Saturday, June 10, 2023

ಪ್ರೇತ ವಿಮೋಚನೆಯ ಕಾನತ್ತೂರ್ ನಾಲ್ವರ್ ದೈವಸ್ಥಾನ

Follow Us

ಕಾಸರಗೋಡು: ಇದು ಅತ್ಯಂತ ನಂಬಿಕೆಯ ಶ್ರದ್ಧಾ ಕೇಂದ್ರ. ಜಗಳ ಮಾಡುವಾಗ ಅಪ್ಪಿ ತಪ್ಪಿಯೂ ಈ  ದೈವಸ್ಥಾನದ ಹೆಸರನ್ನು ಯಾರೂ ಕೂಡ ಹೇಳುವುದಿಲ್ಲ. ನ್ಯಾಯಾಲಯಗಳಲ್ಲಿ  ಇತ್ಯರ್ಥವಾಗದೇ ಉಳಿದ ಹಲವು ಪ್ರಕರಣಗಳು ಇಲ್ಲಿ ಪರಸ್ಪರ ಒಪ್ಪಿಗೆಯಿಂದ ಸೌಹಾರ್ದಯುತವಾಗಿ ಬಗೆ ಹರಿದ ನಿದರ್ಶನಗಳಿವೆ. ಪ್ರೇತ ವಿಮೋಚನೆಗೆ ಕೂಡ ಈ ದೈವಸ್ಥಾನ ಹೆಸರುವಾಸಿ. ಇದೀಗ ಕಾಸರಗೋಡಿನ ಮುಳಿಯಾರ್ ಸಮೀಪದ ಕಾನತ್ತೂರ್ ನಾಲ್ವರ್ ದೈವಸ್ಥಾನದಲ್ಲಿ  ಇಂದಿನಿಂದ ಕಳಿಯಾಟ ಮಹೋತ್ಸವ.  ಜನವರಿ 2 ರ ವರೆಗೆ ಕಳಿಯಾಟ ನಡೆಯಲಿದೆ.  ಅಂದೇ ಪ್ರೇತಗಳ ವಿಮೋಚನೆ ಕೂಡ ನೆರವೇರಲಿದೆ

ಮತ್ತಷ್ಟು ಸುದ್ದಿಗಳು

vertical

Latest News

ಚಾಮರಾಜನಗರ: ಮರಿ ಆನೆ ಅಟ್ಯಾಕ್, ಬೈಕ್ ಸವಾರ ಜಸ್ಟ್ ಮಿಸ್

Newsics.com ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗಡಿ ಭಾಗದ ನಾಲ್ ರೋಡ್ ಚೆಕ್ ಪೋಸ್ಟ್ ಬಳಿ ಆನೆ ಮರಿಯೊಂದು ದ್ವಿಚಕ್ರ...

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ...

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...
- Advertisement -
error: Content is protected !!