Wednesday, May 31, 2023

ರಿಲೇಷನ್ಶಿಪ್

ಗೂಗಲ್‌ನಲ್ಲಿ ಲೈಂಗಿಕ‌ ವಿಷಯ ಹುಡುಕಾಟ: ಶೇ.1,300ರಷ್ಟು ಹೆಚ್ಚಳ!

newsics.com ಸ್ಯಾನ್ ಫ್ರಾನ್ಸಿಸ್ಕೋ: ಲೈಂಗಿಕ ವಿಷಯಗಳ ಕುರಿತಾದ ಹುಡುಕಾಟ ಗೂಗಲ್‌ನಲ್ಲಿ 2004 ರಿಂದ 2023ರವರೆಗೆ 1,300 ಪ್ರತಿಶತದಷ್ಟು ಪ್ರಮಾಣ ಹೆಚ್ಚಳವಾಗಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ ಕಲ್ಚರಲ್ ಕರೆಂಟ್ಸ್ ಇನ್‌ಸ್ಟಿಟ್ಯೂಟ್ ನಡೆಸಿದ ಸಂಶೋಧನೆಯಲ್ಲಿ ಈ‌ ಮಾಹಿತಿ ಬಹಿರಂಗವಾಗಿದೆ. ಅಮೆರಿಕದಲ್ಲಿ ಲೈಂಗಿಕ ದೃಷ್ಟಿಕೋನ ಮತ್ತು ಲಿಂಗ ಗುರುತಿಸುವಿಕೆಗೆ ಸಂಬಂಧಿಸಿದ ವಿಷಯಗಳಿಗಾಗಿ ಜನವರಿ 2004 ರಿಂದ ಮೇ 2023 ರವರೆಗಿನ ಎಲ್ಲ...

ಮೆಗಾಸ್ಟಾರ್ ಚಿರಂಜೀವಿ ಮಗಳ ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

newsics.com ಮೆಗಾಸ್ಟಾರ್ ಚಿರಂಜೀವಿ ಅವರ ಮಗಳ ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗಿದೆ. ಚಿರಂಜೀವಿ ಸಹೋದರ ನಾಗೇಂದ್ರ ಬಾಬುರ ಮಗಳು ನಿಹಾರಿಕಾ ಡಿವೋರ್ಸ್ ಅಂತೆ ಕಂತೆ ಸುದ್ದಿಗೆ ಇದೀಗ ಸಾಕ್ಷಿ ಸಿಕ್ಕಿದೆ. ನಿಹಾರಿಕಾ ವೈವಾಹಿಕ ಬದುಕಿನಲ್ಲಿ ಏರುಪೇರಾಗಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಈ ವಿಚಾರ ನಿಜ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ. ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಅವರನ್ನ...

ಇದು ಹದಿನಾರರ ವಯಸು‌… ನೂರಾರು ಕನಸು…

ಇಬ್ಬರೂ ಮದುವೆಗೆ ಮುನ್ನ ಲೈಂಗಿಕ ಆರೋಗ್ಯದ ಬಗ್ಗೆ ಚರ್ಚಿಸುವುದರಿಂದ ಇಬ್ಬರ ನಡುವಿನ ಹೊಂದಾಣಿಕೆ ಹೆಚ್ಚುವುದು. ಸೆಕ್ಸ್ ಬಗ್ಗೆ ಮಾತನಾಡಲು ಯಾವುದೇ ಹಿಂಜರಿಕೆ ಇರಬಾರದು. ಮುಂದೆ ಈ ವಿಚಾರವೇ ಸಂಸಾರವನ್ನು ಒಡೆದು ಹಾಕಬಹುದು. • ಅನಿತಾ ಬನಾರಿ newsics.com@gmail.com "ಹುಚ್ಚು ಕೋಡಿ ಮನಸು ಇದು ಹದಿನಾರರ ವಯಸು" ಎಂಬಂತೆ ಹದಿಹರೆಯದಲ್ಲಿ ಪ್ರೀತಿ ಬಗ್ಗೆ ಸಾವಿರಾರು ಕನಸುಗಳು ಸಾಮಾನ್ಯ. ಯಾರೂ...

ಹೇಳಬೇಕಾದ ವಿಷಯ ಇನ್ನೂ ಇದೆ… ಕಿವಿಯಾಗು ಗೆಳೆಯಾ…

ಎಂದೂ ಕಾಡದ ಭಯದ ಭಾವ ನನ್ನ ನೋಡಿ ಮುಸಿ ಮುಸಿ ನಗುತ್ತಿದೆ. ಹಾಗಾದ್ರೆ ಇನ್ನೊಂದ್ ದಿನ ಹೇಳ್ಳಾ? ಆದ್ರೆ...ಇಲ್ಲ ನಿಂಗೆ ಹೇಳ್ಬೇಕಾಗಿರೋದನ್ನಾ ಹೇಳದೆ ಇದ್ದರೆ ನಂಗೆ ನಿದ್ದೆ ಆದ್ರು ಹೇಗೆ ಬರುತ್ತೆ ಹೇಳು. ಮೊದ್ಲೇ ಬಾಯ್‍ಬಡ್ಕಿ ನಾನು. ♦ ಪದ ಭಟ್ newsics.com@gmail.com ಹೇ ಒಲವೇ ಅಂದುಕೊಂಡಿದ್ದನ್ನಾ ಉಳಿಸಿಕೊಂಡು ಮಾತು ನಿಲ್ಲಿಸಿ ಸುಮ್ಮನಾಗೋ ಜಾಯಮಾನ ನನ್ನದಲ್ಲ. ಹೇಳೋ ವಿಷ್ಯ...

ನಿನ್ನ ಪ್ರೀತಿಯ ಮುಖವಾಡ ಅರಿಯದಾದೆ…

ದಾರಿಯ ಕೊನೆಯಲ್ಲಿ ನಿಂತು ಇನ್ನೆಂದೂ ಮರಳಲಾರೆ ಎನ್ನುವುದಕ್ಕೆ ಪ್ರೀತಿ ಎಂಬ ಮುಖವಾಡ ಹೊತ್ತ ಹಿನ್ನೆಲೆ ಕೊಡುವ ಅಗತ್ಯವಿರಲಿಲ್ಲವೇನೋ... ♦ ಪದ ಭಟ್ newsics.com@gmail.com ಲವ್ ಯೂ, ಲವ್ ಯೂ ಟಿಲ್ ಮೈ ಲಾಸ್ಟ್ ಬ್ರೀದ್... ಕಿಟಕಿಯಾಚೆ ಕುಳಿತು ತಣ್ಣನೆಯ ಗಾಳಿಯೊಂದಿಗೆ ನೆನಪಾದ ನೆನಪೊಂದು ಅರಿವಿಲ್ಲದೆ ಕಣ್ಣೀರಿಗೆ ಸ್ವಾಗತ ನೀಡಿತ್ತು. ಸುಳ್ಳಿನ ಕಂತೆಯೊಂದಿಗೆ ಪ್ರೀತಿ ಆರಂಭಿಸಿ ಕೊನೆಗೊಂದಿಷ್ಟು ಕಣ್ಣೀರ ಸುರಿಸಿ ಇನ್ನೆಂದೂ...

ಪ್ರೀತಿಯ ತೊಟ್ಟಿಲಲ್ಲಿಟ್ಟು ನಿನ್ನ ತೂಗುವೆ ಇನಿಯ…

ನದಿಯಂತೆ ಹರಿವ ಪ್ರೇಮಕ್ಕೆ ನಮ್ಮಿಬ್ಬರ ಸಿಹಿ ಹಾಜರಿಯಾದರೆ ಬದುಕ ಬಂಡಿಗೊಂದು ಹಚ್ಚ ಹಸಿರ ನಿನಾದ. ನಿನ್ನೆದೆಗೂಡಲಿ ಜಗವ ಮರೆತು ಸೇರಿಕೊಳ್ಳಬೇಕೆಂಬ ಹುಚ್ಚು ಸ್ವಾರ್ಥ ನನ್ನದು. ಕಣ್ಣೊಳಗೆ ಕಣ್ಣಿಟ್ಟು ನೋಡುವ ಅವಕಾಶ ಒಂದಿನಿತು ನೀಡುವೆಯಾ… ♦ ಪದ ಭಟ್ newsics.com@gmail.com ಕನಸ ಕಟ್ಟಿ ನೆನಪ ತೊಟ್ಟಿಲಲ್ಲಿ ತೂಗುತ್ತಿದ್ದ ನನಗೆ ಅದ್ಯಾವಾಗ ನಿನ್ನ ಭೌತಿಕ ಆಗಮನವಾಯಿತೊ ಗೊತ್ತಿಲ್ಲ. ಇನ್ನಂತೂ ಬರಿ ನಿನ್ನದೇ...

ಸ್ನೇಹದಲ್ಲೇಕೆ ಟೇಕನ್ ಫಾರ್ ಗ್ರಾಂಟೆಡ್ ಧೋರಣೆ?

ಸ್ನೇಹಿತರನ್ನು ಲಘುವಾಗಿ ಕಾಣಬೇಡಿ ಸ್ನೇಹಿತರನ್ನು ನಿರ್ಲಕ್ಷಿಸುವ, ಅವರನ್ನು ಟೇಕನ್ ಫಾರ್ ಗ್ರಾಂಟೆಡ್ ಧೋರಣೆಯೊಂದಿಗೆ ನೋಡುವುದು ಎಂದಿಗೂ ಸಲ್ಲದು. ಕೆಲವು ವಿಧದ ಸ್ನೇಹಿತರನ್ನು ಕಳೆದುಕೊಳ್ಳುವುದರಿಂದ ಬದುಕಿಗೆ ಭಾರೀ ನಷ್ಟವಾಗುತ್ತದೆ. ಇದು ಕೇವಲ ಸ್ವಾರ್ಥಕ್ಕಾಗಿ ಅಲ್ಲ. ಜೀವನದ ಸಾರ್ಥಕ್ಯಕ್ಕಾಗಿ. • ವಿಧಾತ್ರಿ newsics.com@gmail.com ಯಾರೋ ನಮ್ಮನ್ನು ಗಾಢವಾಗಿ ಇಷ್ಟಪಡುತ್ತಾರೆ. ನಮಗಾಗಿ ಸಮಯ ನೀಡುತ್ತಾರೆ. ತಮ್ಮ ಕೆಲಸವನ್ನು ಬದಿಗೊತ್ತಿ ನಮಗೆ ಸಹಾಯ ಮಾಡುತ್ತಾರೆ....

ಸುಖೀ ದಾಂಪತ್ಯಕ್ಕೆ ಬೇಡ ‘ನೋ…’

ಜೀವನದುದ್ದಕ್ಕೂ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆಂಬ ಒಪ್ಪಂದವೂ ಹೌದು. ವೈವಾಹಿಕ ಜೀವನದ ಸವಿಯನ್ನು ಅನುಭವಿಸುವ ಮುನ್ನವೇ ಅವು ಕಮರಿ ಹೋಗುವ ಅನೇಕ ಘಟನೆಗಳು ನಮ್ಮ ಮುಂದಿವೆ. ಆದರೆ ಅದಕ್ಕೆಲ್ಲಾ ಕಾರಣವೇನು? • ಅನಿತಾ ಬನಾರಿ newsics.com@gmail.com ಮದುವೆ ಸ್ವರ್ಗದಲ್ಲಿ ಆಗುತ್ತದೆ ಎನ್ನುವ ಮಾತಿದೆ. ಪರಸ್ಪರ ಹೃದಯಗಳ ಸಂಭಾಷಣೆ ಅದು. ಜೀವನದುದ್ದಕ್ಕೂ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆಂಬ ಒಪ್ಪಂದವೂ ಹೌದು. ವೈವಾಹಿಕ ಜೀವನದ...

ಕೊರೋನಾದಿಂದ ಹೆಚ್ಚಳವಾಯ್ತೇ ಕೌಟುಂಬಿಕ ದೌರ್ಜನ್ಯ?

ಇತ್ತ ಒಂದು ವರ್ಗದ ಜನ ಮನೆಯಲ್ಲೇ ಇರಬೇಕಾದ ಈ ಸನ್ನಿವೇಶದಲ್ಲಿ ಕೌಟುಂಬಿಕ ಬಾಂಧವ್ಯವನ್ನು ಬಲಪಡಿಸಿಕೊಳ್ಳುತ್ತಿದ್ದರೆ ಇನ್ನೊಂದು ದುರ್ಬಲ ವರ್ಗ ಕೌಟುಂಬಿಕ ದೌರ್ಜನ್ಯವನ್ನು ಹೆಚ್ಚಿಸಿದೆ. === ಮನೆಯವರಿಗೆ, ಮಕ್ಕಳಿಗೆ, ಪಾಲಕರಿಗೆ ಸಮಯ ನೀಡಬೇಕೆಂದರೂ ಕೊಡಲಾಗದ ಅಸಹಾಯಕತೆಯುಳ್ಳವರಿಗೆ ಕೊರೋನಾ ಈಗ ಸಾಕಷ್ಟು ಸಮಯ ನೀಡಿದೆ. ಮನೆಯಲ್ಲೇ ಇರಲು ಎಷ್ಟೇ ಬೇಸರವೆಂದರೂ ಕೊನೆಯ ಪಕ್ಷ ಈಗಲಾದರೂ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತಲ್ಲ...

ಸಂಗಾತಿ ಜತೆ ವ್ಯಾಯಾಮ ಸಂಬಂಧಕ್ಕೆ ಹೊಸ ಆಯಾಮ

ಯಾವಾಗಲಾದರೂ ಸಂಗಾತಿಯೊಂದಿಗೆ ವ್ಯಾಯಾಮ ಮಾಡಿ ನೋಡಿದ್ದೀರಾ? ಮಾಡಿಲ್ಲವಾದರೆ, ಇನ್ನು ಮುಂದೆ, ಕೊನೇ ಪಕ್ಷ ವಾರಾಂತ್ಯಗಳಲ್ಲಾದರೂ ಪತಿ/ಪತ್ನಿ ಜತೆಗೆ ವ್ಯಾಯಾಮ ಮಾಡಿ ನೋಡಿ. ವಿವಾಹವಾದ ಕೆಲವು ವರ್ಷಗಳ ಬಳಿಕ ಪರಸ್ಪರ ಬತ್ತಿಹೋಗಿರುವ ಆಕರ್ಷಣೆ ಪುನಃ ಚಿಗುರಿ ಪುಳಕಿತರಾಗಿ. === ♦ ಸುಮನಾ ಲಕ್ಷ್ಮೀಶ response@134.209.153.225 newsics.com@gmail.com ವ್ಯಾಯಾಮ ಮಾಡುವುದರಿಂದ ದೈಹಿಕ, ಮಾನಸಿಕ ದೃಢತೆ ಹೆಚ್ಚುತ್ತದೆ. ನಿಧಾನವಾಗಿ ದೇಹದ ಒಂದೊಂದೇ ಅಂಗಾಂಗಗಳು ಸುಧಾರಿಸತೊಡಗಿ ಇಡೀ...
- Advertisement -

Latest News

ಮಲಯಾಳಂ ಚಿತ್ರರಂಗದ ಖ್ಯಾತ ನಟ ಹರೀಶ್ ಪೆಂಗನ್ ನಿಧನ

newsics.com ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ಪೆಂಗನ್ ಅವರು ಮಂಗಳವಾರ (ಮೇ 30) ನಿಧನ ಹೊಂದಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ...
- Advertisement -

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦...
error: Content is protected !!