ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪಂ. ಹಾಸಣಗಿ ಗಣಪತಿ ಭಟ್
ಮತ್ತಷ್ಟು ಸುದ್ದಿಗಳು
ವಿಶ್ವವ್ಯಾಪಾರದ ಸಂಗಾತಿ ಸುಯೆಜ್
ರೌಂಡ್ ಟೇಬಲ್
ವಿಶ್ವವ್ಯಾಪಾರದ ಪ್ರಮುಖ ಜಲಮಾರ್ಗ ಸುಯೆಜ್ ನಾಲ್ಕೇ ದಿನ ಬಂದ್ ಆದರೂ ವ್ಯಾಪಾರ ಜಗತ್ತಿನ ಉಸಿರುಕಟ್ಟಿದಂತಾಗುತ್ತದೆ. ಪೂರ್ವ ಮತ್ತು ಪಶ್ಚಿಮ ದೇಶಗಳ ನಡುವೆ...
ಜಿಲ್ಲಾಧಿಕಾರಿಗಳ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ ಖಾಸಗಿ ಶಾಲಾ ಮುಖ್ಯಸ್ಥ
newsics.com
ಕಲಬುರಗಿ: ಜಿಲ್ಲಾಧಿಕಾರಿಗಳ ಆವರಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಮುಖ್ಯಸ್ಥರು ನಡೆಸುತ್ತಿರುವ ಪ್ರತಿಭಟನೆ ವೇಳೆ ಶಾಲೆಯ ಮುಖ್ಯಸ್ಥರೊಬ್ಬರು ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ.
ಪ್ರಕಾಶ್ ಎನ್ನುವ ಸಿದ್ಧಗಂಗಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯಸ್ಥ...
ಮಾಲ್ಡೀವ್ಸ್’ನಲ್ಲಿ ಎಂಜಾಯ್ ಮಾಡುತ್ತಿರುವ ಬಿಪಾಶಾ ಬಸು
newsics.com
ಮಾಲ್ಡೀವ್ಸ್: ಬಾಲಿವುಡ್ ಬೆಡಗಿ ಬಿಪಾಶಾ ಬಸು ಪತಿಯೊಂದಿಗೆ ಮಾಲ್ಡೀವ್ಸ್ ಗೆ ಭೇಟಿ ನೀಡಿದ್ದಾರೆ.
ಪತಿಯ ಜನ್ಮದಿನವನ್ನು ಆಚರಿಸಲು ಮಾಲ್ಡೀವ್ಸ್ ಗೆ ತೆರಳಿದ್ದಾರೆ. ಹೀಗಾಗಿ ಮಾಲ್ಡೀವ್ಸ್ ನ ಫೋಟೋ ಗಳನ್ನು ತಮ್ಮ ಹಾಟ್ ಲುಕ್ ಫೋಟ್...
ಮಾಸ್ಕ್ ಇಲ್ಲದೆ ಬೈಕ್ ಸವಾರಿ: ವಿವೇಕ್ ಓಬೆರಾಯ್ ಗೆ ದಂಡ
newsics.com
ಮುಂಬೈ: ಪ್ರೇಮಿಗಳ ದಿನದಂದು ತಮ್ಮ ಪತ್ನಿ ಜತೆ ಬೈಕ್ ನಲ್ಲಿ ಹೆಲ್ಮೆಟ್ ಧರಿಸದೆ ಸುತ್ತಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿವೇಕ್ ಓಬೆರಾಯ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.
ವಿವೇಕ್ ಓಬೆರಾಯ್ ಮಾಸ್ಕ್ ಧರಿಸಿಲ್ಲ ಎಂದು...
ಕೊರೋನಾ ಅಬ್ಬರ: ಅಮರಾವತಿಯಲ್ಲಿ ಮತ್ತೆ ವಾರಾಂತ್ಯ ಲಾಕ್ ಡೌನ್
newsics.comಮುಂಬೈ: ಕೋವಿಡ್ ಪ್ರಕರಣ ಹೆಚ್ಚಳ ಹಾಗೂ ಎರಡು ರೂಪಾಂತರಿ ಕೊರೋನಾ ಪತ್ತೆ ಹಿನ್ನೆಲೆಯಲ್ಲಿಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ವಾರಾಂತ್ಯ ಲಾಕ್ ಡೌನ್ ಘೋಷಿಸಲಾಗಿದೆ.ಅಮರಾವತಿ ಜಿಲ್ಲಾಧಿಕಾರಿ ಶೈಲೇಶ್ ನಾವಲ್ ಈ ಘೋಷಣೆ ಮಾಡಿದ್ದಾರೆ....
ಲತಾ ಮಂಗೇಶ್ಕರ್ ವಿರುದ್ಧ ವಿವಾದಾತ್ಮಕ ಟ್ವೀಟ್
newsics.com
ಬೆಂಗಳೂರು: ಟ್ವಿಟರ್'ನಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್' ಬಗ್ಗೆ ವಿವಾದಿತ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ.
'ಲತಾ ಮಂಗೇಶ್ಕರ್'ಗೆ ಒಳ್ಳೆಯ ಧ್ವನಿಯಿದೆ ಎಂದು ನಂಬುವಂತೆ ಬ್ರೈನ್ ವಾಶ್ ಮಾಡಿದ್ದಾರೆ. ಸಂಗೀತ ಲೋಕದ ದಿಗ್ಗಜರು ಆಕೆಯನ್ನು ಪ್ರಶಂಸಿವುದು...
ಸಾಯುವ ಮುನ್ನ ಅಂಗಾಂಗ ದಾನ ಮಾಡಿದ 20 ತಿಂಗಳ ಮಗು
newsics.com
ನವದೆಹಲಿ: ಮೆದುಳು ನಿಷ್ಕ್ರಿಯಗೊಂಡಿದ್ದ 20 ತಿಂಗಳ ಹೆಣ್ಣು ಮಗುವೊಂದರ ಪೋಷಕರು ಮಗುವಿನ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಪುಟ್ಟ ಮಗು ಸಾಯುವ ಮುನ್ನವೂ 5ಜನರಿಗೆ ಹೊಸ ಜೀವನ ನೀಡಿದೆ.
ದೆಹಲಿಯ...
ಅಮೆರಿಕದ ಹಿರಿಯ ನಟಿ ತನ್ಯಾ ರಾಬರ್ಟ್ಸ್ ನಿಧನ
newsics.com
ಅಮೆರಿಕ: ಜೇಮ್ಸ್ ಬಾಂಡ್ ಚಿತ್ರ “ಎ ವ್ಯೂ ಟು ಎ ಕಿಲ್” ಮತ್ತು “ದಟ್ 70 ರ ಪ್ರದರ್ಶನ” ಕ್ಕೆ ಹೆಸರುವಾಸಿಯಾದ ನಟಿ ತನ್ಯಾ ರಾಬರ್ಟ್ಸ್( 65) ನಿಧನರಾದರು.
ಏಂಜಲೀಸ್ನ ಸೀಡರ್-ಸಿನಾಯ್ ವೈದ್ಯಕೀಯ ಕೇಂದ್ರದಲ್ಲಿ...
Latest News
ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ
newsics.comಬೆಂಗಳೂರು: ಡಯಾಲಿಸಿಸ್ಗೆ ಬಂದ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...
ಪ್ರಮುಖ
ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ
NEWSICS -
newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...
Home
ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ
Newsics -
newsics.com
ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ.
ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...