ಚಂಢೀಗಢ: ಹಿಂಸೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ವೈಭವೀಕರಿಸಿದೆ ಎಂಬ ಆರೋಪಕ್ಕೆ ತುತ್ತಾಗಿರುವ ಶೂಟರ್ ಚಲನಚಿತ್ರವನ್ನು ಪಂಜಾಬ್ ಸರ್ಕಾರ ನಿಷೇಧಿಸಿದೆ. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಈ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಇದು ಅನಿವಾರ್ಯ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ಸುದ್ದಿಗಳು
ಬಹುನಿರೀಕ್ಷಿತ ‘ಸೈನಾ’ ಚಿತ್ರದ ಟ್ರೈಲರ್ ರಿಲೀಸ್
newsics.com
ಚೆನ್ನೈ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಾಧಾರಿತ ಕತಾಹಂದರ ಹೊಂದಿರುವ 'ಸೈನಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಬಾಲಿವುಡ್ ನ ಬಹುನಿರೀಕ್ಷಿತ 'ಸೈನಾ' ಚಿತ್ರದ ಟ್ರೈಲರ್ ಮಹಿಳಾ ದಿನಾಚರಣೆಯಂದೆ ರಿಲೀಸ್ ಮಾಡಿರುವುದಕ್ಕೆ ಚಿತ್ರತಂಡ ಖುಷಿ...
ಬಿಗ್ ಬಾಸ್ ಸೀಸನ್-8: ಮೊದಲ ವಾರವೇ ಎಲಿಮಿನೇಟ್ ಆದ ಟಿಕ್ ಟಾಕ್ ಸ್ಟಾರ್ ಧನುಶ್ರೀ
newsics.com
ಬೆಂಗಳೂರು:ಬಿಗ್ ಬಾಸ್ ಸೀಸನ್-8ರ ಮೊದಲನೇ ವಾರವೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಬಿದ್ದಿದ್ದಾರೆ. ಶೋದಲ್ಲಿ ಭಾಗವಹಿಸಿದ 17ಜನರ ಪೈಕಿ ಎಲಿಮಿನೇಷನ್ ಪಟ್ಟಿಯಲ್ಲಿ ಶುಭಾ ಪೂಂಜಾ, ಧನುಶ್ರೀ, ರಘು ಗೌಡ, ವಿಶ್ವನಾಥ್ ಹಾವೇರಿ,...
‘ಹೀರೋ’ಗೆ ಪೈರಸಿ ಕಾಟ!
newsics.com
ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರ ಮಾ.5ರಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆಯುತ್ತಿದೆ. ಇದರ ಬೆನ್ನಲ್ಲೇ ಚಿತ್ರ ಬಿಡುಗಡೆಯಾಗಿ 3ದಿನಕ್ಕೆ ಪೈರಸಿಯಾಗಿದೆ ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದ್ದಾರೆ.
ಇಡೀ...
ಆಚಾರ್ಯ ಮೊದಲ ಹಂತದ ಚಿತ್ರೀಕರಣ : ಪೂಜಾ ಹೆಗ್ಡೆ ಸಂತಸ
newsics.com
ಹೈದರಾಬಾದ್: ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಆಚಾರ್ಯ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಪೂಜಾ ಹೆಗ್ಡೆ ಪೂರ್ಣಗೊಳಿಸಿದ್ದಾರೆ.
ತಮ್ಮ ಪಾತ್ರದ ಮೊದಲ ಹಂತದ ಚಿತ್ರೀಕರಣ ಪೂರ್ತಿಗೊಂಡಿರುವ ಹಿನ್ನೆಲೆಯಲ್ಲಿ ಪೂಜಾ ಹೆಗ್ಡೆ ಸಾಮಾಜಿಕ ಜಾಲ ತಾಣಗಳಲ್ಲಿ...
ನನ್ನ ಚಿತ್ರದಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ: ದರ್ಶನ್
newsics.com
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ ಇರಬೇಕು ಎಂದು ನಟ ದರ್ಶನ್ ಆಭಿಪ್ರಾಯಪಟ್ಟಿದ್ದಾರೆ. ಮುಖ್ಯವಾಗಿ ಮುಂಬೈಯಿಂದ ಧಾರವಾಹಿಗಳಲ್ಲಿ ನಟಿಸುತ್ತಿರುವ ನಟಿಯರನ್ನು ಕರೆ ತರುವ ಬದಲು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿದರೆ ಸೂಕ್ತ...
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪಕ್ಷ ಸೇರುತ್ತಿರುವ ತಾರೆಯರು
newsics.com
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲೆ ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
ಕ್ರಿಕೆಟ್ ತಾರೆಯರು ಮತ್ತು ಸಿನಿ ತಾರೆಯರಿಗೆ ಮೊದಲ...
ಸಿಹಿ ಸುದ್ದಿ ಹಂಚಿಕೊಂಡ ಶ್ರೇಯಾ ಘೋಷಾಲ್: ಫೋಟೋ ವೈರಲ್
newsics.com
ಮುಂಬೈ: ಗಾಯನ ಲೋಕದಲ್ಲಿ ತಮ್ಮ ಕಂಠಸಿರಿಯ ಮೂಲಕ ಛಾಪು ಮೂಡಿಸಿದ ಗಾಯಕಿ ಶ್ರೇಯಾ ಘೋಷಾಲ್ ಹೊಸ ಫೋಟೋ ವನ್ನು ಹಂಚಿಕೊಂಡಿದ್ದಾರೆ. ಶ್ರೇಯಾ ಮದುವೆಯಾಗಿ ಆರು ವರ್ಷಗಳ ಬಳಿಕ ತಾಯಿಯಾಗುತ್ತಿರುವ ಕುರಿತು ಬರೆದುಕೊಂಡಿದ್ದಾರೆ.
ಬೇಬಿ ಶ್ರೇಯಾದಿತ್ಯ...
ಹೊಸ ಚಿತ್ರಗಳ ನಿರೀಕ್ಷೆಯಲ್ಲಿ ಶ್ರದ್ಧಾ ದಾಸ್
ಹೈದರಾಬಾದ್: ಮುಂಬೈಯಲ್ಲಿ ಹುಟ್ಟಿ ಬೆಳೆದಿರುವ ಶ್ರದ್ಧಾದಾಸ್ ಹಲವು ತೆಲುಗು , ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2008ರಲ್ಲಿ ತೆರೆಕಂಡ ತೆಲುಗು ಚಿತ್ರ ಸಿದ್ದು ಪ್ರಮ್ ಶ್ರೀಕಾಕುಳಂ ಅವರ ಮೊದಲ ಚಿತ್ರ. ಆರ್ಯ -2 ಚಿತ್ರದಲ್ಲಿ...
Latest News
ತಮ್ಮ ನಿವಾಸದಲ್ಲೇ ಸುದ್ದಿಗೋಷ್ಟಿ ಕರೆದ ರಮೇಶ್ ಜಾರಕಿಹೊಳಿ
newsics.com
ಬೆಂಗಳೂರು: ನಾಳೆ ಬೆಳಿಗ್ಗೆ 10.30ಕ್ಕೆ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಟಿ ಕರೆದಿದ್ದಾರೆ. ಈ ಮೂಲಕ ರಾಸಲೀಲೆ ಸಿಡಿ ಬೆಳಕಿಗೆ ಬಂದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ...
Home
ಮತ್ತೆ ಚಿನ್ನ ಅಗ್ಗ, ಬೆಳ್ಳಿ ದುಬಾರಿ!
newsics.com
ನವದೆಹಲಿ; ಭಾರತೀಯ ಮಾರುಕಟ್ಟೆಯಲ್ಲಿ 10ಗ್ರಾಂ ಚಿನ್ನದ ಬೆಲೆ 122ರೂ. ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ 44,236ರೂ.ಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು ಪ್ರತಿ ಕೆಜಿಗೆ 587ರೂ. ಹೆಚ್ಚಾಗಿದೆ. ಈ ಮೂಲಕ 65,236ರೂ.ಗೆ...
Home
ಗೂಗಲ್ ಸರ್ಚ್ ಮಾಡಿ ಆತ್ಮಹತ್ಯೆಗೆ ಶರಣಾದ ಎಂಬಿಬಿಎಸ್ ವಿದ್ಯಾರ್ಥಿ
newsics.com
ಬೆಂಗಳೂರು: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ರಾಯಚೂರು ಮೂಲದ ಪಿ.ನವೀನ್ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ದ್ವಿತೀಯ ವರ್ಷದ ಎಂಬಿಬಿಎಸ್ ಓದುತ್ತಿದ್ದ ನವೀನ್ ಗೂಗಲ್'ನಲ್ಲಿ ಆತ್ಮಹತ್ಯೆ...