ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ನಿರ್ಣಾಯಕ ಹಂತ ತಲುಪಿದ್ದು, ನಾಳೆ ಸಂಜೆ ಐದು ಗಂಟೆಯೊಳಗೆ ವಿಶ್ವಾಸ ಮತ ಸಾಬೀತು ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರ್ರೀಂ ಕೋರ್ಟ್ ಆದೇಶ ನೀಡಿದೆ. ಸದನದ ಕಲಾಪವನ್ನು ನೇರ ಪ್ರಸಾರ ಮಾಡಬೇಕು. ಸದನದ ಅತೀ ಹಿರಿಯ ಸದಸ್ಯರೊಬ್ಬರು ಹಂಗಾಮಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಬೇಕು. ರಹಸ್ಯ ಮತದಾನಕ್ಕೆ ಅವಕಾಶ ಇಲ್ಲ. ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ.
ಮತ್ತಷ್ಟು ಸುದ್ದಿಗಳು
ನದಿಗೆ ಬಿದ್ದ ಜಿಂಕೆಯನ್ನು ರಕ್ಷಿಸಿದ ಬಾಲಕ
newsics.com
ನವದೆಹಲಿ: ನದಿಗೆ ಬಿದ್ದು ಅಪಾಯದಲ್ಲಿದ್ದ ಜಿಂಕೆ ಮರಿಯನ್ನು ಬಾಲಕನೊಬ್ಬ ರಕ್ಷಿಸಿದ್ದಾನೆ. ಜಿಂಕೆ ಮರಿ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಬಾಲಕ ತಕ್ಷಣ ನದಿಗೆ ಹಾರಿದ್ದಾನೆ. ಒಂದು ಕೈಯಲ್ಲಿ ಜಿಂಕೆ ಮರಿಯನ್ನು ಎತ್ತಿಕೊಂಡು ಈಜಿ ದಡ...
ನೀವಿನ್ನು ರೈಲಲ್ಲಿ ನಿಮ್ಮಿಷ್ಟದ ಸಂಗೀತ, ಸಿನೆಮಾ ಸವಿಯಬಹುದು!
newsics.comನವದೆಹಲಿ: ನೀವಿನ್ನು ರೈಲಿನಲ್ಲಿ ಪ್ರಯಾಣಿಸುವಾಗಲೂ ನಿಮಗೆ ಬೇಕಾದ ಸಂಗೀತ ಕೇಳುತ್ತಾ, ಸಿನಿಮಾ, ವಿಡಿಯೋಗಳನ್ನು ನೋಡುತ್ತಾ ಖುಷಿಪಡಬಹುದು.ತನ್ನ ಪ್ರಯಾಣಿಕರಿಗೆ ಇಂತಹದೊಂದು ಹೆಚ್ಚುವರಿ ಸೇವೆ ಒದಗಿಸಲು ಭಾರತೀಯ ರೈಲ್ವೆ ಮುಂದಾಗಿದೆರೈಲುಗಳಲ್ಲಿ ಪ್ರಯಾಣಿಕರಿಗೆ ಬೇಡಿಕೆಯ...
ಇನ್ನು ವಾಟ್ಸಾಪ್ ಡೆಸ್ಕ್ ಟಾಪ್ ಮೂಲಕವೂ ವಿಡಿಯೋ,ವಾಯ್ಸ್ ಕಾಲ್ ಸೌಲಭ್ಯ!
newsics.com
ನವದೆಹಲಿ: ಬಳಕೆದಾರರಿಗೆ ಪ್ರತೀ ಬಾರಿ ಹೊಸ ಫೀಚರ್ ನೀಡುವ ವಾಟ್ಸಾಪ್ ಈಗ ಮತ್ತೊಂದು ಫೀಚರ್ ಪರಿಚಯಿಸಿದೆ.
ಈ ಮೂಲಕ ಡೆಸ್ಕ್ಟಾಪ್ ಆಪ್ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಮಾಡಬಹುದಾಗಿದೆ.
ವಿಂಡೋಸ್ ಅಥವಾ ಐಒಎಸ್ ಸಿಸ್ಟಮ್ಗಳಲ್ಲಿ ಬಳಕೆ...
599 ಅಂಕ ಕುಸಿದ ಸೆನ್ಸೆಕ್ಸ್!
newsics.com
ಮುಂಬೈ:3 ದಿನಗಳ ಬಳಿಕ ಮುಂಬೈ ಷೇರು ವಿನಿಮಯ ಮಾರುಕಟ್ಟೆ ಸೂಚ್ಯಂಕ ಗುರುವಾರ (ಮಾ.5) ಏಕಾಏಕಿ 599 ಅಂಕ ಕುಸಿತ ಕಂಡು ಸೆನ್ಸೆಕ್ಸ್ 51,000ಕ್ಕಿಂತ ಕೆಳಗಿಳಿದಿದೆ.
ಒಂದು ಹಂತದಲ್ಲಿ ಸೆನ್ಸೆಕ್ಸ್ 905 ಅಂಕ ಕುಸಿತ ಕಂಡಿತ್ತು....
ಓಟಿಟಿಗಳಲ್ಲಿ ಪರಿಶೀಲನೆ ನಡೆಸದೆ ಕಾರ್ಯಕ್ರಮ ಪ್ರಸಾರ ಮಾಡುವಂತಿಲ್ಲ- ಸುಪ್ರೀಂ
newsics.com
ನವದೆಹಲಿ: ಓಟಿಟಿ ಪ್ಲಾಟ್'ಮಾರ್ಮ್'ಗಳು ಪರಿಶೀಲನೆ ನಡೆಸದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಮೇಜಾನ್ ಪ್ರೈಂ ನಲ್ಲಿ ಪ್ರಸಾರವಾದ 'ತಾಂಡವ್' ವೆಬ್ ಸರಣಿ ಸಂಬಂಧ ಶುರುವಾದ ವಿವಾದದ ಕುರಿತು ದಾಖಲಾದ ಅರ್ಜಿಯ...
ನಿಮಿಷಕ್ಕೆ 300ಇಟ್ಟಿಗೆಗಳನ್ನು ತಯಾರಿಸುವ ಸ್ವಯಂ ಚಾಲಿತ ಬ್ರಿಕ್ ಮೇಕಿಂಗ್ ಮಷಿನ್
newsics.com
ಹರಿಯಾಣ: ಹರಿಯಾಣಾದ ಸತೀಶ್ ಕುಮಾರ್ ( 46) ಎನ್ನುವವರು ಜಗತ್ತಿನ ಮೊದಲ ಸ್ವಯಂಚಾಲಿತ ಇಟ್ಟಿಗೆ ತಯಾರಿಸುವ ಯಂತ್ರವನ್ನು ತಯಾರಿಸಿದ್ದಾರೆ.
ಹರಿಯಾಣಾದ ಸೋನೇಪತ್ ಲಾಡ್ರವಾನ್ ಹಳ್ಳಿಯ ಈ ವ್ಯಕ್ತಿ ಎಸ್ ಎನ್ ಪಿ ಸಿ ಗ್ರೂಪ್...
ಉತ್ತರ ಪ್ರದೇಶ ವಿಧಾನಸಭೆ ಬಳಿ ಗುಂಡಿನ ದಾಳಿ; ಪೊಲೀಸ್ ಅಧಿಕಾರಿ ಸಾವು
newsics.com ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯ ಗೇಟ್ ನಂ.7ರ ಬಳಿ ಕರ್ತವ್ಯನಿರತರಾಗಿದ್ದ ಪೊಲೀಸ್ ಅಧಿಕಾರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.ಪೊಲೀಸ್ ಅಧಿಕಾರಿ ನಿರ್ಮಲ್ ಚೌಬೆ ದುಷ್ಕರ್ಮಿಗಳ ಗುಂಡಿಗೆ ಬಲಿಯಾದವರು. ಗುಂಡಿನ ದಾಳಿಗೆ...
ದೇಶದಲ್ಲೇ ಬೆಂಗಳೂರು ಬೆಸ್ಟ್ ವಾಸಯೋಗ್ಯ ನಗರ- ಕೇಂದ್ರ ಸರ್ಕಾರದ ಸಮೀಕ್ಷೆ
newsics.com ನವದೆಹಲಿ: ಕೇಂದ್ರ ಸರ್ಕಾರ ಈಸಿ ಆಫ್ ಲಿವಿಂಗ್ ಇಂಡೆಕ್ಸ್ 2020 (ಇಒಎಲ್ಐ) ಸಮೀಕ್ಷೆಯಲ್ಲಿ ಬೆಂಗಳೂರು ಅತ್ಯುತ್ತಮ ನಗರವಾಗಿ ಹೊರಹೊಮ್ಮಿದೆ.ಈ ಪಟ್ಟಿಯಲ್ಲಿ ಪುಣೆ ಎರಡನೇ ಸ್ಥಾನ ಪಡೆದರೆ, 111 ಇತರ...
Latest News
ನದಿಗೆ ಬಿದ್ದ ಜಿಂಕೆಯನ್ನು ರಕ್ಷಿಸಿದ ಬಾಲಕ
newsics.com
ನವದೆಹಲಿ: ನದಿಗೆ ಬಿದ್ದು ಅಪಾಯದಲ್ಲಿದ್ದ ಜಿಂಕೆ ಮರಿಯನ್ನು ಬಾಲಕನೊಬ್ಬ ರಕ್ಷಿಸಿದ್ದಾನೆ. ಜಿಂಕೆ ಮರಿ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಬಾಲಕ ತಕ್ಷಣ ನದಿಗೆ ಹಾರಿದ್ದಾನೆ. ಒಂದು ಕೈಯಲ್ಲಿ...
Home
ನೀವಿನ್ನು ರೈಲಲ್ಲಿ ನಿಮ್ಮಿಷ್ಟದ ಸಂಗೀತ, ಸಿನೆಮಾ ಸವಿಯಬಹುದು!
NEWSICS -
newsics.comನವದೆಹಲಿ: ನೀವಿನ್ನು ರೈಲಿನಲ್ಲಿ ಪ್ರಯಾಣಿಸುವಾಗಲೂ ನಿಮಗೆ ಬೇಕಾದ ಸಂಗೀತ ಕೇಳುತ್ತಾ, ಸಿನಿಮಾ, ವಿಡಿಯೋಗಳನ್ನು ನೋಡುತ್ತಾ ಖುಷಿಪಡಬಹುದು.ತನ್ನ ಪ್ರಯಾಣಿಕರಿಗೆ ಇಂತಹದೊಂದು ಹೆಚ್ಚುವರಿ ಸೇವೆ ಒದಗಿಸಲು ಭಾರತೀಯ ರೈಲ್ವೆ ಮುಂದಾಗಿದೆರೈಲುಗಳಲ್ಲಿ ಪ್ರಯಾಣಿಕರಿಗೆ ಬೇಡಿಕೆಯ...
Home
ರಸ್ತೆ ಮಧ್ಯೆ ನಿಂತ ಗಜರಾಜ: ಟ್ರಾಫಿಕ್ ಜಾಮ್, ಜನ ಹೈರಾಣ
NEWSICS -
newsics.comಹಾಸನ: ಪ್ರತಿಭಟನಾಕಾರರು ರಸ್ತೆ ತಡೆ ನಡೆಸುವುದು, ಟ್ರಾಫಿಕ್ ಜಾಮ್ ಆಗುವುದೆಲ್ಲ ಸಹಜ.ಆದರೆ, ಈ ರಸ್ತೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಲು ಪ್ರತಿಭಟನಾಕಾರರು ಖಂಡಿತ ಕಾರಣರಲ್ಲ. ಈ ರಸ್ತೆ ತಡೆಗೆ...