Thursday, June 1, 2023

ಕಥನ

ವನವಾಸ

ಪುಂಡರೀಕಾಕ್ಷರಿಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಇದರಿಂದಾಗಿ ಬಹಳ ಸಂಕಷ್ಟಕ್ಕೆ ಸಿಲುಕಿಬಿಟ್ಟರು. ಆಗಲೇ ಕೆಲವು ದೂರ ಕ್ರಮಿಸಿದ್ದ ಗೋಪೀನಾಥರ ಬಳಗಕ್ಕೆ ಪುಂಡರೀಕಾಕ್ಷರು ತಮ್ಮ ಜತೆ ಬರದಿದ್ದುದು ಅರಿವಿಗೆ ಬಂದು ಪುನಃ ತಿರುಗಿ ಬಂದು ದೇವಾಲಯದ ಸುತ್ತೆಲ್ಲ ಹುಡುಕಿದರೂ ಸಿಗದಾದಾಗ ಅವರು ಬೇರೆ ಬಸ್ಸಿನಲ್ಲಿ ಬಂದಾರು ಎಂದುಕೊಳ್ಳುತ್ತ ಹೆಚ್ಚು ತಲೆಕೆಡಿಸಿಕೊಳ್ಳಲು...

ಅನಾಥೆಯ ಅನಾಥಾಶ್ರಮ

ಅವಳ ಈ ಒಳ್ಳೆಯ ಗುಣವನ್ನು ಮೆಚ್ಚಿ ಮನೋಜ್ ಮನಸೋತುಹೋಗಿದ್ದ. ವರ್ಷಗಳಿಂದ ಹಿಂದೆ ಅಲೆದ ಆ ಯುವಕನನ್ನು ಕೊನೆಗೂ ಮೆಚ್ಚಿ ಮದುವೆಯಾದಳು. ಸುಂದರ ಸಂಸಾರವಾಗಿತ್ತು. ಇತ್ತ ಕಡೆಯಿಂದ ಅವಳ ಉಳಿತಾಯವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇತ್ತು. ಗರ್ಭವತಿಯಾದಳು, ಗಂಡು ಮಗುವಾಯಿತು. ಕಾಲ ಕಳೆದಂತೆ ಅವರ ಮನೆಯ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು.     ...

ದಹನ

ನದಿಯ ವಿಹಂಗಮ ದೃಶ್ಯ ಮನಸ್ಸನ್ನು ಅರಳಿಸಿತ್ತು. ಬಂದ ಕೆಲಸವನ್ನು ಕ್ಷಣಕಾಲ ಮರೆಸಿತ್ತು. ನನ್ನ ಚಾಲಕನತ್ತ ನೋಡಿದೆ. ಅವನು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ಹಾಗೆ ಅನಿಸಿತು, ದೃಷ್ಟಿ ಹೊರಳಿಸಿದೆ. ಕಾರಿನ ಹಿಂದುಗಡೆ ನಡೆಯತೊಡಗಿದೆ. ಆಗಷ್ಟೇ ಕೃಷಿ ಕಾರ್ಮಿಕರು, ರೈತರ ಓಡಾಟ ಆರಂಭವಾಗಿತ್ತು...     ಕಥನ     ♦ ಡಾ. ಅಜಿತ್ ಹರೀಶಿಕವಿ, ಕಥೆಗಾರnewsics.com@gmail.com  ಅ ಸಹಾಯಕತೆ ಅನುಭವಿಸಿದವರಿಗಷ್ಟೇ...

ಹಂಬಲ

ನನಗೆ ಅಜ್ಜಿಯ ಮನೆಯಿಲ್ಲ; ಅಮ್ಮನಿಗೆ ತವರಿಲ್ಲ. ಇವತ್ತು ಮಾತ್ರ ಅಪ್ಪ ಅಮ್ಮನ ಮುಖವನ್ನೇ ನೋಡದೇ ಹೋದ ಹಾಗಿತ್ತು. ಹಾಗೆ ಬಿಟ್ಟಿದ್ದ ಆ ಉಬ್ಬಿನ ಮೇಲೆ ಕೊಬ್ಬರಿ ಎಣ್ಣೆಯನ್ನು ಸವರಿ, ಅಮ್ಮನನ್ನು ರಮಿಸಿ, ಎರಡೇ ಎರಡು ದೋಸೆ ತಿಂದು, ನಾಲ್ಕು ಬಾರಿ ಕನ್ನಡಿ ನೋಡಿಕೊಂಡು ಹೊರಟೆ...   ಕಥನ   ♦ ವಿಷ್ಣು ಭಟ್ ಹೊಸ್ಮನೆಕಥೆಗಾರರು,...

ಅಸ್ಪೃಶ್ಯರು

♦ ರವಿ ಪಾಟೀಲ್, ಬೆಳಗಾವಿ response@134.209.153.225 newsics.com@gmail.com ಕವಿತಾಳೊಂದಿಗೆ ಸಲಿಗೆ ಬೆಳೆದಂತೆಲ್ಲ ಮಾದನಲ್ಲಿ ಅವಳ ಮೇಲೆ ದೈಹಿಕ ವಾಂಛೆ ಮೂಡಲಾರಂಭಿಸಿತು. ವಿಚಿತ್ರವೆಂದರೆ ಅವರಿಬ್ಬರ ಮಧ್ಯದಲ್ಲಿ ಅಂಥ ಸಂಪರ್ಕವೊಂದು ಮರುದಿನವೇ ಏರ್ಪಟ್ಟುಬಿಟ್ಟಿತು. ಕವಿತಾಳಲ್ಲಿ ಅವನಿಗೆ ಅಂತಹ ಸ್ವೇಚ್ಛೆಗೆ ಸಾಕಷ್ಟು ಸಲಿಗೆಗಳೂ ಇದ್ದವು. ಅವಳಿಗೂ ಅವನಲ್ಲಿ ಅಂತಹುದೇ ಆಸಕ್ತಿಯಿತ್ತೆಂಬುದಕ್ಕೆ ಅವಳ ಬಜಾರಿ ನಡುವಳಿಕೆಯೇ ಸಾಕ್ಷಿಯಾಗಿತ್ತು....

ಪಶ್ಚಾತ್ತಾಪ

♦ ಎನ್. ಶಂಕರ ರಾವ್, ಬೆಂಗಳೂರುresponse@134.209.153.225newsics.com@gmail.com   ಎರಡೂ ಕಣ್ಣುಗಳು ಸುಟ್ಟು ಹೋಗಿವೆಯೆಂದು ವೈದ್ಯರು ತಿಳಿಸಿದ ಮೇಲೆ ನನಗೆ ಸಮಾಧಾನವಾಯಿತು. ಗೊಬ್ಬರವಾದ ನನ್ನೆಲ್ಲವನ್ನು ನಾನು ಮತ್ತೆ ನೋಡಿಕೊಳ್ಳಬಾರದೆಂದು ತೀರ್ಮಾನಿಸಿದ್ದೆ. ನನ್ನ ಪ್ರೀತಿಯ ಅಮ್ಮ ಎದೆಯೊಡೆದು ಪ್ರಾಣ ತೆತ್ತು ಐದು ದಿನವಾಯಿತು. ಅಪ್ಪ ಹೇಗಿದ್ದಾರೊ ತಿಳಿಯದು. ಕಣ್ಣೀರು ಬರುತ್ತಿದೆಯೇ ಇಲ್ಲವೇ ಎಂಬುದೂ ನನಗೆ...

ಕೆಂಪಾದ ಹಾಲು

♦ ನೀತಾ ರಾವ್response@134.209.153.225newsics.com@gmail.com ಸದಣ್ಣನಿಗೆ ಸೇಟಜಿಯ ಎಲ್ಲಾ ಮೊಮ್ಮಕ್ಕಳ ಮೇಲಿನ ಪ್ರೀತಿ ಒಂದು ತೂಕವಾದರೆ, ಈ ಗುಡಿಯಾಳ ಮೇಲಿನ ಪ್ರೀತಿಯದೇ ಒಂದು ತೂಕ. ತನ್ನ ಮನೆಯ ಆಕಳಿನ ಹಾಲು ಕುಡಿದು ಬೆಳೆದ ಹುಡುಗಿ ಎನ್ನುವ ಮಮಕಾರ ಅವನನ್ನು ಪುಟ್ಟ ಹುಡುಗಿಯೊಡನೆ ಬೆಸೆದಿತ್ತು. ಆಗೊಮ್ಮೆ ಈಗೊಮ್ಮೆ ಅದಕ್ಕೆ ಚಾಕಲೇಟು, ಬಿಸ್ಕೀಟು...

ಕಾಣದ ಕೈ…

ಹೇಗಾದರೂ ದಿನ ಕಳೆಯಬೇಕೆಂಬ ದೃಢ ನಿರ್ಧಾರದಿಂದ ಮಗನಿಗೆ ಸಮಾಧಾನ ಹೇಳಿದಳು. ಉಳಿತಾಯದ ಪುಟ್ಟ ಗಂಟು ಮತ್ತೊಮ್ಮೆ ಸದ್ದಿಲ್ಲದೆ ಕರಗುತ್ತಿತ್ತು. ಮಹಾಮಾರಿಯು ಶಹರದ ತುಂಬ ತೀವ್ರ ಗತಿಯಲ್ಲಿ ಹರಡುತ್ತಿತ್ತು. ಗೌರಿಯ ಆತಂಕ, ಚಿಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಅತ್ತ ಗೋವಿಂದನೂ ಊರಿನಿಂದ ಮರಳಲಾಗದೆ ಚಡಪಡಿಸುತ್ತಿದ್ದ. ಇಂತಹ ಕಳವಳದ ಪರಿಸ್ಥಿತಿಯಲ್ಲಿ ಹಾಗೂ ಹೀಗೂ ಒಂದೂವರೆ ತಿಂಗಳು ಕಳೆದುಹೋಗಿತ್ತು. === ♦ ಶಶಿಕಲಾ...

ಸ್ವರ್ಗಾರೋಹಣ

Deepa Joshi ♦ ದೀಪಾ ಜೋಷಿresponse@134.209.153.225newsics.com@gmail.com ಮೊದಲಿನಿಂದಲೂ ಅತ್ಯಂತ ಶಿಸ್ತಿನ ವ್ಯಕ್ತಿ ರಂಗಣ್ಣ. ಆದರೆ ಈಗೀಗ ಅವರ ರೂಮಿನಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದ ವಸ್ತುಗಳು ಸೊಸೆಗೆ ಗಾಬರಿಯನ್ನುಂಟುಮಾಡಿ, ರಂಗಣ್ಣನಿಗೆ ಸಂಪೂರ್ಣ ಆರೋಗ್ಯ ಪರೀಕ್ಷೆ ನಡೆಸಲಾಗಿತ್ತು. ಆಗ ಅಲ್ಜೈಮರ್ ಪತ್ತೆಯಾಗಿತ್ತು. ರಂಗಣ್ಣನ ಕಾಯಿಲೆ ಎಲ್ಲರಿಗೂ ಹೊರಲಾರದ ಜವಾಬ್ದಾರಿಯಾಗಿತ್ತು. ಇದೇ ಸಮಯದಲ್ಲಿ ರಂಗಣ್ಣನಿಗೆ ಬದರೀಯಾತ್ರೆಯ...

ಅಬ್ಬೆ

Dr. Ajith Hareeshi ♦ ಡಾ. ಅಜಿತ್ ಹರೀಶಿ response@134.209.153.225 newsics.com@gmail.com ಸಾಂದರ್ಭಿಕ ಕತೆ ವಿಶ್ವ ಅಮ್ಮಂದಿರ ದಿನ ವಿಶೇಷ === ತುತ್ತಿನ ಜತೆ ಅಕ್ಷರ, ಕಲೆ, ನೈತಿಕತೆಯನ್ನು ಬೆರೆಸಿ, ಬೆಳೆಸಿ ಅಬ್ಬೆ ನನ್ನನ್ನು ಲೋಕಕ್ಕೆ ಬಿಟ್ಟಿದ್ದಾಳೆ. ಮನುಷ್ಯತ್ವವನ್ನು ಪೊರೆದವಳು. ಮನೆಯ ಮೊದಲ ಪಾಠಶಾಲೆಯಲ್ಲಿ ಇವಳೇ ಕಲಿಸಿದ ಹೆಜ್ಜೆ ಹೆಜ್ಜೆಯ ಪಾಠ ನಾನು ಅಪ್ಪನಾದ ಮೇಲೂ ಬದುಕಿಗೆ...

ನಾನೂ, ಅವನೂ, ಅವರೂ…

Dr ShubhashreePrasad ♦ ಡಾ. ಶುಭಶ್ರೀ ಪ್ರಸಾದ್ ಮಂಡ್ಯresponse@134.209.153.225newsics.com@gmail.com   ಇಂದಿಗೂ ಅವನಿಗೆ ನನ್ನಲ್ಲಿ ಅದೇ ಪ್ರೀತಿ. ಅದೆಷ್ಟೋ ಬಗೆಯಲ್ಲಿ ವ್ಯಕ್ತಪಡಿಸಿದ. ಆದರೆ ನನ್ನ ಕುಟುಂಬಕ್ಕೆ ತೊಂದರೆಯಾಗುವುದು ಅವನಿಗೂ ಬೇಕಿರಲಿಲ್ಲ. ಅವನದು ಸೌಮ್ಯ ಪ್ರೀತಿ. ನನ್ನ ಸಂತೋಷ, ನೆಮ್ಮದಿ ಗೌರವಗಳೇ ಅವನಿಗೆ ಮುಖ್ಯವಾಗಿತ್ತು. ಅವನ ನಿಷ್ಕಲ್ಮಷ ಪ್ರೀತಿಗೆ ನನ್ನ ಮನಸ್ಸು ಸೋಲತೊಡಗಿತು....

ಕಳ್ಳು ಬಳ್ಳಿ

‘ನಿನ್ನ ಮಕ್ಕಳಿಗೆ ಮೀಸೆ ಬಂದ್ರು ನಿನ್ನ ಹೆಂಡ್ತಿ ರೊಟ್ಟಿ ಸುಡೋದು ಕಲ್ತಿಲ್ಲ ನೋಡಪ್ಪ. ಇನ್ನು ಯಾವಾಗ ಕಲಿಬೇಕಂತ ಇದಾಳೊ ಏನೊ’ ಎಂದು ದೀಪಾಳ ಮೇಲೆ ಹುಸಿ ಮುನಿಸು ತೋರಿದ್ದು ಬೂಟಾಟಿಕೆಯೆಂದು ನಾಗಲಕ್ಷ್ಮಿಗೆ ಮನದಟ್ಟಾಗಿ ಅಡುಗೆ ಮನೆಯಲ್ಲಿ ಪಾತ್ರೆನ ಎತ್ತಿ ಕುಕ್ಕಿದ್ದು ದ್ಯಾಮವ್ವನಿಗೆ ಅರ್ಥವಾಗದೆ ಇರಲಿಲ್ಲ. ♦ ಮೋದೂರು ತೇಜ response@134.209.153.225 newsics.com@gmail.com ಮಾಗಿಯ ದಿನಗಳು ಮುಗಿಯುತ್ತಾ ಬಂದಿದ್ದರೂ ಚಳಿಯ ಪ್ರತಾಪ...

ಕಪಿಲೆ

‘ಗೌಡ್ರ, ಇಂಥವಕ್ಕೆಲ್ಲ ಹಿಂಗ್ ಅಳ್ಕೊಂತ ಕುಂತ್ರ ಹೆಂಗಂತೀನಿ!? ನೀವ„ ಹಿಂಗ್ ಮಾಡ್ರೆ ಇನ್ನು ನಮ್ಮಂತವ್ರ ಗತಿ ಹೆಂಗ್!? ಸಮಾಧಾನ ತಗೋರಿ... ಈಗ, ನಾ, ಒಂದು ಮಾತು ಹೇಳ್ತೀನಿ, ಕೇಳ್ರಿ... ನಮ್ಮ ಹಾರೀಗೇರಿ ಹನುಮಂದೇವರ ಸೇವಾಕ್ಕ ಒಂದು ಕಪಲಿ ಬಿಡ್ತೀನಂತ ಈಗ್ಲೇ ಹನುಮಂದೇವ್ರ ಮುಂದ ಕೈಮುಗುದ ಬೇಡ್ಕೋರಿ! ನೀವು ಬೇಡ್ಕೊಂಡು ಮೂರು ತಿಂಗ್ಳದಾಗ ರುಕುಮಾಯಿ ಮದಿವಿ...

ಧನಾತ್ಮಕ ಭಾವ ಮೂಡಿಸುವ ಇಳಾ

♦ ಚಂದ್ರು ಪಿ. ಹಾಸನ್ response@134.209.153.225 newsics.com@gmail.com ಸಕಲ ಸದ್ಗುಣಗಳನ್ನು ತನ್ನಲ್ಲಿ ತುಂಬಿಕೊಂಡಿರುವ ಭೂಮಿಯಂತೆ, ಒಂದು ಹೆಣ್ಣಿನ ಕಥೆ ಇಳಾ. ತನ್ನ ತಂದೆಯ ಸಾವಿನಿಂದ ಕೃಷಿ ಜಗತ್ತಿಗೆ ತಿಳಿಯಬೇಕಾದ ಇಳಾ ತಂದೆಯನ್ನು ದೂಷಿಸದೆ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು ಹಳ್ಳಿಗೇ ಮಾದರಿಯಾದ ಆ ಹೆಣ್ಣಿನ ಕಥೆಯಲ್ಲಿ ಇರುವ ಪಾತ್ರಗಳಲ್ಲಿ ಐದು ಪಾತ್ರಗಳು ನನಗೆ ಅಚ್ಚುಮೆಚ್ಚಾದವು. ಪ್ರಾರಂಭದಲ್ಲಿ ಬರುವ ವಿಸ್ಮಯ್ ನ ಪಾತ್ರವೂ...

ಜೇಡ ಹರಿಯಿತು…

♦ ನಾಗರಾಜ ಕೋರಿ response@134.209.153.225 newsics.com@gmail.com ಅದು ಇಳಿಸಂಜೆ ಹೊತ್ತು. ವಿಶ್ವವಿದ್ಯಾಲಯದ ಕ್ಯಾಂಪಸ್ಸು ಗಿಡಮರಗಳಿಂದ ಕಂಗೊಳಿಸುತಿತ್ತು. ಎಲ್ಲೆಲ್ಲೋ ಅಡವಿ-ಅರಣ್ಯ ಸೇರಿದ ಹಕ್ಕಿಪಕ್ಕಿಗಳು ಇಲ್ಲಿಗೆ ಬಂದು ಜಾತ್ರಿ ನಡೆಸಿದ್ದವು. ಒಣಗುಡ್ಡ-ಗವ್ವಾರಿನಲ್ಲಿ ಬದುಕುಳಿದ ಕರಡಿಗಳು ನೆಲೆಯೂರಿ ಈ ಕ್ಯಾಂಪಸ್ಸಿಗೆ ಕಾಟ ಕೊಟ್ಟಿದ್ದವು. ವಿಶ್ವವಿದ್ಯಾಲಯ ಸುಮ್ಮನಿರದೆ ‘ಸಂಜೆಹೊತ್ತು ಹೊರಗೆ ತಿರುಗಾಡಬೇಡಿ..’ ಎಂದು ಪ್ರತಿ ವಿಭಾಗಗಳಿಗೆ ಎಚ್ಚರಿಕೆಯ ನೋಟಿಸ್ ಹೊರಡಿಸಿತ್ತು. ಇದ್ಯಾವುದರ ಲೆಕ್ಕಕ್ಕಿಲ್ದೆ ಕ್ಯಾಂಪಸ್ಸಿನ...

ಬಸುರೆಂಬ ಉಸಿರು

♦ ಶುಭಶ್ರೀ ಭಟ್ಟ response@134.209.153.225 newsics.com@gmail.cm ಕೆಲಸಕ್ಕೆ ಬಿಡುವಿದ್ದಾಗ ಸುಹಾಸನೊಟ್ಟಿಗೆ ಊರೂರು ಅಲೆಯುವುದರಲ್ಲಿಯೇ ಜೀವನದ ಖುಷಿ ಕಂಡುಕೊಳ್ಳುತ್ತಿದ್ದ ಸಂಪಿಗೆಗೆ, ಬೇಗ ಮಗು ಮಾಡಿಕೊಂಡು ಕೇರಿಗೆಲ್ಲಾ ಊಟ ಹಾಕಿಸಿ ಬೆನ್ನಹಿಂದೆ ಮಾತನಾಡುವವರ ಬಾಯ್ಮುಚ್ಚಿಸುವ ಅಗತ್ಯ ಇರಲಿಲ್ಲ. ಆದರೂ ಮೂರು ವರ್ಷವಾದ ಮೇಲೆ ಕುಡಿಯೊಡೆದ ಮೊದಲ ಜೀವಕೆ 'ಎದೆಯ ಬಡಿತವೇ ಇಲ್ಲ, ಅದೊಂದು ಮಾಂಸದ ಮುದ್ದೆ' ಎಂದ ವೈದ್ಯರು ನಿರ್ಭಾವುಕರಾಗಿ ಅದನ್ನು...

ದೇವರ ಹುಂಡಿ..!

“ನಾವ್ಯಾರೂ ಆ ಭಗವಂತನನ್ನು ನೋಡಿಲ್ಲ, ಸಾಕ್ಷಾತ್ಕರಿಸಿಕೊಂಡಿಲ್ಲ; ಆದರೆ ಅವನ ಇರವನ್ನು ನಂಬುತ್ತೇವೆ. ನಿತ್ಯ ಆರ್ಚಿಸಿ-ಪೂಜಿಸಿ ಆರಾಧಿಸುತ್ತೇವೆ. ಹಾಗೇ ದೇವರ ಅಸ್ತಿತ್ವವನ್ನು ನಂಬುವ ನಮಗೆ ಆ ದೇವರು ಕೆಲವು ವ್ಯಕ್ತಿಗಳ ಮೂಲಕ ಕಾಣಿಸಿಕೊಳ್ಳುತ್ತಾನೆ. ಅವನ ಅಸ್ತಿತ್ವ ಇರುವುದನ್ನು ದೃಡಿಪಡಿಸುತ್ತಾನೆ..!” === * ಮಂಜುನಾಥ ಹಿಲಿಯಾಣ response@134.209.153.225 newsics.com@gmail.com ‘ಹೇ ಭಗವಂತ.. ನನ್ನ ಕ್ಷಮಿಸ್ಬಿಡು. ನಾನು ಮಾಡ್ಲಿಕ್ಕೆ ಹೊರಟದ್ದು ಮಾನಗೇಡಿ ಕೆಲಸ ಅಂದಳಿ ನಂಗೆ...

ಬೈಪಾಸ್ ರಸ್ತೆ

* ದೀಪ್ತಿ ಭದ್ರಾವತಿ response@134.209.153.225 newsics.com@gmail.com ಹತ್ತು ದಿನಗಳ ಕಾಲ ನಡೆಯುವ ಊರ ದೇವಿಯ ಜಾತ್ರೆ ಶುರುವಾಗಿ ಇನ್ನು ಒಂದು ದಿನ ಕಳೆದಿತ್ತಷ್ಟೇ. ಅಷ್ಟರಲ್ಲಿ ಯಾರೂ ಎಣಿಸದ ಅವಘಡವೊಂದು ಅಚಾನಕ್ ಆಗಿ ನಡೆದುಹೋಗಿತ್ತು. ಅದರ ಸಲುವಾಗಿ ತಲೆಬಿಸಿ ಮಾಡಿಕೊಂಡ ಛೇರ್‍ಮನ್ನರು , ಪದೇ ಪದೇ ಕರೆ ಮಾಡಿ ಕಿರಿಕಿರಿ ಕೊಡುತ್ತಿದ್ದ ಪೋಲೀಸರಿಗೆ ಉತ್ತರ ಹೇಳಲಾಗದೆ, ಏನು ಮಾಡಲು ತೋಚದೆ...

ಪೂರ್ಣವಿರಾಮ

* ವಿಷ್ಣು ಭಟ್ ಹೊಸ್ಮನೆ response@134.209.153.225 vishnubhat.h@gmail.com ರಾಮಕೃಷ್ಣ ಶರ್ಮರ ಕೈ ನಡುಗುತ್ತಿದೆ. “ಥತ್..ಇನ್ನು ನನ್ನಿಂದ ಬರೆಯಲಾಗಲಿಕ್ಕಿಲ್ಲ!” ಎನ್ನುತ್ತ ಗಡಿಯಾರದತ್ತ ಕಣ್ಣಾಡಿಸಿದರು. ಗಂಟೆ ಐದು ದಾಟಿತ್ತು. ತಟ್ಟನೆ ಏನೋ ಹೊಳೆದಂತಾಗಿ ಅಂಗಿ ಹಾಕಿಕೊಂಡು ಮನೆಯಿಂದ ಹೊರಬಿದ್ದರು. ತಮ್ಮ ತೋಟ ದಾಟಿಕೊಂಡು ರಸ್ತೆಗೆ ಕಾಲಿಡುತ್ತಲೇ ಇವರಿಗಾಗಿಯೇ ಕಾಯುತ್ತಿದ್ದ ಆನಂದ ಮಾಸ್ತರರು ಕಣ್ಣಿಗೆ ಬಿದ್ದರು. ಇವರನ್ನು ಕಂಡವರೇ “ಬನ್ನಿ..ಬನ್ನಿ, ಇವತ್ತು ಇಲ್ಲಿಯೇ ಕುಳಿತುಕೊಳ್ಳುವ” ಎಂದು...

ತಲೆದಿಂಬಿನಡಿಯ ಅಸ್ಪಷ್ಟ ಪತ್ರ

* ಪೂರ್ಣಿಮಾ ಭಟ್ಟ ಸಣ್ಣಕೇರಿ response@134.209.153.225 ಇಷ್ಟೆಲ್ಲ ಅತಿರೇಕಕ್ಕೆ ಹೋಗುತ್ತದೆ ಎಂದು ನನಗೆ ಎಲ್ಲಿ ಗೊತ್ತಿತ್ತು? ಹದಿನೈದು ವರ್ಷಗಳಿಂದ ಅದೇ ಮುಖ, ಅದೇ ಸ್ವಭಾವ, ಅದೇ ನಗು, ಅದೇ ಮೈ - ಕೊನೆಗೆ ಮೈಥುನವೂ ಅದೇ... ನನಗೆ ಬೇಜಾರಾದದ್ದು ತಪ್ಪೇ? ನನ್ನ ಸ್ವಭಾವವೇ ಅಂಥದ್ದು. ಕೆಲಸ ಬದಲಿಸುತ್ತ ಬಂದೆ. ಮನೆ ಐದು ವರ್ಷಕ್ಕೆ ಬೇಜಾರಾಯ್ತು. ಮಕ್ಕಳೂ ಬೋರಾಗಬಹುದೆಂದು...

ರಜಿಯಾ

* ಕಲ್ಲೇಶ್ ಕುಂಬಾರ್ ಹಾರೂಗೇರಿ response@134.209.153.225 kallesh.kumbar@gmail.com ನನ್ನ ಅಣ್ಣ, ಶಿವರಾಜ ಸತ್ತು ಅದಾಗಲೇ ಎಂಟ್ಹತ್ತು ದಿನಗಳಾದವು! ಆಗಿನಿಂದಲೂ ನಮ್ಮ ಮನೆಯಲ್ಲಿ ಎಲ್ಲರೂ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿದ್ದಾರೆ. ಮನೆಯಲ್ಲಂತೂ ಸ್ಮಶಾನ ಮೌನ ಆವರಿಸಿದೆ. ಅಂಥದರಲ್ಲಿ ಅಣ್ಣ ಪಂಚಕದಲ್ಲಿ ಬೇರೆ ಸತ್ತಿದ್ದ! ಹಿಂಗಾಗಿ, ಈ ದುಃಖದ ನಡುವೆಯೇ ಕೆಲದಿನಗಳ ಮಟ್ಟಿಗೆ ಕುಟುಂಬ ಸಮೇತವಾಗಿ ನಾವೆಲ್ಲ ವಾಸ್ತವ್ಯವನ್ನು ಬದಲಿಸಿ, ಬೇರೆ ಕಡೆಗೆ ಬಾಡಿಗೆ...

ಜೋಗುಳ

ಮದುವೆಯಾಗುವ ಹುಡುಗನ ಬಗ್ಗೆ ಹತ್ತು ಹಲವು ಕನಸು ಕಂಡಿದ್ದ ಪ್ರಣತಿಗೆ, ಪೀಚು ದೇಹದಲ್ಲಿ ನೇತಾಡುವ ಹಗ್ಗದಂತಹ ಚಿನ್ನದ ಸರಗಳನ್ನು ಸುತ್ತಿಕೊಂಡು, ಊಟದಂತೆ ವೀಳ್ಯದೆಲೆಯ ತಿಂಬವನನ್ನು ತನ್ನ ವರನೆಂದು ಒಪ್ಪಿಕೊಳ್ಳಲು ಮನಸ್ಸೇ ಬರಲಿಲ್ಲ... | ಶುಭಶ್ರೀ ಭಟ್ಟ response@134.209.153.225 ಅಮಾವಾಸ್ಯೆಯ ಕತ್ತಲೆಯಲ್ಲಿ ಕೋಲ್ಮಿಂಚೊಂದು ಬೆಳಕಿನ ಹಣತೆಗೆ ಥಟ್ಟನೇ ಕಡ್ಡಿ ಗೀರಿದಂತೆ, ಭೂಗರ್ಭವ ಸೀಳಿಕೊಂಡು ಮಡಿಲೇರಿದ ಮಲ್ಲಿಗೆ ದಂಡೆಯ ಕಂಡು ಪ್ರಣತಿಗೆ...

ಬಂಡಾಯ

* ಅಬ್ಬಾಸ್ ಮೇಲಿನಮನಿ response@134.209.153.225 ರಹಮತ್ ಗಲ್ಲಿಯಲ್ಲಿ ಇಂಥದೊಂದು ಘಟನೆ ಸಂಭವಿಸುವುದೆಂದು, ಅದು ಒಬ್ಬ ಬಡ ಹೆಣ್ಣು ಮಗಳ ಬಂಡಾಯಕ್ಕೂ ಕಾರಣವಾಗಿ ಸೈತಾನ ಮನೋಭಾವದವನ ಐಲುತನವನ್ನು ಜಗಜ್ಜಾಹೀರು ಮಾಡಿ ಈವರೆಗೂ ಅವಜ್ಞೆಗೊಳಗಾಗಿದ್ದ ಮುಸ್ಲಿಂ ಬದುಕಿನ ಒಳಪದರನ್ನು ಜಗತ್ತಿನೆದುರಿಗೆ ತೆರೆದಿಡುವುದೆಂದು ಯಾರೂ ಊಹಿಸಿರಲಿಲ್ಲ. ಜೀವಪುರದಲ್ಲಿ ಉಸಿರಾಡುತ್ತಿರುವ ಜೀವಿಗಳು ಯಾವುದೇ ವರ್ಗದವರಾದರೂ ನಿರುಪದ್ರವಿಗಳೆಂದು ಹೆಸರಾದವರು. ಅದರಲ್ಲೂ ರಹಮತ್ ಗಲ್ಲಿ ಒಂದು...

ಮಗಳು ಮತ್ತು ಕೆಂಪುಮಚ್ಚೆ

ಶುಭಶ್ರೀ ಭಟ್ಟ response@134.209.153.225 ಅಂದು ಪರಶಿವಯ್ಯನವರು ಕಚೇರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿ ಬಂದಾಗ ಸ್ವಾಗತಿಸಿದ್ದು ಮುಚ್ಚಿದ ಬಾಗಿಲು. ದಿನವೂ ಅಚ್ಚುಕಟ್ಟಾಗಿ ತಯಾರಾಗಿ ನಗುವ ಮಲ್ಲಿಗೆ ಹೊತ್ತು ಘಮಿಸುತ್ತಿದ್ದ ಪತ್ನಿ ಪಾರ್ವತಿ ಎದುರುಗೊಳ್ಳಲು ಬರಲಿಲ್ಲ ಎಂದಿನಂತೆ. ಅಚ್ಚರಿಗೊಂಡ ಪರಶಿವಯ್ಯ ಮನೆಯೆಲ್ಲಾ ಹುಡುಕಿದರೂ ಪತ್ನಿಯ ಸುಳಿವಿಲ್ಲ. ಹೂದೋಟ-ಕೈದೋಟ, ಅಕ್ಕಪಕ್ಕದ ಮನೆಯೆಲ್ಲಾ ಇಣುಕಿದರೂ ಅವಳು ಕಾಣಸಿಗದಾಗ ಗಾಬರಿಬಿದ್ದರು. ಇನ್ನೇನು ಪಕ್ಕದ...

ದುರ್ಗಪ್ಪನ ಬೋಲ್ಡು

* ಸಂತೆಬೆನ್ನೂರು ಫೈಜ್ನಟ್ರಾಜ್ response@134.209.153.225 ಇಡೀ ರಾತ್ರಿ ಮಲಗಿದಂತೆ ಕೂತಿದ್ದ ದುರ್ಗಪ್ಪನಿಗೆ ತನ್ನ ಕಾಲುಗಳೆರಡೂ ತನ್ನವಲ್ಲ ಅನ್ನಿಸಿತ್ತು.ಅಂಡ ಮೇಲಿನ ನಿಕ್ಕರು ಮೊಳಕಾಲತನಕ ಇಳಿದಿತ್ತು. ಪಂಚೆ ಮರದ ಉದ್ದನೆಯ ಸ್ಟೂಲಿನ ಮೇಲೆ ಅಡ್ಡಾಗಿತ್ತು.ಅಂಗಿ ಮೈ ಮೇಲೆ ಇದ್ದೂ ಇಲ್ಲದಂತಿತ್ತು. ಬಣ್ಣ ಬಣ್ಣದ ಬನಿಯನ್ ನ ತೂತುಗಳು ಇಡೀ ಸ್ಟೇಷನ್ ದರ್ಶನ ಮಾಡಿಸುತ್ತಿದ್ದವು.ಅಲ್ಲಿನ ಕಿತ್ತ ನೆಲ , ಕೈ ಸವರಿ...

ಆತ್ಮಾನಂದ

ನ್ಯಾನೋ ಕತೆ * ಸಿಂಧು ಭಾರ್ಗವ್ ಬೆಂಗಳೂರು response@134.209.153.225 ಘಮವು ನಿನ್ನ ತನುಮನವ ಸುತ್ತಲಿ. ಕಾಲೇಜಿನ ದಿನಗಳಲ್ಲಿ ಅವರಿಬ್ಬರ ಸ್ನೇಹ, ಬೆಳೆದು ಪ್ರೀತಿಯಾಗಿ ತಿರುಗಿತು. ಊರ ತುಂಬೆಲ್ಲ ಪುಕಾರು ಹಬ್ಬಲು ಶುರುವಾಯಿತು‌. ಮಾನ ಮರ್ಯಾದೆಗೆ ಹೆದರಿ ನೆಂಟರಿಷ್ಟರಾರೂ ಒಪ್ಪಿಗೆ ಸೂಚಿಸದೇ ಪ್ರೇಮಿಗಳ ದೂರ ಮಾಡಿದರು. ಕೊನೆಯ ಭೇಟಿಯಾಗಿ ಗೆಳೆಯನು ನಾಲ್ಕು ಮಾತನಾಡಲು ಇಚ್ಛಿಸಿದನು. "ಪ್ರೀತಿಯಲಿ ನೋವು ನಗುವು ಮಾಮೂಲಿ...

‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ಯಲ್ಲಿ ಬಾವಾಜಿ ಕೊಲೆ!

‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಬಹು ವರ್ಷಗಳ ನಂತರ ಹಿರಿಯ ಪತ್ರಕರ್ತ, ಲೇಖಕ, ಕಥೆಗಾರ ರಾಜಶೇಖರ ಜೋಗಿನ್ಮನೆ ಅವರಿಂದ ಮೂಡಿಬಂದ ಕಥಾಸಂಕಲನ. ಈ ಕೃತಿ ಹೊರಬರಲು ಕಾರಣವಾದ ಸಂಗತಿ, ಕಥಾಸಂಕಲನ ಕುರಿತಾದ ಮಾಹಿತಿಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಪ್ರತಿಕ್ರಿಯೆ ಬೇಕೇಬೇಕೆಂದು ಪಟ್ಟು ಹಿಡಿದಿದ್ದಾರೆ. ಕಥೆ ಓದಿ ಪ್ರತಿಕ್ರಿಯಿಸಿದರೆ ಅವರಿಗೂ ಖುಷಿ. 'ಮೊದಲ ರುಚಿ'ಯಾಗಿ ಕಥಾಸಂಕಲನದಲ್ಲಿನ ‘ಬಾವಾಜಿ ಕೊಲೆ’ ನಿಮ್ಮ...

ವಿಜೀ…

ವರದೇಂದ್ರ ಕೆ. ಮಸ್ಕಿ response@134.209.153.225 ನಿತ್ರಾಣನಾಗಿದ್ದ ಸೂರ್ಯ ವಿರಮಿಸಲು ಪಶ್ಚಿಮಕ್ಕೆ ಮಾಯವಾಗುತ್ತಿದ್ದ, ಇದನ್ನೇ ಕಾಯುತ್ತಿದ್ದವನಂತೆ ಚಂದಿರ ಮುಗುಳ್ನಗುತ್ತ ಹಾಲು ಬೆಳದಿಂಗಳ ಚೆಲ್ಲುತ್ತ ಚೆಲುವೆಯರ ಅಂದ ಪ್ರತಿಬಿಂಬಿಸುತ್ತ ಮೇಲೇರ ತೊಡಗಿದ. ಅವನ ಬೆಳಕೇ ಗತಿ ಎನ್ನುವ ಬಸ್ ನಿಲ್ದಾಣ, ಧೂಳು ತುಂಬಿಕೊಂಡಿತ್ತು. ಇಂದೋ ನಾಳೆಯೋ ನೆಲಕ್ಕೆ ಮುತ್ತಿಡುವಂತಹ ಸ್ಥಿತಿಯಲ್ಲಿದ್ದು, ವಿನಾಶದ ಅಂಚಿನಲ್ಲಿತ್ತು. ಅಂತಹ ನಿಲ್ದಾಣವೇ ನಮ್ಮ ಜನರಿಗೆ...

ಶೇಷ

ಕಾವ್ಯ ಬೈರಾಗಿ response@134.209.153.225 “ಅಪ್ಪಯ್ಯ ಇಷ್ಟ್ ಬೇಗ ಮದಿ ಬ್ಯಾಡ..ನಂಗಿಷ್ಟ ಇಲ್ಲ..! ಈಗ ಅಷ್ಟೇ ಓದಿ ಆದ್ದ್.. ನಾನ್ ಜ್ವಾಬ್ ಮಾಡ್ಕ್..! ಅದೆಲ್ಲದಕ್ಕಿಂತ ಹೆಚ್ಚ್..ನಂಗೆ ಮದಿ ಇಷ್ಟ ಇಲ್ಲ..! ನಂಗೆ ಮದಿ ಮಾಡ್ಸುಕ್ ಕಂಡ್ರೆ..ಎತ್ತಾರು ಹ್ವಾತಿರ್ತೆ ಅಷ್ಟೇ.. ನೀವ್ ಎಂಥ ಕಂಡ್ ಮಾಡ್ಕಣಿ..” ಎಂದು ಪ್ರಣತಿ ಅಕ್ಕ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು. ಆಕೆಯ ಧ್ವನಿ ಎಂದಿನಂತಿರಲಿಲ್ಲ....

ಸೀಟು

ವಾಸುದೇವ ನಾಡಿಗ್ response @newsics .com  ಹೆಂಡತಿ ಮತ್ತು ಪುಟ್ಟ ಮಗಳನು ಬಸ್ ಹತ್ತಿಸಲು ಅವನು ಬಂದಿದ್ದ. ಸೀಟ್ ಇದ್ರೆ ಹತ್ತುವೆ ಇಲ್ಲದೇ ಇದ್ರೆ ಮುಂದಿನ ಬಸ್ ಅಂತ ಅವಳ ನಿರ್ಧಾರ ‌.." ಇಲ್ಲ ಹೇಗಿದ್ರೂ ಹತ್ತಿಬಿಡು, ಯಾರಾದರೂ ಅಡ್ಜಸ್ಟ್ ಮಾಡ್ಕೋತಾರೆ" ಅಂತ ಇವನ ಅವಸರ ಒತ್ತಾಯ...ಎರಡನೆ ಬಸ್ ಕೂಡ ಹಾಗೇ.... " ಪಪ್ಪ ಬೇಡ ಸೀಟ್...
- Advertisement -

Latest News

ಲೈಂಗಿಕ ಚಟುವಟಿಕೆ ನಿರಾಕರಿಸಿದ್ದಕ್ಕೆ ಹೆಂಡತಿಯನ್ನೇ ಕೊಂದ ಪತಿ

newsics.com ಹೈದರಾಬಾದ್: ತನ್ನ ಪತ್ನಿ ಲೈಂಗಿಕತೆಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಆಕೆಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಶವಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ಬಹಿರಂಗವಾಗುವ ಮೂಲಕ...
- Advertisement -

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦...
error: Content is protected !!