* ಮುಂಜಾನೆಯೇ ತಿಮ್ಮಪ್ಪನ ದರ್ಶನ ಪಡೆದ ಶಿವನ್
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಮತ್ತೊಂದು ಉಡಾವಣೆಗೆ ಸಿದ್ಧತೆ ನೆಡೆಸಿದೆ.
ಪಿಎಸ್ಎಲ್ವಿ ಎಸ್ ಇ ಸಿ -47 ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಮಂಗಳವಾರ ಬೆಳಿಗ್ಗೆ 5 ಗಂಟೆ 28 ನಿಮಿಷದಲ್ಲಿ ಆರಂಭಗೊಂಡಿರುವ ಕ್ಷಣಗಣನೆ 26 ಗಂಟೆಗಳ ಕಾಲ ಮುಂದುವರಿಯಲಿದೆ.
ಪಿಎಸ್ಎಲ್ವಿ ಎಸ್ ಇ ಸಿ -47 ಅನ್ನು ಬುಧವಾರ ಬೆಳಗ್ಗೆ 9.28 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗುವುದು. ರಾಕೆಟ್ ಮೂಲಕ 714 ಕೆಜಿ ತೂಕದ ಕಾರ್ಟೊಸ್ಯಾಟ್ -3 ಉಪಗ್ರಹವನ್ನು ಉಡಾಯಿಸಲಿದೆ. ಅಲ್ಲದೆ, ಅಮೆರಿಕಾಗೆ ಸೇರಿದ 13 ವಾಣಿಜ್ಯ ನ್ಯಾನೊ ಉಪಗ್ರಹಗಳನ್ನು ನಭಕ್ಕೆ ಕಳುಹಿಸಲಿದೆ. ಈ ಪೈಕಿ ಫ್ಲೋಕ್ -4 ಪಿ ಎಂದು ಕರೆಯಲ್ಪಡುವ 12 ಪುಟ್ಟ ಉಪಗ್ರಹಗಳು ಮತ್ತು ಮೆಶ್ಬೆಡ್ ಎಂಬ ಮತ್ತೊಂದು ಚಿಕ್ಕ ಉಪಗ್ರಹವಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನೆಡೆಸಲಾಗುವ 74 ನೇ ಉಡಾವಣೆಯಾಗಿದೆ. ಪಿಎಸ್ಎಲ್ವಿ ಎಸ್ಇ ಸಿ -47 ಉಡಾವಣೆ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಶಿವನ್ ಅವರು ಮಂಗಳವಾರ ಬೆಳಿಗ್ಗೆ ತಿರುಪತಿ ತಿರುಮಲಕ್ಕೆ ಭೇಟಿ ಶ್ರೀ ವೆಂಕಟೇಶ್ವರನ ಆರ್ಶಿವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಎಲ್ವಿ ಎಸ್ಇ ಸಿ -47 ರಾಕೆಟ್ ಉಡಾವಣೆ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮತ್ತಷ್ಟು ಸುದ್ದಿಗಳು
ಸಂಸದ ಶಶಿ ತರೂರ್’ಗೆ ಕೊರೋನಾ, ತಾಯಿ, ಸಹೋದರಿಗೂ ಸೋಂಕು
newsics.com
ನವದೆಹಲಿ: ಸಂಸದ, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಬುಧವಾರ(ಏ.21) ಕೊರೋನಾ ಸೋಂಕು ದೃಢಪಟ್ಟಿದೆ.
ಅವರ ಸಹೋದರಿ ಮತ್ತು ತಾಯಿ ಕೂಡ ಸೋಂಕಿಗೆ ಒಳಗಾಗಿದ್ದಾರೆ ಎಂದು ತರೂರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ತರೂರ್,...
ನೆಟ್ಟಿಗರ ಪ್ರಶಂಸೆ ಗಿಟ್ಟಿಸಿದ ಗರ್ಭಿಣಿ ಪೊಲೀಸ್ ಅಧಿಕಾರಿಯ ಕರ್ತವ್ಯ ಪ್ರಜ್ಞೆ
newsics.com
ದಂತೇವಾಡ: ಸುಡು ಬಿಸಿಲಿನಲ್ಲಿಯೂ ಕರ್ತವ್ಯಕ್ಕೆ ಹಾಜರಾಗಿರುವ ಗರ್ಭಿಣಿ ಪೊಲೀಸ್ ಅಧಿಕಾರಿಯ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ಮೆಚ್ಚುಗೆ ಗಳಿಸಿದೆ. ದಂತೆವಾಡದಲ್ಲಿ ಡಿ ಎಸ್ ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಲ್ಪಾ ಸಾಹು ಅವರ...
ಇಂದ್ರಾಣಿ ಮುಖರ್ಜಿ ಸಹಿತ 38 ಕೈದಿಗಳಲ್ಲಿ ಕೊರೋನಾ ಸೋಂಕು ಪತ್ತೆ
newsics.com
ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಬೈಕುಲ್ಲಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಇಂದ್ರಾಣಿ ಮುಖರ್ಜಿ, ಮಗಳನ್ನು ಕೊಂದ ಆರೋಪ ಎದುರಿಸುತ್ತಿದ್ದಾರೆ.
ಅದೇ ಜೈಲಿನ ಇತರ 38...
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಗೆ ಕೊರೋನಾ ಸೋಂಕು
newsics.com
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ರಮೇಶ್ ಪೋಖ್ರಿಯಾಲ್ ನೇತೃತ್ವದ ಶಿಕ್ಷಣ ಇಲಾಖೆ ಯುಜಿಸಿ ನೆಟ್...
ಕೊವಾಕ್ಸಿನ್ ಮೂರನೇ ಹಂತದ ಪ್ರಯೋಗ: ಶೇಕಡ 78 ಪರಿಣಾಮಕಾರಿ
newsics.com
ಹೈದರಾಬಾದ್: ಮಾರಕ ಕೊರೋನಾ ತಡೆ ಲಸಿಕೆ ಕೊವಾಕ್ಸಿನ್ ನ ಮೂರನೇ ಹಂತದ ಪ್ರಯೋಗದ ತಾತ್ಕಾಲಿಕ ಅಧ್ಯಯನ ವರದಿ ಪ್ರಕಟಿಸಲಾಗಿದೆ. ಕ್ಲಿನಿಕಲ್ ದಕ್ಷತೆ ಒಟ್ಟಾರೆಯಾಗಿ ಶೇಕಡ 78 ಆಗಿದೆ ಎಂದು ಭಾರತ್ ಬಯೋಟೆಕ್ ಮತ್ತು...
ಪದ್ಮಭೂಷಣ ಪುರಸ್ಕೃತ ಕವಿ ಶಂಖಾ ಘೋಷ್ ಇನ್ನಿಲ್ಲ
newsics.com
ಕೊಲ್ಕತಾ (ಪಶ್ಚಿಮ ಬಂಗಾಳ): ಕೋವಿಡ್ ಸೋಂಕಿಗೆ ತುತ್ತಾಗಿದ್ದ ಖ್ಯಾತ ಬಂಗಾಳಿ ಕವಿ ಶಂಖಾ ಘೋಷ್(89) ಇಂದು( ಏ.21) ನಿಧನರಾದರು.
ಕಳೆದ ಕೆಲವು ವರ್ಷಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ವರ್ಷದ ಜನವರಿಯಲ್ಲಿ ಅವರನ್ನು ಆಸ್ಪತ್ರೆಗೆ...
ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ: ಟಿಕ್ ಟಾಕ್ ಸ್ಟಾರ್ ಭಾರ್ಗವ್ ಸೆರೆ
newsics.com
ವಿಶಾಖಪಟ್ಟಣಂ: 14 ವರ್ಷ ಪ್ರಾಯದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಟಿಕ್ ಟಾಕ್ ಸ್ಟಾರ್ ಫನ್ ಬಕೆಟ್ ಭಾರ್ಗವ್ ನನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹೈದರಾಬಾದ್...
ಮಹೇಂದ್ರ ಸಿಂಗ್ ಧೋನಿ ಅಪ್ಪ, ಅಮ್ಮನಿಗೆ ಕೊರೋನಾ ಸೋಂಕು
newsics.com
ರಾಂಚಿ: ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಅಪ್ಪ ಮತ್ತು ಅಮ್ಮ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ತಂದೆ ಪಾನ್ ಸಿಂಗ್ ಮತ್ತು ತಾಯಿ ದೇವಿಕಾ ದೇವಿ ಅವರನ್ನು ಇದೀಗ ರಾಂಚಿಯಲ್ಲಿರುವ ಪಲ್ಸ್...
Latest News
ಸಂಸದ ಶಶಿ ತರೂರ್’ಗೆ ಕೊರೋನಾ, ತಾಯಿ, ಸಹೋದರಿಗೂ ಸೋಂಕು
newsics.com
ನವದೆಹಲಿ: ಸಂಸದ, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಬುಧವಾರ(ಏ.21) ಕೊರೋನಾ ಸೋಂಕು ದೃಢಪಟ್ಟಿದೆ.
ಅವರ ಸಹೋದರಿ ಮತ್ತು ತಾಯಿ ಕೂಡ ಸೋಂಕಿಗೆ ಒಳಗಾಗಿದ್ದಾರೆ ಎಂದು ತರೂರ್...
ಪ್ರಮುಖ
ಬೆಂಗಳೂರಲ್ಲಿ ಶವ ಸಾಗಣೆ ಸುಲಿಗೆ: 13 ಕಿ.ಮೀ.ಗೆ 60 ಸಾವಿರ ರೂ.!
NEWSICS -
newsics.com
ಬೆಂಗಳೂರು: ಕೊರೋನಾ ಅಬ್ಬರದಿಂದ ಹೆಣಗಳ ಸಾಲು ಸಾಲು. ಶವಗಳನ್ನು ಹೊತ್ತ ಆಂಬುಲೆನ್ಸ್ ಗಳ ಮೈಲುದ್ದ ಕ್ಯೂ.
ಇನ್ನೊಂದೆಡೆ ಶವಾಗಾರ, ಚಿತಾಗಾರಗಳಲ್ಲಿ ಸುಲಿಗೆ. ಶವ ಸಾಗಣೆಗೂ ಸುಲಿಗೆ, ಅಂತ್ಯಸಂಸ್ಕಾರಕ್ಕೂ ಸುಲಿಗೆ.
ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ, ಚಿಕಿತ್ಸೆ...
ಪ್ರಮುಖ
ಮತ್ತೆ ಕೆ-ಸೆಟ್ ಪರೀಕ್ಷೆ ಮುಂದೂಡಿಕೆ
NEWSICS -
newsics.com
ಬೆಂಗಳೂರು: ನಿರೀಕ್ಷೆಯಂತೆ ಏಪ್ರಿಲ್ 25ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಮತ್ತೆ ಮುಂದೂಡಿಕೆಯಾಗಿದೆ.
ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ಮೈಸೂರು ವಿವಿಯ ಪ್ರಕಟಣೆ ತಿಳಿಸಿದೆ.
ಏಪ್ರಿಲ್ 11ರಂದು ನಡೆಯಬೇಕಿದ್ದ...