ನವದೆಹಲಿ: ಹೊಸ ವರ್ಷದ ಮೊದಲ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಭಾರತದಲ್ಲಿ ಜನವರಿ 10ರಂದು ರಾತ್ರಿ 10.37ಕ್ಕೆ ಆರಂಭವಾಗಲಿರುವ ಗ್ರಹಣ ಜನವರಿ 11 ಬೆಳಿಗ್ಗೆ 2.42ಕ್ಕೆ ಕೊನೆಗೊಳ್ಳಲಿದೆ. ಒಟ್ಟು 4 ಗಂಟೆ 5 ನಿಮಿಷ ಗ್ರಹಣದ ಅವಧಿಯಾಗಿದೆ. ಚಂದ್ರ ಗ್ರಹಣವನ್ನು ಬರೀ ಗಣ್ಣಿನಲ್ಲಿ ವೀಕ್ಷಿಸಿದರೆ ಅಪಾಯವಿಲ್ಲ.
ಮತ್ತಷ್ಟು ಸುದ್ದಿಗಳು
ಗೋವಾದಲ್ಲಿ ಎನ್ ಸಿ ಬಿ ದಾಳಿ: ಅಪಾರ ಪ್ರಮಾಣದ ಮಾದಕ ದ್ರವ್ಯ ವಶ
newsics.com
ಪಣಜಿ: ಮಾದಕ ದ್ರವ್ಯ ಪತ್ತೆ ದಳ ಅಧಿಕಾರಿಗಳು ಗೋವಾದ ಮೂರು ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ....
ಎಪಿಜೆ ಅಬ್ದುಲ್ ಕಲಾಂ ಸಹೋದರ ಮೊಹಮ್ಮದ್ ಮುತ್ತು ಮೀರನ್ ನಿಧನ
newsics.com
ರಾಮೇಶ್ವರಂ: ಮಾಜಿ ರಾಷ್ಟ್ರಪತಿ ದಿ. ಎಪಿಜೆ ಅಬ್ದುಲ್ ಕಲಾಂ ಅವರ ಸಹೋದರ ಮೊಹಮ್ಮದ್ ಮುತ್ತು ಮೀರನ್ (104) ನಿಧನರಾದರು. ತಮಿಳುನಾಡಿನ ರಾಮೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ಮೃತರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು...
ಬಸ್ ನಿಲ್ದಾಣವನ್ನು ಗ್ರಂಥಾಲಯವನ್ನಾಗಿಸಿದ ಭಾರತೀಯ ಸೇನೆ
newsics.com
ಕಾಶ್ಮೀರ: ದಕ್ಷಿಣ ಕಾಶ್ಮೀರದ ಹಳ್ಳಿಯಲ್ಲಿ ಶಿಥಿಲಗೊಂಡಿರುವ ಬಸ್ ನಿಲ್ದಾಣವನ್ನು 'ಬೀದಿ ಗ್ರಂಥಾಲಯ' ( ಸ್ಟ್ರೀಟ್ ಲೈಬ್ರರಿ) ವನ್ನಾಗಿ ಪರಿವರ್ತಿಸಲಾಗಿದೆ. ಇದನ್ನು ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್'ನ ಅಧಿಕಾರಿಗಳು ಪ್ರಾರಂಭಿಸಿದ್ದಾರೆ.
ಸುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ...
ಕಾಳಿಕಾದಲ್ಲಿ ದೇಶದ ಮೊದಲ ಅರಣ್ಯ ಚಿಕಿತ್ಸಾ ಕೇಂದ್ರ ಆರಂಭ
newsics.com
ಡೆಹ್ರಾಡೂನ್: ಪ್ರಕೃತಿಯೊಂದಿಗೆ ನೇರ ಸಂಪರ್ಕಕ್ಕೆ ತರುವ ಮೂಲಕ ಜನರನ್ನು ಆರೋಗ್ಯವಂತರನ್ನಾಗಿ ಮಾಡುವ ಪರಿಕಲ್ಪನೆಯ ದೇಶದ ಮೊದಲ ಅರಣ್ ಚಿಕಿತ್ಸಾ ಕೇಂದ್ರ (ಫಾರೆಸ್ಟ್ ಹೀಲಿಂಗ್ ಸೆಂಟರ್) ಭಾನುವಾರ (ಮಾ.7) ಆರಂಭಗೊಂಡಿದೆ. ಉತ್ತರಾಖಂಡ್ ನ ರಾಣಿಖೇತ್...
ರೈತರ ಮುಗಿಯದ ಹೋರಾಟ: ಮತ್ತೋರ್ವ ಅನ್ನದಾತ ಆತ್ಮಹತ್ಯೆ
newsics.comಚಂಡೀಗಢ: ಇಲ್ಲಿನ ಟಿಕ್ರಿ ಬಹಾದ್ದೂರ್ ಗಡಿಯಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮತ್ತೋರ್ವ ರೈತ ಭಾನುವಾರ(ಮಾ.7) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ನೂರು ದಿನ ದಾಟಿದ್ದು, ಪರಿಹಾರ ಸಿಗದ...
ದೇಶದ ಅತಿ ಕಲುಷಿತ ನಗರ ಒಡಿಶಾ, ಯುಪಿ, ದೆಹಲಿ
newsics.comನವದೆಹಲಿ: ದೇಶದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನ ಪಡೆದಿದ್ದು, ಯುಪಿ, ಒಡಿಶಾ ನಂತರದ ಸ್ಥಾನದಲ್ಲಿವೆ.ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 112 ಪ್ರದೇಶಗಳನ್ನು...
ಬಿಜೆಪಿ ಸೇರಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ
newsics.com
ಕೋಲ್ಕತ್ತಾ: ಬಾಲಿವುಡ್ ನಟ ಮಿಥುನ್ ಚಕ್ರವರ್ತಿ (70) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಮಿಥುನ್ ಚಕ್ರವರ್ತಿ ಬಿಜೆಪಿ ಪಕ್ಷಕ್ಕೆ ಸೇರಿದರು.
ಕೋಲ್ಕತಾದಲ್ಲಿ ಆಯೋಜಿಸಲಾದ ಚುನಾವಣಾ ರಾಲಿಯಲ್ಲಿ ಬಿಜೆಪಿ ಪಕ್ಷದ ಧ್ವಜವನ್ನು...
ಜನೌಷಧಿ ದಿನ: ದೇಶದ 7,500ನೇ ‘ಮೋದಿ ಅಂಗಡಿ’ಗೆ ಚಾಲನೆ ನೀಡಿದ ಪ್ರಧಾನಿ
newsics.com
ನವದೆಹಲಿ: ಜನೌಷಧಿ ದಿನದ ಹಿನ್ನೆಲೆಯಲ್ಲಿ ಮೇಘಾಲಯದ ಶಿಲ್ಲಾಂಗ್ನಲ್ಲಿ ದೇಶದ 7,500ನೇ ಜನೌಷಧಿ ಕೇಂದ್ರಕ್ಕೆ ಪ್ರಧಾನಿ ಚಾಲನೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಮೋದಿ, ಇಂದು ಔಷಧಿಗಳು ದುಬಾರಿಯಾಗಿವೆ. ಹೀಗಾಗಿ ಬಡವರಿಗೆ ಸಹಾಯವಾಗಲೆಂದು...
Latest News
ಈಕ್ವೇಟರ್ ಗಯಾನದಲ್ಲಿ ಬಾಂಬ್ ಸ್ಫೋಟ: 17 ಜನರ ಸಾವು, 400 ಮಂದಿಗೆ ಗಾಯ
newsics.com
ಲಂಡನ್: ಈಕ್ವೇಟರ್ ಗಯಾನ ಬಳಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಟ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ದುರಂತದಲ್ಲಿ 400ಕ್ಕೂ ಹೆಚ್ಚು ಮಂದಿ...
Home
ಇಂದು 8ನೇ ಬಾರಿ ಬಜೆಟ್ ಮಂಡಿಸಲಿರುವ ಸಿಎಂ ಯಡಿಯೂರಪ್ಪ
Newsics -
newsics.com
ಬೆಂಗಳೂರು: ಕೊರೋನಾ ಮಹಾಮಾರಿಯಿಂದ ಕುಸಿದಿರುವ ಸಂಪನ್ಮೂಲ ಸಂಗ್ರಹ ಮತ್ತು ಹೆಚ್ಚಿರುವ ನಿರೀಕ್ಷೆ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು 8ನೇ ಬಾರಿ ಮುಂಗಡ ಪತ್ರ ಮಂಡಿಸಲಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾದಿನದಂದೇ ಯಡಿಯೂರಪ್ಪ ಅವರು ಮುಂಗಡ ಪತ್ರ ಮಂಡಿಸುತ್ತಿದ್ದಾರೆ....
Home
ಗೋವಾದಲ್ಲಿ ಎನ್ ಸಿ ಬಿ ದಾಳಿ: ಅಪಾರ ಪ್ರಮಾಣದ ಮಾದಕ ದ್ರವ್ಯ ವಶ
Newsics -
newsics.com
ಪಣಜಿ: ಮಾದಕ ದ್ರವ್ಯ ಪತ್ತೆ ದಳ ಅಧಿಕಾರಿಗಳು ಗೋವಾದ ಮೂರು ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ....