ಮುಂಬೈ: ಖ್ಯಾತ ನಟಿ ಕೀರ್ತಿ ಸುರೇಶ್ ಮೈದಾನ ಹಿಂದಿ ಚಲನಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಅಜಯ್ ದೇವಗನ್ ಈ ಚಿತ್ರದ ನಾಯಕ. ಈ ಮೊದಲು ನಾಯಕಿ ಪಾತ್ರಕ್ಕೆ ಕೀರ್ತಿ ಸುರೇಶ್ ಆಯ್ಕೆ ಮಾಡಲಾಗಿತ್ತು. ದೇವಗನ್ ಎದುರು ಕೀರ್ತಿ ಚಿಕ್ಕವಳಂತೆ ಕಂಡು ಬರುವ ಸಾಧ್ಯತೆಯಿದೆ. ಇದರಿಂದಾಗಿ ಈ ಚಿತ್ರದಿಂದ ಕೀರ್ತಿ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಭೋನಿ ಕಪೂರ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ
ಮತ್ತಷ್ಟು ಸುದ್ದಿಗಳು
ತೆಲುಗು ನಿರ್ದೇಶಕನ ಜತೆ 2ನೇ ಮದುವೆಗೆ ರೆಡಿಯಾದ ಕನ್ನಡ ನಟಿ ಜ್ಯೋತಿ ರೈ!
newsics.com
ಇತ್ತೀಚೆಗೆ ಗುಡ್ ನ್ಯೂಸ್ ಕೊಡುವುದಾಗಿ ಹೇಳಿದ್ದ ಕನ್ನಡ ಕಿರುತೆರೆ ನಟಿ ಜ್ಯೋತಿರೈ ಇದೀಗ 2ನೇ ಮದುವೆಗೆ ಸಿದ್ಧವಾಗಿದ್ದಾರೆ ಎನ್ನಲಾಗ್ತಿದೆ. ನಟಿ ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಈ ವಿಚಾರವನ್ನು ಅವರೇ ತಮ್ಮ ಸೋಶಿಯಲ್...
ರಾಮ್ ಚರಣ್ ತೇಜಾಗೆ ನಾಯಕಿಯಾಗಿ ರವೀನಾ ಟಂಡನ್ ಪುತ್ರಿ ರಾಶಾ!
newsics.com
ಚಿತ್ರದ ಸ್ಟಾರ್ ರಾಮ್ ಚರಣ್ ಇದೀಗ ‘ಉಪ್ಪೇನ’ ನಿರ್ದೇಶಕನ ಜೊತೆ ಕೈಜೋಡಿಸಿದ್ದಾರೆ. ಹೊಸ ಪ್ರಾಜೆಕ್ಟ್'ಗೆ ರಾಮ್ ಚರಣ್ ಗೆ ಜೋಡಿಯಾಗಿ ಸ್ಟಾರ್ ನಟಿಯ ಪುತ್ರಿ ಟಾಲಿವುಡ್'ಗೆ ಪರಿಚಿತರಾಗುತ್ತಿದ್ದಾರೆ.
ಗೇಮ್ ಜೇಂಜರ್ ಸಿನಿಮಾದಲ್ಲಿ ರಾಮ್ ಚರಣ್...
ಕಾಂತಾರ’ ರಿಲೀಸ್ ಆಗಿ ನಾಳೆಗೆ ಒಂದು ವರ್ಷ:‘ವರಾಹ ರೂಪಂ’ನ ಪೂರ್ಣ ವಿಡಿಯೋ ಸಾಂಗ್ ಬಿಡುಗಡೆ ಮಾಡಲು ನಿರ್ಧರಿಸಿದ ಹೊಂಬಾಳೆ ಫಿಲ್ಸಂ
newsics.Com
ಬೆಂಗಳೂರು: ಕಾಂತಾರ ಸಿನಿಮಾ ರಿಲೀಸ್ ಆಗಿ ಒಂದು ವರ್ಷದ ಖುಷಿಯನ್ನು ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲಂಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ...
ಪೋಲೆಂಡ್ನ ಈ ಸಾರಾಯಿ ಕಂಪನಿಗೆ ರೋಬೋ ಮಿಕಾಳೇ ಸಿಇಒ!
newsics.com
ಪೋಲ್ಯಾಂಡ್: ದೇಶದ ಹೆಂಡದ ಕಂಪನಿಯೊಂದು 2022ರ ಆಗಸ್ಟ್ನಲ್ಲಿ ಮಿಕಾವನ್ನು ಪ್ರಾಯೋಗಿಕವಾಗಿ ಸಿಇಒ ಸ್ಥಾನಕ್ಕೆ ಕೂರಿಸಿತ್ತು. ರೋಬೋ ಕಾರ್ಯಕ್ಷಮತೆಯನ್ನು ಕಂಡು ಸಿಇಒ ಆಗಿ ಅದನ್ನು ಮುಂದುವರಿಸಲು ಕಂಪನಿ ನಿರ್ಧರಿಸಿದೆ.
ರೋಬೋಗಳ ವಿಶೇಷ: ಮಿಕಾ...
ನಟ ಜಗ್ಗೇಶ್ಗೆ ಅನಾರೋಗ್ಯ, ದೆಹಲಿಯಲ್ಲಿ ಚಿಕಿತ್ಸೆ
newsics.com
ಬೆಂಗಳೂರು: ನಟ ಜಗ್ಗೇಶ್ ಸಿಟಿ ಸ್ಕ್ಯಾನ್ ಮಾಡಿಸುತ್ತಿರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ಆತಂಕಿತರಾಗಿದ್ದರು.
ಸ್ವತಃ ಜಗ್ಗೇಶ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆರೋಗ್ಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸಿಟಿ ಸ್ಕ್ಯಾನ್ಗೆ...
ಮದುವೆಯಾದ 6 ದಿನಕ್ಕೆ ಪರಿಣಿತಿ- ರಾಘವ್ ಹನಿಮೂನ್ ಕ್ಯಾನ್ಸಲ್!
newsics.com
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಸೆ.24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನವಜೋಡಿ ಹನಿಮೂನ್'ಗೆ ಎಲ್ಲಿಗೆ ಹೋಗುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿದ್ದವರಿಗೆ ಅಚ್ಚರಿ ಮೂಡಿಸಿದೆ. ಕಾರಣ ಮದುವೆಯಾಗಿ 6 ದಿನಕ್ಕೆ ಪರಿಣಿತಿ...
ಅನಿಮಲ್ ಚಿತ್ರದಲ್ಲಿ ನಟಿಸಲು 4 ಕೋಟಿ ರೂ. ಸಂಭಾವನೆ ಪಡೆದ ರಶ್ಮಿಕಾ!
newsics.com
ರಶ್ಮಿಕಾ ಮಂದಣ್ಣಗೆ ‘ಅನಿಮಲ್’ ಬಾಲಿವುಡ್'ನ 3ನೇ ಸಿನಿಮಾವಾಗಿದ್ದು, ಮೊದಲ ಬಾರಿಗೆ ರಣ್ ಬೀರ್ ಕಪೂರ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ ಈ ಚಿತ್ರಕ್ಕಾಗಿ ರಶ್ಮಿಕಾ 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ...
ಕಿಶನ್ ಜೊತೆ ಸಂಯುಕ್ತಾ ಹಾಟ್ ಡ್ಯಾನ್ಸ್ ವಿಡಿಯೋ: ಬಟ್ಟೆ ಹಾಕಮ್ಮ ಎಂದ ನೆಟ್ಟಿಗರು!
newsics.com
ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುವ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಈಗ ಕಿಶನ್ ಬಿಳಗಲಿ ಜೊತೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದದ್ದಲ್ಲದೆ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಜಂಗ್ಲಿ ಸಿನಿಮಾದ ‘ನೀನೆಂದರೆ ನನ್ನೊಳಗೆ’ ಎಂಬ...
vertical
Latest News
ಹಳ್ಳಕ್ಕೆ ಉರುಳಿದ ಬಸ್: 8 ಮಂದಿ ಸಾವು, 25 ಪ್ರಯಾಣಿಕರಿಗೆ ಗಾಯ
newsics.com
ಚೆನ್ನೈ: ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ಶನಿವಾರ ಪ್ರವಾಸಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ.
ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು...
Home
ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಸಾಧ್ಯತೆ!
newsics.com
ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.
ತಮಿಳುನಾಡು, ಕರಾವಳಿ...
Home
ಕರ್ನಾಟಕದಲ್ಲಿ ಈ ಬಾರಿ ಶೇ. 25ರಷ್ಟು ಮಳೆಯ ಕೊರತೆ
newsics.com
ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಅವಧಿಯಲ್ಲಿ ಈ ವರ್ಷ ಶೇ 25ರಷ್ಟು ಮಳೆ ಕೊರತೆಯಾಗಿದೆ. ಜೂನ್ 1ರಿಂದ ಸೆಪ್ಟೆಂಬರ್ 30ರವರೆಗಿನ ನಾಲ್ಕು ತಿಂಗಳಲ್ಲಿ ಒಟ್ಟು 845 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, 635...