ಪರಸ್ಪರ ವಿರುದ್ಧ ಧ್ರವಗಳಂತೆ ಇದ್ದ ರಜನಿಕಾಂತ್ ಮತ್ತು ಕಮಲ್ ಹಾಸನ್ ಮೈತ್ರಿಯ ಸುಳಿವು ನೀಡಿದ್ದಾರೆ. ತಮಿಳರ ಹಿತಾಸಕ್ತಿ ರಕ್ಷಣೆಗಾಗಿ ಕೈ ಜೋಡಿಸಲು ಸಿದ್ದ ಎಂದು ಘೋಷಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, ಚಿತ್ರರಂಗದಲ್ಲಿ ಕಳೆದ 45 ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ವಿಚಾರಧಾರೆಯಲ್ಲಿ ಸ್ವಲ್ಪ ಭಿನ್ನತೆ ಇರ ಬಹುದು. ಆದರೆ ಇದು ಯಾವುದು ಮೈತ್ರಿಗೆ ಅಡ್ಡಿಯಾಗದು ಎಂದು ಕಮಲ್ ಹಾಸನ್ ಸ್ಪಷ್ಟ ಪಡಿಸಿದ್ದಾರೆ. ಇಬ್ಬರು ಸ್ಟಾರ್ ದಿಗ್ಗಜರು ಜೊತೆಯಾದರೆ ಅದು ಪ್ರಬಲ ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ವಿರುದ್ಧ ಕೂಡ ರಜನಿಕಾಂತ್ ವಾಗ್ದಾಳಿ ನಡೆಸಿದ್ದರು. ತಮ್ಮಗೆ ಕೂಡ ಕೇಸರಿ ಬಣ್ಣ ಬಳಿಯಲು ಯತ್ನಿಸಲಾಗುತ್ತಿದೆ ಎಂದು ಟೀಕಿಸಿದ್ದರು
ಮತ್ತಷ್ಟು ಸುದ್ದಿಗಳು
ಟವೆಲ್ ಎಲ್ಲಿಂದ ಖರೀದಿಸಿದ್ದು ಎಂದು ಕೇಳಿದ ರಾಮ ಗೋಪಾಲ್ ವರ್ಮಾ
newsics.com
ಹೈದರಾಬಾದ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನಟಿಯೊಬ್ಬರ ಬಳಿ ಟವೆಲ್ ಎಲ್ಲಿಂದ ಖರೀದಿಸಿದ್ದು ಎಂಬ ಪ್ರಶ್ನೆ ಕೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಮ್ ಗೋಪಾಲ್ ವರ್ಮಾ ನಟಿ ಅಪ್ಸರಾ ರಾಣಿಗೆ ಈ ಪ್ರಶ್ನೆ ಕೇಳಿದ್ದಾರೆ.
ರಾಮ್...
ನಟ ಹೃತಿಕ್ ರೋಷನ್’ಗೆ ನೋಟಿಸ್ ಜಾರಿ
newsics.com ಮುಂಬೈ: ಖ್ಯಾತ ನಟ ಹೃತಿಕ್ ರೋಷನ್ ಗೆ ಮುಂಬೈ ಅಪರಾಧ ಗುಪ್ತದಳ ಇಲಾಖೆ ನೋಟಿಸ್ ಜಾರಿ ಮಾಡಿದೆ. ಫೆಬ್ರವರಿ 27ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ನಟಿ ಕಂಗನಾ...
ಸ್ವಚ್ಚ ಪರಿಸರ ಮರುಕಳಿಸಲಿ ಎಂದು ಆಶಿಸುತ್ತಿರುವ ಮಲ್ಲಿಕಾ ಶೆರಾವತ್
newsics.com
ಮುಂಬೈ: ನಟಿ ಮಲ್ಲಿಕಾ ಶೆರಾವತ್ ರಿಲಾಕ್ಸ್ ಮೂಡ್ ನಲ್ಲಿದ್ದಾರೆ. ಸುಂದರ ಪರಿಸರದ ಮಧ್ಯೆ ನೆಟ್ ನಲ್ಲಿ ಮಲಗಿರುವ ಚಿತ್ರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಸ್ವಚ್ಚವಾದ ಸುಂದರ ಪರಿಸರ ಮರುಕಳಿಸಲಿ ಎಂದು ಮಲ್ಲಿಕಾ...
ಮಾಲ್ಡೀವ್ಸ್’ನಲ್ಲಿ ಎಂಜಾಯ್ ಮಾಡುತ್ತಿರುವ ಬಿಪಾಶಾ ಬಸು
newsics.com
ಮಾಲ್ಡೀವ್ಸ್: ಬಾಲಿವುಡ್ ಬೆಡಗಿ ಬಿಪಾಶಾ ಬಸು ಪತಿಯೊಂದಿಗೆ ಮಾಲ್ಡೀವ್ಸ್ ಗೆ ಭೇಟಿ ನೀಡಿದ್ದಾರೆ.
ಪತಿಯ ಜನ್ಮದಿನವನ್ನು ಆಚರಿಸಲು ಮಾಲ್ಡೀವ್ಸ್ ಗೆ ತೆರಳಿದ್ದಾರೆ. ಹೀಗಾಗಿ ಮಾಲ್ಡೀವ್ಸ್ ನ ಫೋಟೋ ಗಳನ್ನು ತಮ್ಮ ಹಾಟ್ ಲುಕ್ ಫೋಟ್...
ಕಿರಿಯರಿಗೆ ಮಾರ್ಗದರ್ಶನ ನೀಡಿದ ಅಜರುದ್ದೀನ್
newsics.com
ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅಪರೂಪಕ್ಕೆ ಕಿರಿಯರಿಗೆ ತರಬೇತಿ ನೀಡುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಜರುದ್ದೀನ್ ಎಲ್ಲಿಯೇ ಇರಲ್ಲಿ. ತಮ್ಮ ಬಳಿ ಬರುವ ಕಿರಿಯ...
ಪೊಗರು ಚಿತ್ರದ ವಿವಾದಿತ ದೃಶ್ಯಕ್ಕೆ ಕತ್ತರಿ ಎಂದ ನಿರ್ದೇಶಕ
Newsics.com
ಬೆಂಗಳೂರು: ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಸೂರಪ್ಪ ಬಾಬು ಪ್ರತಿಕ್ರಿಯಿಸಿದ್ದಾರೆ. ಚಿತ್ರದಲ್ಲಿ ಈ ಆಕ್ಷೇಪಾರ್ಹ ಭಾಗ ತೆಗೆದುಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದ...
ಕನ್ನಡದಲ್ಲಿ ಅವಕಾಶಗಳ ನಿರೀಕ್ಷೆಯಲ್ಲಿ ನಮಿತಾ ಪ್ರಮೋದ್
Newsics.com
ಹೈದರಾಬಾದ್: ಮಲೆಯಾಳಿ ಕುಟ್ಟಿ ನಮಿತಾ ಪ್ರಮೋದ್ ಮಲೆಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ತಮಿಳುನಲ್ಲಿಯೂ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಮಲೆಯಾಳಂ ಚಿತ್ರ ಟ್ರಾಫಿಕ್ ಅವರ ಚೊಚ್ಚಲ ಚಿತ್ರ. ಬಳಿಕ ಕಣ್ಣು ಹಾಯಿಸಿದ್ದು ನೆರೆಯ...
ಹಿಂದಿ ಬಿಗ್ ಬಾಸ್ -14 ಗೆದ್ದ ರುಬಿನಾ ದಿಲೈಕ್
newsics.com
ಮುಂಬೈ: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್-14ನೇ ಆವೃತ್ತಿ ಹಿಂದಿಯಲ್ಲಿ ಮುಕ್ತಾಯಗೊಂಡಿದೆ.
ಟಿವಿ ನಟಿ ರುಬಿನಾ ದಿಲೈಕ್ ಹಿಂದಿ ಬಿಗ್ ಬಾಸ್ 14ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ.
ಸಲ್ಮಾನ್ ಖಾನ್ ರುಬಿನಾಗೆ 36ಲಕ್ಷ ರೂ. ವಿನ್ನಿಂಗ್ ಹಣ...
Latest News
ನೈಜೀರಿಯಾ: ಸರ್ಕಾರಿ ಶಾಲೆಯ 317 ಬಾಲಕಿಯರ ಅಪಹರಣ
newsics.com
ನೈಜಿರಿಯಾ: ವಾಯುವ್ಯ ನೈಜೀರಿಯಾದ ಬೋರ್ಡಿಂಗ್ ಶಾಲೆಯಿಂದ ಬಂದೂಕುಧಾರಿಗಳು 317 ಬಾಲಕಿಯರನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಜಿರಿಯಾದ ಜಮ್ಫರಾ ರಾಜ್ಯದ ಜಂಗೆಬೆ ಎಂಬ ಸರ್ಕಾರಿ ಬಾಲಕಿಯರ ಮಾಧ್ಯಮಿಕ...
Home
ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ- ಲಕ್ಷ್ಮಣ್ ಸವದಿ
newsics.com
ವಿಜಯಪುರ: ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ. ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ. ವಿಜಯನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸವದಿ, ಕರ್ನಾಟಕ ರಾಜ್ಯ...
Home
ಚನ್ನಪಟ್ಟಣದ ಆಟಿಕೆ ಜಗತ್ತಿನ ಎಲ್ಲಾ ಮಕ್ಕಳ ಮೊಗದಲ್ಲಿ ನಗು ತರಿಸಲಿ- ಮೋದಿ
NEWSICS -
newsics.com ನವದೆಹಲಿ: ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಆಟಿಕೆ ಕ್ಲಸ್ಟರ್ ನಮ್ಮ ದೇಶಕ್ಕೆ ಮಾತ್ರ ಸೀಮಿತಗೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಶನಿವಾರ ದೆಹಲಿಯಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಆಟಿಕೆ...