Monday, December 11, 2023

ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಸಿದ್ದ: ನೂತನ ಭೂ ಸೇನಾ ಮುಖ್ಯಸ್ಥ ಘೋಷಣೆ

Follow Us

ನವದೆಹಲಿ:  ದೇಶಕ್ಕೆ ಎದುರಾಗುವ ಯಾವುದೇ ಮಿಲಿಟರಿ ಸವಾಲುಗಳನ್ನು  ಎದುರಿಸಲು ಭೂ ಸೇನೆ ಸಶಕ್ತವಾಗಿದೆ ಎಂದು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರ್ವಾಣೆ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು ಸೇನೆ, ಸಂವಿಧಾನಕ್ಕೆ ಬದ್ದವಾಗಿದೆ.  ಸಂವಿಧಾನಕ್ಕೆ ಬದ್ಧವಾಗಿ ಸೇನೆ ಕರ್ತವ್ಯ ನಿರ್ವಹಿಸಲಿದೆ ಎಂದು ಹೇಳಿದರು. ಅಧಿಕಾರಿಗಳ ಕೊರತೆ ಬಗ್ಗೆ ಪ್ರಸ್ತಾಪಿಸಿದ ಅವರು, ಕಾರ್ಯದಕ್ಷತೆಯಲ್ಲಿ ರಾಜೀ ಮಾಡಿಕೊಳ್ಳಲು ಸೇನೆ ಬಯಸುತ್ತಿಲ್ಲ. ಇದು ಅಧಿಕಾರಿಗಳ ಕೊರತೆಗೆ ಒಂದು ಕಾರಣ ಎಂದು ಹೇಳಿದರು.

ಮತ್ತಷ್ಟು ಸುದ್ದಿಗಳು

vertical

Latest News

ಶ್ರೀರಾಮನ ಆರಾಧನೆಗೆ 3000 ಅರ್ಚಕರ ಹಿಂದಿಕ್ಕಿ ಆಯ್ಕೆಯಾದ ವಿದ್ಯಾರ್ಥಿ ಮೋಹಿತ್

newsics.com ಅಯೋಧ್ಯೆ: ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವ ಶ್ರೀರಾಮನ ದೇಗುಲ ಉದ್ಘಾಟನೆಗೆ ದಿನಗಣನೆಯಾಗ್ತಿದೆ. ಭವ್ಯ ಮಂದಿರದಲ್ಲಿ ಪೂಜೆಗಾಗಿ ದೇಶದೆಲ್ಲೆಡೆಯಿಂದ ಈ ಹಿಂದೆಯೇ ಪುರೋಹಿತರ ನೇಮಕ ಮಾಡಲಾಗಿದ್ದು,   ಉತ್ತರಪ್ರದೇಶದ...

3 ದಿನ ವರ್ಚುಯಲ್ ಕಾಲ್: ಉದ್ಯಮಿಗೆ 1.98 ಕೋಟಿ ರೂ. ಪಂಗನಾಮ ಹಾಕಿದ ವಂಚಕರು!

newsics.com ಬೆಂಗಳೂರು: 3 ದಿನಗಳ ಕಾಲ ವರ್ಚುಯಲ್ ಕರೆ ಮಾಡಿದ ಸೈಬರ್ ವಂಚಕರು, 46 ವರ್ಷದ ಉದ್ಯಮಿಯೊಬ್ಬರಿಗೆ 1.98 ಕೋಟಿ ರೂಪಾಯಿ ವಂಚಿಸಿದ್ದಾರೆ. ಮುಂಬೈ ಕ್ರೈಂ ಬ್ರಾಂಚಿನ ಅಧಿಕಾರಿಗಳಂತೆ ನಟಿಸಿ ಉದ್ಯಮಿ ಮನೀಶ್ ಅವರನ್ನು ಬಲೆಗೆ...

84 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ತೋಟ ಕಾಯುವ ಹಮಾಲಿಗೆ ಧಾರೆ ಎರೆಯಲು ನಿರ್ಧರಿಸಿದ ಶ್ರೀಮಂತ!

newsics.com ಫ್ರಾನ್ಸ್: ಫ್ರಾನ್ಸ್ ದೇಶದ ಶ್ರೀಮಂತ 80 ವರ್ಷದ ನಿಕೋಲಾಸ್ ಪ್ಯೂಕ್ ಅವರು ತಮ್ಮ ಎಲ್ಲಾ ಸಂಪತ್ತನ್ನು ತೋಟದ ಹಮಾಲಿಗೆ ಬರೆದಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ಯೂಕ್ ಅವರ ಆಸ್ತಿಯ ವಾರಸುದಾರ ಆಗುತ್ತಿರುವ ಹಮಾಲಿಯ ವಯಸ್ಸು...
- Advertisement -
error: Content is protected !!