ಬರೇಲಿ: ಟಿಕ್ ಟಾಕ್ ವಿಡಿಯೋ ಮಾಡಲು ಹೋದ ಯುವಕನೊಬ್ಬ ಅಚಾತುರ್ಯದಿಂದ ತನ್ನನ್ನೇ ಗುಂಡಿಕ್ಕಿ ಕೊಂದುಕೊಂಡ ಘಟನೆ ಉತ್ತರಪ್ರದೇಶದ ಹಫೀಜ್ ಗಂಜ್ ಪ್ರದೇಶದ ಮುರಿಯಾ ಭಿಕಾಂಪುರ ಗ್ರಾಮದಲ್ಲಿ ನಡೆದಿದೆ.
ಸೇನೆಯಲ್ಲಿರುವ ಯೋಗೇಂದ್ರ ಕುಮಾರ್ ಅವರ ಪುತ್ರ ಕೇಶವ್, ತನ್ನ ತಾಯಿಯಿಂದ ಟಿಕ್ ಟಾಕ್ ವಿಡಿಯೋ ಮಾಡಲು ತಂದೆಯ ಸೇವಾ ರಿವಾಲ್ವರ್ ಪಡೆದು ಕೋಣೆಗೆ ಹೋಗಿದ್ದನು. ಇದಕ್ಕಿದ್ದಂತೆ ಗುಂಡಿನ ಸದ್ದು ಕೇಳಿದಾಗ ಎಲ್ಲರೂ ಕೋಣೆಗೆ ಓಡಿಹೋಗಿ ನೋಡಿದಾಗ, ಕೇಶವ್ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಮತ್ತಷ್ಟು ಸುದ್ದಿಗಳು
ಬುಲೆಟ್ ಬೆಲೆ ಹೆಚ್ಚಳ
newsics.com ನವದೆಹಲಿ: ಬಿಎಸ್6 ಮಾದರಿಯ ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕ್ ನ ಬೆಲೆ ಹೆಚ್ಚಳವಾಗಿದೆ.ಬೇಸಿಕ್ ಮಾದರಿಯ ಬುಲೆಟ್'ನ ಎಕ್ಸ್ ಶೋರೂಂ ಬೆಲೆ ಈಗ 1.30 ಲಕ್ಷಕ್ಕೆ ಏರಿಕೆಯಾಗಿದೆ. 350...
ಲಗೇಜ್ ಕಡಿಮೆಯಿರುವ ವಿಮಾನ ಪ್ರಯಾಣಿಕರಿಗೆ ರಿಯಾಯಿತಿ
newsics.com ನವದೆಹಲಿ: ಲಗೇಜ್ ಇಲ್ಲದ ಅಥವಾ ಕಡಿಮೆ ಲಗೇಜ್ ಹೊಂದಿದ ಪ್ರಯಾಣಿಕರಿಗೆ ದೇಶೀಯ ವಿಮಾನ ಪ್ರಯಾಣದಲ್ಲಿ ರಿಯಾಯಿತಿ ಸಿಗಲಿದೆ.ಈಗಾಗಲೇ ಈ ನಿಟ್ಟಿನಲ್ಲಿ ವಿಮಾನಯಾನ ನಿರ್ದೇಶನಾಲಯ ಅನುಮತಿ ನೀಡಿದೆ. ಲಗೇಜ್ ಇಲ್ಲದ...
ಸಹೋದರಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚೂರಿಯಿಂದ ಇರಿತ
Newsics.com
ನವದೆಹಲಿ: ಸಹೋದರಿಗೆ ಕಿರುಕುಳ ನೀಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ 17 ವರ್ಷ ಪ್ರಾಯದ ಹುಡುಗನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಗಂಭೀರ ಹಲ್ಲೆ ನಡೆಸಿದ್ದಾರೆ.
ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಬಾಲಕನ ಸ್ಥಿತಿ ಅತ್ಯಂತ...
20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕ ಅಮಾನತು
newsics.com
ಕೊಚ್ಚಿ: ಕೇರಳದ ದೇವಸ್ಥಾನವೊಂದರಲ್ಲಿ 20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕರೊಬ್ಬರನ್ನು ಅಮಾನತು ಮಾಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿಯ ನೀತಿಗೆ ವಿರುದ್ದವಾಗಿ ಅರ್ಚಕರು ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಚ್ಚಿ ಸಮೀಪದ ಮಾಚಾಡ್ ತಿರುವಣ್ಣಿಕಾವ್ ದೇವಸ್ಥಾನದಲ್ಲಿ...
ಜಲ್ಲಿಕಟ್ಟು ವೇಳೆ ಅನಾಹುತ: ನಾಲ್ಕು ಮಂದಿ ಸಾವು
newsics.com
ಚೆನ್ನೈ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ಮತ್ತೊಮ್ಮೆ ದುರಂತ ಸಂಭವಿಸಿದೆ.ಶಿವಗಂಗಾ ಜಿಲ್ಲೆಯ ಅರಲಿಪಾರಯಿ ಗ್ರಾಮದಲ್ಲಿ ಹೋರಿ ಬೆದರಿಸುವ ವೇಳೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 90ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ
ಸ್ಥಳೀಯ ದೇವಸ್ಥಾನದ ಉತ್ಸವದ ಅಂಗವಾಗಿ...
ದೆಹಲಿಯ ಕಾರ್ಖಾನೆಯಲ್ಲಿ ಅಗ್ನಿ ಆಕಸ್ಮಿಕ
newsics.com
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ಪ್ರತಾಪ ನಗರದಲ್ಲಿರುವ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ.
ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ನಿರತವಾಗಿವೆ
ವಿದ್ಯುತ್...
ಅಂಬಾನಿ ಮನೆ ಬಳಿ ಸ್ಪೋಟಕ ವಾಹನ ಪತ್ತೆ: ತನಿಖೆ ಆರಂಭಿಸಿದ ಎನ್ಐಎ
newsics.comಮುಂಬೈ: ರಿಲಯನ್ಸ್ ದಿಗ್ಗಜ ಮುಖೇಶ್ ಅಂಬಾನಿ ಅವರ ದಕ್ಷಿಣ ಮುಂಬೈ ನಿವಾಸದ ಬಳಿ ಗುರುವಾರ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೈಗೆತ್ತಿಕೊಂಡಿದೆ.ಸ್ಫೋಟಕಗಳಿದ್ದ ಈ...
ಮಾರ್ಚ್ 31ರವರೆಗೂ ಈಗಿನ ಕೋವಿಡ್ ನಿಯಮಗಳೇ ಅನ್ವಯ
newsics.com ನವದೆಹಲಿ: ಈಗಿರುವ ಕೋವಿಡ್-19 ಮಾರ್ಗಸೂಚಿಗಳೇ ಮಾರ್ಚ್ 31ರವರೆಗೂ ಮುಂದುವರಿಯಲಿವೆ ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ.ಕೋವಿಡ್- 19 ಸಾಂಕ್ರಾಮಿಕ ನಿಯಂತ್ರಣ, ಹರಡುವಿಕೆಯನ್ನು ತಡೆಗಟ್ಟಲು ಜನವರಿ 27 ರಂದು ಹೊರಡಿಸಲಾಗಿರುವ...
Latest News
ವಿಶ್ವದ 60 ದೇಶಗಳಿಗೆ ಭಾರತದ ಲಸಿಕೆ; ಪ್ರಧಾನಿ ಮೋದಿ ಹೊಗಳಿದ ವಿಶ್ವ ಆರೋಗ್ಯ ಸಂಸ್ಥೆ
newsics.com ಜೆನೆವಾ: ವಿಶ್ವದ 60ಕ್ಕೂ ಹೆಚ್ಚು ದೇಶಗಳೊಂದಿಗೆ ಭಾರತದ ಕೋವಿಡ್-19 ಲಸಿಕೆ ಹಂಚಿಕೊಳ್ಳುತ್ತಿರುವ ಭಾರತದತ್ತ ನಡೆ ಈಗ ಶ್ಲಾಘನೆಗೆ ಪಾತ್ರವಾಗಿದೆ.ದೇಶಕ್ಕಷ್ಟೇ ಲಸಿಕೆಯನ್ನು ಸೀಮಿತ...
Home
ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಖಶೋಗ್ಗಿ ಹತ್ಯೆ ಹಿಂದೆ ಸೌದಿ ರಾಜಕುಮಾರ
NEWSICS -
newsics.com ವಾಷಿಂಗ್ಟನ್: ವಾಷಿಂಗ್ಟನ್ ಪೋಸ್ಟ್ನ ಅಂಕಣಕಾರ ಜಮಾಲ್ ಖಶೋಗ್ಗಿಯನ್ನು ಸೆರೆ ಹಿಡಿಯಲು ಇಲ್ಲವೇ ಹತ್ಯೆ ಮಾಡಲು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಒಪ್ಪಿಗೆ ನೀಡಿದ್ದರು ಎಂದು ಅಮೆರಿಕದ ಗುಪ್ತಚರ...
Home
ಕೋರ್ಟ್ ಆವರಣದಲ್ಲೇ ಕಾಂಗ್ರೆಸ್ ಮುಖಂಡನ ಕೊಲೆ
NEWSICS -
newsics.com ವಿಜಯನಗರ (ಹೊಸಪೇಟೆ): ಜಿಲ್ಲೆಯ ಹೊಸಪೇಟೆ ಕೋರ್ಟ್ ಆವರಣದಲ್ಲೇ ವಕೀಲ, ಕಾಂಗ್ರೆಸ್ ಮುಖಂಡರೊಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ.ಕಾಂಗ್ರೆಸ್ ಮುಖಂಡ ಡಾ.ತಾರಿಹಳ್ಳಿ ವೆಂಕಟೇಶ (48) ಕೊಲೆಯಾದವರು. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಕೊಲೆಗೆ...