ನವದೆಹಲಿ: ಇಲ್ಲಿನ ಡಾ.ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಸೇರಿರುವ ಮೂವರಿಗೆ ಶಂಕಿತ ಕರೋನ ವೈರಸ್ ಸೋಂಕು ತಗಲಿರುವುದು ಪತ್ತೆಯಾಗಿವೆ. ಮೂವರ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ (ಎನ್ಸಿಡಿಸಿ) ಕಳುಹಿಸಲಾಗಿದೆ.
ಚೀನಾದಲ್ಲಿ ಕರೋನ ವೈರಸ್ ಏಕಾಏಕಿ ಸಾವನ್ನಪ್ಪಿದವರ ಸಂಖ್ಯೆ 126 ಕ್ಕೆ ಏರಿದ್ದು, ಸುಮಾರು 1,300 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರದ ಹೊತ್ತಿಗೆ ಚೀನಾದಾದ್ಯಂತ 4,000 ಕ್ಕೂ ಹೆಚ್ಚು ಮಂದಿ ಕರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.
ವೈರಸ್ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ವುಹಾನ್ ನಗರ ಮತ್ತು ಹುಬೈ ಪ್ರಾಂತ್ಯದಿಂದ 250 ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಲು ಭಾರತೀಯ ಮತ್ತು ಚೀನಾದ ಅಧಿಕಾರಿಗಳು ಚರ್ಚಿಸಿದ್ದಾರೆ.
ಮತ್ತಷ್ಟು ಸುದ್ದಿಗಳು
ವೈರಲ್ ಆಯ್ತು ಟಿಶ್ಯೂ ಪೇಪರ್ ಹೂ ಮಾಲೆ!
newsics.com
ಚೆನ್ನೈ/ನವದೆಹಲಿ: ಭಾರತೀಯರು ಪ್ರತೀ ಬಾರಿ ಹೊಸ ಪ್ರಯತ್ನಗಳ ಮೊರೆಹೋಗುತ್ತಾರೆ. ಇಲ್ಲೊಬ್ಬರು ಟಿಶ್ಯೂ ಪೇಪರ್ ಬಳಸಿ ಹೂ ಮಾಲೆ ತಯಾರಿಸಿದ್ದಾರೆ. ಇದಕ್ಕೆ ಗಜ್ರಾಸ್ ಎಂದು ಕರೆಯುತ್ತಾರೆ . ಸಾಮಾಜಿಕ ಜಾಲತಾಣದಲ್ಲಿ ಅದರ ಫೋಟೋ ವೈರಲ್...
ಜಗತ್ತಿನ ಅತೀ ದೊಡ್ಡ ಮೊಟೇರಾ ಸ್ಟೇಡಿಯಂ ಇನ್ನು ‘ನರೇಂದ್ರ ಮೋದಿ ಕ್ರೀಡಾಂಗಣ’
newsics.com
ಅಹಮದಾಬಾದ್: ಮೊಟೇರಾದಲ್ಲಿ ನವೀಕರಣಗೊಂಡ ಜಗತ್ತಿನ ಅತೀ ದೊಡ್ಡ ಸರ್ದಾರ್ ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ನಾಮಕರಣ ಮಾಡಲಾಗಿದೆ. ಇಂದು (ಫೆ.24) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಿದ್ದಾರೆ.
ಈ...
ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ
newsics.com
ಪುದುಚೇರಿ: ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲವಾಗಿ ಸರ್ಕಾರ ಪತನಗೊಂಡಿತ್ತು. ಬಳಿಕ ಯಾವುದೇ ಪಕ್ಷಗಳು ಸರ್ಕಾರ ರಚನೆ ಮಾಡಲು...
ಕುಟುಂಬ ಕಲಹಕ್ಕೆ 5 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಬಲಿ
newsics.com ಗುಮ್ಲಾ(ಜಾರ್ಖಂಡ್): ಕೌಟುಂಬಿಕ ಕಲಹಕ್ಕೆ ಐದು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಬಲಿಯಾಗಿದ್ದಾರೆ.ಜಾರ್ಖಂಡ್ನ ಗುಮ್ಲಾದಲ್ಲಿ ಈ ಹತ್ಯೆ ನಡೆದಿದೆ. ಬುಡಕಟ್ಟು ಜನಾಂಗದ ಐವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ...
ಆರೋಪಿಗಳಿಂದ ಗುಂಡಿನ ದಾಳಿ; ಎಸ್ಐ ಸಾವು, ಪೊಲೀಸರಿಗೆ ಗಾಯ
newsics.com ಸೀತಮರ್ಹಿ(ಬಿಹಾರ): ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ತಂಡದ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಸಬ್ ಇನ್ಸ್ಪೆಕ್ಟರ್ ದಿನೇಶ್ ಶಾ ಎಂಬಾತ ಸಾವಿಗೀಡಾಗಿದ ಘಟನೆ ಜಿಲ್ಲೆಯ ಕನ್ಯೆಯ ಎಂಬ ಗ್ರಾಮದಲ್ಲಿ...
ಗುಂಡು ಹಾರಿಸಿಕೊಂಡು ನಿವೃತ್ತ ಐ ಎಫ್’ಎಸ್ ಅಧಿಕಾರಿ ಆತ್ಮಹತ್ಯೆ
newsics.com
ನವದೆಹಲಿ: ಹೆಚ್ಚು ದಿನ ಬದುಕಲು ಇಷ್ಟವಿಲ್ಲ ಎಂದು ಪತ್ರ ಬರೆದಿಟ್ಟು ನಿವೃತ್ತ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯೊಬ್ಬರು ಗನ್ ನಿಂದ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಕ್ಷಿಣ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ
ರಂಜಿತ್...
ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಸೇನೆ
newsics.com
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಅನಂತನಾಗ್ ಜಿಲ್ಲೆಯ ಶ್ರೀಗುಪ್ವಾರ ಸಮೀಪದ ಶಾಲ್ಗೂಲ್ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯದಲ್ಲಿ ಶೋಧ...
ಪಂಜಾಬ್ ಗಾಯಕ ಸರ್ದೂಲ್ ಸಿಕಂದರ್ ಇನ್ನಿಲ್ಲ
newsics.com ಚಂಡೀಘರ್: ಪಂಜಾಬ್ʼನ ಖ್ಯಾತ ಗಾಯಕ ಸರ್ದೂಲ್ ಸಿಕಂದರ್(60) ಕಿಡ್ನಿ ಸಮಸ್ಯೆ ಹಾಗೂ ಕೊರೋನಾದಿಂದ ಇಲ್ಲಿನ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಬುಧವಾರ(ಫೆ.24) ಕೊನೆಯುಸಿರೆಳೆದರು.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಕಳೆದೊಂದು ತಿಂಗಳಿಂದ...
Latest News
ಚಿಕ್ಕಮಗಳೂರಲ್ಲೂ ಮಂಗನ ಕಾಯಿಲೆ ಪತ್ತೆ
newsics.com ಚಿಕ್ಕಮಗಳೂರು: ಎನ್. ಆರ್. ಪುರ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. ತಾಲೂಕು...
Home
ಬೆಂಗಳೂರಿನಲ್ಲಿ 174 ರಾಜ್ಯದಲ್ಲಿ 334 ಮಂದಿಗೆ ಕೊರೋನಾ, 6ಮಂದಿ ಸಾವು
newsics.com
ಬೆಂಗಳೂರು: ರಾಜ್ಯದಲ್ಲಿ ಇಂದು(ಫೆ.24) ಹೊಸದಾಗಿ 334 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟೂ ಸೋಂಕಿತರ ಸಂಖ್ಯೆ 9,49,183ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 6ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ...
ಪ್ರಮುಖ
ನಾಟಕದ ವೇಳೆ ಚಾಮುಂಡಿ ಪಾತ್ರಧಾರಿಗೆ ಆವೇಶ: ರಾಕ್ಷಸ ವೇಷಧಾರಿಯ ಹತ್ಯೆಗೆ ಯತ್ನ
Newsics -
newsics.com
ಮಂಡ್ಯ: ನಾಟಕ ಪ್ರದರ್ಶನದ ವೇಳೆ ಚಾಮುಂಡಿ ವೇಷ ಧರಿಸಿದ ಮಹಿಳೆಗೆ ಮೈ ಮೇಲೆ ಆವೇಶ ಬಂದು ಆಕೆ ವಿಚಿತ್ರವಾಗಿ ವರ್ತಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಚಾಮುಂಡಿ ನಾಟಕದಲ್ಲಿ ದೇವಿಯ ವೇಷ ಧರಿಸಿದ ಮಹಿಳೆಯ...