹೇಳಿದ್ದು, ನಿಯತ್ತಿನ ನಾಯಿ, ಕವಿ ನಾನಲ್ಲ, ಅಘೋರಿ, ವೇಶ್ಯೆ, ಬಾಲ್ಯದ ಬಗ್ಗೆ ಬರೆಯುತ್ತಾ ಸಾಗುತ್ತಾರೆ...ರೈತಪರ ಕಾಳಜಿ ಹೊಂದಿರುವ ಕವಿ ಉಳುವವನ ಅಳಲು ಪದ್ಯದಲ್ಲಿ 'ತಿನ್ನೋ ಅನ್ನವ ಬೆಳೆಯಲೋಗಿ ನಾ ಬದುಕೆಲ್ಲ ಬರಿದು ಮಾಡಿಕೊಂಡವ, ಕಡುಕಷ್ಟದಲ್ಲಿದ್ದು ಬಿಕ್ಕಿ ಅತ್ತರೂ ಕೇಳುವವರಾರಿಲ್ಲ ನನ್ನಾರ್ತನಾದವ...' ಎಂಬ ರೈತನ ಹತಾಶೆ ವ್ಯಕ್ತಪಡಿಸುತ್ತಾರೆ.     ಬುಕ್ ಲೋಕ     newsics.com@gamil.com...

ಸಾಧನೆಗೆ ಪ್ರೇರಣೆ ನೀಡುವ ಕಥೆಗಳ ಸಾರ ‘ನವಿಲುಗರಿ’

ಅಪ್ಪಅಮ್ಮ ಎಂಬ ಸಂಬಂಧದ ಕೊಂಡಿಯನ್ನು ಅಂತರ್ಜಾಲದಿಂದ ಡೌನ್ ಲೋಡ್ ಮಾಡಲಾಗುವುದಿಲ್ಲ. ಸಂಬಂಧದ ಕೊಂಡಿಯನ್ನು ಒಂದರ ಹಿಂದೆ ಒಂದರಂತೆ ತೆರೆಯಲು ಸಾಧ್ಯವಿಲ್ಲ. ಅಮ್ಮನ ಕಣ್ಣೊಳಗಿನ ಅದಮ್ಯ ಪ್ರೀತಿ, ಅಮ್ಮನ ವಿಶಾಲ ಮನಸ್ಸು, ಇವು ಯಾವುದನ್ನು ಅಂತರ್ಜಾಲದಿಂದ ಪ್ರಿಂಟ್‍ಔಟ್ ತೆಗೆಯಲಾಗುವುದಿಲ್ಲ. ‘ನವಿಲುಗರಿ’ ಹೊತ್ತಗೆಯಲ್ಲಿನ ಪ್ರತಿ ಕಥೆಯೂ ಹಲವರ ಬದುಕಿಗೆ ಪ್ರೇರಣೆ.   ಬುಕ್ ಲೋಕ   ♦...

‘ಬೆಸ್ಟ್ ಆಫ್ ಭುವನೇಶ್ವರಿ’ಯ ಪ್ರಸ್ತುತತೆ

ಒತ್ತಡ ಜೀವನದಲ್ಲಿ ನಗುವುದೇ ಕಷ್ಟ ಎನ್ನುವ ಪರಿಸ್ಥಿತಿ. ನಗು ಮಾಯವಾಗುತ್ತಿರುವುದರಿಂದ ನಗೆಕೂಟಗಳತ್ತ ಜನ ಸಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ತಮ್ಮ ಬರಹಗಳಿಂದಲೇ ನಗೆ ಬುತ್ತಿ ನೀಡುತ್ತಿರುವ ನಮ್ಮ ನಡುವಿನ ಭುವನೇಶ್ವರಿ ಹೆಗಡೆ ನೆನಪಾಗುತ್ತಾರೆ.    ಬುಕ್ ಲೋಕ   ♦ ಅರ್ಪಿತಾ ಕುಂದರ್ಪತ್ರಿಕೋದ್ಯಮ ವಿದ್ಯಾರ್ಥಿನಿವಿವೇಕಾನಂದ ಕಾಲೇಜು, ಪುತ್ತೂರುnewsics.com@gmail.com  'ಜೀ ವನದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು. ಆದರೆ ಸೋಲಲ್ಲೂ...

ಮನ’ಮುಟ್ಟು’ವ ಪುಸ್ತಕ

ಮುಟ್ಟಿನ ವಿಚಾರದಲ್ಲಿಯಂತೂ ಇಡೀ ಸಂಪ್ರದಾಯಿ ಮನಸ್ಸುಗಳು ವೈಜ್ಞಾನಿಕವಾಗಿ ಎಂದೂ ಯೋಚಿಸಿಲ್ಲ. ಇದು ಎಷ್ಟರಮಟ್ಟಿಗೆ ಎಂದರೆ ಅದರ ಕುರಿತಾಗಿ ವಿಜ್ಞಾನ ಏನೇ ಹೇಳಿದರೂ ಒಪ್ಪಿಕೊಳ್ಳದೆ ಮೌಢ್ಯದ ಆಚರಣೆಯಲ್ಲಿ ತೊಡಗಿರುವ ಅನೇಕ ಉದಾಹರಣೆಗಳು ಎದುರಿಗಿವೆ. ಅದು ಸುಸಂಸ್ಕೃತರಿರಬಹುದು ಅಥವಾ ಅವಿದ್ಯಾವಂತರಿರಬಹುದು, ಹೆಣ್ಣಿನ ವಿಚಾರಗಳಲ್ಲಿ ಪ್ರತಿಯೊಬ್ಬರು ನಡೆದುಕೊಳ್ಳುವ ಒಂದೇ ಆಗಿರುತ್ತದೆ. ♦ ದೀಪ್ತಿ ಭದ್ರಾವತಿ ಕತೆಗಾರ್ತಿ, ಕವಯಿತ್ರಿ newsics.com@gmail.com  ಮ ಹಿಳೆಯರಿಗೆ...

ಕೊರೋನಾಗೆ ಸ್ತ್ರೀರೋಗ ತಜ್ಞ ಡಾ.ಮಲ್ಲೇಶ್ ಹುಲ್ಲಮನಿ ಬಲಿ

ಶಿವಮೊಗ್ಗ: ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಮಲ್ಲೇಶ್ ಹುಲ್ಲಮನಿ (73) ಕೊರೋನಾಗೆ ಬಲಿಯಾಗಿದ್ದಾರೆ.ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಜಿಲ್ಲಾ ಕೋವಿಡ್ ನಿಯಂತ್ರಣ‌ ಕಾರ್ಯ ಪಡೆಯ ಸದಸ್ಯರೂ ಆಗಿದ್ದ ಅವರಿಗೆ 20 ದಿನಗಳ ಹಿಂದೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ನಂತರ ಅವರಿಗೆ ಕೊರೋನಾ...

ಮೌಲ್ಯ ಹೇಳುವ ಆ ನೀಲಿ ಕಂಗಳ ಹುಡುಗಿ…

ತನ್ನ ನಡೆ- ನುಡಿಯ ಮೂಲಕ ಮಗಳಿಗೆ ಆದರ್ಶವಾಗಿ ನಿಂತು ಅವಳ ಜೀವನವನ್ನು ಕಟ್ಟಿಕೊಡುವ ರೀತಿ ಅದ್ಭುತ. ತಾನು ಕಲಿಸಿದ ಮೌಲ್ಯಗಳೆಂಬ ನೆಲಗಟ್ಟಿನ ಮೇಲೆ ಮಗಳ ಜೀವನದ ಸೌಧ ನಿರ್ಮಿಸಲ್ಪಟ್ಟಿದೆ ಎಂದು ಗೊತ್ತಾದ ಮೇಲೆ, ಅವಳ ಜೀವನದ ಮಹತ್ವದ ತಿರುವಿನ ಸಂದರ್ಭದಲ್ಲಿ ಅವಳ ನಿರ್ಧಾರವನ್ನು ಅವಳಿಗೇ ಬಿಟ್ಟು ಅವಳನ್ನು ಸಂತೈಸುವ ರೀತಿ ಇಷ್ಟ...

ಧನಾತ್ಮಕ ಭಾವ ಮೂಡಿಸುವ ಇಳಾ

♦ ಚಂದ್ರು ಪಿ. ಹಾಸನ್ response@134.209.153.225 newsics.com@gmail.com ಸಕಲ ಸದ್ಗುಣಗಳನ್ನು ತನ್ನಲ್ಲಿ ತುಂಬಿಕೊಂಡಿರುವ ಭೂಮಿಯಂತೆ, ಒಂದು ಹೆಣ್ಣಿನ ಕಥೆ ಇಳಾ. ತನ್ನ ತಂದೆಯ ಸಾವಿನಿಂದ ಕೃಷಿ ಜಗತ್ತಿಗೆ ತಿಳಿಯಬೇಕಾದ ಇಳಾ ತಂದೆಯನ್ನು ದೂಷಿಸದೆ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು ಹಳ್ಳಿಗೇ ಮಾದರಿಯಾದ ಆ ಹೆಣ್ಣಿನ ಕಥೆಯಲ್ಲಿ ಇರುವ ಪಾತ್ರಗಳಲ್ಲಿ ಐದು ಪಾತ್ರಗಳು ನನಗೆ ಅಚ್ಚುಮೆಚ್ಚಾದವು. ಪ್ರಾರಂಭದಲ್ಲಿ ಬರುವ ವಿಸ್ಮಯ್ ನ ಪಾತ್ರವೂ...

ಮನವ ಕಾಡುವ ‘ಕಾಮೋಲ’

| ದೀಪ್ತಿ ಭದ್ರಾವತಿ response@134.209.153.225 ಕತೆ ಮತ್ತು ಕವಿತೆ ಎರಡರಲ್ಲಿಯೂ ಹಿಡಿತ ಸಾಧಿಸಿ ಬರೆಯುತ್ತಿರುವವರಲ್ಲಿ ಡಾ.ಅಜಿತ್ ಹೆಗಡೆ ಗಮನಾರ್ಹ ಹೆಸರು. ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಇಡೀ ಲೋಕವನ್ನು ಚಿಕಿತ್ಸಕ ದೃಷ್ಟಿಯಿಂದಲೇ ನೋಡುತ್ತಾರೆ. ಮಾನವೀಯ ಸಂಬಂಧಗಳು, ಮನುಷ್ಯನ ಸಣ್ಣ ತನಗಳು ಮತ್ತು ಮನುಷ್ಯನ ಮನೋಸಹಜ ಗುಣಗಳನ್ನು ತಮ್ಮ ಬರಹಗಳ ಮೂಲಕ ಕಟ್ಟಿಕೊಡುತ್ತಾರೆ. ಇವರ ಎರಡನೇ ಕಥಾ ಸಂಕಲನ”ಕಾಮೋಲ” ಶೀರ್ಷಿಕೆಯ ಮೂಲಕವೇ...

‘ಕಲ್ಯಾಣಿಯ ಮಳೆಯಲ್ಲಿ’ ಮಿಂದ ಪುಳಕ

* ಪ್ರಸಾದ್ ಕುಲಕರ್ಣಿ ಸೂರ್ಯಸಖ response@134.209.153.225 ಮಳೆ ಸುರಿಸುವ ಮೇಘ ಅವಳದಲ್ಲ, ಹುಚ್ಚು ಆವೇಗ. ತಿಳಿದಿದೆ ಆಕೆಗೆ, ಯಾವ ಕಲ್ಯಾಣಿಯ ಮೇಲೆ ಸುರಿಯಬೇಕು, ಯಾವುದರ ಮೇಲೆ ಸುಮ್ಮನೆ ಹಾಯಬೇಕೆಂದು. ಸುಮ್ಮನೆ ಹಾಯಬೇಕಾದ ನನ್ನೆದೆಯೆಂಬ ಕಲ್ಯಾಣಿಯಲ್ಲಿ ವಾರದಿಂದ ಧೋ ಮಳೆ. ಈ ಮಳೆಯ ದೆಸೆಯಿಂದ ಒಂದಷ್ಟು ಲವಲವಿಕೆ ಮೂಡಿದೆ ನನ್ನಲ್ಲಿ. ಮನಸ್ಸು ಮಿಂದು ಮಡಿಯಾಯಿತು. ಇದು ಹೇಮಾ ಸದಾನಂದ ಅಮೀನ್...

ಬೊಗಸೆ ತುಂಬಾ ಕನಸು

* ಸ್ಮಿತಾ ಅಮೃತರಾಜ್, ಸಂಪಾಜೆ response@134.209.153.225 ‘ಬೊಗಸೆ ತುಂಬಾ ಕನಸು’ ನಾನು ಇತ್ತೀಚೆಗೆ ಓದಿದ ಡಾ. ಪ್ರಭಾಕರ ಶಿಶಿಲರ ಆತ್ಮಕಥನ. ದ. ಕ. ಜಿಲ್ಲೆಯ ಸುಳ್ಯ ತಾಲೂಕಿನ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಅರ್ಥ ಶಾಸ್ತ್ರ ಉಪನ್ಯಾಸಕರಾಗಿ , ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ Œನಿವೃತ್ತಿ ಹೊಂದಿದ ಡಾ.ಶಿಶಿಲರದ್ದು ಬಹುಮುಖ ವ್ಯಕ್ತಿತ್ವ. ಈಗಾಗಲೇ ಇನ್ನೂರ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ...

ಬೆಳಕಿನ ಹುಡುಕಾಟ

* ದೀಪ್ತಿ ಭದ್ರಾವತಿ response@gmail.com ಕೆಂಪು ಕೊರಳ ಹಕ್ಕಿ (ಕವನ ಸಂಕಲನ) ಕವಿ: ಕಾವ್ಯ ಬೈರಾಗಿ 'ಕಾವ್ಯ ಬೈರಾಗಿ' ಎನ್ನುವ ಹೆಸರಿನೊಂದಿಗೆ ಕತೆ ಮತ್ತು ಕವಿತೆ ಎರಡರ ಕುರಿತಾಗಿ ಅಪಾರ ಒಲವನ್ನು ಇಟ್ಟುಕೊಂಡಿರುವ ಯುವ ಕವಿ ಶ್ರೀರಾಜ್ ಎಸ್.ಆಚಾರ್ಯ ಅವರಿಗೆ ಬೆಳಕಿನ ಕುರಿತಾಗಿ ಅಪಾರ ಹುಡುಕಾಟವಿದೆ. ಅದು ಒಳಗಿನ ಕತ್ತಲನ್ನು ಹೊರಗಿನ ನಿಶೆಯನ್ನು ಮೀರುವಂತಹ ಬೆಳಕು. ಅದೇ ಬೆಳಕನ್ನು ಅವರು...

ಕಾಡುವ ಕಡಲ ಕತೆಗಳ ‘ಬಿಕ್ಕೆಹಣ್ಣು’

* ದೀಪ್ತಿ ಭದ್ರಾವತಿ response@134.209.153.225 ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಬರೆಯುತ್ತಿರುವ ಯುವ ಬರಹಗಾರರ ನಡುವೆ ಶ್ರೀದೇವಿ ಕೆರೆಮನೆ ಎದ್ದು ಕಾಣುವ ಹೆಸರು. ಅದು ಗಜಲ್ ಇರಬಹುದು, ಕಾವ್ಯ ಇರಬಹುದು. ಅಂಕಣ ಬರಹ ಅಥವಾ ಇನ್ನಿತರೆ ಯಾವುದೇ ಪ್ರಕಾರಗಳಿರಬಹುದು, ಶ್ರೀದೇವಿ ಅವುಗಳನ್ನು ಸಶಕ್ತವಾಗಿ ಓದುಗರಿಗೆ ತಲುಪಿಸುತ್ತಾರೆ. ಆ ಹಾದಿಗೆ ಮತ್ತೊಂದು ಸೇರ್ಪಡೆ ಅವರ ಮೊದಲ ಕಥಾಸಂಕಲನ ‘ಬಿಕ್ಕೆಹಣ್ಣು.’ ಈ ಸಂಕಲನದಲ್ಲಿ...

ಭರವಸೆ ಮೂಡಿಸುವ ಮೇತ್ರಿ

ಕಲ್ಲೇಶ್ ಕುಂಬಾರ್ response@134.209.153.225 'ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ' ಕವನ ಸಂಕಲನ ಲೇಖಕರು: ಸುಮಿತ್ ಮೇತ್ರಿ 'ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ' ಕವಿತೆ, ಕವಿಯೊಬ್ಬನ ಭಾವಕೋಶದಲ್ಲಿ ಲೋಕದ ವಿದ್ಯಮಾನಗಳ ಕುರಿತಾಗಿ ನಡೆಯುವ ಮಂಥನದಿಂದ ಕವಿತೆಯೊಂದು ಅರಳುವ ಪರಿಯನ್ನು ಅನನ್ಯವಾಗಿ ಕಟ್ಟಿಕೊಡುತ್ತದೆ. ಕವಿತೆಯೆಂದರೆ ಕವಿಯನ್ನು ಆವರಿಸಿದ ಮೌನದೊಳಗಿನ ಬೀಜ! ಅದು, ಆತನ ಧ್ಯಾನಸ್ಥ ಸ್ಥಿತಿಯಲ್ಲಿಯೇ ಹೂವಾಗಿ ಅರಳಬೇಕು;...

‘ನಿಲುವುಗನ್ನಡಿಯ ಮುಂದೆ’ ಕೃತಿ ಬಿಡುಗಡೆ ನಾಳೆ

ಬೆಂಗಳೂರು: ಹಿರಿಯ ಕವಿ ಡಾ.ಎನ್ನೆಸ್ ಲಕ್ಷ್ಮೀನಾರಾಯಣ ಭಟ್ಟ ಅವರ ಆತ್ಮಚರಿತ್ರೆ 'ನಿಲುವುಗನ್ನಡಿಯ ಮುಂದೆ' ಭಾನುವಾರ ಬೆಳಗ್ಗೆ 10:30ಕ್ಕೆ ಬಸವನಗುಡಿ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.ಅಂಕಿತ ಪ್ರಕಾಶನ ಈ‌ ಕಾರ್ಯಕ್ರಮ ಆಯೋಜಿಸಿದ್ದು, ರಮಣ ಮಹರ್ಷಿ ಪರಿಷ್ಕೃತ ಆವೃತ್ತಿ, ಡಾ.ನಾಗರಾಜ್ ಅವರ ಆಹಾರ ಸಂಜೀವಿನಿ ಸೇರಿ ವಿವಿಧ ಪುಸ್ತಕಗಳು ಬಿಡುಗಡೆಗೊಳ್ಳಲಿವೆ.

ಉತ್ತರಾಯಣದಲ್ಲಿ ಮೈ ಮರೆಯದ ಪ್ರಜ್ಞೆ

ಮಾಲಿನಿ ಗುರುಪ್ರಸನ್ನ. response@134.209.153.225 ನನಗಿನ್ನೂ ಚೆನ್ನಾಗಿ ನೆನಪಿದೆ ನಾನೀ ಪುಸ್ತಕ ಮೊದಲು ಓದಿದ್ದು ಗೆಂಟಿಂಗ್ ಹೈಲ್ಯಾಂಡ್ಸ್ ನಲ್ಲಿ. ಆಗಷ್ಟೇ ಬಿಡುಗಡೆಯಾಗಿದ್ದ ಪುಸ್ತಕವನ್ನು ಸಮಯವಿದ್ದರೆ ಓದುವ ದುರಾಸೆಯಿಂದ ಪ್ರವಾಸಕ್ಕೂ ಹೊತ್ತುಕೊಂಡು ಹೋಗಿದ್ದೆ. ಸಂಜೆ 5 ಗಂಟೆಗೆ ಕತ್ತಲಾಗಿತ್ತು. ವಿಪರೀತ ಚಳಿ, ಗದಗುಟ್ಟಿಸುವ ಗಾಳಿ. ಎಲ್ಲರೂ ಇನ್‌ಡೋರ್ ಥೀಮ್ ಪಾರ್ಕ್ ನೋಡುತ್ತಿದ್ದಾಗ ಅಲ್ಲಿಂದ ಮೆಲ್ಲಗೆ ಕಳಚಿಕೊಂಡು ಒಬ್ಬಳೇ ರೂಮಿಗೆ...

ಓದಿಸಿಕೊಳ್ಳುವ ಭಾರತ ಕಥಾಮಿತ್ರ

ದೀಪ್ತಿ response@134.209.153.225 ಸ್ವಲ್ಪ ಹಳೆಯದು ಎನ್ನಿಸಬಹುದಾದ ಮತ್ತು ಸಾರ್ವಕಾಲಿಕ ಸತ್ಯದಂತೆ ಗೋಚರಿಸುತ್ತಿರುವ ಮಾತೆಂದರೆ ಮಕ್ಕಳು ಮೊಬೈಲ್ ಮತ್ತು ಟಿವಿಯ ವ್ಯಾಮೋಹಕ್ಕೆ ಬಿದ್ದು ಓದಿನ ಹವ್ಯಾಸವನ್ನೇ ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದ ಸತ್ಯವೇ. ಮಕ್ಕಳನ್ನು ಈ ವ್ಯಾಮೋಹದಿಂದ ಬಿಡಿಸಿ ಮತ್ತೆ ಅವರನ್ನು ಓದಿನೆಡೆಗೆ ತರುವ ನಿಟ್ಟಿನಲ್ಲಿ ಬಹಳಷ್ಟು ಹಿರಿಯ ಸಾಹಿತಿಗಳು ಗಂಭೀರವಾಗಿ ಶ್ರಮಿಸುತ್ತಿದ್ದಾರೆ. ಅಂತಹ ಸಾಲಿನಲ್ಲಿ ವಿ. ಗಣೇಶ್...

ಹುಲುಸಾದ ಬೆಳೆಸಾಲು

ಪುಸ್ತಕ ಪರಿಚಯಕವನ ಸಂಕಲನ- ಅಕ್ಕಡಿ ಸಾಲು ಲೇಖಕರು: ಮಕಾನ್ ದಾರ್ • ದೀಪ್ತಿ ಭದ್ರಾವತಿ ಕವಿ ಮಕಾನ್‍ದಾರ್ ಅವರ ಅಕ್ಕಡಿಯ ಸಾಲುಗಳನ್ನು ಎರಡೆರಡು ಬಾರಿ ಓದಿದ ನಂತರವೂ ಅವುಗಳ ಕುರಿತಾಗಿ ಬರೆಯಲು ಕೂತ ಕ್ಷಣಕ್ಕೆ ಎಲ್ಲಿಂದ ಆರಂಭಿಸಬೇಕೆನ್ನುವ ಗೋಜಲಿನಲ್ಲಿ...
- Advertisement -

Latest News

ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?

ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಕೆಲವರು ಹಾರರ್ ಸಿನಿಮಾಗಳನ್ನು...
- Advertisement -

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ನಮ್ಮ ‘ಪರಿಸರ ಪರ’ ಚಟುವಟಿಕೆಗಳ ಪುನರಾವಲೋಕನ

ಹೆಚ್ಚೆಚ್ಚು ಜನ ಆರೋಗ್ಯಕರ ಚರ್ಚೆ ಮಾಡಿದರೆ ಕಾಡಿಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಭವಿಷ್ಯವಿದೆ. ಎಲ್ಲೆಂದರಲ್ಲಿ ಗಿಡ ನೆಡುವುದೂ ತಪ್ಪು. ಜತೆಗೆ ನೀವೆಲ್ಲರೂ ಗಮನಿಸಿರಬಹುದು ಯಾವ ವೃಕ್ಷಲಕ್ಷ ಯೋಜನೆಗಳೂ ಫಲ ನೀಡಿಲ್ಲ. ಕೋಟಿ...

ಮುಂಗಾರು ಮಳೆ ಎಂಬ ಜೀವಶಕ್ತಿ!

ಮುಂಗಾರು ಭಾರತವನ್ನು ಕೇರಳದ ಮೂಲಕ ಪ್ರವೇಶಿಸುತ್ತದೆ. ಮುಂಗಾರಿನ ಬಾಗಿಲು, ಕೇರಳ. ಹಾಗೆಯೇ ಮುಂದುವರೆಯುತ್ತಾ ಉತ್ತರಭಾರತಕ್ಕೆ ತಲಪುವ ಮುಂಗಾರು ಉತ್ತರದ ಎಷ್ಟೋ ಪ್ರದೇಶಗಳನ್ನು ತಲಪುವ ಹೊತ್ತಿಗೆ ಜುಲೈ ಬಂದಿರುತ್ತದೆ.   ಪಕ್ಷಿ ಸಂರಕ್ಷಣೆ 59   ♦ ಕಲ್ಗುಂಡಿ...
error: Content is protected !!