Wednesday, May 31, 2023

ಶಶಿ ಥರೂರ್, ನಂದ ಕಿಶೋರ್ ಸೇರಿ 23 ಬರಹಗಾರರಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ

Follow Us

ನವದೆಹಲಿ: ಪ್ರಸಿದ್ದ  ಇಂಗ್ಲೀಷ್  ಬರಹಗಾರ ಹಾಗೂ ರಾಜಕಾರಣಿ  ಶಶಿ ಥರೂರ್,  ಸಾಹಿತಿ ಹಾಗೂ  ನಾಟಕಕಾರ  ನಂದಕಿಶೋರ್  ಆಚಾರ್ಯ  ಸೇರಿದಂತೆ   23 ಸಾಹಿತಿಗಳು ಈ ಬಾರಿಯ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬುಧವಾರ ನಡೆದ  ಸಾಹಿತ್ಯ ಅಕಾಡೆಮಿ ಕಾರ್ಯಕಾರಿ  ಮಂಡಳಿ ಸಭೆಯಲ್ಲಿ  ಪ್ರಶಸ್ತಿ ಪಟ್ಟಿಗೆ  ಅನುಮೋದನೆ ನೀಡಿದ್ದು,  ಈ ಬಾರಿ  ನೇಪಾಳಿ ಭಾಷೆಗೂ  ಪ್ರಶಸ್ತಿಯನ್ನು ಪ್ರಕಟಿಸಲಾಗುತ್ತಿದೆ. ಜನವರಿ 25ರಂದು ಸಾಹಿತಿಗಳಿಗೆ  1 ಲಕ್ಷ ನಗದು,    ಸ್ಮರಣಿಕೆ,   ಪ್ರಶಸ್ತಿ ಪತ್ರವನ್ನೊಳಗೊಂಡ ಪ್ರಶಸ್ತಿ ಪ್ರದಾನ ಮಾಡಲಾಗುವುದು.  

ರಾಜಸ್ಥಾನದ  ಬಿಕನೇರ್ ನ   ನಂದ ಕಿಶೋರ್  ಆಚಾರ್ಯ ಅವರ  ಕವನ ಸಂಕಲನ  “ಚಿಲ್ತೆ ಹೂ ಅಪ್ನೆ ಕೊ” ಹಾಗೂ ಶಶಿ ಥರೂರ್   ಅವರ ” ಆನ್  ಎರಾ ಆಫ್  ಡಾರ್ಕ್ ನೆಸ್ ”  ಕೃತಿಗೆ  ಪ್ರಶಸ್ತಿ ಲಭಿಸಿದೆ.

ಮತ್ತಷ್ಟು ಸುದ್ದಿಗಳು

vertical

Latest News

Weekend With Ramesh; ಸಾಧಕರ ಕುರ್ಚಿಯಲ್ಲಿ ಡಿಕೆ ಶಿವಕುಮಾರ್!

newsics.com ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ. ಭಾನುವಾರದ ಎಪಿಸೋಡ್...

ತರಬೇತಿ ವಿಮಾನ ತುರ್ತು ಭೂಸ್ಪರ್ಶ; ತಪ್ಪಿದ ಭಾರೀ ಅನಾಹುತ

newsics.com ಬೆಳಗಾವಿ: ತರಬೇತಿ ವಿಮಾನವೊಂದು ತಾಂತ್ರಿಕ ತೊಂದರೆಯಿಂದ  ತುರ್ತು ಭೂಸ್ಪರ್ಶ ಆಗಿದೆ. ಈ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದಲ್ಲಿ ನಡೆದಿದೆ. ರೆಡ್‌ಬರ್ಡ್  ಸಂಸ್ಥೆಗೆ ಸೇರಿದ VT- RBF ತರಬೇತಿ ವಿಮಾನ ಇದಾಗಿದ್ದು, ಘಟನೆ ನಡೆದ...

ಆಪರೇಷನ್ ಪಠ್ಯ ಪುಸ್ತಕ; ಪಠ್ಯಗಳ ಪರಿಷ್ಕರಿಸ್ತೇವೆಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ

newsics.com ಬೆಂಗಳೂರು:  ಪಠ್ಯ ಪುಸ್ತಕ  ಪರಿಷ್ಕರಣೆ ನಾವು ಮಾಡ್ತೀವಿ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಪರಿಷ್ಕರಣೆ ಮಾಡ್ತೀವಿ. ಮಕ್ಕಳ ಮನಸ್ಸಿನಲ್ಲಿ ಕಲ್ಮಶ ತುಂಬುವ ಪಠ್ಯ ಕೈ ಬಿಡ್ತೀವಿ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಚರ್ಚಿಸಿ...
- Advertisement -
error: Content is protected !!