ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಘೋಷಣೆ ಮಾಡಿದ್ದಾರೆ. ಯಾವುದೇ ನಿರ್ದಿಷ್ಟ ಧರ್ಮ ಅಥವಾ ಜಾತಿಯನ್ನು ಗುರಿಯಾಗಿರಿಸಿ ಈ ಪ್ರಕ್ರಿಯೆ ನಡೆಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಕ್ರಮ ವಲಸೆಗಾರರನ್ನು ಪತ್ತೆ ಹಚ್ಚುವುದೇ ಇದರ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಪಶ್ಚಿಮ ಬಂಗಾಳದಲ್ಲಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಮತ್ತಷ್ಟು ಸುದ್ದಿಗಳು
ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ
newsics.com
ನವದೆಹಲಿ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ದೆಹಲಿಯ ಶಕುರ್'ಪುರ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರ್ಥಿಕ...
ಒಂದೇ ಹೋಟೆಲ್ ನ 10 ಸಿಬ್ಬಂದಿಗೆ ಕೊರೋನಾ ಸೋಂಕು
newsics.com
ಮುಂಬೈ: ಅಂಧೇರಿ ಪಶ್ಚಿಮದಲ್ಲಿರುವ ಪ್ರಸಿದ್ದ ರಾಧಾ ಕೃಷ್ಣ ಹೊಟೇಲ್ ನ 10 ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದು ಆತಂಕ ಮೂಡಿಸಿದೆ. ಕೊರೋನಾ ಸೋಂಕಿಗೆ ತುತ್ತಾಗಿರುವ ಎಲ್ಲ ಸಿಬ್ಬಂದಿಯನ್ನು ಇದೀಗ ಕ್ವಾರಂಟೈನ್ ಮಾಡಲಾಗಿದೆ.
ಕೋವಿಡ್...
ನದಿಗೆ ಬಿದ್ದ ಜಿಂಕೆಯನ್ನು ರಕ್ಷಿಸಿದ ಬಾಲಕ
newsics.com
ನವದೆಹಲಿ: ನದಿಗೆ ಬಿದ್ದು ಅಪಾಯದಲ್ಲಿದ್ದ ಜಿಂಕೆ ಮರಿಯನ್ನು ಬಾಲಕನೊಬ್ಬ ರಕ್ಷಿಸಿದ್ದಾನೆ. ಜಿಂಕೆ ಮರಿ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಬಾಲಕ ತಕ್ಷಣ ನದಿಗೆ ಹಾರಿದ್ದಾನೆ. ಒಂದು ಕೈಯಲ್ಲಿ ಜಿಂಕೆ ಮರಿಯನ್ನು ಎತ್ತಿಕೊಂಡು ಈಜಿ ದಡ...
ನೀವಿನ್ನು ರೈಲಲ್ಲಿ ನಿಮ್ಮಿಷ್ಟದ ಸಂಗೀತ, ಸಿನೆಮಾ ಸವಿಯಬಹುದು!
newsics.comನವದೆಹಲಿ: ನೀವಿನ್ನು ರೈಲಿನಲ್ಲಿ ಪ್ರಯಾಣಿಸುವಾಗಲೂ ನಿಮಗೆ ಬೇಕಾದ ಸಂಗೀತ ಕೇಳುತ್ತಾ, ಸಿನಿಮಾ, ವಿಡಿಯೋಗಳನ್ನು ನೋಡುತ್ತಾ ಖುಷಿಪಡಬಹುದು.ತನ್ನ ಪ್ರಯಾಣಿಕರಿಗೆ ಇಂತಹದೊಂದು ಹೆಚ್ಚುವರಿ ಸೇವೆ ಒದಗಿಸಲು ಭಾರತೀಯ ರೈಲ್ವೆ ಮುಂದಾಗಿದೆರೈಲುಗಳಲ್ಲಿ ಪ್ರಯಾಣಿಕರಿಗೆ ಬೇಡಿಕೆಯ...
ಇನ್ನು ವಾಟ್ಸಾಪ್ ಡೆಸ್ಕ್ ಟಾಪ್ ಮೂಲಕವೂ ವಿಡಿಯೋ,ವಾಯ್ಸ್ ಕಾಲ್ ಸೌಲಭ್ಯ!
newsics.com
ನವದೆಹಲಿ: ಬಳಕೆದಾರರಿಗೆ ಪ್ರತೀ ಬಾರಿ ಹೊಸ ಫೀಚರ್ ನೀಡುವ ವಾಟ್ಸಾಪ್ ಈಗ ಮತ್ತೊಂದು ಫೀಚರ್ ಪರಿಚಯಿಸಿದೆ.
ಈ ಮೂಲಕ ಡೆಸ್ಕ್ಟಾಪ್ ಆಪ್ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಮಾಡಬಹುದಾಗಿದೆ.
ವಿಂಡೋಸ್ ಅಥವಾ ಐಒಎಸ್ ಸಿಸ್ಟಮ್ಗಳಲ್ಲಿ ಬಳಕೆ...
599 ಅಂಕ ಕುಸಿದ ಸೆನ್ಸೆಕ್ಸ್!
newsics.com
ಮುಂಬೈ:3 ದಿನಗಳ ಬಳಿಕ ಮುಂಬೈ ಷೇರು ವಿನಿಮಯ ಮಾರುಕಟ್ಟೆ ಸೂಚ್ಯಂಕ ಗುರುವಾರ (ಮಾ.5) ಏಕಾಏಕಿ 599 ಅಂಕ ಕುಸಿತ ಕಂಡು ಸೆನ್ಸೆಕ್ಸ್ 51,000ಕ್ಕಿಂತ ಕೆಳಗಿಳಿದಿದೆ.
ಒಂದು ಹಂತದಲ್ಲಿ ಸೆನ್ಸೆಕ್ಸ್ 905 ಅಂಕ ಕುಸಿತ ಕಂಡಿತ್ತು....
ಓಟಿಟಿಗಳಲ್ಲಿ ಪರಿಶೀಲನೆ ನಡೆಸದೆ ಕಾರ್ಯಕ್ರಮ ಪ್ರಸಾರ ಮಾಡುವಂತಿಲ್ಲ- ಸುಪ್ರೀಂ
newsics.com
ನವದೆಹಲಿ: ಓಟಿಟಿ ಪ್ಲಾಟ್'ಮಾರ್ಮ್'ಗಳು ಪರಿಶೀಲನೆ ನಡೆಸದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಮೇಜಾನ್ ಪ್ರೈಂ ನಲ್ಲಿ ಪ್ರಸಾರವಾದ 'ತಾಂಡವ್' ವೆಬ್ ಸರಣಿ ಸಂಬಂಧ ಶುರುವಾದ ವಿವಾದದ ಕುರಿತು ದಾಖಲಾದ ಅರ್ಜಿಯ...
ನಿಮಿಷಕ್ಕೆ 300ಇಟ್ಟಿಗೆಗಳನ್ನು ತಯಾರಿಸುವ ಸ್ವಯಂ ಚಾಲಿತ ಬ್ರಿಕ್ ಮೇಕಿಂಗ್ ಮಷಿನ್
newsics.com
ಹರಿಯಾಣ: ಹರಿಯಾಣಾದ ಸತೀಶ್ ಕುಮಾರ್ ( 46) ಎನ್ನುವವರು ಜಗತ್ತಿನ ಮೊದಲ ಸ್ವಯಂಚಾಲಿತ ಇಟ್ಟಿಗೆ ತಯಾರಿಸುವ ಯಂತ್ರವನ್ನು ತಯಾರಿಸಿದ್ದಾರೆ.
ಹರಿಯಾಣಾದ ಸೋನೇಪತ್ ಲಾಡ್ರವಾನ್ ಹಳ್ಳಿಯ ಈ ವ್ಯಕ್ತಿ ಎಸ್ ಎನ್ ಪಿ ಸಿ ಗ್ರೂಪ್...
Latest News
ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರ ಮಾಹಿತಿ ನೀಡಿದರೆ ಬಹುಮಾನ
newsics.com
ಬೆಂಗಳೂರು: ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಕಲ್ಯಾಣದ ದೃಷ್ಟಿಯಿಂದ ಜಾರಿಗೆ ತಂದಿರುವ ಬಿಪಿಎಲ್ ಕಾರ್ಡ್ ಯೋಜನೆಯ ದುರುಪಯೋಗ ತಡೆಗಟ್ಟಲು ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಲು...
Home
ಒಂದು ವರ್ಷದ ಬಳಿಕ ಅನಿಲ್ ಕುಂಬ್ಳೆ ವಿಮಾನಯಾನ
Newsics -
newsics.com
ಬೆಂಗಳೂರು: ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಒಂದು ವರ್ಷದ ಬಳಿಕ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅನಿಲ್ ಕುಂಬ್ಳೆ ವಿಶ್ವದ ಹಲವು ದೇಶಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ.ಆದರೆ ಕೊರೋನಾ...
Home
ಸಿಗದ ಆಂಬುಲೆನ್ಸ್; ರೋಗಿಯನ್ನು 5 ಕಿಮೀ ಹೊತ್ತೇ ಸಾಗಿದರು…
NEWSICS -
newsics.com ಅಂಕೋಲಾ(ಉತ್ತರ ಕನ್ನಡ): ಆಂಬುಲೆನ್ಸ್ ಸಿಗದ್ದರಿಂದ ವೃದ್ಧ ರೋಗಿಯೊಬ್ಬರನ್ನು ಕುಟುಂಬಸ್ಥರು 5 ಕಿಲೋಮೀಟರ್ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ವರೀಬೇಣ ಗ್ರಾಮದಲ್ಲಿ ನಡೆದಿದೆ.ವರೀಲಬೇಣ...