ಬೆಂಗಳೂರು: ಇಲ್ಲಿನ ಡಿಆರ್ಡಿಒ ಕೇಂದ್ರದಲ್ಲಿ ಯುವ ವಿಜ್ಞಾನಿಗಳಿಗೇ ಮೀಸಲಾದ ಐದು ಪ್ರಯೋಗಾಲಯಗಳನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ಲೋಕಾರ್ಪಣೆಗೊಳಿಸಿದರು.
ಈ ಪ್ರಯೋಗಾಲಯಗಳು ಯುವ ವಿಜ್ಞಾನಿಗಳ ಅಂದರೆ 35 ವರ್ಷ ವಯೋಮಿತಿಯೊಳಗಿನ ಯುವ ವಿಜ್ಞಾನಿಗಳಿಗಾಗಿಯೇ ಮೀಸಲಾಗಿರುತ್ತದೆ.
ಯುವ ವಿಜ್ಞಾನಿಗಳ ಪ್ರಯೋಗಾಲಯ ಆರಂಭಿಸುವ ವಿಚಾರವನ್ನು ಪ್ರಧಾನಿ ಮೋದಿ 2014ರಲ್ಲಿಯೇ ಪ್ರಸ್ತಾಪಿಸಿದ್ದರು.
ಮತ್ತಷ್ಟು ಸುದ್ದಿಗಳು
ವೈರಲ್ ಆಯ್ತು ಟಿಶ್ಯೂ ಪೇಪರ್ ಹೂ ಮಾಲೆ!
newsics.com
ಚೆನ್ನೈ/ನವದೆಹಲಿ: ಭಾರತೀಯರು ಪ್ರತೀ ಬಾರಿ ಹೊಸ ಪ್ರಯತ್ನಗಳ ಮೊರೆಹೋಗುತ್ತಾರೆ. ಇಲ್ಲೊಬ್ಬರು ಟಿಶ್ಯೂ ಪೇಪರ್ ಬಳಸಿ ಹೂ ಮಾಲೆ ತಯಾರಿಸಿದ್ದಾರೆ. ಇದಕ್ಕೆ ಗಜ್ರಾಸ್ ಎಂದು ಕರೆಯುತ್ತಾರೆ . ಸಾಮಾಜಿಕ ಜಾಲತಾಣದಲ್ಲಿ ಅದರ ಫೋಟೋ ವೈರಲ್...
ಜಗತ್ತಿನ ಅತೀ ದೊಡ್ಡ ಮೊಟೇರಾ ಸ್ಟೇಡಿಯಂ ಇನ್ನು ‘ನರೇಂದ್ರ ಮೋದಿ ಕ್ರೀಡಾಂಗಣ’
newsics.com
ಅಹಮದಾಬಾದ್: ಮೊಟೇರಾದಲ್ಲಿ ನವೀಕರಣಗೊಂಡ ಜಗತ್ತಿನ ಅತೀ ದೊಡ್ಡ ಸರ್ದಾರ್ ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ನಾಮಕರಣ ಮಾಡಲಾಗಿದೆ. ಇಂದು (ಫೆ.24) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಿದ್ದಾರೆ.
ಈ...
ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ
newsics.com
ಪುದುಚೇರಿ: ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲವಾಗಿ ಸರ್ಕಾರ ಪತನಗೊಂಡಿತ್ತು. ಬಳಿಕ ಯಾವುದೇ ಪಕ್ಷಗಳು ಸರ್ಕಾರ ರಚನೆ ಮಾಡಲು...
ಕುಟುಂಬ ಕಲಹಕ್ಕೆ 5 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಬಲಿ
newsics.com ಗುಮ್ಲಾ(ಜಾರ್ಖಂಡ್): ಕೌಟುಂಬಿಕ ಕಲಹಕ್ಕೆ ಐದು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಬಲಿಯಾಗಿದ್ದಾರೆ.ಜಾರ್ಖಂಡ್ನ ಗುಮ್ಲಾದಲ್ಲಿ ಈ ಹತ್ಯೆ ನಡೆದಿದೆ. ಬುಡಕಟ್ಟು ಜನಾಂಗದ ಐವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ...
ಆರೋಪಿಗಳಿಂದ ಗುಂಡಿನ ದಾಳಿ; ಎಸ್ಐ ಸಾವು, ಪೊಲೀಸರಿಗೆ ಗಾಯ
newsics.com ಸೀತಮರ್ಹಿ(ಬಿಹಾರ): ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ತಂಡದ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಸಬ್ ಇನ್ಸ್ಪೆಕ್ಟರ್ ದಿನೇಶ್ ಶಾ ಎಂಬಾತ ಸಾವಿಗೀಡಾಗಿದ ಘಟನೆ ಜಿಲ್ಲೆಯ ಕನ್ಯೆಯ ಎಂಬ ಗ್ರಾಮದಲ್ಲಿ...
ಗುಂಡು ಹಾರಿಸಿಕೊಂಡು ನಿವೃತ್ತ ಐ ಎಫ್’ಎಸ್ ಅಧಿಕಾರಿ ಆತ್ಮಹತ್ಯೆ
newsics.com
ನವದೆಹಲಿ: ಹೆಚ್ಚು ದಿನ ಬದುಕಲು ಇಷ್ಟವಿಲ್ಲ ಎಂದು ಪತ್ರ ಬರೆದಿಟ್ಟು ನಿವೃತ್ತ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯೊಬ್ಬರು ಗನ್ ನಿಂದ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಕ್ಷಿಣ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ
ರಂಜಿತ್...
ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಸೇನೆ
newsics.com
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಅನಂತನಾಗ್ ಜಿಲ್ಲೆಯ ಶ್ರೀಗುಪ್ವಾರ ಸಮೀಪದ ಶಾಲ್ಗೂಲ್ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯದಲ್ಲಿ ಶೋಧ...
ಪಂಜಾಬ್ ಗಾಯಕ ಸರ್ದೂಲ್ ಸಿಕಂದರ್ ಇನ್ನಿಲ್ಲ
newsics.com ಚಂಡೀಘರ್: ಪಂಜಾಬ್ʼನ ಖ್ಯಾತ ಗಾಯಕ ಸರ್ದೂಲ್ ಸಿಕಂದರ್(60) ಕಿಡ್ನಿ ಸಮಸ್ಯೆ ಹಾಗೂ ಕೊರೋನಾದಿಂದ ಇಲ್ಲಿನ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಬುಧವಾರ(ಫೆ.24) ಕೊನೆಯುಸಿರೆಳೆದರು.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಕಳೆದೊಂದು ತಿಂಗಳಿಂದ...
Latest News
ಚಿಕ್ಕಮಗಳೂರಲ್ಲೂ ಮಂಗನ ಕಾಯಿಲೆ ಪತ್ತೆ
newsics.com ಚಿಕ್ಕಮಗಳೂರು: ಎನ್. ಆರ್. ಪುರ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. ತಾಲೂಕು...
Home
ಬೆಂಗಳೂರಿನಲ್ಲಿ 174 ರಾಜ್ಯದಲ್ಲಿ 334 ಮಂದಿಗೆ ಕೊರೋನಾ, 6ಮಂದಿ ಸಾವು
newsics.com
ಬೆಂಗಳೂರು: ರಾಜ್ಯದಲ್ಲಿ ಇಂದು(ಫೆ.24) ಹೊಸದಾಗಿ 334 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟೂ ಸೋಂಕಿತರ ಸಂಖ್ಯೆ 9,49,183ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 6ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ...
ಪ್ರಮುಖ
ನಾಟಕದ ವೇಳೆ ಚಾಮುಂಡಿ ಪಾತ್ರಧಾರಿಗೆ ಆವೇಶ: ರಾಕ್ಷಸ ವೇಷಧಾರಿಯ ಹತ್ಯೆಗೆ ಯತ್ನ
Newsics -
newsics.com
ಮಂಡ್ಯ: ನಾಟಕ ಪ್ರದರ್ಶನದ ವೇಳೆ ಚಾಮುಂಡಿ ವೇಷ ಧರಿಸಿದ ಮಹಿಳೆಗೆ ಮೈ ಮೇಲೆ ಆವೇಶ ಬಂದು ಆಕೆ ವಿಚಿತ್ರವಾಗಿ ವರ್ತಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಚಾಮುಂಡಿ ನಾಟಕದಲ್ಲಿ ದೇವಿಯ ವೇಷ ಧರಿಸಿದ ಮಹಿಳೆಯ...