ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಮತ್ತೇ ಸುದ್ದಿಯಲ್ಲಿದ್ದಾರೆ. ಅವರು ಕೋಲ್ಕತ್ತ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿಶ್ವ ವಿದ್ಯಾನಿಲಯ ಉಪ ಕುಲಪತಿ ಸೋನಾಲಿ ಚಕ್ರವರ್ತಿ ಸುಳಿವೇ ಇರಲಿಲ್ಲ. ಅವರ ಕಚೇರಿಗೆ ಬೀಗ ಹಾಕಲಾಗಿತ್ತು. ಹಿರಿಯ ಆಡಳಿತಾಧಿಕಾರಿಗಳು ನಾಪತ್ತೆಯಾಗಿದ್ದರು. ಉಪ ಕುಲಪತಿ ಎಲ್ಲಿದ್ದಾರೆ ಎಂದು ರಾಜ್ಯಪಾಲರು ಪ್ರಶ್ನಿಸಿದಾಗ ನಮ್ಮಗೆ ಗೊತ್ತಿಲ್ಲ ಎಂಬ ಉತ್ತರ ಬಂತು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲರ ನಡುವೆ ಶೀತಲ ಸಮರ ನಡೆಯುತ್ತಿದೆ. ಈ ಘಟನೆ ಕೂಡ ಇದರ ಭಾಗ ಎಂದು ಹೇಳಲಾಗಿದೆ.
ಮತ್ತಷ್ಟು ಸುದ್ದಿಗಳು
ದೆಹಲಿಯಲ್ಲಿ ಹಕ್ಕಿಜ್ವರದ ಮೊದಲ ಕೇಸ್ ಪತ್ತೆ
newsics.com
ನವದೆಹಲಿ: ದೆಹಲಿ ಮೃಗಾಲಯದಲ್ಲಿ ಮರಣಹೊಂದಿದ ಗೂಬೆ ಪಕ್ಷಿ ಜ್ವರಕ್ಕೆ ತುತ್ತಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಶನಿವಾರ (ಜ.16) ತಿಳಿಸಿದ್ದಾರೆ.
ಭೋಪಾಲ್ನ ಐಸಿಎಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್ಐಎಚ್ಎಸ್ಎಡಿ) ಶುಕ್ರವಾರ ನಡೆಸಿದ...
ಲಸಿಕೆಯಿಂದ ಅಡ್ಡಪರಿಣಾಮವಾದರೆ ಪರಿಹಾರ ನೀಡುತ್ತೇವೆ- ಭಾರತ್ ಬಯೋಟೆಕ್
newsics.com
ಹೈದ್ರಾಬಾದ್: ದೇಶೀಯವಾಗಿ ತಯಾರಿಸಿದ ಭಾರತ್ ಬಯೋಟೆಕ್ ಲಸಿಕೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಭಾರತ್ ಬಯೋಟೆಕ್ ಕಂಪನಿ ಲಸಿಕೆ ಪಡೆದವರಿಗೆ ಅಡ್ಡಪರಿಣಾಮಗಳು ಉಂಟಾದರೆ ಪರಿಹಾರ ನೀಡುವುದಾಗಿ ಶನಿವಾರ (ಜ.16) ಹೇಳಿದೆ.
ಕೊವಾಕ್ಸಿನ್'ನ 55...
ಗುಜರಿ ಅಂಗಡಿಯಲ್ಲಿ ಬೆಂಕಿ: ಮಗು ಸಹಿತ ಮೂವರ ಸಜೀವ ದಹನ
Newsics.com
ನವದೆಹಲಿ: ಪಶ್ಚಿಮ ದೆಹಲಿಯ ಗುಜರಿ ಅಂಗಡಿಯಲ್ಲಿ ಸಂಭವಿಸಿದ ಆಗ್ನಿ ಆಕಸ್ಮಿಕದಲ್ಲಿ ಮಗು ಸಹಿತ ಮೂವರು ಜೀವಂತ ಸಮಾಧಿಯಾಗಿದ್ದಾರೆ.
ಕೀರ್ತಿ ನಗರದಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿದೆ. ಮೃತಪಟ್ಟವರಲ್ಲಿ ಓರ್ವನ ಗುರುತು ಪತ್ತೆ ಹಚ್ಚಲಾಗಿದೆ. ಮೃತಪಟ್ಟವರನ್ನು...
ಗೆಳತಿಯನ್ನು ಕೊಂದು ಮನೆಯ ಗೋಡೆಯ ಒಳಗಡೆ ಇರಿಸಿದ್ದ ಪ್ರಿಯಕರನ ಸೆರೆ
Newsics.com
ಮುಂಬೈ: ಇಬ್ಬರ ಮಧ್ಯೆ ಐದು ವರ್ಷಗಳ ಪರಿಚಯ. ಅದು ಪ್ರೇಮಕ್ಕೆ ತಿರುಗಿತ್ತು. ಮದುವೆಯಾಗುವಂತೆ ಯುವತಿ ಪ್ರಿಯಕರನನ್ನು ಒತ್ತಾಯಿಸುತ್ತಿದ್ದಳು. ಇದಕ್ಕೆ ಒಪ್ಪದ ಪ್ರಿಯಕರ ಆಕೆಯ ಹತ್ಯೆ ಮಾಡಿ ಶವವನ್ನು ಮನೆಯ ಗೋಡೆಯ ಮಧ್ಯೆ ಅಡಗಿಸಿ...
ದೆಹಲಿಯಲ್ಲಿ ದಟ್ಟ ಮಂಜು: 50ಕ್ಕೂ ಹೆಚ್ಚು ವಿಮಾನ ವಿಳಂಬ
Newsics.com
ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ದಟ್ಟ ಮಂಜು ಆವರಿಸಿದೆ. ಇದರಿಂದಾಗಿ ವಿಮಾನ ಹಾರಾಟಕ್ಕೆ ತೀವ್ರ ತೊಂದರೆಯಾಗಿದೆ. ವೀಕ್ಷಣೆ ಮಟ್ಟ ಶೂನ್ಯಕ್ಕೆ ಇಳಿದಿದೆ.
ಡಿಸೆಂಬರ್ 8, ಜನವರಿ 1ರಂದು ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಮಾನ ಇಳಿಯಲು...
ರಾಜನಾಥ್ ಸಿಂಗ್ ಭೇಟಿ ಮಾಡಿದ ನೇಪಾಳ ವಿದೇಶಾಂಗ ಸಚಿವ
Newsics.com
ನವದೆಹಲಿ: ಭಾರತ ಪ್ರವಾಸದಲ್ಲಿರುವ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ , ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ನೇಪಾಳದಲ್ಲಿ ಸಂಸತ್ ವಿಸರ್ಜನೆ ಮಾಡಲಾಗಿದ್ದು,...
ಒಂದೇ ದಿನ 15, 158 ಜನರಿಗೆ ಕೊರೋನಾ ಸೋಂಕು, 175 ಮಂದಿ ಸಾವು
Newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 15, 158 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,05.42,841 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ...
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾಗೆ ಪಿತೃ ವಿಯೋಗ
Newsics.com
ಗಾಂಧಿನಗರ: ಖ್ಯಾತ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯಾ ಮತ್ತು ಕೃಣಾಲ್ ಪಾಂಡ್ಯಾ ಅವರ ತಂದೆ ಹಿಮಾಂಶು ಪಾಂಡ್ಯ ನಿಧನಹೊಂದಿದ್ದಾರೆ. ತಂದೆಯ ನಿಧನದ ಸುದ್ದಿ ತಿಳಿದ ಕೂಡಲೇ ಕೃಣಾಲ್ ಪಾಂಡ್ಯಾ ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ...
Latest News
ಫೈಜರ್ ಲಸಿಕೆ ಪಡೆದ 23 ಮಂದಿ ಸಾವು: ಹಲವರಿಗೆ ಅಡ್ಡಪರಿಣಾಮ
newsics.com
ನಾರ್ವೆ: ನಾರ್ವೆ ದೇಶದಲ್ಲಿ ಫೈಜರ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ತೆಗೆದುಕೊಂಡಿರುವ 23 ಮಂದಿ ಸಾವನ್ನಪ್ಪಿದ್ದು, ಅನೇಕರ ಮೇಲೆ ಅಡ್ಡಪರಿಣಾಮ ಬೀರಿದೆ ಎಂದು ವರದಿಯಾಗಿದೆ.
23 ಜನರಲ್ಲಿ ಹಲವರು...
Home
ನಟಿ ಸುಧಾರಾಣಿಗೆ ಪಿತೃವಿಯೋಗ
newsics.com
ಬೆಂಗಳೂರು: ಚಂದನವನದ ನಟಿ ಸುಧಾರಾಣಿ ಅವರ ತಂದೆ ಹೆಚ್.ಎಸ್ ಗೋಪಾಲಕೃಷ್ಣ (93) ಅವರು ಇಂದು (ಜ.16) ನಿಧನರಾದರು.
ಗೋಪಾಲಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಮಲ್ಲೇಶ್ವರಂನ ನಿವಾಸದಲ್ಲಿ ಇಂದು ವಿಧಿವಶರಾದರು. ಚಂದನವನದಲ್ಲಿ ತಮ್ಮದೇ...
Home
ದೆಹಲಿಯಲ್ಲಿ ಹಕ್ಕಿಜ್ವರದ ಮೊದಲ ಕೇಸ್ ಪತ್ತೆ
newsics.com
ನವದೆಹಲಿ: ದೆಹಲಿ ಮೃಗಾಲಯದಲ್ಲಿ ಮರಣಹೊಂದಿದ ಗೂಬೆ ಪಕ್ಷಿ ಜ್ವರಕ್ಕೆ ತುತ್ತಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಶನಿವಾರ (ಜ.16) ತಿಳಿಸಿದ್ದಾರೆ.
ಭೋಪಾಲ್ನ ಐಸಿಎಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್ಐಎಚ್ಎಸ್ಎಡಿ) ಶುಕ್ರವಾರ ನಡೆಸಿದ...