ಹೈದರಾಬಾದ್: ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಬರೇ ನಾಲ್ಕು ತಿಂಗಳಲ್ಲಿ 26 ಕಿಲೋ ತೂಕ ಕಡಿಮೆ ಮಾಡಿದ್ದಾರೆ. ಈ ಸಂಬಂಧ ಮೊದಲಿನ ಹಾಗೂ ಇತ್ತೀಚೆಗಿನ ಪೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಸಂತಸವನ್ನು ಕೂಡ ಸಾನಿಯಾ ಮಿರ್ಜಾ ಹಂಚಿಕೊಂಡಿದ್ದಾರೆ. ಇದೀಗ ಅತ್ಯುನ್ನತ ಮಟ್ಟದಲ್ಲಿ ಹೋರಾಟ ನಡೆಸಲು ನಾನು ಕ್ಷಮತೆ ಹೊಂದಿದ್ದೇನೆ ಎಂಬ ಭಾವನೆ ನನ್ನಲ್ಲಿ ಮೂಡುತ್ತಿದೆ. ಯಾರೂ ಎನೇ ಹೇಳಿದರೂ ಕೂಡ ನಿಮ್ಮ ಕನಸನ್ನು ನೀವು ಬೆಂಬತ್ತಿ ಎಂದು ಸಾನಿಯಾ ಕಿವಿಮಾತು ಹೇಳಿದ್ದಾರೆ.
ಮತ್ತಷ್ಟು ಸುದ್ದಿಗಳು
ಕಿಚ್ಚನ ರಕ್ಕಮ್ಮ ಸ್ಟೆಪ್ ಗೆ ಫ್ಯಾನ್ಸ್ ಫಿದಾ
newsics.com
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನೆಮಾದ ರಕ್ಕಮ್ಮ ಹಾಡು ಇದೀಗಾಗಲೇ ಬಿಡುಗಡೆಯಾಗಿದ್ದು, ಹವಾ ಸೃಷ್ಟಿಸಿದೆ.
ಕಿಚ್ಚ ಸುದೀಪ್ ಈ ಹಾಡಿಗೆ ಕುಣಿದಿದ್ದು, ಅದನ್ನು ಜಾಕ್ಲಿನ್ ಫರ್ನಾಂಡೀಸ್ ಅವರಿಗೆ ಅರ್ಪಿಸಿದ್ದಾರೆ. ಒಂದು ವೀಡಿಯೋ ತುಣುಕನ್ನು...
ಟಾಲಿವುಡ್ ನಿರ್ದೇಶಕ ಗೀತಾಕೃಷ್ಣ ‘ಮಂಚದ’ ಹೇಳಿಕೆಗೆ ಶಿವಣ್ಣ ಕಿಡಿ
newsics.com
"ಕನ್ನಡದಲ್ಲಿ ಸಿನಿಮಾ ಮಾಡಲು ಹೋಗಿದ್ದೆ. ಅಲ್ಲಿನ ಖ್ಯಾತ ನಟಿ ನನ್ನನ್ನು ಮಂಚಕ್ಕೆ ಕರೆದಿದ್ದಾಳೆ. ಲೈಂಗಿಕ ದೌರ್ಜನ್ಯ ಹುಡುಗಿಯರ ಮೇಲೆ ಮಾತ್ರ ಆಗುತ್ತದೆ ಎಂದು ಕೇಳಿದ್ದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಗಂಡು ಮಕ್ಕಳ ಮೇಲೆಯೇ...
ಸಿಲಿಕಾನ್ ಸಿಟಿಯಲ್ಲಿ ಶ್ರದ್ಧಾ ಕಪೂರ್
newsics.com
ಬೆಂಗಳೂರು: ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ 50ನೇ ವರ್ಷದ ಜನುಮ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ, ಖ್ಯಾತ ನಟಿ ಶ್ರದ್ಧಾ ಕಪೂರ್ ಬೆಂಗಳೂರಿಗೆ ಬಂದಿಳಿದಿದ್ದಾರೆ.
ತಮ್ಮ ಮೆಚ್ಚಿನ ನಾಯಕಿಯನ್ನು ಕಂಡ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ....
ನಟಿ ತಾರಾ ಪ್ರಗ್ನೆನ್ಸಿ ಫೋಟೋ ವೈರಲ್!
newsics.com
ಕನ್ನಡ ಚಿತ್ರನಟಿ ತಾರಾ ಅನುರಾಧಾ ಅವರು ಗರ್ಭಿಣಿಯಂತೆ ಕಾಣುತ್ತಿರುವ ಫೋಟೋ ವೈರಲ್ ಆಗುತ್ತಿದೆ.
ತಾರಾ ಅವರು ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆಯೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದು, ಅನೇಕರು ಕಾಮೆಂಟ್ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.
ವೈವಿಧ್ಯಮಯ ಪಾತ್ರಗಳ ಮೂಲಕ...
ಖ್ಯಾತ ನಟನ ನಿವಾಸದ ಎದುರು ಕಿರುತೆರೆ ನಟಿಯಿಂದ ಹೈಡ್ರಾಮಾ!
newsics.com
ತಮಿಳಿನ ಖ್ಯಾತ ನಟ ಸಿಂಬು ನಿವಾಸದ ಎದುರು ಕಿರುತೆರೆ ನಟಿಯೊಬ್ಬರು ಹೈಡ್ರಾಮಾ ಮಾಡಿದ ಘಟನೆಯೊಂದು ವರದಿಯಾಗಿದೆ.
ಯಾರಿಡಿ ನೀ ಮೋಹಿನಿ ಖ್ಯಾತಿಯ ಶ್ರೀನಿಧಿ ಸಿಂಬು ಮಧ್ಯರಾತ್ರಿ ಸಿಂಬು ನಿವಾಸಕ್ಕೆ ತೆರಳಿ ನಾನು ಸಿಂಬುವನ್ನು ಮದುವೆಯಾಗದೇ...
ಚಂದನವನದ ಗೊಂಬೆ ಈಗ ಕೃಷಿಯಲ್ಲಿ ಬ್ಯುಸಿ
newsics.com
ಚಂದನವನದ ಗೊಂಬೆ ಖ್ಯಾತಿಯ ಹಿರಿಯ ನಟಿ ಶ್ರುತಿ ಸದ್ಯಕ್ಕೆ ಕನ್ನಡದ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲೂ ಕ್ರಿಯಾಶೀಲರಾಗಿದ್ದಾರೆ.
ಆದರೆ ಇದೆಲ್ಲಕ್ಕಿಂತ ಅಚ್ಚರಿಯ ವಿಚಾರವೆಂದರೆ, ಶ್ರುತಿ ಕೃಷಿಯತ್ತ ಹೊರಳಿದ್ದಾರೆ. ಹೊಲಕ್ಕಿಳಿದು ಉಳುಮೆ...
KGF ಚಾಪ್ಟರ್ 2 ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
newsics.com
ಬೆಂಗಳೂರು: ಹೊಸ ದಾಖಲೆಗಳನ್ನೇ ಬರೆದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆ ಮಾಡದಂತೆ ಕೋರಿ ಕರ್ನಾಟಕ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ.
ಬೆಂಗಳೂರಿನ ಕ್ಯಾನ್ಸರ್ ರೋಗಿಗಳ ನೆರವು ಸಂಘ ಸಾರ್ವಜನಿಕ ಹಿತಾಸಕ್ತಿ...
ಕನ್ನಡ ಸಿನಿಮಾ ಇಂಡಸ್ಟ್ರಿಯ ವಿರುದ್ಧ ನಾಲಗೆ ಹರಿಬಿಟ್ಟ ಟಾಲಿವುಡ್ ನಿರ್ದೇಶಕ
newsics.com
ಟಾಲಿವುಡ್ ಚಿತ್ರರಂಗದಲ್ಲಿ ಬೆರಳಣಿಕೆಯಷ್ಟು ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಗೀತ ಕೃಷ್ಣ ಕನ್ನಡ ಚಿತ್ರರಂಗ ಹಾಗೂ ನಟಿಯರ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಗೀತ ಕೃಷ್ಣ ಕಾಸ್ಟಿಂಗ್ ಕೌಚ್ ಎನ್ನುವುದು ಮೊದಲು ಹುಟ್ಟಿದ್ದು ತಮಿಳು...
Latest News
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಎಫ್ಐಆರ್
newsics.com
ಮಂಡ್ಯ : ದಕ್ಷಿಣ ಪದವಿಧರರ ಕ್ಷೇತ್ರದ ಚುನಾವಣೆ ಸಂಬಂಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಎದುರಿಸುತ್ತಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ...
Home
ಉದ್ಯಮಿ ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ
NEWSICS -
newsics.com
ಬೆಂಗಳೂರು; ಸ್ಕ್ರ್ಯಾಪ್ ಬಾಬು ಎಂದೇ ಹೆಸರಾಗಿರುವ ಉದ್ಯಮಿ ಕೆಜಿಎಫ್ ಬಾಬು ಮನೆ ಹಾಗೂ ಆಸ್ತಿಗಳ ಮೇಲೆ ಶನಿವಾರ(ಮೇ 29) ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಾಬು ಅವರಿಗೆ ಸೇರಿದ 7 ಆಸ್ತಿಗಳ ಮೇಲೆ...
Home
ವರ ಸ್ಪರ್ಶಿಸಿದ್ದಕ್ಕೆ ಕೋಪಗೊಂಡು ಮದುವೆ ರದ್ದು ಮಾಡಿದ ವಧು..!
newsics.com
ಮದುವೆ ಮಂಟಪದಲ್ಲಿ ಹಾರ ಬದಲಾಯಿಸುತ್ತಿದ್ದಾಗ ವಧುವಿನ ಕುತ್ತಿಗೆಗೆ ವರನ ಕೈ ತಾಗಿತು ಎಂಬ ಒಂದೇ ಕಾರಣಕ್ಕೆ ಸಿಟ್ಟಿಗೆದ್ದ ವಧು ಮದುವೆಯನ್ನೇ ರದ್ದುಗೊಳಿಸಿದ ಘಟನೆಯು ಬೆಳ್ತಂಗಡಿ ತಾಲೂಕಿನ ನಾರಾವಿ ಎಂಬಲ್ಲಿ ನಡೆದಿದೆ.
ನಾರಾವಿ ದೇವಸ್ಥಾನದ ಸಭಾಭವನದಲ್ಲಿ...