Monday, October 2, 2023

ದಿನಗೂಲಿ ನೌಕರನಿಗೆ ಕೋಟಿ ರೂಪಾಯಿ ವಾವತಿಸಲು ಆದಾಯ ಇಲಾಖೆ ನೋಟಿಸ್

Follow Us

ಮುಂಬೈ:  ಮೂವತೈದು ವರ್ಷದ ಬಾಬು ಸಾಹೇಬ್ ದಿನಗೂಲಿ ನೌಕರ.  ಕೊಳಗೇರಿಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸ.  ಮುಂಬೈನ ಕಲ್ಯಾಣ್ ಸಮೀಪದ ಅಂಬಿವಿಲಿ ನಿವಾಸಿ. ಆದರೆ ಆತ ಎಲ್ಲರ ದೃಷ್ಟಿಯಲ್ಲಿ ಕೋಟ್ಯಾಧಿಪತಿ. ಆದಾಯ ತೆರಿಗೆ ಬಾಬು ಸಾಹೇಬ್ ಅಹಿರೆ ಗೆ ನೋಟಿಸ್ ಜಾರಿ ಮಾಡಿದ್ದು, 1 ಕೋಟಿ ರೂಪಾಯಿ ಪಾವತಿಸುವಂತೆ ಸೂಚಿಸಿದೆ. ದೇಶದಲ್ಲಿ ಹಣದ ಅಪಮೌಲ್ಯವಾದ ಸಂದರ್ಭದಲ್ಲಿ  2016 ನವೆಂಬರ್ ತಿಂಗಳಲ್ಲಿ ಬಾಬು ಸಾಹೇಬ್ ಅಕೌಂಟ್ ಗೆ  58 ಲಕ್ಷ ರೂಪಾಯಿ ಠೇವಣಿಯಾಗಿ ಬಂದಿತ್ತು ಎಂಬುದು ಆದಾಯ ತೆರಿಗೆ ಇಲಾಖೆ ವಾದ. ತಮ್ಮ ಜೀವನದಲ್ಲಿ ಇದುವರೆಗೂ 50 ಸಾವಿರ ರೂಪಾಯಿ ಒಟ್ಟಿಗೆ ನೋಡಿರದ ಬಾಬು ಸಾಹೇಬ್ ಆತಂಕಕ್ಕೆ ಒಳಗಾಗಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿಗಳು

vertical

Latest News

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ...

Asian Games; ಭಾರತಕ್ಕೆ ಒಂದೇ ದಿನ 15 ಪದಕ

newsics.com ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 8ನೇ ದಿನವಾದ ಭಾನುವಾರ ಒಂದೇ ದಿನ 15 ಪದಕ ಬಾಚಿಕೊಂಡಿದೆ. 7ನೇ ದಿನವಾದ ಶನಿವಾರ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನೊಂದಿಗೆ 38 ಪದಕಗಳನ್ನು ಭಾರತ...

ಬೆಂಗಳೂರು ಕಂಬಳ: ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು!

newsics.com ಬೆಂಗಳೂರು: ನವೆಂಬರ್ ತಿಂಗಳ 25 ಮತ್ತು 26ನೇ ತಾರೀಕಿನಂದು ಮೊದಲ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿದೆ. ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ನೇತೃತ್ವದಲ್ಲಿ ಕಂಬಳ...
- Advertisement -
error: Content is protected !!