Wednesday, May 31, 2023

ವಿಜ್ಞಾನ-ತಂತ್ರಜ್ಞಾನ

ಹಸಿವಿನಿಂದ ದೃಷ್ಟಿ ಕಳೆದುಕೊಳ್ಳುವ ಜೇಡಗಳು!

newsics.com ಜೇಡಗಳು ದೃಷ್ಟಿಯ ತೀಕ್ಷ್ಣ ಪ್ರಜ್ಞೆಯನ್ನು ಹೊಂದಿರುವ ಜೀವಿ. ಆದರೆ, ಒಮ್ಮೆ ಅವು ಹಸಿವಿನಿಂದ ಬಳಲುತ್ತಿದ್ದರೆ, ಅದರ ದೃಷ್ಟಿಯು ಕುರುಡಾಗಲು ಪ್ರಾರಂಭಿಸುತ್ತದೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ಈ ಜೇಡಗಳು ತಮ್ಮ ಕಣ್ಣುಗಳಲ್ಲಿ ಬೆಳಕಿನ ಸೂಕ್ಷ್ಮ ದ್ಯುತಿಗ್ರಾಹಕ ಕೋಶಗಳನ್ನು ಹೊಂದಿರುತ್ತವೆ. ಅವುಗಳು ಬೇಟೆಯನ್ನು ಹಿಡಿಯಲು ಈ ಕೋಶಗಳನ್ನು ಬಳಸುತ್ತವೆ. ಜೇಡವು ಕಡಿಮೆ ಪೋಷಕಾಂಶಗಳನ್ನು ಪಡೆದಾಗ, ಅವು...

ಇನ್ಮುಂದೆ ಒಂದೇ ವಾಟ್ಸ್ಆ್ಯಪ್ ಖಾತೆ ನಾಲ್ಕು ಫೋನ್ಗಳಲ್ಲಿ ಏಕಕಾಲಕ್ಕೆ ಬಳಕೆ ಸಾಧ್ಯ;ಮಾರ್ಕ್ ಝುಕರ್ಬರ್ಗ್

newsics.com ಇಂದಿನಿಂದ (ಏಪ್ರಿಲ್ 25), ನೀವು ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸ್ಆ್ಯಪ್ ಖಾತೆಗೆ ಲಾಗ್ ಇನ್ ಮಾಡಿಕೊಳ್ಳಬಹುದು ಎಂದು ಮೆಟಾ ಸಿಇಒ ಮಾರ್ಕ್ ಝುಕರ್ಬರ್ಗ್ ತಿಳಿಸಿದ್ದಾರೆ. ಒಂದು ವಾಟ್ಸ್ಆ್ಯಪ್ ಖಾತೆಯನ್ನು ಮೊಬೈಲ್, ಲ್ಯಾಪ್ಟಾಪ್, ಡೆಸ್ಕ್ ಟಾಪ್ ಗಳಲ್ಲಿ ಬಳಸಲು ಅವಕಾಶವಿತ್ತು. ಆದರೆ ಒಂದಕ್ಕಿಂತ ಹೆಚ್ಚು ಸ್ಮಾರ್ಟ್ ಫೋನುಗಳಲ್ಲಿ ಬಳಸಲು ಈವರೆಗೆ ಅವಕಾಶವಿರಲಿಲ್ಲ. ಇದೀಗ ಮೆಸೇಜಿಂಗ್ ಆ್ಯಪ್ ಹೊಸ...

WhatsAppನಲ್ಲಿ ಇನ್ಮುಂದೆ ಸ್ಕ್ರೀನ್‌ಶಾಟ್‌ಗೆ ಅವಕಾಶವಿಲ್ಲ

newsics.com ನವದೆಹಲಿ: ವಾಟ್ಸ್‌ಆ್ಯಪ್ ಬಳಕೆದಾರರ ಖಾಸಗಿತನಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಹೊಸ ಫೀಚರ್‌ಗಳನ್ನು ತರುವುದಾಗಿ ವಾಟ್ಸ್‌ಆ್ಯಪ್ ಮಾತೃಸಂಸ್ಥೆಯಾದ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್‌ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ಸಂದೇಶಗಳನ್ನು ಹಾಗೂ ಸ್ಟೇಟಸ್‌ಗಳನ್ನು ಇನ್ಮುಂದೆ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳದಂತೆ ನಿರ್ಬಂಧಿಸಲು ಬಳಕೆದಾರನಿಗೆ ಅವಕಾಶ ನೀಡಲಾಗುತ್ತದೆ. ‘View Once’ ಸಂದೇಶದಲ್ಲೂ ಇದು ಕೆಲಸ ಮಾಡಲಿದೆ. ಗ್ರೂಪ್‌ಗಳಲ್ಲಿ ಹೊರಹೋಗುವವರು ಗ್ರೂಪ್‌ನ ಇತರೆ ಸದಸ್ಯರಿಗೆ...

ವಿಶ್ವದ ಸುಸ್ಥಿರತೆಗೆ ಬೇಕು ಮಹಿಳೆಯರ ಸಹಭಾಗಿತ್ವ

ಫೆ.11- 'ವಿಜ್ಞಾನ ಕ್ಷೇತ್ರದಲ್ಲಿರುವ ಮಹಿಳೆಯರು ಮತ್ತು ಹುಡುಗಿಯರ ಅಂತಾರಾಷ್ಟ್ರೀಯ ದಿನ’. ಮಹಿಳೆಯರು ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುವಂತಾಗಲು ವಿಶ್ವಸಂಸ್ಥೆಯ ಪ್ರಯತ್ನದ ಭಾಗವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ♦ ಸಮಾಹಿತnewsics.com@gmail.com  ಸ ಮಾಜದ ಸಮತೋಲನಕ್ಕೆ ಗಂಡು-ಹೆಣ್ಣುಗಳ ಅನುಪಾತ ಸಮವಾಗಿರಬೇಕು. ಹಾಗೆಯೇ, ಒಟ್ಟಾರೆ ಜಾಗತಿಕ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಸಹ...

ಮೊಬೈಲ್ ಸುರಕ್ಷತೆಯ ಪಾಠ ಹೇಳುವ ‘ಸೇಫ್ ಮಿ’

'ಸೇಫ್ ಮಿ’ ಮೊಬೈಲ್ ಆ್ಯಪ್ ನಮ್ಮ ಫೋನ್ ಸೈಬರ್ ಕಳ್ಳರಿಂದ ಎಷ್ಟು ಸುರಕ್ಷಿತವಾಗಿದೆ? ಎಷ್ಟು ಅಪಾಯದಲ್ಲಿದೆ ಎನ್ನುವುದನ್ನು ಅರಿಯಲು ಸಹಾಯ ಮಾಡುವ ಆ್ಯಪ್. ಅಷ್ಟೇ ಅಲ್ಲ, ನೆಟ್ ಬ್ಯಾಂಕಿಂಗ್, ಗೂಗಲ್ ಪೇ ಇತ್ಯಾದಿ ಬಳಕೆ ಮಾಡುವಾಗ ಎಂತಹ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಮಾಹಿತಿ ನೀಡುತ್ತದೆ. ♦ ಪ್ರಣತಿ newsics.com@gmail.com  ಆ ಸ್ಪತ್ರೆಯ ಕನ್ಸಲ್ಟೇಷನ್, ಬಟ್ಟೆ...

‘ವಾಟ್ಸಾಪ್’ಗೆ ಪರ್ಯಾಯವಾಗಿ ಸದ್ದು ಮಾಡುತ್ತಿದೆ ‘ಸಿಗ್ನಲ್’!

♦ ಪವಿತ್ರಾ ಜಿಗಳೆಮನೆ newsics.com@gmail.com ಬೆಂಗಳೂರು: ವಾಟ್ಸಾಪ್ ತನ್ನ ಹೊಸ ಫೀಚರ್ ಬಿಡುಗಡೆ ಮಾಡಲು ಮುಂದಾಗಿದೆ. ಇದು ಪ್ರೈವಸಿ ಪಾಲಿಸಿಗೆ ಧಕ್ಕೆ ಉಂಟಾಗಬಹುದೆಂಬ ವಿಚಾರಗಳು ಹರಿದಾಡುತ್ತಿವೆ. ಇಂತಹ ಸಂದರ್ಭದಲ್ಲಿ 'ಸಿಗ್ನಲ್' ಎಂಬ ಮೆಸೇಜಿಂಗ್ ಆಪ್ ಭಾರೀ ಸದ್ದು ಮಾಡುತ್ತಿದೆ. ಕೆಲ ದಿನಗಳ‌ ಹಿಂದೆ ಈ ಆಪ್ ಬಗ್ಗೆ ಗೊತ್ತೇ ಇಲ್ಲವಾಗಿತ್ತು. ಆದರೆ ಈಗ ಜನ ಸಿಗ್ನಲ್ ಆಪ್ ಅನ್ನು...

ಇನ್ನು ಟ್ರಾನ್ಸ್ಲೇಟ್ ಕೂಡ ಮಾಡಲಿದೆ ಅಮೆಜಾನ್ ಅಲೆಕ್ಸಾ!

NEWSICS.COM ಯುಎಸ್: ಅಮೆಜಾನ್‌‌'ನ ಅಲೆಕ್ಸಾ ಸಾಧನ ಸ್ಮಾರ್ಟ್ ಸ್ಪೀಕರ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ಬಳಕೆದಾರರು ಸದ್ಯ 6 ಭಾಷೆಗಳ ಭಾಷಾಂತರದ ಸೇವೆಯನ್ನು ಪಡೆಯಬಹುದಾಗಿದೆ, ಅಮೆರಿಕದಲ್ಲಿ ಈಗ ಅಲೆಕ್ಸಾ ಸೇವೆ ಆರಂಭವಾಗಿದೆ. ಇಂಗ್ಲಿಷ್ ಧ್ವನಿಯನ್ನು ಅಮೆಜಾನ್ ನ ಈ ವ್ಯವಸ್ಥೆ ಮೂಲಕ ಟೆಕ್ಸ್ಟ್ ಟು ಸ್ಪೀಚ್ ಮತ್ತು ಅಮೆಜಾನ್ ಟ್ರಾನ್ಸ್‌ಲೇಟ್ ಮೂಲಕ ಬಳಕೆದಾರರು ಸ್ಪಾನಿಶ್ ಸೇರಿ ವಿವಿಧ...

ಮೊಬೈಲ್ ಸ್ಕ್ರೀನ್’ನಲ್ಲಿ ನೋಡಿದ ಅಕ್ಷರವನ್ನು ಓದಿ ಹೇಳುವ ಗೂಗಲ್ ಆಪ್!

NEWSICS.COM ಯುಎಸ್: ಗೂಗಲ್‌ 'ಲುಕ್‌ ಟು ಸ್ಪೀಕ್ ' ಆಪ್‌ ಅನ್ನು ಪ್ರಾರಂಭಿಸಿದೆ. ಈ ಅಪ್ಲಿಕೇಶನ್‌ ಅನ್ನು ತೆರೆದಾಗ ಸ್ಮಾರ್ಟ್‌ಫೋನ್‌ ಅನ್ನು ಅಲುಗಾಡದ ಹಾಗೇ ಹಿಡಿದಿಟ್ಟುಕೊಳ್ಳಬೇಕು. ನಂತರ ನಿಮಗೆ ಬೇಕಾದ ನುಡಿಗಟ್ಟುಗಳ ಮೇಲೆ ನಿಮ್ಮ ದೃಷ್ಟಿಯನ್ನು ಇರಿಸಬೇಕು. ಯಾವ ನುಡಿಗಟ್ಟಿನ ಮೇಲೆ ದೃಷ್ಟಿ ಹಾಯಿಸುತ್ತಿರೋ ಆ ನುಡಿಗಟ್ಟುಗಳನ್ನು ಗೂಗಲ್ ಧ್ವನಿಯ ಮೂಲಕ ಹೇಳಲಿದೆ. ಈ ತಂತ್ರಜ್ಞಾನದಲ್ಲಿ ಸಂವಹನ...

ಜೂಮ್ ಗೆ ಪರ್ಯಾಯವಾಗಿ ಬರಲಿದೆ ‘ಸೇ ನಮಸ್ತೆ’

ನವದೆಹಲಿ: ಗೌಪ್ಯತೆ ಮತ್ತು ಭದ್ರತಾ ಸಮಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಜೂಮ್ ಅಪ್ಲಿಕೇಶನ್ ನಿಂದ ವಿಮುಖರಾಗುತ್ತಿದ್ದು, ಜೂಮ್ ಗೆ ಪರ್ಯಾಯವಾಗಿ 'ಸೇ ನಮಸ್ತೆ' ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಶೀಘ್ರವೇ ಬರಲಿದೆ. ನಮಸ್ತೆ ಈಗ ಸ್ವಾಮ್ಯದ ಮತ್ತು ಓಪನ್ ಸೋರ್ಸ್ ತಂತ್ರಜ್ಞಾನವನ್ನು ಬಳಸುತ್ತಿದೆ. ಸೇ ನಮಸ್ತೆ ಎಂದು ಕರೆಯಲ್ಪಡುವ ಈ ವೀಡಿಯೊ ಕಾನ್ಫರೆನ್ಸಿಂಗ್ ಸಾಫ್ಟ್‌ವೇರ್ ಅನ್ನು ಇನ್‌ಸ್ಕ್ರಿಪ್ಟ್ಸ್...

ಮ್ಯಾಕ್ನಲ್ಲಿ ನುಡಿ ಈಗ ಸುಲಭ!

ಕಲ್ಗುಂಡಿ ನವೀನ್ response@134.209.153.225 ಮ್ಯಾಕ್‍ ಗಣಕಗಳನ್ನು ಅನೇಕರು ಅನೇಕ ಕಾರಣಗಳಿಗಾಗಿ ಬಳಸುತ್ತಾರೆ. ಇದು ಹೆಚ್ಚು ಸುರಕ್ಷಿತ ಎಂಬುದೂ ಒಂದು ಕಾರಣ. ಇದರಲ್ಲಿ ಕನ್ನಡ ಬರಬೇಕೆಂಬುದು ಬಹುಜನರ ಆಸೆಯಾಗಿದ್ದದ್ದು ಸಹಜ! ಗಣಕಗಳಲ್ಲಿ ಕನ್ನಡಕ್ಕಾಗಿ ಬಳಸುವ ನುಡಿ ಇಲ್ಲಿ ಬರಬೇಕೆಂಬುದು ಅನೇಕರ ಆಶಯವಾಗಿತ್ತು. ಇದೀಗ ಆ ಆಶಯ ಈಡೇರಿದೆ! ಕಳೆದ ಆರು ತಿಂಗಳಿನಿಂದ ಮ್ಯಾಕ್‍ ಗಣಕ ವ್ಯವಸ್ಥೆಗಳಲ್ಲಿ ನುಡಿಯನ್ನು ಯಶಸ್ವಿ ಯಾಗಿ...
- Advertisement -

Latest News

ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಚಿನ್ನ ಕದ್ದ ಕಳ್ಳರು

newsics.com ಹೈದರಾಬಾದ್: ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಹೈದರಾಬಾದ್‌ನ ಅಂಗಡಿಯೊಂದರಲ್ಲಿ 60 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ...
- Advertisement -

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦...
error: Content is protected !!