ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ನಾಳೆ ಬೆಳಗ್ಗೆ 10.30ಕ್ಕೆ ನ್ಯಾಯಾಲಯ ಈ ಸಂಬಂಧ ತೀರ್ಪು ನೀಡಲಿದೆ. ಇದಕ್ಕೂ ಮುನ್ನ ನ್ಯಾಯಾಲಯ ಕಲಾಪ ಆರಂಭವಾದ ಕೂಡಲೇ ಬಿರುಸಿನ ವಾದ ಪ್ರತಿವಾದಕ್ಕೆ ನ್ಯಾಯಾಲಯ ಸಾಕ್ಷಿಯಾಯಿತು. ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ, ತುಷಾರ್ ಮೆಹ್ತಾ ಮತ್ತು ಮುಕುಲ್ ರೋಹ್ಟಗಿ ತಮ್ಮ ತಮ್ಮ ಕಕ್ಷಿದಾರರ ಪರ ಪ್ರಬಲ ವಾದ ಮಂಡಿಸಿದರು. ತಕ್ಷಣ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಬೇಕೆಂದು ಕಪಿಲ್ ಸಿಬಲ್ ವಾದ ಮಂಡಿಸಿದರು.
ಮತ್ತಷ್ಟು ಸುದ್ದಿಗಳು
ಇನ್ನು ವಾಟ್ಸಾಪ್ ಡೆಸ್ಕ್ ಟಾಪ್ ಮೂಲಕವೂ ವಿಡಿಯೋ,ವಾಯ್ಸ್ ಕಾಲ್ ಸೌಲಭ್ಯ!
newsics.com
ನವದೆಹಲಿ: ಬಳಕೆದಾರರಿಗೆ ಪ್ರತೀ ಬಾರಿ ಹೊಸ ಫೀಚರ್ ನೀಡುವ ವಾಟ್ಸಾಪ್ ಈಗ ಮತ್ತೊಂದು ಫೀಚರ್ ಪರಿಚಯಿಸಿದೆ.
ಈ ಮೂಲಕ ಡೆಸ್ಕ್ಟಾಪ್ ಆಪ್ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಮಾಡಬಹುದಾಗಿದೆ.
ವಿಂಡೋಸ್ ಅಥವಾ ಐಒಎಸ್ ಸಿಸ್ಟಮ್ಗಳಲ್ಲಿ ಬಳಕೆ...
599 ಅಂಕ ಕುಸಿದ ಸೆನ್ಸೆಕ್ಸ್!
newsics.com
ಮುಂಬೈ:3 ದಿನಗಳ ಬಳಿಕ ಮುಂಬೈ ಷೇರು ವಿನಿಮಯ ಮಾರುಕಟ್ಟೆ ಸೂಚ್ಯಂಕ ಗುರುವಾರ (ಮಾ.5) ಏಕಾಏಕಿ 599 ಅಂಕ ಕುಸಿತ ಕಂಡು ಸೆನ್ಸೆಕ್ಸ್ 51,000ಕ್ಕಿಂತ ಕೆಳಗಿಳಿದಿದೆ.
ಒಂದು ಹಂತದಲ್ಲಿ ಸೆನ್ಸೆಕ್ಸ್ 905 ಅಂಕ ಕುಸಿತ ಕಂಡಿತ್ತು....
ಓಟಿಟಿಗಳಲ್ಲಿ ಪರಿಶೀಲನೆ ನಡೆಸದೆ ಕಾರ್ಯಕ್ರಮ ಪ್ರಸಾರ ಮಾಡುವಂತಿಲ್ಲ- ಸುಪ್ರೀಂ
newsics.com
ನವದೆಹಲಿ: ಓಟಿಟಿ ಪ್ಲಾಟ್'ಮಾರ್ಮ್'ಗಳು ಪರಿಶೀಲನೆ ನಡೆಸದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಮೇಜಾನ್ ಪ್ರೈಂ ನಲ್ಲಿ ಪ್ರಸಾರವಾದ 'ತಾಂಡವ್' ವೆಬ್ ಸರಣಿ ಸಂಬಂಧ ಶುರುವಾದ ವಿವಾದದ ಕುರಿತು ದಾಖಲಾದ ಅರ್ಜಿಯ...
ನಿಮಿಷಕ್ಕೆ 300ಇಟ್ಟಿಗೆಗಳನ್ನು ತಯಾರಿಸುವ ಸ್ವಯಂ ಚಾಲಿತ ಬ್ರಿಕ್ ಮೇಕಿಂಗ್ ಮಷಿನ್
newsics.com
ಹರಿಯಾಣ: ಹರಿಯಾಣಾದ ಸತೀಶ್ ಕುಮಾರ್ ( 46) ಎನ್ನುವವರು ಜಗತ್ತಿನ ಮೊದಲ ಸ್ವಯಂಚಾಲಿತ ಇಟ್ಟಿಗೆ ತಯಾರಿಸುವ ಯಂತ್ರವನ್ನು ತಯಾರಿಸಿದ್ದಾರೆ.
ಹರಿಯಾಣಾದ ಸೋನೇಪತ್ ಲಾಡ್ರವಾನ್ ಹಳ್ಳಿಯ ಈ ವ್ಯಕ್ತಿ ಎಸ್ ಎನ್ ಪಿ ಸಿ ಗ್ರೂಪ್...
ಉತ್ತರ ಪ್ರದೇಶ ವಿಧಾನಸಭೆ ಬಳಿ ಗುಂಡಿನ ದಾಳಿ; ಪೊಲೀಸ್ ಅಧಿಕಾರಿ ಸಾವು
newsics.com ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯ ಗೇಟ್ ನಂ.7ರ ಬಳಿ ಕರ್ತವ್ಯನಿರತರಾಗಿದ್ದ ಪೊಲೀಸ್ ಅಧಿಕಾರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.ಪೊಲೀಸ್ ಅಧಿಕಾರಿ ನಿರ್ಮಲ್ ಚೌಬೆ ದುಷ್ಕರ್ಮಿಗಳ ಗುಂಡಿಗೆ ಬಲಿಯಾದವರು. ಗುಂಡಿನ ದಾಳಿಗೆ...
ದೇಶದಲ್ಲೇ ಬೆಂಗಳೂರು ಬೆಸ್ಟ್ ವಾಸಯೋಗ್ಯ ನಗರ- ಕೇಂದ್ರ ಸರ್ಕಾರದ ಸಮೀಕ್ಷೆ
newsics.com ನವದೆಹಲಿ: ಕೇಂದ್ರ ಸರ್ಕಾರ ಈಸಿ ಆಫ್ ಲಿವಿಂಗ್ ಇಂಡೆಕ್ಸ್ 2020 (ಇಒಎಲ್ಐ) ಸಮೀಕ್ಷೆಯಲ್ಲಿ ಬೆಂಗಳೂರು ಅತ್ಯುತ್ತಮ ನಗರವಾಗಿ ಹೊರಹೊಮ್ಮಿದೆ.ಈ ಪಟ್ಟಿಯಲ್ಲಿ ಪುಣೆ ಎರಡನೇ ಸ್ಥಾನ ಪಡೆದರೆ, 111 ಇತರ...
ಕನ್ನಾ – ಪೆಂಚ್ ಹುಲಿ ರಕ್ಷಿತಾರಾಣ್ಯದಲ್ಲಿ ಮಹಿಳಾ ಮಾರ್ಗದರ್ಶಕಿಯರು
newsics.com
ಭೋಪಾಲ್: ಮಧ್ಯಪ್ರದೇಶದ ಕನ್ನಾ ಮತ್ತು ಪೆಂಚ್ ಹುಲಿ ರಕ್ಷಿತಾರಣ್ಯ ಹುಲಿಗಳಿಗೆ ದೇಶ ವಿದೇಶದಲ್ಲಿ ಖ್ಯಾತಿ ಪಡೆದಿದೆ. ಇದೀಗ ಈ ಹುಲಿ ಸಂರಕ್ಷಣಾ ಪ್ರದೇಶ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಇದುವರಗೆ ಗೈಡ್ ಗಳಾಗಿ ಪುರುಷರು...
ನಕ್ಸಲೀಯರಿಂದ ನೆಲಬಾಂಬ್ ಸ್ಫೋಟ: ಹುತಾತ್ಮರಾದ ಮೂವರು ಯೋಧರು
newsics.com
ರಾಂಚಿ: ಜಾರ್ಖಂಡ್ ನಲ್ಲಿ ನಕ್ಸಲೀಯರ ನೆಲಬಾಂಬ್ ದಾಳಿಗೆ ಮೂವರು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜಾರ್ಖಂಡ್ ನ ಜರ್ಝರಾ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ.
ನಕ್ಸಲೀಯರು ಸುಧಾರಿತ ಸ್ಫೋಟಕ ಅಡಗಿಸಿಟ್ಟಿದ್ದರು. ಅದು ಸ್ಫೋಟಗೊಂಡ ಪರಿಣಮ ಯೋಧರು...
Latest News
ರಸ್ತೆ ಮಧ್ಯೆ ನಿಂತ ಗಜರಾಜ: ಟ್ರಾಫಿಕ್ ಜಾಮ್, ಜನ ಹೈರಾಣ
newsics.comಹಾಸನ: ಪ್ರತಿಭಟನಾಕಾರರು ರಸ್ತೆ ತಡೆ ನಡೆಸುವುದು, ಟ್ರಾಫಿಕ್ ಜಾಮ್ ಆಗುವುದೆಲ್ಲ ಸಹಜ.ಆದರೆ, ಈ ರಸ್ತೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಲು ಪ್ರತಿಭಟನಾಕಾರರು...
Home
ಬೆಂಗಳೂರಲ್ಲಿ 385, ರಾಜ್ಯದಲ್ಲಿ 571 ಮಂದಿಗೆ ಸೋಂಕು, ನಾಲ್ವರ ಸಾವು
NEWSICS -
newsics.comಬೆಂಗಳೂರು: ರಾಜ್ಯದಲ್ಲಿ ಗುರುವಾರ (ಮಾ.4) ಹೊಸದಾಗಿ 571 ಮಂದಿಗೆ ಕೊರೋನಾ ಸೋಂಕು ತಗುಲಿದೆ. ನಾಲ್ವರು ಮೃತಪಟ್ಟಿದ್ದಾರೆ.ಇಂದು 496 ಮಂದಿ ಗುಣಮುಖರಾಗಿದ್ದು, 6,128 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 9,34,639 ಮಂದಿ...
Home
ಇನ್ನು ವಾಟ್ಸಾಪ್ ಡೆಸ್ಕ್ ಟಾಪ್ ಮೂಲಕವೂ ವಿಡಿಯೋ,ವಾಯ್ಸ್ ಕಾಲ್ ಸೌಲಭ್ಯ!
newsics.com
ನವದೆಹಲಿ: ಬಳಕೆದಾರರಿಗೆ ಪ್ರತೀ ಬಾರಿ ಹೊಸ ಫೀಚರ್ ನೀಡುವ ವಾಟ್ಸಾಪ್ ಈಗ ಮತ್ತೊಂದು ಫೀಚರ್ ಪರಿಚಯಿಸಿದೆ.
ಈ ಮೂಲಕ ಡೆಸ್ಕ್ಟಾಪ್ ಆಪ್ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಮಾಡಬಹುದಾಗಿದೆ.
ವಿಂಡೋಸ್ ಅಥವಾ ಐಒಎಸ್ ಸಿಸ್ಟಮ್ಗಳಲ್ಲಿ ಬಳಕೆ...