ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದ್ದು, ಪ್ರಚಾರ ಬಿರುಸುಪಡೆದುಕೊಂಡಿದೆ. ಇದೇ ವೇಳೆ ದೆಹಲಿಯಲ್ಲಿ ನೆಲೆಸಿರುವ ಕನ್ನಡಿಗರ ಮತ ಗೆಲ್ಲಲು ಬಿಜೆಪಿ ಪ್ರಯತ್ನ ಮುಂದುವರಿಸಿದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಆರ್ . ಕೆ. ಪುರಂ ಮೊದಲಾದ ಪ್ರದೇಶಗಳಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಇತರ ರಾಜ್ಯ ನಾಯಕರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಮತ್ತಷ್ಟು ಸುದ್ದಿಗಳು
ಒಂದೇ ದಿನ 15,223 ಜನರಿಗೆ ಕೊರೋನಾ ಸೋಂಕು 151 ಮಂದಿ ಸಾವು
Newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 15, 223 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.10,883 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ...
ಮುಂಬೈನ ಹಲವೆಡೆ ಎನ್ ಸಿ ಬಿ ದಾಳಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಸೆರೆ
Newsics.com
ಮುಂಬೈ: ಮಾದಕ ದ್ರವ್ಯ ನಿಯಂತ್ರಣ ದಳ ಬ್ಯೂರೋದ ಅಧಿಕಾರಿಗಳು ಮುಂಬೈ ಮಹಾನಗರದ ಹಲವೆಡೆ ದಾಳಿ ನಡೆಸಿದ್ದಾರೆ. ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಟಿಂಕೋ ಪಥಾನ್ ನನ್ನು...
ಕರ್ನಾಟಕ ಅತ್ಯಂತ ನವೀನ ರಾಜ್ಯ-ಎನ್’ಐಟಿಐ
newsics.com
ನವದೆಹಲಿ: ಫೆಡರಲ್ ಪಾಲಿಸಿ ಥಿಂಕ್ ಟ್ಯಾಂಕ್ ಎನ್ಐಟಿಐ ಆಯೋಗ್ಸ್ ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ 2020 ರ ಪ್ರಕಾರ ಕರ್ನಾಟಕವು ಸತತ ಎರಡನೇ ವರ್ಷ ಅತ್ಯಂತ ನವೀನ ರಾಜ್ಯ ಎನಿಸಿಕೊಂಡಿದೆ.
ಮಾನವ ಬಂಡವಾಳ, ಹೂಡಿಕೆ, ಹೊಸ...
ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ಇನ್ನಿಲ್ಲ
newsics.com ಕಣ್ಣೂರು(ಕೇರಳ): ಮಲಯಾಳಂ ಚಿತ್ರರಂಗದ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ (98) ಬುಧವಾರ ನಿಧನರಾದರು. ವೃದ್ಧಾಪ್ಯ ಮತ್ತು ಸಹಜ ಅನಾರೋಗ್ಯದಿಂದ ಕಳೆದೊಂದು ದಶಕದಿಂದ ಅವರು ಚಿತ್ರರಂಗದಿಂದ ದೂರವಿದ್ದರು.ನ್ಯುಮೋನಿಯಾ ಹಿನ್ನೆಲೆಯಲ್ಲಿ ಅವರನ್ನು...
ಮತ್ತೆ ಸಭೆ ವಿಫಲ :ಸರ್ಕಾರದ ಆಫರ್ ಒಪ್ಪದ ರೈತರು
newsics.com
ನವದೆಹಲಿ: ಸರ್ಕಾರ ಮತ್ತು ಪ್ರತಿಭಟನಾಕಾರ ರೈತ ಮುಖಂಡರ ನಡುವಿನ ಹತ್ತನೇ ಸುತ್ತಿನ ಮಾತುಕತೆ ಇಂದು ಮುಕ್ತಾಯಗೊಂಡಿದೆ.
ಸಭೆಯಲ್ಲಿ, ಮೂರು ಕೃಷಿ ಕಾನೂನುಗಳನ್ನು ಒಂದೂವರೆ ವರ್ಷಗಳ ಕಾಲ ಸ್ಥಗಿತಗೊಳಿಸಲು ಕೇಂದ್ರವು ಪ್ರಸ್ತಾಪಿಸಿದೆ. ಆದರೆ ರೈತರು ತಿರಸ್ಕರಿಸಿದ್ದು...
ಚಾರ್ಜ್ ಶೀಟ್ ಸಲ್ಲಿಕೆಯಾಗಿ 23 ದಿನದಲ್ಲಿ ಅತ್ಯಾಚಾರ ಆರೋಪಿಗೆ ಮರಣದಂಡನೆ ನೀಡಿದ ಕೋರ್ಟ್
newsics.com
ಉತ್ತರಪ್ರದೇಶ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗೆ ಗಾಜಿಯಾಬಾದ್ ಕೋರ್ಟ್ ಚಾರ್ಜ್ ಶೀಟ್ ಸಲ್ಲಿಕೆಯಾಗಿ 23 ದಿನಗಳಲ್ಲಿ ವಿಚಾರಣೆ ನಡೆಸಿ ಮರಣದಂಡನೆ ಶಿಕ್ಷೆಯನ್ನು ನೀಡಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳು ವರ್ಷಾನುಗಟ್ಟಲೆ...
ಕಂಗನಾ ಟ್ವಿಟರ್ ಖಾತೆ ತಾತ್ಕಾಲಿಕ ಅಮಾನತು
newsics.com
ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣಾವತ್ ಟ್ವಿಟರ್ ಖಾತೆಯನ್ನು ಬುಧವಾರ (ಜ.20) ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
ಸೈಫ್ ಆಲಿ ಖಾನ್ ನಟನೆಯ ತಾಂಡವ್ ಸಿರೀಸ್ ಕುರಿತು 'ಹಿಂದೂ ದೇವರನ್ನು ಅವಮಾನಿಸಿದ್ದಕ್ಕೆ ಅವರ ತಲೆ ತೆಗೆಯಬೇಕು'...
ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅಸ್ವಸ್ಥ: ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
newsics.com
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅಸ್ವಸ್ಥಗೊಂಡಿದ್ದು, ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಶಿಕಲಾ ಜನವರಿ 27, 2021ರಂದು ಬಿಡುಗಡೆಯಾಗುವ...
Latest News
ಹೊಸ ದಾಖಲೆ ಬರೆದ ಷೇರುಪೇಟೆ; 50 ಸಾವಿರ ಗಡಿ ದಾಟಿದ ಸೂಚ್ಯಂಕ
newsics.com ಮುಂಬೈ: ಷೇರುಪೇಟೆ ಸೂಚ್ಯಂಕ 50 ಸಾವಿರ ಗಡಿ ದಾಟುವ ಮೂಲಕ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಠಿಯಾಗಿದೆ.ಕೊರೋನಾ ಸಂಕಷ್ಟದ ನಡುವೆಯೂ...
Home
ಒಂದೇ ದಿನ 15,223 ಜನರಿಗೆ ಕೊರೋನಾ ಸೋಂಕು 151 ಮಂದಿ ಸಾವು
Newsics -
Newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 15, 223 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.10,883 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ...
Home
ಮುಂಬೈನ ಹಲವೆಡೆ ಎನ್ ಸಿ ಬಿ ದಾಳಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಸೆರೆ
Newsics -
Newsics.com
ಮುಂಬೈ: ಮಾದಕ ದ್ರವ್ಯ ನಿಯಂತ್ರಣ ದಳ ಬ್ಯೂರೋದ ಅಧಿಕಾರಿಗಳು ಮುಂಬೈ ಮಹಾನಗರದ ಹಲವೆಡೆ ದಾಳಿ ನಡೆಸಿದ್ದಾರೆ. ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಟಿಂಕೋ ಪಥಾನ್ ನನ್ನು...