

ಮತ್ತಷ್ಟು ಸುದ್ದಿಗಳು
ಅಣ್ಣ ಮಹಾಬಲ… ಸಾರ್ಥಕ ಬದುಕಿನ ಅನಾವರಣ
ಎಂ ಎ ಹೆಗಡೆ ಜೀವನ ಭಾವನ ಸಾಧನ
.
♦ ರಾಜಶೇಖರ ಜೋಗಿನ್ಮನೆ
newsics.com@gmail.com
ಈ ನಾಡು ಕಂಡ ಅಪರೂಪದ ವ್ಯಕ್ತಿತ್ವ ಪ್ರೊ. ಎಂ. ಎ. ಹೆಗಡೆ. ಅವರು ಯಕ್ಷಗಾನ...
ಅನೂಹ್ಯ ತಿರುವುಗಳ ‘ಕೊನೆಯ ಅಂಕ’
♦ ಅಂಜನಾ ಹೆಗಡೆ
newsics.com@gmail.com
'ಒಂದು ನಾಟಕದ ಕೊನೆಯ ಅಂಕ' ವಿಷ್ಣು ಭಟ್ ಅವರ ಮೊದಲನೆಯ ಕಥಾಸಂಕಲನ. ಸಾಮಾನ್ಯವಾಗಿ ಮೊದಲ ಸಂಕಲನವೆಂದರೆ ಅದು ಧಾವಂತದ ಧಾಟಿಯಲ್ಲಿರುವುದೇ ಜಾಸ್ತಿ; ಬಾಲ್ಯದಲ್ಲಿ ನೋಡಿದ ವ್ಯಕ್ತಿಗಳು, ಕಣ್ಣೆದುರು ನಡೆದ ಘಟನೆಗಳು,...
ಈ ಕನ್ನಡತಿಗೆ ಕಥಾಲೋಕಕ್ಕೆ ಹೊಸ ಓದುಗರನ್ನು ಪರಿಚಯಿಸುವಾಸೆ…
♦ ಅನಿತಾ ಬನಾರಿ
newsics.com@gmail.com
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕನ್ನಡತಿ'ಯಲ್ಲಿ ನಾಯಕಿ ಭುವನೇಶ್ವರಿ ಆಲಿಯಾಸ್ ಸೌಪರ್ಣಿಕಾ ಆಗಿ ಅಭಿನಯಿಸುತ್ತಿರುವ ರಂಜನಿ ರಾಘವನ್ ಕತೆಗಾರ್ತಿಯಾಗಿಯೂ ಮೋಡಿ ಮಾಡಿದ್ದಾರೆ.
ಮೊದಲಿನಿಂದಲೂ ಬರೆಯುವ ಹವ್ಯಾಸ ಹೊಂದಿರುವ...
‘ಲೇಖ ಮಲ್ಲಿಕಾ’ ಸಂಕಲನದಲ್ಲೇನಿದೆ?
♦ ಸುಮಾವೀಣಾ
ಉಪನ್ಯಾಸಕರು, ಬರಹಗಾರರು
newsics.com@gmail.com
‘ಲೇಖ ಮಲ್ಲಿಕಾ’ ಸಾಹಿತ್ಯಾತ್ಮಕ ಲೇಖನಗಳನ್ನು ಒಳಗೊಂಡ ಕೃತಿ ಸೆ.24ರಂದು ಬಿಡುಗಡೆಯಾಗಲಿದೆ. ಇಂದಿನ ದಿನಗಳಲ್ಲಿ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆ ಎಂಬುದೆಲ್ಲ ಮೇಲು ಮಾತು ಅನ್ನಿಸುತ್ತದೆ. ತಂತ್ರಜ್ಞಾನದ ನೆರವಿನಿಂದ ಸಾಹಿತ್ಯವನ್ನು ಆಸ್ವಾದಿಸುವ...
ಒಂದು ಹಳ್ಳಿಯ ಸುತ್ತ…
♦ ಸುನೀತ ಕುಶಾಲನಗರ
newsics.com@gmail.com
ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಬರಹಗಾರರು ಮತ್ತು ಪುಸ್ತಕಗಳ ಪ್ರಕಟಣೆ ಹೆಚ್ಚುತ್ತಿರುವುದು ತುಂಬಾ ಖುಷಿಯ ವಿಚಾರ. ಕವಿತೆ, ಸಣ್ಣಕತೆಗಳು, ಲೇಖನ, ಪ್ರಬಂಧಗಳ ಜೊತೆಗೆ ಕಾದಂಬರಿಗಳು ಕೂಡಾ ಹೊರಬರುತ್ತಿರುವುದು ಹೆಮ್ಮೆ.
ಹಲವು ವರ್ಷಗಳಿಂದ ಗೀತಾ...
‘ರತಿಯ ಕಂಬನಿ’ ಕೆನ್ನೆಗಿಳಿದು ಕರೆಗಟ್ಟುವ ಮುನ್ನ…
♦ ನಂದಿನಿ ಹೆದ್ದುರ್ಗ
newsics.com@gmail.com
ಹೂದಳದ ತುದಿಯಲ್ಲಿ
ಹೊಯ್ದಾಡಿದ ಎಳೆಬೆಳಕ
ಕೋಲು ನೀನು
ಪಟಗುಡುವ ಚಿಟ್ಟೆ ಹುಟ್ಟಿಸಿದ
ಲುಟುಪುಟು ಸದ್ದು ನಾನು...
'ಎಲ್ಲವೂ ಸರಿ ಇದ್ದರೆ ನಾನು ಇನ್ನೆನೋ ಆಗುತ್ತಿದ್ದೆ' ಎಂದುಕೊಳ್ಳುವ ಹೊತ್ತಿನಲ್ಲೇ ಸರಿ ಇಲ್ಲದ ಎಲ್ಲವೂ ಎದೆಯೊಳಗೆ ಹದವಾಗಿ...
ನೂರು ವರ್ಷಗಳ ಬಳಿಕ…
3019 ಎಡಿ
ಇತ್ತೀಚೆಗೆ ಮೈಲ್ಯಾಂಗ್ಸ್ ಬುಕ್ಸ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ “3019 ಎಡಿ’ ವೈಜ್ಞಾನಿಕ ಕಾದಂಬರಿಯನ್ನು ಹೊರತಂದಿದೆ. ಮೈಲ್ಯಾಂಗ್ಸ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಆಡಿಯೋ ಹಾಗೂ ಡಿಜಿಟಲ್ ಪುಸ್ತಕವನ್ನು ಖರೀದಿ ಮಾಡಬಹುದು.
♦ ಸುಮನಾ...
ಬೊಗಸೆಯಲ್ಲೊಂದು ಹೂ ನಗೆ
'ಬೊಗಸೆಯಲ್ಲೊಂದು ಹೂ ನಗೆ’ ಅಂಜನಾ ಹೆಗಡೆ ಅವರ ನೆನಪುಗಳ ಲಹರಿ. ಈ ಲಹರಿಯಲ್ಲಿ ಓದುಗ ಸ್ವತಃ ತಾನು ಕಳೆದುಹೋಗುತ್ತಾನೆ. ಇದು ಅಂಜನಾ ಹೆಗಡೆ ಬರಹದ ತಾಕತ್ತು. ಭಾನುವಾರ(ಏ.18) ಬೆಳಗ್ಗೆ 10 ಗಂಟೆಗೆ ಬಸವನಗುಡಿಯ...
Latest News
ಪೋಲೀಸ್ ಠಾಣೆಗಳಲ್ಲಿ ಸಿಸಿಟಿವಿ ಆಡಿಯೋ ಕಡ್ಡಾಯ: ದೆಹಲಿ ಹೈಕೋರ್ಟ್
newsics.com
ನವದೆಹಲಿ: ಪೋಲೀಸ್ ಠಾಣೆಯಲ್ಲಿ ಸಿಸಿಟಿವಿ ವಿಡಿಯೋ ಜೊತೆ ಆಡಿಯೋ ಕೂಡ ಇರಬೇಕೆಂದು ದೆಹಲಿ ಹೈಕೋರ್ಟ್ ಹೇಳಿದೆ.
ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಪೋಲೀಸ್ ಠಾಣೆಯ ಎಲ್ಲಾ ಕಡೆಗಳಲ್ಲೂ...
Home
ಎಂ.ಕರುಣಾನಿಧಿ ಕಂಚಿನ ಪ್ರತಿಮೆ ಅನಾವರಣ
newsics.com
ಚೆನ್ನೈ: ಐದು ಬಾರಿ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ.ಕರುಣಾನಿಧಿ ಅವರ 16 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅನಾವರಣಗೊಳಿಸಿದರು.
ಈ ಮೊದಲೇ ಪ್ರತಿಮೆ ನಿರ್ಮಿಸಿದ್ದು, ಅದನ್ನು ಧ್ವಂಸಗೊಳಿಸಲಾಗಿತ್ತು. ಅದೇ ಪ್ರತಿಮೆ...
ನ್ಯೂಸ್
ಜಾಕ್ವೆಲಿನ್ ಫರ್ನಾಂಡಿಸ್ಗೆ ವಿದೇಶಕ್ಕೆ ತೆರಳಲು ಇಡಿ ಅನುಮತಿ
newsics.com
ನವದೆಹಲಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ವಿದೇಶಕ್ಕೆ ತೆರಳಲು ಇಡಿ ಅನುಮತಿ ನೀಡಿದೆ.
ಸುಖೇಶ್ ಚಂದ್ರಶೇಖರ್ ವಿರುಧ್ದದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಸುಖೇಶ್ ಚಂದ್ರಶೇಖರ್ ಅವರೊಂದಿಗೆ ಜಾಕ್ವೆಲಿನ್ ಅವರಿಗೆ...