ಅಹಮಹಾಬಾದ್: ಹೆಣ್ಣು ಸಿಂಹವೊಂದು ಐದು ವರ್ಷದ ಬಾಲಕನನ್ನು ಹೊತ್ತೊಯ್ದು ತಿಂದಿರುವ ಘಟನೆ ಗುಜರಾತ್ ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ.
ಅಮ್ರೇಲಿ ಜಿಲ್ಲೆಯ ರಾಜೌಲಾ ತಾಲೂಕಿನ ಉಚೈಯಾ ಗ್ರಾಮದ ರೈತನ ಐದು ವರ್ಷದ ಮಗ ಕಿಶೋರ್ ಪರ್ಮಾರ್ ಮೇಲೆ ಸಿಂಹ ಮಂಗಳವಾರ ತಡ ರಾತ್ರಿ ದಾಳಿ ನಡೆಸಿತ್ತು. ಹೆಣ್ಣು ಸಿಂಹ ತನ್ನ ಮರಿಗಳೊಂದಿಗೆ ಇದ್ದ ವೇಳೆ ಈ ದಾಳಿ ನಡೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ನಸುಕಿನ 1ಗಂಟೆ ಸಮಯದಲ್ಲಿ ಮಗ ಕಿಶೋರ್ ಹಾಸಿಗೆಯಲ್ಲಿ ಇಲ್ಲದಿರುವುದನ್ನು ಪೋಷಕರು ಗಮನಿಸಿ ಹುಡುಕಲು ಆರಂಭಿಸಿದ್ದು, ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿರುವಾಗ ನಾಲ್ಕು ಕಿಲೋಮೀಟರ್ ದೂರದಲ್ಲಿ ಅರ್ಧ ಭಾಗ ತಿಂದ ಕಿಶೋರ್ ಶವ ಪತ್ತೆಯಾಗಿದೆ ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ದಾದ್ಬಾಯಿ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿಗಳು
ಆಹಾರ ಅರಸಿ ಬಂದ ಆನೆಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು
newsics.com
ತಮಿಳುನಾಡು: ಹಸಿವಿನಿಂದ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಅವಮಾನವೀಯ ಘಟನೆ ನಡೆದಿದೆ.
ತಮಿಳುನಾಡಿನ ಮಸಿನಗುಡಿಯಲ್ಲಿ ಈ ಘಟನೆ ನಡೆದಿದೆ. ಬೈಕ್'ನ ಟೈರಿಗೆ ಬೆಂಕಿ ಹಚ್ಚಿ ಆನೆಯನ್ನು ಬೆದರಿಸಲು...
ಜೂನ್ ವೇಳೆಗೆ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆ- ಕಾಂಗ್ರೆಸ್ ಕಾರ್ಯಕಾರಿಣಿ
newsics.com
ನವದೆಹಲಿ: ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ,ಮುಂದಿನ 5ತಿಂಗಳಲ್ಲಿ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ಮಾಡಲಾಗುವುದು ಎಂದು ನಿರ್ಧರಿಸಲಾಗಿದೆ. ಐದು ರಾಜ್ಯಗಳ ಚುನಾವಣೆಯ ನಂತರ ಹೊಸ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು.ಕೇಂದ್ರ...
11ನೇ ಸುತ್ತಿನ ಸಭೆಯೂ ವಿಫಲ: ರೈತರಿಂದ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ
newsics.com
ನವದೆಹಲಿ: ಮೂರು ಕೃಷಿ ಕಾನೂನುಗಳನ್ನು 18 ತಿಂಗಳು ತಡೆಹಿಡಿಯುವ ಸರ್ಕಾರದ ಪ್ರಸ್ತಾವನೆಯನ್ನು ರೈತರು ಮತ್ತೆ ತಿರಸ್ಕರಿಸಿದ್ದರಿಂದ ಕೇಂದ್ರ ಸರ್ಕಾರ ಮತ್ತು ರೈತ ಸಂಘದ ಮುಖಂಡರ ನಡುವಿನ 11 ನೇ ಸುತ್ತಿನ ಮಾತುಕತೆ ಶುಕ್ರವಾರ...
ಮೃತ ವ್ಯಕ್ತಿಯ ವೀರ್ಯಾಣು ಪಡೆಯುವ ಹಕ್ಕು ಆತನ ಪತ್ನಿಗೆ ಮಾತ್ರ ಇದೆ- ಕೋರ್ಟ್
newsics.com
ಕೋಲ್ಕತ್ತಾ: ಮೃತ ವ್ಯಕ್ತಿಯ ವೀರ್ಯಾಣು ಪಡೆಯುವ ಹಕ್ಕು ಆತನ ಪತ್ನಿಗೆ ಮಾತ್ರ ಇರುತ್ತದೆ ಎಂದು ಕೊಲ್ಕತ್ತಾ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮೃತ ಮಗನ ವೀರ್ಯಾಣು ನೀಡುವಂತೆ ತಂದೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಕೋರ್ಟ ಈ ಹೇಳಿಕೆ...
ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್’ಗೆ ಝಡ್ ಪ್ಲಸ್ ಭದ್ರತೆ
newsics.com
ನವದೆಹಲಿ:ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ (66) ಅವರಿಗೆ ದೇಶದೆಲ್ಲೆಡೆ ಸಂಚರಿಸಲು ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ.
ಈ ಕುರಿತು ಗೃಹ ಇಲಾಖೆ ಸಿ ಆರ್ ಪಿ ಎಫ್...
ಭಜನ್ ಗಾಯಕ ನರೇಂದ್ರ ಚಂಚಲ್ ಇನ್ನಿಲ್ಲ
newsics.com ನವದೆಹಲಿ: ಭಾರತೀಯ ಭಜನ್ ಗಾಯಕ ನರೇಂದ್ರ ಚಂಚಲ್(80) ಶುಕ್ರವಾರ ದೆಹಲಿಯಲ್ಲಿ ನಿಧನರಾದರು.ಕಳೆದ ಮೂರು ತಿಂಗಳಿಂದ ಅನಾರೋಗ್ಯದಿಂದಾಗಿ ದೆಹಲಿಯ ಅಪೊಲೊ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇಂದು (ಜ.22) ಮಧ್ಯಾಹ್ನ 12.15ರ...
ಸುರಂಗ ಕೊರೆವ ಯಂತ್ರ ಬಿದ್ದು 6 ಗಣಿ ಕಾರ್ಮಿಕರು ಸಾವು
newsics.com ಗುವಾಹಟಿ(ಮೇಘಾಲಯ): ಇಲ್ಲಿನ ಪೂರ್ವ ಜೈನ್ತಿಯಾ ಬೆಟ್ಟದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಸುರಂಗ ಕೊರೆಯುವ ಯಂತ್ರ ಕುಸಿದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ.ಅಸ್ಸಾಂ ಮೂಲದ ಗಣಿ ಕಾರ್ಮಿಕರು ಯಂತ್ರದ ಸಹಾಯದಿಂದ ಸುರಂಗ...
ಸಿಬ್ಬಂದಿ ಕಟ್ಟಿಹಾಕಿ ಏಳು ಕೋಟಿ ರೂಪಾಯಿ ಮೌಲ್ಯದ ಚಿನ್ನ ದರೋಡೆ
Newsics.com
ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಭಾರೀ ದರೋಡೆ ನಡೆದಿದೆ. ಬರೋಬರಿ ಏಳು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ದರೋಡೆಕೋರರು ಪರಾರಿಯಾಗಿದ್ದಾರೆ.
ಹೊಸೂರು –ಬಾಗಲೂರು ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಸಂಸ್ಥೆಯಲ್ಲಿ ಈ ದರೋಡೆ ನಡೆದಿದೆ....
Latest News
ಕೆಎಸ್ಓಯು ಟೆಲಿಗ್ರಾಂ ಗ್ರೂಪ್’ನಲ್ಲಿ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಮೆಸೇಜ್ ಕಿರಿಕಿರಿ
newsics.com ಬೆಂಗಳೂರು/ ಮೈಸೂರು: ವ್ಯಾಸಂಗಕ್ಕೆ ಅನುಕೂಲವಾಗಲೆಂದು ರಚಿಸಿದ ವಿದ್ಯಾರ್ಥಿಗಳ ಟೆಲಿಗ್ರಾಮ್ ಗ್ರೂಪ್ ವಿದ್ಯಾರ್ಥಿನಿಯರಿಗೆ ತೊಂದರೆ ಸೃಷ್ಟಿಸಿದೆ. ವೈಯಕ್ತಿಕ ಮೆಸೇಜ್'ಗಳ ತಾಣವಾಗಿದೆ. ಇದು ರಾಜ್ಯ...
Home
ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ: 9 ಹಿರಿಯ ವಿದ್ಯಾರ್ಥಿಗಳ ಬಂಧನ
Newsics -
Newsics.com
ಮಂಗಳೂರು: ನಗರದ ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳ ಜತೆ ಅನುಚಿತ ವರ್ತನೆ ಮತ್ತು ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಹಿರಿಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್...
Home
ಮಂಗಳೂರಲ್ಲಿ ‘ಪ್ಲಾಸ್ಟಿಕ್ ಪಾರ್ಕ್’
NEWSICS -
newsics.com ಬೆಂಗಳೂರು: ಮಂಗಳೂರಿನಲ್ಲಿ 'ಪ್ಲಾಸ್ಟಿಕ್ ಪಾರ್ಕ್' ಸ್ಥಾಪನೆಯಾಗಲಿದೆ.ಮಂಗಳೂರಿನ ಗಂಜಿಮಠದಲ್ಲಿ 'ಪ್ಲ್ಯಾಸ್ಟಿಕ್ ಪಾರ್ಕ್' ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ದೇಶದಲ್ಲಿ ಎರಡು ಪ್ಲ್ಯಾಸ್ಟಿಕ್ ಪಾರ್ಕ್' ನ್ನು ಕೇಂದ್ರ...