ಲಂಡನ್: ದೀರ್ಘಾಯುಷಿಗಳಾಗಬೇಕೇ. ಇದು ನಿಮ್ಮ ಕನಸೇ.. ಹಾಗಿದ್ದರೆ ಇಲ್ಲಿದೆ ಒಂದು ಸೂತ್ರ. ನೀವು ದಿನ ನಿತ್ಯದ ಜಂಜಟಾದ ಮಧ್ಯೆ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಿ. ವಸ್ತು ಸಂಗ್ರಹಾಲಯ, ಆರ್ಟ್ ಗ್ಯಾಲರಿಗೆ ಭೇಟಿ ನೀಡಿ. ಇದು ನಿಮ್ಮ ಆಯಸ್ಸನ್ನು ಹೆಚ್ಚಿಸಲಿದೆ. ಲಂಡನ್ ನ ಬಿ ಎಂ ಜೆ ಜನರ್ಲ್ ನಲ್ಲಿ ಈ ವರದಿ ಪ್ರಕಟವಾಗಿದೆ. ಮನಸ್ಸಿಗೆ ಪ್ರಶಾಂತತೆ ದೊರೆಯಲಿದೆ. ಈ ಮೂಲಕ ದೀರ್ಘಾಯುಷಿಗಳಾಗಲಿದ್ದೀರಿ ಎಂದು ವರದಿ ಬಹಿರಂಗಪಡಿಸಿದೆ.
ಮತ್ತಷ್ಟು ಸುದ್ದಿಗಳು
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನದಿರಿ
ಬೆಳಗ್ಗೆ ಎದ್ದಾಕ್ಷಣ ಏನನ್ನಾದರೂ ತಿನ್ನಬೇಕೆನ್ನುವ ಹಂಬಲ ಹಲವರಿಗೆ ಉಂಟಾಗುತ್ತದೆ. ಆಗ ಸುಲಭವಾಗಿ ಕೈಗೆ ಸಿಗುವ ಹಣ್ಣುಗಳನ್ನು ಸೇವಿಸುತ್ತಾರೆ. ಆದರೆ, ಬಾಳೆಹಣ್ಣು ಸೇರಿದಂತೆ ಅನೇಕ ಹಣ್ಣುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಂದಿಗೂ...
ಜೇನಿಂದ ಎಲ್ಲ ಶುದ್ಧ ಜೇನಿಂದ…
ಜೇನುತುಪ್ಪವನ್ನು ತೂಕ ಕಡಿಮೆ ಮಾಡಿಕೊಳ್ಳಲು, ಮಾಯಿಶ್ಚರೈಸರ್ ನಂತೆ ಬಳಕೆ ಮಾಡಬಹುದು. ಇತ್ತೀಚಿನ ದಿನಗಳಲ್ಲಂತೂ ಜೇನನ್ನು ಸೌಂದರ್ಯವರ್ಧಕವಾಗಿ ಬಳಕೆ ಮಾಡುವುದು ಹೆಚ್ಚಾಗಿದೆ. ಇದರೊಂದಿಗೆ, ಕೆಮ್ಮು, ನೆಗಡಿ ನಿವಾರಣೆಗೂ ಶುದ್ಧ ಜೇನು ಪರಿಣಾಮಕಾರಿ.
...
ನೀಳಕೇಶಕ್ಕೆ ಸಿಂಪಲ್ ಸೂತ್ರ
ಪ್ಯಾಷನ್, ಹೇರ್ಸ್ಟೈಲ್ ಹೆಸರಿನಲ್ಲಿ ತಲೆಗೆ ವಾರಕೊಮ್ಮೆ ಎಣ್ಣೆ ಹಾಕುವುದೂ ಕಷ್ಟವಾಗಿದೆ. ತಲೆಗೆ ಎಣ್ಣೆ ಹಚ್ಚದಿರುವುದು ಕೂದಲು ಉದುವಿಕೆಗೆ ಮೂಲ ಕಾರಣ. ಹೀಗಾಗಿ ಕೊಬ್ಬರಿ ಎಣ್ಣೆ ಅಥವಾ ಆಯುರ್ವೇದ ಎಣ್ಣೆಗಳಾದ ಆಮ್ಲಾ...
ಅಂದದ ಉಗುರಿಗೆ ಅಕ್ಕರೆಯ ಆರೈಕೆ
ನಾವು ನಿತ್ಯ ಸೌಂದರ್ಯೋಪಾಸಕರು. ಶೃಂಗಾರಪ್ರಿಯರು. ಹೀಗಾಗಿ ಮನೆಯಲ್ಲಿರುವಾಗ, ಹೊರ ಹೋಗುವಾಗಲೆಲ್ಲ 'ರೆಡಿ' ಆಗುವುದಕ್ಕೆಂದೇ ಸಮಯ ಮೀಸಲಿಡುತ್ತೇವೆ. ಕನ್ನಡಿ ಮುಂದೆ ನಿಲ್ಲುತ್ತೇವೆ. ಹೌದು, ಮುಖದ ಸೌಂದರ್ಯ ಎಷ್ಟು ಮುಖ್ಯವೊ, ಉಗುರುಗಳ ಅಂದ...
ಕೊರೋನಾದಿಂದ ಮಕ್ಕಳಲ್ಲೂ ಬೊಜ್ಜು!
ಕೊರೋನಾ ಭೀತಿಯಿಂದ ಮೊದಲಿನ ಸ್ವಚ್ಛಂದದ ಬದುಕು ದೂರವಾಗಿದೆ. ಶನಿವಾರ, ಭಾನುವಾರ ಬಂತೆಂದರೆ ಸಾಕು, ಆಟಗಳಲ್ಲಿ ಮುಳುಗಿರುತ್ತಿದ್ದ ಮಕ್ಕಳ ನೋಟ ಈಗ ಎಲ್ಲೂ ಸಿಕ್ಕುತ್ತಿಲ್ಲ. ಪರಿಣಾಮವಾಗಿ ಮಕ್ಕಳಲ್ಲಿ ಬೊಜ್ಜು ಬೆಳೆಯುತ್ತಿದೆ. ದೇಹ...
ಕೊರೋನಾ ಎಫೆಕ್ಟ್; ಬರಲಿದೆಯೇ ಪಾನಿಪುರಿ ಮಷಿನ್…?
ನವದೆಹಲಿ: ಕೊರೋನಾ ವೈರಸ್'ನಿಂದ ಲಾಕ್'ಡೌನ್ ಜಾರಿಯಾದಾಗ ಜನರು ಮೊದಲು ಆತಂಕಕ್ಕೊಳಗಾದರೂ ಕೆಲ ದಿನಗಳಲ್ಲಿ ಲಾಕ್'ಡೌನ್ ಬಗ್ಗೆ ವೆರೈಟಿ ವೆರೈಟಿ ಜೋಕ್'ಗಳನ್ನು ಸೃಷ್ಟಿಸುತ್ತ ಎಂಜಾಯ್ ಮಾಡಲು ಆರಂಭಿಸಿದರು. ಅದರಲ್ಲಿ ಜನರ ಬಾಯಲ್ಲಿ...
ಸಂಗಾತಿ ಜತೆ ವ್ಯಾಯಾಮ ಸಂಬಂಧಕ್ಕೆ ಹೊಸ ಆಯಾಮ
ಯಾವಾಗಲಾದರೂ ಸಂಗಾತಿಯೊಂದಿಗೆ ವ್ಯಾಯಾಮ ಮಾಡಿ ನೋಡಿದ್ದೀರಾ? ಮಾಡಿಲ್ಲವಾದರೆ, ಇನ್ನು ಮುಂದೆ, ಕೊನೇ ಪಕ್ಷ ವಾರಾಂತ್ಯಗಳಲ್ಲಾದರೂ ಪತಿ/ಪತ್ನಿ ಜತೆಗೆ ವ್ಯಾಯಾಮ ಮಾಡಿ ನೋಡಿ. ವಿವಾಹವಾದ ಕೆಲವು ವರ್ಷಗಳ ಬಳಿಕ ಪರಸ್ಪರ ಬತ್ತಿಹೋಗಿರುವ ಆಕರ್ಷಣೆ ಪುನಃ...
ಮಕ್ಕಳೊಂದಿಗೆ ಆಟವಾಡಿ ಎನ್ನುತ್ತಿದೆ ಕೊರೋನಾ!
ಕೊರೋನಾ ವೈರಸ್ ಮಕ್ಕಳ ಬೇಸಿಗೆ ರಜೆಯನ್ನು ಕರಾಳವಾಗಿಸಿದೆ. ಈ ವೈರಸ್ ಕಾಟದಿಂದ ಮುಕ್ತಿ ದೊರೆತರೆ ಸಾಕು, ಮಕ್ಕಳ ರಜೆಯೇನು ಮುಂದಿನ ವರ್ಷವಾದರೂ ಬರುತ್ತದೆ ಎಂದೆನಿಸುತ್ತಿದೆ. ಆದರೆ, ದಿನವಿಡೀ ಮನೆಯಲ್ಲೇ ಇರುವ ಮಕ್ಕಳ ಕಿರಿಕಿರಿ...
Latest News
ಕೊಡಗಿನ ನರಹಂತಕ ಹುಲಿಯ ಗುರುತು ಪತ್ತೆ
newsics.com
ಮಡಿಕೇರಿ: ಕೊಡಗಿನಲ್ಲಿ ಭೀತಿ ಸೃಷ್ಟಿಸಿರುವ ನರ ಹಂತಕ ಹುಲಿಯ ಗುರುತು ಪತ್ತೆ ಹಚ್ಚಲಾಗಿದೆ. ಇದು ನಾಗರಹೊಳೆ ಸಮೀಪದ ಕಲ್ಲಳ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಬಂದಿರುವ ಹುಲಿ...
Home
ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರ ಮಾಹಿತಿ ನೀಡಿದರೆ ಬಹುಮಾನ
Newsics -
newsics.com
ಬೆಂಗಳೂರು: ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಕಲ್ಯಾಣದ ದೃಷ್ಟಿಯಿಂದ ಜಾರಿಗೆ ತಂದಿರುವ ಬಿಪಿಎಲ್ ಕಾರ್ಡ್ ಯೋಜನೆಯ ದುರುಪಯೋಗ ತಡೆಗಟ್ಟಲು ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಈ ಮೂಲಕ ಸರ್ಕಾರದ ಆದಾಯ...
Home
ಒಂದು ವರ್ಷದ ಬಳಿಕ ಅನಿಲ್ ಕುಂಬ್ಳೆ ವಿಮಾನಯಾನ
Newsics -
newsics.com
ಬೆಂಗಳೂರು: ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಒಂದು ವರ್ಷದ ಬಳಿಕ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅನಿಲ್ ಕುಂಬ್ಳೆ ವಿಶ್ವದ ಹಲವು ದೇಶಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ.ಆದರೆ ಕೊರೋನಾ...