ಬೆಂಗಳೂರು: ದಬಾಂಗ್ -3 ಚಿತ್ರದಲ್ಲಿ ವಿಲನ್ ಪಾತ್ರದ್ದ ಕನ್ನಡದ ಸುದೀಪ್ ಮನೆಯ ಮುಂದೆ ಇದ್ದಕ್ಕಿದ್ದಂತೆ ಬಿಎಂಡಬ್ಲ್ಯು-ಎಂ5 ಕಾರು ಬಂದು ನಿಂತಿತ್ತು. ಅದನ್ನು ಕೊಡುಗೆಯಾಗಿ ನೀಡಿದ್ದು ಬೇರಾರು ಅಲ್ಲ, ದಬಾಂಗ್ ಸ್ಟಾರ್ ಸಲ್ಮಾನ್ ಖಾನ್! ಈ ಕುರಿತ ಚಿತ್ರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಸುದೀಪ್, ನೀವು ಒಳ್ಳೆಯದು ಮಾಡಿದರೆ ನಿಮಗೆ ಒಳ್ಳೆಯದೇ ಆಗುತ್ತದೆ ಎಂಬುದು ಸತ್ಯ. ನಮ್ಮ ಕುಟುಂಬ ಸದಸ್ಯರ ಮೇಲೆ ನೀವು ತೋರಿಸಿರುವ ಪ್ರೀತಿಗೆ
ಮತ್ತಷ್ಟು ಸುದ್ದಿಗಳು
ಅಜ್ಜಿಯನ್ನು ಸ್ಮರಿಸಿ ಫೋಟೋ ಹಂಚಿಕೊಂಡ ರಿಶದ್ ಪ್ರೇಮ್ ಜೀ
newsics.com
ಬೆಂಗಳೂರು: ವಿಪ್ರೋ ಅಧ್ಯಕ್ಷ ರಿಶದ್ ಪ್ರೇಮ್ ಜೀ ಹಳೆಯ ಫೋಟೋಒಂದನ್ನು ಟ್ವಿಟರ್'ನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಅಜ್ಜಿ ಡಾ. ಗುಲ್ಬಾನೂ ಪ್ರೇಮ್'ಜೀ ಅವರನ್ನು ನೆನಪಿಸಿಕೊಂಡ ಪೋಟೋ ಹಾಕಿದ್ದಾರೆ.
ಈ ಕುರಿತು ರಿಶದ್ ತಮ್ಮ ತಂದೆಗೆ ದೊಡ್ಡ ಬೆಂಬಲ...
ಬಾಲ್ಯ ಸ್ನೇಹಿತೆಯೊಂದಿಗೆ ಹಸೆಮಣೆ ಏರಲಿರುವ ಬಾಲಿವುಡ್ ನಟ ವರುಣ್ ಧವನ್
newsics.com
ಮುಂಬೈ: ಬಾಲಿವುಡ್'ನ ಖ್ಯಾತ ನಟ ವರುಣ್ ಧವನ್ ಬಾಲ್ಯದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೇ ತಿಂಗಳ ಜ.24ರಂದು ಹಸಮಣೆ ಏರುತ್ತಿದ್ದಾರೆ.
ಅಲಿಘಡದಲ್ಲಿ ಮದುವೆ ನಡೆಯಲಿದ್ದು, ಸಂಗೀತ ಸಮಾರಂಭ,...
ಅಭಿಷೇಕ್ ಅಭಿನಯದ ಹೊಸ ಸಿನೆಮಾಕ್ಕೆ ಮುಹೂರ್ತ
Newsics.com
ಮೈಸೂರು: ದಿವಂಗತ ಅಂಬರೀಷ್ ಪುತ್ರ ಅಭಿಷೇಕ್ ಅಭಿನಯಿಸುತ್ತಿರುವ ಹೊಸ ಚಿತ್ರ ಬ್ಯಾಡ್ ಮ್ಯಾನರ್ಸ್ ಮುಹೂರ್ತ ಸಮಾರಂಭ ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯಿತು. ಸುಮಲತಾ ಅಂಬರೀಷ್ ಸೇರಿದಂತೆ ಹಲವು ಮಂದಿ ಈ ಕಾರ್ಯಕ್ರಮದಲ್ಲಿ...
ರಿಷಬ್’ಶೆಟ್ಟಿ ‘ಹೀರೋ’ ಟ್ರೈಲರ್ ರಿಲೀಸ್
newsics.com
ಬೆಂಗಳೂರು: ಲಾಕ್'ಡೌನ್ ಸಮಯದಲ್ಲಿ ಚಿತ್ರೀಕರಣ ಮುಗಿಸಿ ಇದೀಗ ತೆರೆ ಕಾಣಲು ತಯಾರಾಗಿರುವ 'ಹೀರೋ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
ಇದೇ ಮೊದಲ ಬಾರಿಗೆ ಆಕ್ಷನ್ ಹೀರೋ ಆಗಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದು, ವಿಲನ್ ಪಾತ್ರದಲ್ಲಿ...
ನಟ ವಿಜಯನನ್ನು ಹೊಗಳಿದ ಮಾಳವಿಕಾ ಮೋಹನನ್
Newsics.com
ಚೆನ್ನೈ: ಮಾಸ್ಟರ್ ಚಿತ್ರದ ನಾಯಕಿ ಮಾಳವಿಕಾ ಮೋಹನನ್ ನಟ ವಿಜಯ್ ನನ್ನು ಹಾಡಿ ಹೊಗಳಿದ್ದಾರೆ. ಮಾಸ್ಚರ್ ಚಿತ್ರದ ಚಿತ್ರೀಕರಣದ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ.
ಆರಂಭದಲ್ಲಿ ವಿಜಯ್ ಯಾರ ಜತೆ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಬಳಿಕ ಮೆಲ್ಲನೆ...
ಸೀರೆಯಲ್ಲಿ ಅದಾ ಶರ್ಮಾ ಕಾರ್ಟ್’ವೀಲ್ ಫ್ಲಿಪ್
newsics.com
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅದಾಶರ್ಮಾ ಹೊಸತೊಂದು ಪ್ರಯತ್ನ ಮಾಡಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ.ಕಡಲ ತೀರದಲ್ಲಿ ಕಾರ್ಟ್ ವೀಲ್ ಫ್ಲಿಪ್ ಮಾಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನೆಟ್ಟಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫಿಟ್ನೆಸ್'ಗಾಗಿ...
ಕೆಜಿಎಫ್-2 ಟೀಸರ್: ಯಶ್ ಗೆ ಆರೋಗ್ಯ ಇಲಾಖೆ ನೋಟಿಸ್
Newsics.com
ಬೆಂಗಳೂರು: ಸಾಮಾಜಿಕ ಜಾಲ ತಾಣಗಳಲ್ಲಿ ದಾಖಲೆ ಬರೆದಿರುವ ಕೆಜಿಎಫ್- 2 ಟೀಸರ್ ಕುರಿತು ಆರೋಗ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಟೀಸರ್ ನಲ್ಲಿ ಧೂಮಪಾನ ಪ್ರಚೋದಿಸುವ ದೃಶ್ಯ ಇದೆ. ಇದು ಸಮಾಜದ ಮೇಲೆ ಪ್ರತಿಕೂಲ...
ರಾಮ ಮಂದಿರ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ ಪ್ರಣೀತಾ
Newsics.com
ಬೆಂಗಳೂರು: ಖ್ಯಾತ ನಟಿ ಪ್ರಣೀತಾ ಸುಭಾಷ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಇದು ರಾಮ ಮಂದಿರಕ್ಕೆ ಭಕ್ತಿಯ ಕಾಣಿಕೆ ಎಂದು ಅವರು ಹೇಳಿದ್ದಾರೆ.
ಭವ್ಯ ರಾಮ ಮಂದಿರ...
Latest News
ಅಮೆರಿಕದಲ್ಲಿ ಪತ್ನಿ, ಮಗಳನ್ನು ಕೊಂದು ಗುಂಡಿಕ್ಕಿಕೊಂಡ ಭಾರತ ಮೂಲದ ವ್ಯಕ್ತಿ
newsics.com ನ್ಯೂಯಾರ್ಕ್: ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬರು ತನ್ನ ಪತ್ನಿ ಮತ್ತು ಮಗಳನ್ನು ಗುಂಡು ಹಾರಿಸಿ ಕೊಂದು, ಬಳಿಕ ಗುಂಡು ಹಾರಿಸಿಕೊಂಡು...
Home
ರಾಜ್ಯದಲ್ಲಿ 708 ಮಂದಿಗೆ ಕೊರೋನಾ ಸೋಂಕು, ಮೂವರ ಸಾವು
NEWSICS -
newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 708 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿದೆ.ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಈ...
Home
ಹಿರಿಯ ಪತ್ರಕರ್ತ ಹನುಮಂತ ಹೂಗಾರ ನಿಧನ
newsics.com
ಹುಬ್ಬಳ್ಳಿ: 2020ನೇ ಸಾಲಿನ 'ಜೀವಮಾನ ಸಾಧನೆ' ಪ್ರಶಸ್ತಿ ವಿಜೇತ, ಹಿರಿಯ ಪತ್ರಕರ್ತ ಹನುಮಂತ ಭೀಮಪ್ಪ ಹೂಗಾರ (74)ಇಂದು ಮಧ್ಯಾಹ್ನ ನಿಧನರಾದರು.
ಕಳೆದ ನಾಲ್ಕು ದಶಕಗಳಿಂದ ಹೆಚ್ಚು ಕಾಲ ನೇತಾಜಿ, ವಿಶಾಲ ಕರ್ನಾಟಕ, ಪ್ರವರ್ತಕ, ಕುಟುಂಬ...