Wednesday, May 31, 2023

ಕಲರವ

ತಾಯಿ ಸಾವಿತ್ರಿ

ದೇಶದ ಮೊದಲು ಶಿಕ್ಷಕಿ ಹೆಣ್ಣು ಮಕ್ಕಳ ರಕ್ಷಕಿ ಸಂಕಟ ಕಾಲದ ಸೇವಕಿ ಸೇವೆ ಮಾಡುತ ಪ್ರಾಣವ ಬಿಟ್ಟಕ್ರಾಂತಿ ಜ್ಯೋತಿ ಸಾವಿತ್ರಿ ♦ ಮಲಿಕಜಾನ ಶೇಖಸಂಖ, ಜತ್ತ- ಮಹಾರಾಷ್ಟ್ರnewsics.com@gmail.com  ಕ್ರಾಂ ತಿಯ ಜ್ಯೋತಿಬೆಳಗಿದ ತಾಯಿಸಾವಿತ್ರಮ್ಮಗೆ ಜಯಕಾರ...ತಾಯಿ ಸಾವಿತ್ರಮ್ಮಗೆ ಜಯಕಾರ...ಸಾತಾರಾ ಜಿಲ್ಲೆಯನಾಯಗಾಂವ ಗ್ರಾಮದಲಿಜನಿಸಿದ ಅಮ್ಮಾಜ್ಯೋತಿಬಾ ಜತೆಯಲಿಜ್ಯೋತಿಯ ಬೆಳೆಗಲುಬಂದಳು ಪುಣೆಯಲಿ ಅಮ್ಮಾ.ಪತಿಯ ಕನಸು ನನ್ನ ಕನಸುಅಬಲೆಯು ಸಬಲೆ ಆಗಲೇಬೇಕುಜ್ಞಾನವು ಆಕೆಗೆ ಕೊಡಲೇಬೇಕುಎನುತಾ...

ಬದಲಾದ ಬೇಟೆಗಾರ

ನೀನು ಹೋಗಿ ನಿನ್ನ ಬಂಧುಗಳಿಗೆ ತಿಳಿಸಿ ಹೇಳು. ವನಸಂಪತ್ತನ್ನು, ವನ್ಯಜೀವಿಯನ್ನು ರಕ್ಷಿಸುವ ಪ್ರತಿಜ್ಞೆ ಮಾಡುವುದಾದರೆ ಮಾತ್ರ ನಾವು ನಿನ್ನನ್ನು ಬಿಡುತ್ತೇವೆ..” ಎಂದು ಹೇಳಿದಾಗ ಬೇಟೆಗಾರನು ಅದಕ್ಕೆ ಒಪ್ಪಿಕೊಂಡನು. ಎಲ್ಲರೂ ಆನಂದದಿಂದ ತಮ್ಮ ಮನೆಯನ್ನು ಸೇರಿಕೊಂಡರು. ಮುಂದೆ ಆ ಬೇಟೆಗಾರ ಒಕ್ಕಲುತನ ಮಾಡಲು ಪ್ರಾರಂಭ ಮಾಡಿದ. ಕಾಡನ್ನು ಕಾಪಾಡಿ ಬೆಳೆಸಿದ.     ಕಲರವ ...

ಜನಿಸುವ ಮೊದಲೇ ಅಷ್ಟಾವಕ್ರನಿಗೆ ತಂದೆಯ ಶಾಪ!

ಬಂದಿಯನ್ನು ವಾದದಲ್ಲಿ ಸೋಲಿಸಿ ತಂದೆಯನ್ನು ಬಿಡಿಸಿಕೊಂಡು ಹಿಂದಿರುಗುವಾಗ ಕಹೋಳನು ಮಗನ ಬಗ್ಗೆ ಹೆಮ್ಮೆಪಟ್ಟು ಆತನಿಗೆ 'ಮಧುವಿಲಾ' ನದಿಯಲ್ಲಿ ಮುಳುಗಿ ಏಳುವಂತೆ ಹೇಳುತ್ತಾನೆ. ಅಷ್ಟಾವಕ್ರನು ಹಾಗೆ ಮಾಡಲು ವಕ್ರತೆ ಮಾಯವಾಗುತ್ತದೆ. ಮಧುವಿಲಾ ನದಿ ಅಂಗವನ್ನು ಸರಿಪಡಿಸಿದ್ದಕ್ಕಾಗಿ 'ಸಮಂಗಾ' ಎಂದು ಹೆಸರು ಪಡೆಯುತ್ತದೆ. ♦ ಬಾಬುnewsics.com@gmail.com    ಉ ದ್ದಾಲಕ ಋಷಿಯ ಆಶ್ರಮದಲ್ಲಿ ವೇದಾಧ್ಯಯನ ಮಾಡಿದ ಕಹೋಳನು ಗುರುಪುತ್ರಿಯಾದ...

ನನ್ನ ಕನಸಿನ ಭಾರತ

♦ ಸುನೀತ ಕುಶಾಲನಗರnewsics.com@gmail.com  ಭಾ ರತವೆಂದರೆ ಹೀಗಿರಬೇಕುಕನಸುಗಳೆಲ್ಲಾ ನನಸಾಗುವಂತೆಕಾಮನಬಿಲ್ಲಿನ ಬಣ್ಣಗಳೆಲ್ಲಾಭಯದ ಬದುಕನು ಓಡಿಸಲಿಎಲ್ಲವನು ದಾಟಿ ಹರಿವ ನದಿಗಳುಧರ್ಮದ ಐಕ್ಯತೆ ಸಾರುತ ಸಾಗಲಿ ಬೀಸುವ ಮಾರುತ ಮೈಯನು ಸೋಕಿಅತ್ಯಾಚಾರವ ಅಟ್ಟುತಾ ಬೀಸಲಿಹೆತ್ತವರೆಲ್ಲಾ ದಿಟ್ಟ ಮನದಲ್ಲಿಮಕ್ಕಳ ಭವಿಷ್ಯ ರೂಢಿಸಲಿಹಿರಿತಲೆಗಳೆಲ್ಲಾ ಉಸಿರಾಡುವಾಗನೆಮ್ಮದಿಯ ಝೇಂಕಾರ ಹೊಮ್ಮಿಸಲಿರಾಷ್ಟ್ರೀಯ ಹಬ್ಬಗಳಾಚರಣೆಯಲ್ಲಿಪ್ಲಾಸ್ಟಿಕ್ ಬಳಕೆ ಖಂಡಿಸಲಿಹಬ್ಬಗಳೆಲ್ಲಾ ಸಂಭ್ರಮದಲ್ಲಿಮನದ ಮಲಿನವ ತೊಲಗಿಸಲಿಕಸದ ರಾಶಿ ಕೊಳಚೆ ಗುಂಡಿತೊಳೆದು...

ಪ್ರಭಂಜನನ ಅಳಲು

ರೋಹಿತಾದ್ರಿಯ ಕೆಳಗಡೆಯ ಬಯಲಿನಲ್ಲಿ ನಂದನೆಂಬ ಒಬ್ಬ ಗೊಲ್ಲನು ಮನೆಮಾರು ಕಟ್ಟುಕೊಂಡು ವಾಸಮಾಡುತ್ತಿದ್ದನು. ಅದು ಅವನ ಹಿರಿಯರ ಆಸ್ತಿ. ಅವನಲ್ಲಿ ಕೆಲವು ಹಸುಗಳಿದ್ದವು. ♦ ಬಸವರಾಜ ಧಾರವಾಡ newsics.com @gmail.com  ಪ್ರ ಭಂಜನನೆಂಬ ಒಬ್ಬ ರಾಜನಿದ್ದ. ಅವನಿಗೆ ಬೇಟೆಯಾಡುವುದೆಂದರೆ ಬಹಳ ಇಷ್ಟ. ಅನ್ನ ನೀರನ್ನು ಬೇಕಾದರೆ ಬಿಟ್ಟಾನು, ಆದರೆ ಬೇಟೆಯಾಡುವುದನ್ನು ಬಿಡಲಾರನು. ಅದು ಅವನಿಗೆ...

ರಾಜನ ಮನಃಪರಿವರ್ತನೆ

ನಾನು ರಾಜ, ನನಗೆ ತಿಳಿಯದೇ ಇರುವ ವಿದ್ಯೆಯೇ ಇಲ್ಲ ಎಂದೆಣಿಸಿದ್ದೆ. ಆದರೆ ಮರ ಏರಿ ಹಣ್ಣುಗಳನ್ನು ಕೊಯ್ಯುವ ಕಲೆ ನನಗೆ ತಿಳಿದೇ ಇಲ್ಲ. ನಾನು ಸುಖದ ಅರಮನೆಯಲ್ಲಿ ಹೇಗೆ ಬೇಕಾದರೂ ಮಲಗುವೆ ಎಂದೆಣಿಸಿದ್ದೆ. ಆದರೆ ಅಲ್ಲೊಬ್ಬ ಮಣ್ಣಿನ ಮೇಲೆಯೇ ಸುಖವಾಗಿ ಮಲಗಿದ್ದ, ನನಗೆ ಅಲ್ಲಿ ನಿದ್ರೆಯೇ ಬರಲಿಲ್ಲ. ಈಜಿ ನದಿ ದಾಟಲೂ...

ನೊರೆಹಾಲಿನಿಂದ ಪಕ್ಷಿಗೆ ಜೀವದಾನ

♦ ಶ್ರವಣ್ ಬಿರಾದಾರ್response@newsics.comnewsics.com@gmail.com  ಗೌ ತಮನೆಂಬ ಒಬ್ಬ ಬ್ರಾಹ್ಮಣನಿದ್ದ. ಅವನು ವೇದಾಧ್ಯಯನ ಮಾಡಿರಲಿಲ್ಲ, ಆಚಾರವಂತನೂ ಆಗಿರಲಿಲ್ಲ. ಅವನು ಭಿಕ್ಷಾಟನೆ ಮಾಡುತ್ತ ಬ್ರಾಹ್ಮಣಪ್ರಿಯನೂ, ದರೋಡೆಕೋರನೂ ಆಗಿದ್ದ ಧನಿಕನಾದ ದಸ್ಯುವಿನಲ್ಲಿ ಆಶ್ರಯ ಪಡೆದ. ಅವನ ಸಾಹಚರ್ಯದಿಂದ ದಿನ ಕಳೆದಂತೆ ಪ್ರಾಣಿಹಿಂಸೆಯಲ್ಲಿ ಪ್ರವೀಣನೂ, ಅತ್ಯಂತ ಕ್ರೂರನೂ ಆದ.ಒಂದು ದಿನ ಇನ್ನೊಬ್ಬ ಬ್ರಾಹ್ಮಣನು ಆ ದಸ್ಯುವಿನ ಗ್ರಾಮಕ್ಕೆ ಬಂದ....

ಶ್ವೇತಕೇತು…

♦ ಗಂಗಾಧರ ಭಕ್ತನಕಟ್ಟೆ, ಮೈಸೂರು response@134.209.153.225 newsics.com@gmail.com  ತುಂಬಾ ತುಂಬಾ ಹಿಂದಿನ ಮಾತು. ದಟ್ಟಡವಿಯ ನಡುವೆ ಉದ್ದಾಲಕ ಮಹರ್ಷಿಯ ಆಶ್ರಮದ ಸುತ್ತಲೂ ಸುಂದರವಾದ ಹೂ ಗಿಡಗಳ ಉದ್ಯಾನ. ಉದ್ದಾಲಕ ಮಹರ್ಷಿಯ ಒಬ್ಬನೇ ಮಗ ಶ್ವೇತಕೇತು ಹನ್ನೆರಡು ವರ್ಷದ ಹುಡುಗ. ತುಂಬಾ ತುಂಟನಾಗಿ ಆಶ್ರಮ ವಾಸಿಗಳೆಲ್ಲರನ್ನೂ ಪೀಡಿಸುತ್ತಿದ್ದ. ಅವರೆಲ್ಲರೂ ಉದ್ದಾಲಕ ಮುನಿಯ ಮಗನೆಂದು ಅವನು ಮಾಡುವ ತುಂಟಾಟಗಳನ್ನು ಸಹಿಸಿಕೊಳ್ಳುತ್ತಿದ್ದರು. ಇದು...

ಬೆಳ್ಳಿ ತಟ್ಟೆ

♦ ಸುನೀತ ಕುಶಾಲನಗರresponse@134.209.153.225newsics.com@gmail.com ಬೆಳ್ಳಿತಟ್ಟೆ ಯಾಕೆ ಅಕ್ಕಾಮೇಲೆ ಹೋಯಿತು ?ಅಷ್ಟು ಮೇಲೆ ಏರಿ ಯಾಕೆಮುನಿಸಿಕೊಂಡಿದೆ ? ಬೆಳ್ಳಿ ತಟ್ಟೆ ಅಲ್ವೋ ತಮ್ಮಾಚಂದಮಾಮ ಅಲ್ವೇನೋ...?ಅಷ್ಟು ಮೇಲೆ ಕುಳಿತು ನಮಗೆಬೆಳದಿಂಗಳ ನೀಡುತ್ತಿಲ್ವೇನೋ ಅಯ್ಯೋ ಪೆದ್ದ ನಾ ಸೋತೆ ಅಕ್ಕಾಪೂರ್ಣ ಚಂದ್ರ ನೋಡಲ್ಲಿಹೋಗ್ಲಿ ಬಿಡು ಮುದ್ದು ತಮ್ಮಾಹುಣ್ಣಿಮೆ ರಾತ್ರಿ ಬಾ ಇಲ್ಲಿ.

ಉರುಳುವ ಗಾಲಿಗೆ ಹಿಡಿಯುತ ಕೋಲು

Suneetha Kushalanagara ♦ ಸುನೀತ ಕುಶಾಲನಗರresponse@134.209.153.225newsics.com@gmail.com   ಗಾಲಿಯ ಹಿಂದೆ ಓಡಿದ ಮಗನದಾರಿಯ ಕಾಯುತ ಇದ್ದಳು ಅಮ್ಮಅತ್ತ ಇತ್ತ ಎಲ್ಲೂ ಇಲ್ಲಅಲ್ಲಿ ಇಲ್ಲಿ ಕಾಣದೆ ಎಲ್ಲೂದಿಬ್ಬವನೇರಿ ನೋಡಿದಳೊಮ್ಮೆ ದೂರದಿ ಕಾಣುವ ಕಂದನ ನೋಡಿಬಾ ಬಾ ಕರೆದಳು ಸನ್ನೆಯ ಮಾಡಿಗಾಲಿಯನೋಡಿಸಿ ಬೀಸುವ ಕೋಲುಓಡೋಡಿ ಬರುವ ಪುಟಾಣಿ ಕಾಲುತಡವೇಕೆಂಬ ಪ್ರಶ್ನೆಯ ಕೇಳಿಗಾಲಿ ಕೋಲು ದೂರಕೆ ಎಸೆದುಏದುಸಿರಿಟ್ಟು...

ಅಭ್ಯಾಸ ಬಲ

* ಅರುಣಕುಮಾರ್, ಚೆನ್ನೈ response@134.209.153.225 ಒಮ್ಮೆ ದೇವತೆಗಳ ರಾಜನಾದ ಇಂದ್ರನು ಯಾಕೋ ರೈತರ ಮೇಲೆ ಸಿಟ್ಟು ಮಾಡಿಕೊಂಡು, "ಇನ್ನು 12 ವರ್ಷಗಳು ಮಳೆ ಸುರಿಸುವುದಿಲ್ಲ. ಇಲ್ಲಿ ಬಿತ್ತನೆ ಮಾಡಿದರೂ ಬೆಳೆಯುವುದಿಲ್ಲ ಎಂದು ಶಪಿಸಿಬಿಟ್ಟನು.ರೈತರು ಇಂದ್ರ ದೇವನನ್ನು ಪರಿ ಪರಿಯಾಗಿ ಬೇಡಿಕೊಂಡರು. ಆಗ ಇಂದ್ರ,...

ಗರುಡನ ಆದರ್ಶ ರಾಜ್ಯ

ನಮ್ಮ ಕಾಡಿಗೆ ಒಬ್ಬ ಆದರ್ಶ ರಾಜನ ಆಯ್ಕೆ ಮಾಡಬೇಕು. ಶೌರ್ಯ, ಶಕ್ತಿ ಮತ್ತು ಬುದ್ಧಿಮತ್ತೆಗೆ ಹೆಸರಾದ ಗರುಡನನ್ನು ರಾಜನನ್ನಾಗಿ ಮಾಡಿದರೆ ಒಳ್ಳೆಯದೆಂದು ಬಹಳಷ್ಟು ಪಕ್ಷಿಗಳು ಹೇಳಿದವು. ಅಷ್ಟರಲ್ಲಿ ಕಾಗೆ ಮತ್ತು ಗೂಬೆ ನಮಗೂ ರಾಜನಾಗುವ ಅವಕಾಶ ಕೊಡಿ ಎಂದು ಬೇಡಿಕೊಂಡವು. ಆಗ ಗರುಡ, ಕಾಗೆ ಮತ್ತು ಗೂಬೆಗಳನ್ನು ಅಭ್ಯರ್ಥಿಗಳನ್ನಾಗಿ ಮಾಡಿ, ಮೂರರಲ್ಲಿ ತಮಗೆ ಇಷ್ಟವಾದ...

ಕಾಗೆಗಳ ದರ್ಬಾರ್, ಗುಬ್ಬಚ್ಚಿಯ ಸಹಕಾರ

ಒಮ್ಮೆ ದೂರ ದೇಶದ ಬಾವಲಿಗಳು ಅಲ್ಲಿಗೆ ಬಂದು ಸತ್ತು ಬಿದ್ದಿದ್ದವು. ಸಂಜೆ ಹೊತ್ತು ಮನೆಯತ್ತ ಬರುವಾಗ ಕಾಗೆಗಳ ನಾಯಕನ ಕಣ್ಣು ಅತ್ತ ಬಿದ್ದಾಗ ಸಂತೋಷದಿಂದ ತಕ್ಷಣ ಎಲ್ಲ ಕಾಗೆಗಳನ್ನು ಕರೆದು ಬೇಟೆ ಎತ್ತಿಕೊಂಡು ಮರದತ್ತ ಒಯ್ಯಲು ಹೇಳಿತು. ಅಂದು ಕಾಗೆಗಳ ಸಂಭ್ರಮ ಹೇಳತಿರದು, ಅವುಗಳ ಕಿರುಚಾಟ ಕಾಡು ತುಂಬಿತ್ತು. ಇದನ್ನು ನೋಡಿದ ಎರಡು ಮುದಿ...

Corona- The New Outbreak

♦ Amana 6th Std, Bishop Cotton Girls School, Bengaluru Silently it came, Violently it spread, No one to blame, Life is now a dangling thread, There is no movement Nor there is noise, Living in contentment, When there exists no Choice. Let us come together, For our Nation, Let us abide...

ಜಾಣ ನಾಯಿ

♦ ಡಾ. ನಿರುಪಮಾ response@134.209.153.225 newsics.com@gmail.com           ಒಬ್ಬ ಶ್ರೀಮಂತ ತನ್ನ ನಾಯಿಯನ್ನು ಕರೆದುಕೊಂಡು ಆಫ್ರಿಕಾದಲ್ಲಿ ಸಫಾರಿಗೆ ಹೋಗಿದ್ದ. ಒಂದು ದಿನ ಆ ನಾಯಿ ಚಿಟ್ಟೆಗಳನ್ನು ಅಟ್ಟಿಸಿಕೊಂಡು ಹೋಗುತ್ತ ಯಜಮಾನನನ್ನು ಬಿಟ್ಟು ಬಹುದೂರ ಹೋಗಿ ಬಿಟ್ಟಿತ್ತು. ದಾರಿ ತಪ್ಪಿದ ನಾಯಿ ಅಲ್ಲಿಲ್ಲಿ ಅಲೆಯುತ್ತಿರುವಾಗ ಚಿರತೆಯೊಂದು ತನ್ನ ಕಡೆ ವೇಗವಾಗಿ ಬರುತ್ತಿರುವುದನ್ನು ಕಂಡಿತು. ನಾಯಿಗೆ ತಾನು ದೊಡ್ಡ...

ಕಾಮನಬಿಲ್ಲು

♦ ಸುನೀತ ಕುಶಾಲನಗರ response@134.209.153.225 newsics.com@gmail.com ಗೆಳೆಯ ಇಲ್ಲಿ ಓಡಿ ಬಾ ಕಾಮನಬಿಲ್ಲು ನೋಡಲ್ಲಿ ನೋಡ ನೋಡುತ್ತಿದ್ದ ಹಾಗೆ ಮೋಡಿ ಮಾಡಿ ಅವನೆಲ್ಲಿ ? ಏಳು ಬಣ್ಣಗಳಲ್ಲಿ ಬಂದು ಸುಂದರ ಕಮಾನು ಮಾಡ್ತಾನೆ ನಿನ್ನನಿಲ್ಲಿಗೆ ಕರೆಯೋ ವೇಳೆ ಕಣ್ಣಾಮುಚ್ಚಾಲೆ ಆಡ್ತಾನೆ ಬಾರೊ ಬಾರೊ ಬಾರೊ ಗೆಳೆಯ ಎಲ್ಲಿದ್ದಾನೆ ಹುಡುಕೋಣ ಬೆಟ್ಟಕ್ಕೊಂದು ಸೇತುವೆ ಕಟ್ಟಿ ಮಾಯವಾದ ಬಲು ಜಾಣ ಸ್ವರ್ಗವನ್ನೇ ಭೂಮಿಗೆ ತಂದು ಸುಂದರ ನೋಟ ಕಣ್ಣಿಗೆ ಚೆಲ್ಲಿ ಹೃದಯವನ್ನು ಸೂರೆಗೊಂಡು ಮನದಲ್ಲುಳಿಯುವ ಮಳೆಬಿಲ್ಲು

ನಮ್ಮಯ ಬದುಕು

* ಮಲಿಕಜಾನ ಶೇಖ, ಅಕ್ಕಲಕೋಟ, ಮಹಾರಾಷ್ಟ್ರ response@134.209.153.225 newsics.com@gmail.com ಹಂಸಮ್ಮಾ ಬಂದಳು ಹಂಸಮ್ಮಾ ಕ್ವ್ಯಾಕ್ -ಕ್ವ್ಯಾಕ್ ಕ್ವ್ಯಾಕ್-ಕ್ವ್ಯಾಕ್ ನುಡಿಯುತ್ತಾ ಶ್ವೇತ ಬಣ್ಣ ನನ್ನದು ಹಾಲು-ಮೀನು ಕಂಡರೆ ನಾನು ಕರೆವೆ ಎಂದಳು ಮಕ್ಕಳು-ಮರಿಯನ್ನು. ಹುಂಜಪ್ಪಾ ಬಂದನು ಹುಂಜಪ್ಪಾ ಕುಕ್ಕು-ಕೂ ಕುಕ್ಕು- ಕೂ ಕೂಗುತ್ತಾ ತಲೆಯಲಿ ಪುಂಜ ನನ್ನದು ಹುಳವ-ಗಿಳವ ಕಂಡರೆ ನಾನು ಕರೆವೆ ಎಂದನು ಹೆಂಡತಿ ಮಕ್ಕಳನು. ಕಾಗಣ್ಣ ಬಂದ ಕಾಗಣ್ಣ ಕಾವ್-ಕಾವ್ ಕಾವ್-ಕಾವ್ ಕಿರಿಚುತ್ತಾ ಕಪ್ಪು ಬಣ್ಣದು ನನ್ನದು ಅನ್ನದ ಅಗಳ ಕಂಡರೆ ನಾನು ಕರೆವೆ ಎಂದನು ಬಂಧು-ಬಳಗವನು. ಗುಬ್ಬಕ್ಕ...

ಸ್ವಾರ್ಥದ ಫಲ

* ಪ್ರಕಾಶ್‌ ಕೆ ನಾಡಿಗ್‌ response@134.209.153.225 newsics.cpm@gmail.com ದೊಡ್ಡ ಮಲೆನಾಡಿನ ಅರಣ್ಯಕ್ಕೆ ಹೊಂದಿಕೊಂಡಂತೆ ಒಂದು ದೊಡ್ಡ ನದಿಯಿತ್ತು. ಮಳೆಗಾಲದಲ್ಲಿ ಒಂದು ದಿನ ತುಂಬಾ ಜೋರಾಗಿ ಮಳೆ ಬಂದು ನೋಡ ನೋಡುತ್ತಿದ್ದಂತೆಯೇ ನದಿ ತುಂಬಿ ಉಕ್ಕಿ ಹರಿಯಲಾರಂಭಿಸಿತು. ಅರಣ್ಯದೊಳಗೆಲ್ಲಾ ನೀರು ನುಗ್ಗಲಾರಂಭಿಸಿತು. ಕಾಡಿನ ಪ್ರಾಣಿಗಳೆಲ್ಲಾ ದಿಕ್ಕಾಪಾಲಾಗಿ ಓಡಲಾರಂಭಿಸಿದವು. ಕೆಲ ಪ್ರಾಣಿಗಳು ಮರ ಹತ್ತಿ ಕುಳಿತರೆ, ಮರ ಹತ್ತಲಾಗದ ಕೆಲ ಪ್ರಾಣಿಗಳು...

ತಾಂಬೂಲ ಮತ್ತು ನಾರದ

♦ ಗಂಗಾಧರ್ ಬಿ. ಮೈಸೂರು response@134.209.153.225 newsics.com@gmail.com ಬಹಳ ಕಾಲದ ಹಿಂದೆ ಭೂಲೋಕದಲ್ಲಿ ಒಂದು ರಾಜ್ಯವನ್ನು ಒಬ್ಬ ಒಳ್ಳೆಯ ರಾಜ ಆಳುತ್ತಿದ್ದ. ದೇವರ್ಷಿ ನಾರದರು ಅವನಿಗೆ ಉತ್ತಮ ಗತಿ ಕೊಡಿಸಲು ಆಲೋಚನೆ ಮಾಡಿ ಅರಮನೆಗೆ ಬಂದರು. ಅವನು ನಾರದರಿಗೆ ತಮ್ಮ ಆದರಾತಿಥ್ಯ ಸ್ವೀಕರಿಸಿ ಭೋಜನಾದಿಗಳನ್ನು ಮಾಡಿಕೊಂಡು ತಮಗೂ ಹಾಗೂ ತಮ್ಮ ರಾಜ್ಯಕ್ಕೆ ಆಶೀರ್ವಾದ ಮಾಡಬೇಕು ಎಂದು ಕೋರಿದ. ಅದಕ್ಕೆ ನಾರದರು...

ಮಳೆ ಎಲ್ಲಿ ಸಿಗುತ್ತೆ?

* ಸೋಮು ಕುದರಿಹಾಳ , ಶಿಕ್ಷಕರು response@134.209.153.225 newsics.com@gmail.com ಶಾಲೆಗೆ ಸೂಟೀ ಇದ್ದ ದಿವಸ ಸಂದೀಪ ಮತ್ತು ಪ್ರದೀಪ ಇಬ್ಬರಿಗೂ ಕೆರೆ ಬಯಲು ಆಟದ ಮೈದಾನ ಆಗಿಬಿಟ್ಟಿತ್ತು. ಟೈರ್ ಗಾಡಿ ತಗಂಡು ಆಡಾಕ ಹೋದರು ಅಂದ್ರ ಹೊತ್ತು ಮುಣುಗಿದರೂ ಮನಿ ಸೇರ್ತಿದ್ದಿಲ್ಲ. ಸಂದೀಪ ಸ್ವಲ್ಪ ತುಂಟ ಮತ್ತು ಕಿಡಿಗೇಡಿ ಬುದ್ಧಿಯವನು. ಪ್ರದೀಪ ಯಾವಾಗಲೂ ಸೌಮ್ಯ ಸ್ವಭಾವದ ಹಾಗೂ ಹುಡುಕಾಟದ...

ಕೃಷ್ಣಾ ನಿನಗೆ ಯಾರು ಹೆಚ್ಚು ಪ್ರಿಯರು?

* ಸತೀಶ್ ಎಸ್. ಗೌಡ response@134.209.153.225 ಒಮ್ಮೆ ನಾರದ ಕೃಷ್ಣ ನನ್ನು ನೋಡಲು ಬಂದ.. ಮಾತಾಡುತ್ತಾ "ಕೃಷ್ಣಾ ನಿನಗೆ ಅಷ್ಟ ಮಹಿಷಿಯರು ಇದ್ದಾರೆ. ಜತೆಗೆ ಹದಿನಾರು ಸಾವಿರ ಮಡದಿಯರು ಇದಾರೆ, ಇವರಲ್ಲಿ ನಿನಗೆ ಯಾರು ಹೆಚ್ಚು ಪ್ರಿಯರು? " ಎಂದು ಕೇಳಿದ. "ನನಗೆ ಎಲ್ಲರೂ ಪ್ರಿಯರೇ ನಾನು ಯಾರಲ್ಲಿಯೂ ಬೇಧಭಾವ ತೋರಿಸುವುದಿಲ್ಲ" "ನಿನಗೆ ಎಲ್ಲರೂ ಸಮಾನರೆಂದೇ ಇಟ್ಟುಕೊಳ್ಳೋಣ. ಅವರಲ್ಲಿ ನಿನ್ನನ್ನು...

ಮಕ್ಕಳ ಕವಿತೆಗಳು

* ವಸುಂಧರಾ ಕದಲೂರು response@134.209.153.225 ಗರಿಕೆ ಇದೊಂದು ಮೃದು ಚಿಗುರು, ಸದಾ ನಳನಳಿಕೆಯ ಹಸಿರು; ಕರೆಯಲು ಹೆಸರಿದಕೆ ಗರಿಕೆ ಗಣಪಗೊಂದಿಸಲು ಬಳಕೆ. ಬಲು ಹೊಂದಿಕೆಯ ಗುಣವಿಹುದು ಇದಕೆ; ಬಿರುಗಾಳಿಗೆ ತಲೆತೂಗಿದ್ದಕ್ಕೇ ಬರುವುದು ಹೆಚ್ಚು ಬಾಳಿಕೆ.. ಮಳೆ ಇಳೆಯ ಬಾಯಾರಿಕೆ ತಣಿಸುವ ಮಳೆ ಆಗಸದ ಅಳುವೇನು? ಹಸಿರಿನ ಹಸಿವು ಜೀವದ ಉಸಿರು ಮೋಡದ ಬಸಿರು ಈ ಮಳೆಯೇನು..? ಕಾಡು ಮರಗಿಡ ಈಗೆಲ್ಲುಂಟೆಂದು ಹುಡುಕಾಡು ಹುಲಿ ಚಿಗರೆ ಆನೆಗಳು ಸೇರಿವೆ ಜ಼ೂಗಾಡು ನಾಡಿನ ನಾಡಿ ಈ ಕಾಡು ಕಡಿದರೆ ಕಾಡು ನಾಡಾಗುವುದು ಬರಡು ಕಡಿಯದಿರಿ ಕಾಡು ಮರೆಯದಿರಿ ಸಸಿಯ ನೆಡಲು ಬಣ್ಣ ಕಣ್ಣ ಅರಳಿಸಿ ನೋಡು ಕಾಣುವುದು ಮನಕೆ ಬೆರಗನು ತರುವ ಬಣ್ಣ;...

ಕೊಂಬೆಗೆ ಅಂಟಿ ಕುಳಿತ ಗರುಡ

* ಡಾ. ಸ್ವಾತಿ ಭಾಸ್ಕರ್ response@134.209.153.225 ಒಬ್ಬ ರಾಜನಿಗೆ ಪರದೇಶದಲ್ಲಿದ್ದ ಅವನ ಸ್ನೇಹಿತನೊಬ್ಬ ಅತ್ಯಂತ ಸುಂದರವಾದ ಎರಡು ಗರುಡ ಪಕ್ಷಿಗಳನ್ನು ಕಾಣಿಕೆಯಾಗಿ ಕಳುಹಿಸಿದ. ಅವುಗಳಷ್ಟು ಸುಂದರವಾದ ಪಕ್ಷಿಗಳನ್ನು ರಾಜ ನೋಡಿರಲೇ ಇಲ್ಲ. ಅವುಗಳಿಗೆ ಚೆನ್ನಾಗಿ ತರಬೇತಿ ದೊರಕಲೆಂದು ತಮ್ಮ ರಾಜ್ಯದಲ್ಲಿದ್ದ ಶ್ರೇಷ್ಠ ಪಕ್ಷಿ ತರಬೇತಿದಾರನಿಗೆ ಅವನ್ನು ಒಪ್ಪಿಸಿದ. ಪ್ರತಿದಿನ ಅವುಗಳ ವಿವರ ತನಗೆ ದೊರಕುವಂತೆ ಆಜ್ಞೆ ನೀಡಿದ. ತರಬೇತಿದಾರ...

ಹಾಲು ಮತ್ತು ದೇವರು

* ಪಿಲಿಕುಳ ಚಿನ್ಮಯ್ response@134.209.153.225 ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ.. ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ.. ಆಗ ಹಾಲು ಹೇಳಿತಂತೆ..' ದೇವರೇ.. ನಾನು ಹಾಲು ಆಕಳು / ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ... ಆದರೆ ಈ ಪಾಪಿ ಮಾನವ ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ.. ನನಗೆ ಹಾಲಾಗೇ ಇರುವಂತೆ ವರ ಕೊಡು ' ಎಂದು ಬೇಡಿಕೊಂಡಿತಂತೆ.. ಆಗ...

ಓದುವಾತನ ಬುದ್ಧಿ ಶುದ್ಧಿ

| ಸುಮನ್ ಶೆಟ್ಟಿ response@134.209.153.225 ಒಬ್ಬ ಅಜ್ಜ ಪ್ರತಿದಿನ ಮುಂಜಾನೆ ಎದ್ದು ಭಗವದ್ಗೀತೆ ಪಠಣ ಮಾಡುತ್ತಿದ್ದರು. ಅದೇ ಸಮಯಕ್ಕೆ ಅವರ ಮೊಮ್ಮಗನೂ ಎದ್ದು ಕುಳಿತು ತನ್ನ ಶಾಲಾ ಪುಸ್ತಕಗಳನ್ನು ಓದುತ್ತಿದ್ದ. ಒಂದು ದಿನ ಮೊಮ್ಮಗ ಅಜ್ಜನನ್ನು ಅನುಕರಿಸಿ ತಾನೂ ಭಗವದ್ಗೀತೆಯನ್ನು ಓದಲು ಪ್ರಯತ್ನಿಸಿದ. ಅರ್ಥವಾಗಲಿಲ್ಲ. ಕೆಲವು ದಿನಗಳ ನಂತರ ಮೊಮ್ಮಗ ಹೇಳಿದ.. ಅಜ್ಜ.. ಭಗವದ್ಗೀತೆ ಪುಸ್ತಕ ವನ್ನು ನಾನು...

ಮಿಂಚುಹುಳ ಮತ್ತು ಸರ್ಪ

* ಮಲ್ಲಿಕಾರ್ಜುನಯ್ಯ ಚಿತ್ರದುರ್ಗ response@134.209.153.225 ಒಂದಾನೊಂದು ಕಾಲದಲ್ಲಿ ಒಂದು ಸರ್ಪವು ಮಿಂಚುಹುಳುವೊಂದನ್ನು ತಿನ್ನಲಿಕ್ಕೆ ಹವಣಿಸುತ್ತಿತ್ತು. ಭಯಭೀತ ಮಿಂಚುಹುಳು ಸರ್ಪದಿಂದ ತಪ್ಪಿಸಿಕೊಳ್ಳಲಿಕ್ಕೆ ಅತ್ತಿಂದಿತ್ತ ಹಾರುತ್ತಿತ್ತು. ಸರ್ಪವು ಬೆಂಬಿಡದೆ ಅದನ್ನು ಹಿಂಬಾಲಿಸುತ್ತಿತ್ತು. ಒಂದೆರಡು ದಿನಗಳ ನಿರಂತರ ಹಾರಾಟದ ನಂತರ ಮಿಂಚುಹುಳು ದಣಿಯಿತು. ಅದು ಸರ್ಪವನ್ನು ಕೇಳಿತು, ನಾನು ನಿನಗೆ ಮೂರು ಪ್ರಶ್ನೆ ಕೇಳಲೇ ಎಂದು. ಸರ್ಪವು ಸಿಟ್ಟಿನಿಂದಲೇ ‘ಸರಿ ಸರಿ. ಯಾರಿಗೂ ಉತ್ತರಿಸುವ ಅಗತ್ಯ ನನಗಿಲ್ಲ,...

ತಾಯಿ ಋಣ…

* ಸಂತೋಷ ಪ್ರಭು response@134.209.153.225 ಒಬ್ಬ ಯುವಕನು ಮಾತೃಋಣ ತೀರಿಸಲೆಂದು ಒಂದು ಲಕ್ಷ ಬಂಗಾರದ ನಾಣ್ಯಗಳನ್ನು ಸೇರಿಸಿ ತಾಯಿಗೆ ಕೊಟ್ಟು, 'ಅಮ್ಮ ಈ ಬಂಗಾರದ ನಾಣ್ಯಗಳಿಂದ ನಿನಗೆ ಇಷ್ಟವಾದುದನ್ನು ಮಾಡಿಸಿಕೋ. ಇದರಿಂದ ನನಗೆ ತಾಯಿ ಋಣದಿಂದ ಮುಕ್ತಿ ಸಿಗುತ್ತದೆ' ಅನ್ನುತ್ತಾನೆ. ತಾಯಿ ಮುಗುಳ್ನಗುತ್ತ ತಾಯಿ ಹೀಗೆ ಹೇಳಿದಳು... 'ಮಗು, ನನ್ನ ಋಣ ತೀರಿಸಲು ಈ ಹಣ ನನಗೆ ಬೇಡ,...

ಹಸಿದವನು ತಿಂದರೆ ಭಗವಂತ ತಿಂದಂತೆ…

* ಅನಿರ್ಬನ್ ಪಾಂಡೆ response@134.209.153.225 ಒಬ್ಬ ಶ್ರೀಮಂತ ತನ್ನ ತೋಟದಲ್ಲಿ ಬೆಳೆದಿದ್ದ ಒಂದು ಬಾಳೆಯ ಗೊನೆಯನ್ನು ತನ್ನ ತೋಟದಲ್ಲಿ ಕೆಲಸ ಮಾಡುವವನ ಕೈಯಲ್ಲಿ ಕೊಟ್ಟು ಇದನ್ನು ದೇವಸ್ಥಾನದಲ್ಲಿ ಕೊಟ್ಟು ಬಾ ಎಂದು ಹೇಳಿ ಕಳಿಸಿದನು. ಆ ಕೆಲಸದವ ದಾರಿಯಲ್ಲಿ ತುಂಬಾ ಹಸಿವಾಗಿ ಎರಡು ಹಣ್ಣನ್ನ ತಿಂದು ಬಿಡುತ್ತಾನೆ. ಮಿಕ್ಕಿದ್ದನ್ನ ದೇವಸ್ಥಾನದಲ್ಲಿ ಕೊಟ್ಟು ಮನೆಗೆ ಹಿಂತಿರುಗುತ್ತಾನೆ. ಅಂದು ರಾತ್ರಿ ದೇವರು ಆ...

ಕೊಡ ಹೂಗಿಡ

* ಪ್ರಶಾಂತ ಭಟ್ ಕೋಟೇಶ್ವರ response@134.209.153.225 ಒಂದು ಗ್ರಾಮದಲ್ಲಿ ಒಬ್ಬಳು ಅಜ್ಜಿ ವಾಸವಾಗಿದ್ದಳು. ಪ್ರತಿದಿನ ಆಕೆ ಕೆರೆಯಿಂದ ಎರಡು ಕೊಡಗಳಲ್ಲಿ ನೀರನ್ನು ತುಂಬಿ ಮನೆಯಲ್ಲಿ ಶೇಖರಿಸುತ್ತಿದ್ದಳು. ಆದರೆ, ಆ ಎರಡು ಕೊಡಗಳಲ್ಲಿ ಒಂದು ತೂತಾದ ಕೊಡವಾಗಿತ್ತು. ಮನೆ ತಲುಪುತ್ತಿದ್ದಂತೆ ಆ ಕೊಡದ ನೀರು ಅರ್ಧವಾಗಿ ಕಡಿಮೆಯಾಗಿರುತ್ತಿತ್ತು. ಸುಮಾರು ಒಂದು ವರ್ಷ ಕಳೆಯಿತು. ತೂತಾದ ಕೊಡಕ್ಕೆ ತನ್ನ ಬಗ್ಗೆ ನೆನೆದು ನಾಚಿಕೆ...

ಜನಸೇವೆಯೇ ಜನಾರ್ದನ ಸೇವೆ

ವಿ. ಗಣೇಶ, ಸಾಗರ response@134.209.153.225 ಪೂರ್ವಕಾಲದಲ್ಲಿ ಇಂದ್ರದ್ಯುಮ್ನ ಎಂಬ ಮಹಾರಾಜನು ಧರ್ಮ ಮತ್ತು ನ್ಯಾಯದಿಂದ ರಾಜ್ಯವಾಳುತ್ತಿದ್ದನು. ಅವನಿಗೆ ಪ್ರಜೆಗಳೆಂದರೆ ತುಂಬಾ ಪ್ರೀತಿ, ವಿಶ್ವಾಸವಿತ್ತು. ಎಲ್ಲರಂತೆ ಕಾಲ ಮುಗಿದಮೇಲೆ ಅವನು ಕೂಡ ಸತ್ತು ಸ್ವರ್ಗವನ್ನು ಸೇರಿದ. ಸ್ವರ್ಗದಲ್ಲಿ ಸಂತೋಷದಿಂದ ಕಾಲ ಕಳೆಯುತ ಪುಣ್ಯ ಗಳಿಸಿ ಸ್ವರ್ಗಕ್ಕೆ ವಾಪಸು ಬಾ" ಎಂದು ಕಳಿಸಿಕೊಟ್ಟರು. ಅಂತೆಯೇ ರಾಜನು ಭೂಲೋಕಕ್ಕೆ ಇಳಿದು ಬಂದ. ತಾನು...
- Advertisement -

Latest News

Weekend With Ramesh; ಸಾಧಕರ ಕುರ್ಚಿಯಲ್ಲಿ ಡಿಕೆ ಶಿವಕುಮಾರ್!

newsics.com ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ. ಭಾನುವಾರದ ಎಪಿಸೋಡ್...
- Advertisement -

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦...
error: Content is protected !!