newsics.com
ಒಡಿಶಾ: ಮಾವೋವಾದಿಗಳ ದಾಳಿಗೆ ಮೂವರು ಸಿಆರ್ಪಿಎಫ್ ಯೋಧರು ಹುತಾತ್ಮಾರಾಗಿದ್ದಾರೆ. ಒಡಿಶಾದ ಭೈಸದಾನಿಯಲ್ಲಿ ಘಟನೆ ನಡೆದಿದೆ.
ಉತ್ತರಪ್ರದೇಶದ ಎಎಸ್ಐ ಶಿಶುಪಾಲ್ ಸಿಂಗ್, ಹರಿಯಾಣದ ಎಎಸ್ಐ ಶಿವಲಾಲ್ ಮತ್ತು ಕಾನ್ಸ್ಟೆಬಲ್ ಧರ್ಮೇಂದ್ರ ಸಿಂಗ್ ಮೃತರು ಎಂದು ತಿಳಿದುಬಂದಿದೆ .
ರಸ್ತೆ ಉದ್ಘಾಟನಾ ಕಾರ್ಯಕ್ರಮದ ಭದ್ರತೆಗೆ ಇವರನ್ನು ನಿಯೋಜಿಸಲಾಗಿತ್ತು. ಈ ವೇಳೆ ಮಾವೋವಾದಿಗಳು ದಾಳಿ ಮಾಡಿ ಮೂವರು ಯೋಧರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿ ತಿಳಿಸಿದೆ.