

ಮತ್ತಷ್ಟು ಸುದ್ದಿಗಳು
ಕಿರಿಯರಿಗೆ ಮಾರ್ಗದರ್ಶನ ನೀಡಿದ ಅಜರುದ್ದೀನ್
newsics.com
ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅಪರೂಪಕ್ಕೆ ಕಿರಿಯರಿಗೆ ತರಬೇತಿ ನೀಡುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಜರುದ್ದೀನ್ ಎಲ್ಲಿಯೇ ಇರಲ್ಲಿ. ತಮ್ಮ ಬಳಿ ಬರುವ ಕಿರಿಯ...
ಪೊಗರು ಚಿತ್ರದ ವಿವಾದಿತ ದೃಶ್ಯಕ್ಕೆ ಕತ್ತರಿ ಎಂದ ನಿರ್ದೇಶಕ
Newsics.com
ಬೆಂಗಳೂರು: ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಸೂರಪ್ಪ ಬಾಬು ಪ್ರತಿಕ್ರಿಯಿಸಿದ್ದಾರೆ. ಚಿತ್ರದಲ್ಲಿ ಈ ಆಕ್ಷೇಪಾರ್ಹ ಭಾಗ ತೆಗೆದುಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದ...
ಕನ್ನಡದಲ್ಲಿ ಅವಕಾಶಗಳ ನಿರೀಕ್ಷೆಯಲ್ಲಿ ನಮಿತಾ ಪ್ರಮೋದ್
Newsics.com
ಹೈದರಾಬಾದ್: ಮಲೆಯಾಳಿ ಕುಟ್ಟಿ ನಮಿತಾ ಪ್ರಮೋದ್ ಮಲೆಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ತಮಿಳುನಲ್ಲಿಯೂ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಮಲೆಯಾಳಂ ಚಿತ್ರ ಟ್ರಾಫಿಕ್ ಅವರ ಚೊಚ್ಚಲ ಚಿತ್ರ. ಬಳಿಕ ಕಣ್ಣು ಹಾಯಿಸಿದ್ದು ನೆರೆಯ...
ಹಿಂದಿ ಬಿಗ್ ಬಾಸ್ -14 ಗೆದ್ದ ರುಬಿನಾ ದಿಲೈಕ್
newsics.com
ಮುಂಬೈ: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್-14ನೇ ಆವೃತ್ತಿ ಹಿಂದಿಯಲ್ಲಿ ಮುಕ್ತಾಯಗೊಂಡಿದೆ.
ಟಿವಿ ನಟಿ ರುಬಿನಾ ದಿಲೈಕ್ ಹಿಂದಿ ಬಿಗ್ ಬಾಸ್ 14ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ.
ಸಲ್ಮಾನ್ ಖಾನ್ ರುಬಿನಾಗೆ 36ಲಕ್ಷ ರೂ. ವಿನ್ನಿಂಗ್ ಹಣ...
ಬಂಧನದ ಭೀತಿಯಲ್ಲಿ ನಟಿ ಶೆರ್ಲಿನ್ ಚೋಪ್ರಾ
newsics.com
ಮುಂಬೈ: ಅಶ್ಲೀಲ ಚಿತ್ರಗಳನ್ನು ಅಪ್ ಲೋಡ್ ಮಾಡಿದ ಪ್ರಕರಣ ಸಂಬಂಧ ನಟಿ ಶೆರ್ಲಿನ್ ಚೋಪ್ರಾ ಬಂಧನದ ಭೀತಿ ಎದುರಿಸುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ನಟಿ ಶೆರ್ಲಿನ್ ಚೋಪ್ರಾ , ಬಾಂಬೆ ಹೈಕೋರ್ಟ್ ನಲ್ಲಿ...
ಮೂವರು ಮಹಿಳೆಯರ ‘ತ್ರಿಭಂಗ’
ಮೂರು ತಲೆಮಾರಿನ ಮಹಿಳೆಯರ ಆಯ್ಕೆಗಳನ್ನು ಬಿಂಬಿಸುವ ಚಿತ್ರ 'ತ್ರಿಭಂಗ’. ಏಕಾಂಗಿ ಮಹಿಳೆ ಎದುರಿಸುವ ಸಮಸ್ಯೆಗಳನ್ನು ಹಲವಾರು ಮಗ್ಗಲುಗಳಲ್ಲಿ ಕಟ್ಟಿಕೊಟ್ಟಿರುವ ಚಿತ್ರ. ತನ್ನ ಆಯ್ಕೆಗಳಿಂದಾಗಿಯೇ ತನ್ನವರ ಮೇಲಾಗುವ ವಿಚಿತ್ರ ಪರಿಣಾಮಗಳಿಗೆ ಸಾಕ್ಷಿಯಾಗುವುದನ್ನು...
ಮಲೆಯಾಳಿ ಕುಟ್ಟಿಯಾಗಿ ಹಾಟ್ ಫೋಟೋ ಶೇರ್ ಮಾಡಿದ ಸನ್ನಿ ಲಿಯೋನ್
newsics.com
ಕೇರಳ: ಮಾದಕ ನಟಿ ಸನ್ನಿ ಲಿಯೋನ್ ಈ ಬಾರಿ ತಮ್ಮ ಅಭಿಮಾನಿಗಳ ಮನ ತಣಿಸಲು ಮಲೆಯಾಳಿ ಕುಟ್ಟಿಯಾಗಿ ಬಟ್ಟೆಧರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ.
ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ದೇವರ ನಾಡು...
ಪುರಿ ಜಗನ್ನಾಥನ ದರ್ಶನ ಪಡೆದ ಕಂಗನಾ
Newsics.com
ಪುರಿ: ನಟಿ ಕಂಗನಾ ರಣಾವತ್ ಪ್ರಸಿದ್ದ ಪುರಿ ಜಗನ್ನಾಥನ ದರ್ಶನ ಪಡೆದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಕಂಗನಾ ಈ ಕುರಿತ ಚಿತ್ರವನ್ನು ಶೇರ್ ಮಾಡಿದ್ದಾರೆ.
ಚಿತ್ರದಲ್ಲಿ ಕಂಗನಾ ಅತ್ಯಂತ ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ರೈತರ ಹೋರಾಟ,...
Latest News
ಬೆಂಗಳೂರಿನಲ್ಲಿ 174 ರಾಜ್ಯದಲ್ಲಿ 334 ಮಂದಿಗೆ ಕೊರೋನಾ, 6ಮಂದಿ ಸಾವು
newsics.com
ಬೆಂಗಳೂರು: ರಾಜ್ಯದಲ್ಲಿ ಇಂದು(ಫೆ.24) ಹೊಸದಾಗಿ 334 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟೂ ಸೋಂಕಿತರ ಸಂಖ್ಯೆ 9,49,183ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ...
ಪ್ರಮುಖ
ನಾಟಕದ ವೇಳೆ ಚಾಮುಂಡಿ ಪಾತ್ರಧಾರಿಗೆ ಆವೇಶ: ರಾಕ್ಷಸ ವೇಷಧಾರಿಯ ಹತ್ಯೆಗೆ ಯತ್ನ
Newsics -
newsics.com
ಮಂಡ್ಯ: ನಾಟಕ ಪ್ರದರ್ಶನದ ವೇಳೆ ಚಾಮುಂಡಿ ವೇಷ ಧರಿಸಿದ ಮಹಿಳೆಗೆ ಮೈ ಮೇಲೆ ಆವೇಶ ಬಂದು ಆಕೆ ವಿಚಿತ್ರವಾಗಿ ವರ್ತಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಚಾಮುಂಡಿ ನಾಟಕದಲ್ಲಿ ದೇವಿಯ ವೇಷ ಧರಿಸಿದ ಮಹಿಳೆಯ...
Home
ವೈರಲ್ ಆಯ್ತು ಟಿಶ್ಯೂ ಪೇಪರ್ ಹೂ ಮಾಲೆ!
newsics.com
ಚೆನ್ನೈ/ನವದೆಹಲಿ: ಭಾರತೀಯರು ಪ್ರತೀ ಬಾರಿ ಹೊಸ ಪ್ರಯತ್ನಗಳ ಮೊರೆಹೋಗುತ್ತಾರೆ. ಇಲ್ಲೊಬ್ಬರು ಟಿಶ್ಯೂ ಪೇಪರ್ ಬಳಸಿ ಹೂ ಮಾಲೆ ತಯಾರಿಸಿದ್ದಾರೆ. ಇದಕ್ಕೆ ಗಜ್ರಾಸ್ ಎಂದು ಕರೆಯುತ್ತಾರೆ . ಸಾಮಾಜಿಕ ಜಾಲತಾಣದಲ್ಲಿ ಅದರ ಫೋಟೋ ವೈರಲ್...