ಗಣಿ ಪ್ರದೇಶದಲ್ಲಿ ಸಿಕ್ತು ವಜ್ರ; ಕಾರ್ಮಿಕರಿಬ್ಬರು ಈಗ ಲಕ್ಷಾಧೀಶ್ವರರು!
newsics.comಪನ್ನಾ(ಮಧ್ಯಪ್ರದೇಶ): ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ 7.44 ಹಾಗೂ 14.98 ಕ್ಯಾರಟ್ ತೂಕದ ಎರಡು ವಜ್ರದ ಹರಳು ಪತ್ತೆಯಾಗಿದ್ದು, ಇದನ್ನು ಪತ್ತೆಹಚ್ಚಿದ ಇಬ್ಬರು ಕಾರ್ಮಿಕರು ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ.ಜರೂರ್ಪುರದ ಗಣಿಯಿಂದ ದಿಲೀಪ್ ಮಿಸ್ತ್ರಿ 7.44 ಕ್ಯಾರೆಟ್ ವಜ್ರ ಹೊರತೆಗೆದ್ರೆ, ಲಖನ್ ಯಾದವ್ ಕೃಷ್ಣ ಕಲ್ಯಾಣ್ಪುರ ಪ್ರದೇಶದಲ್ಲಿ 14.98 ಕ್ಯಾರಟ್ ವಜ್ರ ತೆಗೆದಿದ್ದಾರೆ ಎಂದು ವಜ್ರ ನಿರೀಕ್ಷಕ ಅನುಪಮ್ ಸಿಂಗ್ ಮಾಹಿತಿ ನೀಡಿದ್ದಾರೆ.ಈ ವಜ್ರಗಳನ್ನು ವಜ್ರ ಕಚೇರಿಯಲ್ಲಿ ಹರಾಜಿಗೆ ಇಡಲಾಗಿದ್ದು, ಹರಾಜಿನಲ್ಲಿ ಬಂದ ಆದಾಯದಲ್ಲಿ 12.5 ಶೇಕಡಾ ಹಣ … Continue reading ಗಣಿ ಪ್ರದೇಶದಲ್ಲಿ ಸಿಕ್ತು ವಜ್ರ; ಕಾರ್ಮಿಕರಿಬ್ಬರು ಈಗ ಲಕ್ಷಾಧೀಶ್ವರರು!
Copy and paste this URL into your WordPress site to embed
Copy and paste this code into your site to embed