ಮಲೆಯಾಳಂ ಚಿತ್ರರಂಗ ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಮಾಮಕಂ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ, ಮಮ್ಮ್ಮುಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 17ನೇ ಶತಮಾನದ ಕೊನೆಯ ಭಾಗದ ಘಟನೆ ಚಿತ್ರದ ಕಥಾ ವಸ್ತು. ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಧೀರ ಹೋರಾಟ ನಡೆಸಿದ ವಲ್ಲುವನಾಡಿನ ಯೋಧರ ಕಥೆ. ಅಂದು ಬಲಿಷ್ಠರಾಗಿದ್ದ ಸಾಮೂದಿರಿ ಅರಸರ ವಿರುದ್ದ ವಲ್ಲುವನಾಡಿನ ಯೋಧರು ಅದರಲ್ಲೂ ಚೇವರ್ ಪಡೆ ಎಂದು ಹೆಸರು ಪಡೆದಿದ್ದ ಆತ್ಮಾಹುತಿ ದಳದ ಸಾಹಸದ ಕಥೆ ಇದು. ಪರಿಣಾಮಕಾರಿ ಸಂಭಾಷಣೆ ಮತ್ತು ಯುದ್ದದ ದೃಶ್ಯಗಳು ಚಿತ್ರದ ಹೈಲೈಟ್ಸ್.
ಮತ್ತಷ್ಟು ಸುದ್ದಿಗಳು
ಬಿಗ್ ಬಾಸ್ ಸೀಸನ್-8: ಮೊದಲ ವಾರವೇ ಎಲಿಮಿನೇಟ್ ಆದ ಟಿಕ್ ಟಾಕ್ ಸ್ಟಾರ್ ಧನುಶ್ರೀ
newsics.com
ಬೆಂಗಳೂರು:ಬಿಗ್ ಬಾಸ್ ಸೀಸನ್-8ರ ಮೊದಲನೇ ವಾರವೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಬಿದ್ದಿದ್ದಾರೆ. ಶೋದಲ್ಲಿ ಭಾಗವಹಿಸಿದ 17ಜನರ ಪೈಕಿ ಎಲಿಮಿನೇಷನ್ ಪಟ್ಟಿಯಲ್ಲಿ ಶುಭಾ ಪೂಂಜಾ, ಧನುಶ್ರೀ, ರಘು ಗೌಡ, ವಿಶ್ವನಾಥ್ ಹಾವೇರಿ,...
‘ಹೀರೋ’ಗೆ ಪೈರಸಿ ಕಾಟ!
newsics.com
ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರ ಮಾ.5ರಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆಯುತ್ತಿದೆ. ಇದರ ಬೆನ್ನಲ್ಲೇ ಚಿತ್ರ ಬಿಡುಗಡೆಯಾಗಿ 3ದಿನಕ್ಕೆ ಪೈರಸಿಯಾಗಿದೆ ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದ್ದಾರೆ.
ಇಡೀ...
ಆಚಾರ್ಯ ಮೊದಲ ಹಂತದ ಚಿತ್ರೀಕರಣ : ಪೂಜಾ ಹೆಗ್ಡೆ ಸಂತಸ
newsics.com
ಹೈದರಾಬಾದ್: ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಆಚಾರ್ಯ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಪೂಜಾ ಹೆಗ್ಡೆ ಪೂರ್ಣಗೊಳಿಸಿದ್ದಾರೆ.
ತಮ್ಮ ಪಾತ್ರದ ಮೊದಲ ಹಂತದ ಚಿತ್ರೀಕರಣ ಪೂರ್ತಿಗೊಂಡಿರುವ ಹಿನ್ನೆಲೆಯಲ್ಲಿ ಪೂಜಾ ಹೆಗ್ಡೆ ಸಾಮಾಜಿಕ ಜಾಲ ತಾಣಗಳಲ್ಲಿ...
ನನ್ನ ಚಿತ್ರದಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ: ದರ್ಶನ್
newsics.com
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ ಇರಬೇಕು ಎಂದು ನಟ ದರ್ಶನ್ ಆಭಿಪ್ರಾಯಪಟ್ಟಿದ್ದಾರೆ. ಮುಖ್ಯವಾಗಿ ಮುಂಬೈಯಿಂದ ಧಾರವಾಹಿಗಳಲ್ಲಿ ನಟಿಸುತ್ತಿರುವ ನಟಿಯರನ್ನು ಕರೆ ತರುವ ಬದಲು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿದರೆ ಸೂಕ್ತ...
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪಕ್ಷ ಸೇರುತ್ತಿರುವ ತಾರೆಯರು
newsics.com
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲೆ ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
ಕ್ರಿಕೆಟ್ ತಾರೆಯರು ಮತ್ತು ಸಿನಿ ತಾರೆಯರಿಗೆ ಮೊದಲ...
ಸಿಹಿ ಸುದ್ದಿ ಹಂಚಿಕೊಂಡ ಶ್ರೇಯಾ ಘೋಷಾಲ್: ಫೋಟೋ ವೈರಲ್
newsics.com
ಮುಂಬೈ: ಗಾಯನ ಲೋಕದಲ್ಲಿ ತಮ್ಮ ಕಂಠಸಿರಿಯ ಮೂಲಕ ಛಾಪು ಮೂಡಿಸಿದ ಗಾಯಕಿ ಶ್ರೇಯಾ ಘೋಷಾಲ್ ಹೊಸ ಫೋಟೋ ವನ್ನು ಹಂಚಿಕೊಂಡಿದ್ದಾರೆ. ಶ್ರೇಯಾ ಮದುವೆಯಾಗಿ ಆರು ವರ್ಷಗಳ ಬಳಿಕ ತಾಯಿಯಾಗುತ್ತಿರುವ ಕುರಿತು ಬರೆದುಕೊಂಡಿದ್ದಾರೆ.
ಬೇಬಿ ಶ್ರೇಯಾದಿತ್ಯ...
ಹೊಸ ಚಿತ್ರಗಳ ನಿರೀಕ್ಷೆಯಲ್ಲಿ ಶ್ರದ್ಧಾ ದಾಸ್
ಹೈದರಾಬಾದ್: ಮುಂಬೈಯಲ್ಲಿ ಹುಟ್ಟಿ ಬೆಳೆದಿರುವ ಶ್ರದ್ಧಾದಾಸ್ ಹಲವು ತೆಲುಗು , ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2008ರಲ್ಲಿ ತೆರೆಕಂಡ ತೆಲುಗು ಚಿತ್ರ ಸಿದ್ದು ಪ್ರಮ್ ಶ್ರೀಕಾಕುಳಂ ಅವರ ಮೊದಲ ಚಿತ್ರ. ಆರ್ಯ -2 ಚಿತ್ರದಲ್ಲಿ...
ಕಪ್ಪು ಮೊನೋಕಿನಿಯಲ್ಲಿ ಮೌನಿ ರಾಯ್
newsics.com
ಗೋವಾ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಾಲಿವುಡ್ ನಟಿ ಮೌನಿ ರಾಯ್ ಈಗ ಮತ್ತೆ ತಮ್ಮ ಹಾಟ್ ಫೋಟೋ ಶೇರ್ ಮಾಡಿದ್ದಾರೆ. ಗೋವಾದಲ್ಲಿ ಕಪ್ಪುಮೊನೋಕಿನಿ ಧರಿಸಿದ ಪೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಿರಿತೆರೆಯ...
Latest News
ಎ ಎಸ್ ಐ ಗೆ ಕಪಾಳ ಮೋಕ್ಷ ಆರೋಪ: ಆರೋಪಿ ಮಹಿಳೆ ಬಂಧನ
newsics.com
ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ವಿಧಿಸಲು ಮುಂದಾದ ಎಎಸ್ಐ ಬಸವಯ್ಯ ಅವರಿಗೆ ಕಪಾಳ ಮೋಕ್ಷ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.
ಬಂಧಿತ...
Home
ಬಾಟ್ಲಾ ಎನ್ ಕೌಂಟರ್ ಪ್ರಕರಣ: ಇಂದು ನ್ಯಾಯಾಲಯ ತೀರ್ಪು
Newsics -
newsics.com
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆದ ಬಾಟ್ಲಾ ಎನ್ ಕೌಂಟರ್ ಪ್ರಕರಣ ಕುರಿತಂತೆ ಇಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಲಿದೆ. 2008 ಸೆಪ್ಟೆಂಬರ್ 19ರಂದು ಈ ಘಟನೆ ನಡೆದಿತ್ತು.
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರರು...
Home
ಈಕ್ವೇಟರ್ ಗಯಾನದಲ್ಲಿ ಬಾಂಬ್ ಸ್ಫೋಟ: 17 ಜನರ ಸಾವು, 400 ಮಂದಿಗೆ ಗಾಯ
Newsics -
newsics.com
ಲಂಡನ್: ಈಕ್ವೇಟರ್ ಗಯಾನ ಬಳಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಟ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ದುರಂತದಲ್ಲಿ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.
ಬಂಡುಕೋರರು...