ಜೈಪುರ: ಪ್ರತಿಭಟನಾ ಸೂಚಕವಾಗಿ ರಾಜಸ್ಥಾನದ ಬಿಜೆಪಿ ಶಾಸಕ ಬಿಹಾರಿ ಲಾಲ್ ನೋಖಾ ಬುಟ್ಟಿ ತುಂಬಾ ಮಿಡತೆಗಳನ್ನು ವಿಧಾನಸಭೆಗೆ ತಂದಿದ್ದರು.
ರಾಜಸ್ಥಾನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಮಿಡತೆಗಳು ಲಗ್ಗೆ ಇಟ್ಟಿರುವ ಕಾರಣ, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯಲು ಮಿಡತೆಗಳನ್ನು ತಂದಿದ್ದರು. 11 ಜಿಲ್ಲೆಗಳ 7 ಲಕ್ಷ ಹೆಕ್ಟೇರ್ಗೂ ಹೆಚ್ಚು ಕೃಷಿ ಭೂಮಿ ಮಿಡತೆಗಳ ದಾಳಿಗೆ ನಲುಗಿವೆ.
ಮತ್ತಷ್ಟು ಸುದ್ದಿಗಳು
ಅಪ್ರಾಪ್ತೆಯ ಕೈಹಿಡಿದು, ಪ್ಯಾಂಟ್ ಜಿಪ್ ತೆಗೆದರೆ ಪೊಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯವಲ್ಲ- ಬಾಂಬೆ ಹೈಕೋರ್ಟ್
newsics.com
ಮಹಾರಾಷ್ಟ್ರ: ವ್ಯಕ್ತಿಯೊಬ್ಬ ಅಪ್ರಾಪ್ತೆಯ ಕೈಯನ್ನು ಹಿಡಿದು, ಪ್ಯಾಂಟ್ ಜಿಪ್ ತೆಗೆದರೆ ಅಂತಹ ಪ್ರಕರಣಗಳು ಪೊಕ್ಸೊ ಕಾಯ್ಡೆಯಡಿ ಲೈಂಗಿಕ ದೌರ್ಜನ್ಯವಲ್ಲ ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ತೀರ್ಪು ನೀಡಿದೆ.
ನ್ಯಾಯಮೂರ್ತಿ ಪುಷ್ಪಾ ಗಣೆದಿವಾಲಾ ಅವರಿದ್ದ...
ಡೇಟಿಂಗ್ ಆ್ಯಪ್ ಮೂಲಕ ಪರಿಚಯ: ಬಾಲಕಿ ಮೇಲೆ ಅತ್ಯಾಚಾರ
Newsics.com
ಭೋಪಾಲ್: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ 14 ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿದ್ದಾನೆ. ಮಧ್ಯಪ್ರದೇಶದ ಭೋಪಾಲದಲ್ಲಿ ಈ ಪ್ರಕರಣ ವರದಿಯಾಗಿದೆ.
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ 23 ವರ್ಷ ಪ್ರಾಯದ...
400 ಹುಡುಗಿಯರ ಸಾಮಾಜಿಕ ಜಾಲ ತಾಣ ಅಕೌಂಟ್ ಹ್ಯಾಕ್: ಆರೋಪಿ ಸೆರೆ
Newsics.com
ಲಕ್ನೋ: 400ಕ್ಕೂ ಹೆಚ್ಚು ಹುಡುಗಿಯರ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಮಾಡಿ ಬೆದರಿಕೆ ಒಡ್ಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿನೀತ್ ಮಿಶ್ರಾ ಎಂದು ಗುರುತಿಸಲಾಗಿದೆ.
ಕೇವಲ ಎಂಟನೆ ತರಗತಿ ಕಲಿತಿರುವ ಮಿಶ್ರಾ,...
ಕಾಡುಹಂದಿ ಕೊಲ್ಲಲು ಸರಪಂಚರಿಗೆ ಅಧಿಕಾರ: ಪ್ರಾಣಿ ಪ್ರಿಯರ ಆಕ್ಷೇಪ
Newsicsc.com
ಹೈದರಬಾದ್: ಕೃಷಿ ನಾಶಮಾಡುವ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲುವ ಅಧಿಕಾರವನ್ನು ಗ್ರಾಮ ಮುಖ್ಯಸ್ಥ ಅಥವಾ ಸರಪಂಚರಿಗೆ ನೀಡುವ ಅಧಿಕಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸರಪಂಚರು, ಪರವಾನಿಗೆ ಹೊಂದಿರುವ ಶಸ್ತ್ರಾಸ್ತ್ರ ಹೊಂದಿರುವ ವ್ಯಕ್ತಿಯ ನೆರವನ್ನು ಇದಕ್ಕೆ...
ದೆಹಲಿಯಲ್ಲಿ ದಾಂಧಲೆ : ದೇಶದ್ರೋಹ ಮೊಕದ್ದಮೆ ಹೂಡಲು ಚಿಂತನೆ
Newsics.com
ನವದೆಹಲಿ: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ದಾಂಧಲೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ ದೇಶದ್ರೋಹ
ಆರೋಪದಡಿ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗಿದೆ.
ಮುಖ್ಯವಾಗಿ ಕೆಂಪುಕೋಟೆಯಲ್ಲಿ ಪ್ರತ್ಯೇಕ ಧ್ವಜ ಹಾರಾಟವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವ...
ಭಾರತಕ್ಕೆ ಮತ್ತೆ 3 ರಫೇಲ್ ಯುದ್ಧ ವಿಮಾನಗಳ ಆಗಮನ
newsics.comನವದೆಹಲಿ: ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆ ಬೇಸ್'ಗೆ ಬಂದಿಳಿದಿವೆ.ಈ ರಫೇಲ್ ಯುದ್ಧ ವಿಮಾನಗಳು ಸುಮಾರು 7000 ಕಿಮೀ ದೂರ ಕ್ರಮಿಸಿದ್ದು ನಾನ್ ಸ್ಟಾಪ್ ಹಾರಾಟ ನಡೆಸಿವೆ....
ಸಪ್ತಪದಿ ತುಳಿದ ಆಲ್ರೌಂಡರ್ ವಿಜಯ್ಶಂಕರ್
newsics.comಚೆನ್ನೈ: ಭಾರತೀಯ ಕ್ರಿಕೆಟ್ ತಂಡದ ಆಲ್ರೌಂಡರ್ ವಿಜಯ್ಶಂಕರ್ ಬುಧವಾರ (ಜ.27) ಚೆನ್ನೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.ಶಿಕ್ಷಕಿಯಾಗಿರುವ ವೈಶಾಲಿ ವಿಶ್ವೇಶ್ವರನ್ ಎಂಬುವರ ಜತೆ ಸಪ್ತಪದಿ ತುಳಿದರು.ಕೊರೋನಾ ಹಿನ್ನೆಲೆಯಲ್ಲಿ ಆಪ್ತರಿಗಷ್ಟೇ ಆಮಂತ್ರಣ ನೀಡಲಾಗಿತ್ತು.
ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ: ಥಿಯೇಟರ್’ನಲ್ಲಿ ಹೆಚ್ಚಿನ ಜನರಿಗೆ ಅವಕಾಶ
newsics.com
ನವದೆಹಲಿ: ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಂಟೇನ್ಮೆಂಟ್ ಝೋನ್ಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಫೆಬ್ರವರಿ 1ರಿಂದ ಮಾರ್ಗಸೂಚಿಗಳು ಜಾರಿಗೆ ಬರುವಂತೆ...
Latest News
ಅಪ್ರಾಪ್ತೆಯ ಕೈಹಿಡಿದು, ಪ್ಯಾಂಟ್ ಜಿಪ್ ತೆಗೆದರೆ ಪೊಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯವಲ್ಲ- ಬಾಂಬೆ ಹೈಕೋರ್ಟ್
newsics.com
ಮಹಾರಾಷ್ಟ್ರ: ವ್ಯಕ್ತಿಯೊಬ್ಬ ಅಪ್ರಾಪ್ತೆಯ ಕೈಯನ್ನು ಹಿಡಿದು, ಪ್ಯಾಂಟ್ ಜಿಪ್ ತೆಗೆದರೆ ಅಂತಹ ಪ್ರಕರಣಗಳು ಪೊಕ್ಸೊ ಕಾಯ್ಡೆಯಡಿ ಲೈಂಗಿಕ ದೌರ್ಜನ್ಯವಲ್ಲ ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ...
Home
ಅಗ್ನಿ ಅವಘಡ: 50ಕ್ಕೂ ಹೆಚ್ಚು ಬೌನ್ಸ್ ಸ್ಕೂಟರ್’ಗಳು ಭಸ್ಮ
newsics.com
ಹಾಸನ: ಬೌನ್ಸ್ ಸ್ಕೂಟರ್'ಗಳನ್ನು ನಿಲ್ಲಿಸಿದ್ದ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ 50ಕ್ಕೂ ಹೆಚ್ಚು ಸ್ಕೂಟರ್'ಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಹಾಸನ ಹೊರವಲಯದಲ್ಲಿ ಘಟನೆ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬರುವಷ್ಟರಲ್ಲಿ ಬೆಂಕಿ ತೀವ್ರವಾಗಿ...
ಪ್ರಮುಖ
ಜೂನ್ 14ರಿಂದ 25ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ
newsics.com
ಬೆಂಗಳೂರು: 2021ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು, ಜೂನ್ 14ರಿಂದ ಜೂನ್ 25ರವರೆಗೆ ಪರೀಕ್ಷೆ ನಡೆಯಲಿದೆ.ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಸುರೇಶ್...