ನವದೆಹಲಿ: ಅಗತ್ಯವೆನಿಸಿದರೆ ಮತ್ತೊಮ್ಮೆ ಬ್ಯಾಂಕ್ಗಳ ವಿಲೀನ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಅವಶ್ಯಕತೆಗನುಗುಣವಾಗಿ ಬ್ಯಾಂಕ್ಗಳ ಬಲವರ್ಧನೆಗೆ ಕೇಂದ್ರ ಸಿದ್ಧವಿದೆ. ಬ್ಯಾಂಕ್ಗಳ ವಿಲೀನ ಮತ್ತು ಬಂಡವಾಳ ಕ್ರೋಡೀಕರಣ ಯಶಸ್ವಿಯಾಗಿರುವುದರಿಂದ 4 ಲಕ್ಷ ಕೋಟಿ ರೂ. ಉಳಿತಾಯವಾಗಿದೆ. ಹೀಗಾಗಿ ಮುಂದೆ ಸಹ ಅಗತ್ಯಕ್ಕೆ ಅನುಗುಣವಾಗಿ ವಿಲೀನ ಪ್ರಕ್ರಿಯೆ ನಡೆಯಬಹುದು ಎಂದು ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್ ಸಿಂಗ್ ಹೇಳಿದ್ದಾರೆ.
ಅಗತ್ಯವೆನಿಸಿದರೆ ಮತ್ತೊಮ್ಮೆ ಬ್ಯಾಂಕ್ಗಳ ವಿಲೀನ- ಸಚಿವ ಅನುರಾಗ್
Follow Us