ಮುಂಬೈ: ಮಹಾರಾಷ್ಟ್ರದ ಕೊಯ್ನಾದಲ್ಲಿ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂ ಕಂಪದ ತೀವ್ರತೆ 2.6ರಷ್ಟು ದಾಖಲಾಗಿದೆ. ಮುಂಜಾನೆ 6.42ರ ಹೊತ್ತಿಗೆ ಈ ಘಟನೆ ಸಂಭವಿಸಿದೆ. ಕೊಯ್ನಾದಿಂದ 8 ಕಿಲೋ ಮೀಟರ್ ದೂರದಲ್ಲಿ ಭೂ ಕಂಪ ಕೇಂದ್ರ ಬಿಂದು ಹೊಂದಿತ್ತು ಎಂದು ವರದಿಯಾಗಿದೆ.
ಮತ್ತಷ್ಟು ಸುದ್ದಿಗಳು
ಸೊಸೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯ ಕೊಂದ ಮಾವ
newsics.com
ತೂತುಕುಡಿ: ತಮಿಳುನಾಡಿನ ತುತೂಕುಡಿ ಜಿಲ್ಲೆಯಲ್ಲಿ ಸೊಸೆಯನ್ನು ಚುಡಾಯಿಸುತ್ತಿದ್ದ ಆರೋಪಿಯೊಬ್ಬನನ್ನು ಮಾವನೇ ಹತ್ಯೆ ಮಾಡಿದ್ದಾನೆ. ತುತೂಕುಡಿ ಜಿಲ್ಲೆಯ ಸಾಂತಕುಳಂ ಸಮೀಪದ ಕೀಲಪನಿಯಕುಳಂ ಸಮೀಪ ಈ ಘಟನೆ ನಡೆದಿದೆ.
ಯೋವಾನ್ ಅರ್ಪತ್ ರಾಜ್ ಎಂಬಾತ,ಚೆಲ್ಲದೊರೈ ಅವರ ಸೊಸೆಗೆ...
ದೇಶಾದ್ಯಂತ ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳ: ಹೋಟೆಲ್ ನಲ್ಲಿ ತಿಂಡಿಗೆ ಕೊಕ್
Newsics.com
ಮುಂಬೈ: ದೇಶದಲ್ಲಿ ಪೆಟ್ರೋಲ್ ಉತ್ಪನ್ನಗಳ ಜತೆ ಜತೆಗೆ ಇತರ ಅಗತ್ಯ ವಸ್ತುಗಳ ದರದಲ್ಲಿ ಕೂಡ ಭಾರೀ ಏರಿಕೆಯಾಗಿದೆ. ಮುಖ್ಯವಾಗಿ ಈರುಳ್ಳಿದರ ಕಳೆದ ಒಂದು ವಾರದಲ್ಲಿ ಹೆಚ್ಚಾಗುತ್ತಿದೆ.
ಮಾರುಕಟ್ಟೆಯಲ್ಲಿ ಕಿಲೋ ಈರುಳ್ಳಿ 30- 35ರೂಪಾಯಿಗೆ ಇದುವರೆಗೆ...
ಮೀನುಗಾರರ ಜತೆ ಸಮುದ್ರದಲ್ಲಿ ಈಜಾಡಿದ ರಾಹುಲ್ ಗಾಂಧಿ
newsics.com
ಕೊಲ್ಲಂ: ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮುದ್ರದಲ್ಲಿ ಈಜಾಡಿದ್ದಾರೆ. ಮೀನುಗಾರರ ಜತೆ ಸಮುದ್ರಕ್ಕಿಳಿದ ರಾಹುಲ್ ಗಾಂಧಿ ಕೊಲ್ಲಂ ನಲ್ಲಿ ಅರಬಿ ಸಮುದ್ರದಲ್ಲಿ ಈಜಾಡಿದರು. ರಾಹುಲ್ ಗಾಂಧಿ ಕೇರಳದ ವಯನಾಡ್ ಲೋಕಸಭಾ...
8ನೇ ತರಗತಿವರೆಗೂ ಆಫ್ಲೈನ್ ಪರೀಕ್ಷೆ ಇಲ್ಲ
newsics.com ನವದೆಹಲಿ: ಎಂಟನೇ ತರಗತಿವರೆಗೂ ಆಫ್ಲೈನ್ ಪರೀಕ್ಷೆ ನಡೆಸದಿರಲು ದೆಹಲಿ ಸರ್ಕಾರ ನಿರ್ಧರಿಸಿದೆ.ಈ ಸಂಬಂಧ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ದೆಹಲಿ ಸರ್ಕಾರ, ವಿದ್ಯಾರ್ಥಿಗಳ ಅಸೈನ್ಮೆಂಟ್ಗಳು, ಪ್ರಾಜೆಕ್ಟ್ಗಳನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಅಂಕಗಳನ್ನು ನೀಡುವಂತೆ...
ಕೋವಿಶೀಲ್ಡ್ 2ನೇ ಡೋಸ್ ಪಡೆದ ಮಹಿಳಾ ಕ್ಲರ್ಕ್ ಸಾವು
newsics.com ಭೋಪಾಲ್: ಕೋವಿಶೀಲ್ಡ್ ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆದ ಮಹಿಳಾ ಕ್ಲರ್ಕ್ ಸಾವನ್ನಪ್ಪಿದ್ದಾರೆ.ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಜನಿ ಅವರು ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ...
ವೈರಲ್ ಆಯ್ತು ಟಿಶ್ಯೂ ಪೇಪರ್ ಹೂ ಮಾಲೆ!
newsics.com
ಚೆನ್ನೈ/ನವದೆಹಲಿ: ಭಾರತೀಯರು ಪ್ರತೀ ಬಾರಿ ಹೊಸ ಪ್ರಯತ್ನಗಳ ಮೊರೆಹೋಗುತ್ತಾರೆ. ಇಲ್ಲೊಬ್ಬರು ಟಿಶ್ಯೂ ಪೇಪರ್ ಬಳಸಿ ಹೂ ಮಾಲೆ ತಯಾರಿಸಿದ್ದಾರೆ. ಇದಕ್ಕೆ ಗಜ್ರಾಸ್ ಎಂದು ಕರೆಯುತ್ತಾರೆ . ಸಾಮಾಜಿಕ ಜಾಲತಾಣದಲ್ಲಿ ಅದರ ಫೋಟೋ ವೈರಲ್...
ಜಗತ್ತಿನ ಅತೀ ದೊಡ್ಡ ಮೊಟೇರಾ ಸ್ಟೇಡಿಯಂ ಇನ್ನು ‘ನರೇಂದ್ರ ಮೋದಿ ಕ್ರೀಡಾಂಗಣ’
newsics.com
ಅಹಮದಾಬಾದ್: ಮೊಟೇರಾದಲ್ಲಿ ನವೀಕರಣಗೊಂಡ ಜಗತ್ತಿನ ಅತೀ ದೊಡ್ಡ ಸರ್ದಾರ್ ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ನಾಮಕರಣ ಮಾಡಲಾಗಿದೆ. ಇಂದು (ಫೆ.24) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಿದ್ದಾರೆ.
ಈ...
ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ
newsics.com
ಪುದುಚೇರಿ: ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲವಾಗಿ ಸರ್ಕಾರ ಪತನಗೊಂಡಿತ್ತು. ಬಳಿಕ ಯಾವುದೇ ಪಕ್ಷಗಳು ಸರ್ಕಾರ ರಚನೆ ಮಾಡಲು...
Latest News
ಸಂಸದರು, ಸಚಿವರ ವಾಹನ ಖರೀದಿ ಆರ್ಥಿಕ ಮಿತಿ ಹೆಚ್ಚಳ
newsics.com
ಬೆಂಗಳೂರು: ಸಚಿವರು ಮತ್ತು ಸಂಸದರ ವಾಹನ ಖರೀದಿಗೆ ಆರ್ಥಿಕ ಮಿತಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೊಸ ವಾಹನ ಖರೀದಿಸಲು ತಗುಲುವ ಅಂದಾಜು ವೆಚ್ಚ...
Home
ಸೊಸೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯ ಕೊಂದ ಮಾವ
Newsics -
newsics.com
ತೂತುಕುಡಿ: ತಮಿಳುನಾಡಿನ ತುತೂಕುಡಿ ಜಿಲ್ಲೆಯಲ್ಲಿ ಸೊಸೆಯನ್ನು ಚುಡಾಯಿಸುತ್ತಿದ್ದ ಆರೋಪಿಯೊಬ್ಬನನ್ನು ಮಾವನೇ ಹತ್ಯೆ ಮಾಡಿದ್ದಾನೆ. ತುತೂಕುಡಿ ಜಿಲ್ಲೆಯ ಸಾಂತಕುಳಂ ಸಮೀಪದ ಕೀಲಪನಿಯಕುಳಂ ಸಮೀಪ ಈ ಘಟನೆ ನಡೆದಿದೆ.
ಯೋವಾನ್ ಅರ್ಪತ್ ರಾಜ್ ಎಂಬಾತ,ಚೆಲ್ಲದೊರೈ ಅವರ ಸೊಸೆಗೆ...
Home
ದೇಶಾದ್ಯಂತ ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳ: ಹೋಟೆಲ್ ನಲ್ಲಿ ತಿಂಡಿಗೆ ಕೊಕ್
Newsics -
Newsics.com
ಮುಂಬೈ: ದೇಶದಲ್ಲಿ ಪೆಟ್ರೋಲ್ ಉತ್ಪನ್ನಗಳ ಜತೆ ಜತೆಗೆ ಇತರ ಅಗತ್ಯ ವಸ್ತುಗಳ ದರದಲ್ಲಿ ಕೂಡ ಭಾರೀ ಏರಿಕೆಯಾಗಿದೆ. ಮುಖ್ಯವಾಗಿ ಈರುಳ್ಳಿದರ ಕಳೆದ ಒಂದು ವಾರದಲ್ಲಿ ಹೆಚ್ಚಾಗುತ್ತಿದೆ.
ಮಾರುಕಟ್ಟೆಯಲ್ಲಿ ಕಿಲೋ ಈರುಳ್ಳಿ 30- 35ರೂಪಾಯಿಗೆ ಇದುವರೆಗೆ...