Sunday, March 26, 2023

717 ವರ್ಷಗಳ ಬಳಿಕ ದೈವಗಳ ಮಹಾ ಉತ್ಸವ: ಡಿ‌23ರಿಂದ ಕಲ್ಯೋಟ್ ನಲ್ಲಿ ಪೆರುಂಕಳಿಯಾಟ

Follow Us

ಕಾಸರಗೋಡು: ತಿರುವನಂತಪುರದಿಂದ ಗೋಕರ್ಣದವರೆಗಿನ ಭೂಮಿಯನ್ನು ಪರಶುರಾಮ ಸೃಷ್ಟಿ ಎಂದು ಕರೆಯುತ್ತಾರೆ. ಹಾಗಾಗಿ ಈ ಪ್ರದೇಶದ ಆಚಾರ ವಿಚಾರಗಳು ಮತ್ತು ನಂಬಿಕೆಗಳು ಭಾರತದ ಇತರ ಭೂ ಪ್ರದೇಶಗಿಂತ ಭಿನ್ನವಾಗಿವೆ. ಕರ್ನಾಟಕದ ಕರಾವಳಿ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಅದಕ್ಕೆ ಹೊಂದಿಕೊಂಡಿರುವ  ಕಾಸರಗೋಡಿನಲ್ಲಿ  ಭೂತಾರಾಧನೆ  ಈಗಲೂ ಶ್ರದ್ದಾ ಭಕ್ತಿಯಿಂದ ಮುಂದುವರಿದಿದೆ. 

ಇದೀಗ ಕಾಸರಗೋಡಿನಿಂದ ಸುಮಾರು 15 ಕಿಲೋ ಮೀಟರ್ ದಕ್ಷಿಣದಲ್ಲಿರುವ ಕಲ್ಯೋಟ್ ಎಂಬಲ್ಲಿ 717 ವರ್ಷಗಳ ಬಳಿಕ ದೈವಗಳ ಮಹಾ ಭೂತ ಕೋಲ ಅಂದರೆ ಪೆರುಂಕಳಿಯಾಟ ನಡೆಯಲಿದೆ. ಈ ಸಂಬಂಧ ಉಗ್ರಾಣ ಮುಹೂರ್ತವನ್ನು   ಶುಕ್ರವಾರ ನೆರವೇರಿಸಲಾಯಿತು. ಡಿಸೆಂಬರ್ 23 ರಿಂದ 29 ವರೆಗೆ ಪೆರುಂಕಳಿಯಾಟ ನಡೆಯಲಿದೆ. 50ಕ್ಕೂ ಹೆಚ್ಚು ಭೂತಗಳ ನರ್ತನ ಇದರ ವೈಶಿಷ್ಟ್ಯ. ಉತ್ತರ ಮಲಬಾರಿನ  ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ

ಮತ್ತಷ್ಟು ಸುದ್ದಿಗಳು

vertical

Latest News

ಇಂದು 36 ಉಪಗ್ರಹಗಳ ಉಡಾವಣೆ: ಕ್ಷಣಗಣನೆ ಆರಂಭ ಎಂದ ಇಸ್ರೋ

newsics.com ಶ್ರೀಹರಿಕೋಟಾ: ಇಸ್ರೊ ಸಹೋದ್ಯೋಗಿಗಳ ಜತೆ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಭಾನುವಾರ ಬೆಳಗ್ಗೆ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. 36 ಉಪಗ್ರಹಗಳನ್ನು ಎಲ್‌ವಿಎಂ3–ಎಂ3/ಒನ್‌ವೆಬ್‌ ಇಂಡಿಯಾ–2 ಮಿಷನ್‌ನಲ್ಲಿ ಉಡಾವಣೆ...

ಸರ್ ಎಂ.ವಿ. ಜನ್ಮಸ್ಥಳಕ್ಕೆ ಬಂದಿರುವುದು ನನ್ನ ಸೌಭಾಗ್ಯ: ಮೋದಿ

newsics.com ಬೆಂಗಳೂರು: ಆಧುನಿಕ ಭಾರತಕ್ಕೆ ಮಾದರಿಯಾಗಿರುವ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಹುಟ್ಟಿದ ಪುಣ್ಯಭೂಮಿ ಚಿಕ್ಕಬಳ್ಳಾಪುರಕ್ಕೆ ಇಂದು ನಾನು ಬಂದಿರುವುದು ನನ್ನ ಸೌಭಾಗ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಚಿಕ್ಕಬಳ್ಳಾಪುರದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ...

ಕಾಸರಕೋಡು ಕಡಲತೀರದಲ್ಲಿ ಅಪರೂಪದ ‘ಗಿಟಾರ್ ಫಿಶ್’ ಪತ್ತೆ

newsics.com ಕೇರಳ: ಕಾಸರಕೋಡು ಕಡಲತೀರದಲ್ಲಿ ಅಪರೂಪದ 'ಗಿಟಾರ್ ಫಿಶ್' ಪತ್ತೆಯಾಗಿದೆ. ಕಡಲತೀರದಲ್ಲಿ ಮೀನು ಬಿದ್ದಿರುವುದು ಕಂಡು ಬಂದಿದ್ದು. ಈ ಹಿಂದೆ ಇಂತಹ ಮೀನನನ್ನು ಎಲ್ಲಿಯೂ ನೋಡಿರಲಿಲ್ಲ ಎಂದು ಕಾಸರಕೋಡಿನ ಇಕೋ ಬೀಚ್‌ನ ವ್ಯವಸ್ಥಾಪಕ ವಿನೋದ್ ಎಸ್...
- Advertisement -
error: Content is protected !!