ಶಿವಮೊಗ್ಗ: ಮಗು ಅಪಹರಿಸಲು ಯತ್ನಿಸಿದವನಿಗೆ ಆ ಮಗುವಿನ ತಾಯಿಯೇ ತಕ್ಕ ಪಾಠ ಕಲಿಸಿದ್ದಾರೆ.
ತೀರ್ಥಹಳ್ಳಿ ಹೊರವಲಯದ ಮೇಲಿನಕುರುವಳ್ಳಿಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ತಾಯಿ ಕೃಷ್ಣವೇಣಿ ಅಡುಗೆ ಮಾಡುತ್ತಿದ್ದಾಗ ನಾಲ್ಕು ವರ್ಷದ ಹೆಣ್ಣುಮಗು ಹಾಲ್ನಲ್ಲಿ ಆಟವಾಡುತ್ತಿತ್ತು. ಈ ವೇಳೆ ಅಪರಿಚಿತನೊಬ್ಬ ಆ ಮಗು ಅಪಹರಿಲು ಯತ್ನಿಸಿದ್ದಾನೆ. ಆಗ ಹಾಲ್ನಿಂದ ಮಗು ಕೂಗುವುದನ್ನು ಕೇಳಿ ತಾಯಿ ಓಡಿ ಬಂದಿದ್ದು, ಆತ ಮಗುವನ್ನು ಎತ್ತಿಕೊಂಡು ಓಡುತ್ತಿದ್ದ. ತಡೆಯಲು ಯತ್ನಿಸಿದ ಕೃಷ್ಣವೇಣಿ ಅವರನ್ನು ದೂಡಿದ. ಕೂಡಲೇ ಅಡುಗೆ ಮನೆಯಲ್ಲಿದ್ದ ಈಳಿಗೆ ಮಣೆಯಿಂದ ಅಪಹರಣಕಾರನ ಕೈಗೆ ಹೊಡೆದಿದ್ದಾರೆ. ಇದರಿಂದ ನೋವಾಗಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾನೆ.
ಮತ್ತಷ್ಟು ಸುದ್ದಿಗಳು
ಮದುವೆ ಆಮಂತ್ರಣ ನೀಡಿ ವಾಪಸ್ಸಾಗುವ ವೇಳೆ ಅಪಘಾತ: ವಧು ಸೇರಿ ಮೂವರು ಸಾವು
newsics.com
ರಾಯಚೂರು: ಸ್ನೇಹಿತರಿಗೆ ಮದುವೆ ಆಮಂತ್ರಣ ಕೊಟ್ಟು ವಾಪಸ್ಸಾಗುವಾಗ ಅಪಘಾತದಲ್ಲಿ ವಧು ಸೇರಿ ಮೂವರು ಮೃತಪಟ್ಟ ಘಟನೆ ನಡೆದಿದೆ.
ರಾಯಚೂರಿನಲ್ಲಿ ಮಸ್ಕಿ ಪಟ್ಟಣದ ಬಳಿ ಅಪಘಾತ ನಡೆದಿದೆ.
ಮೃತರನ್ನು ಚಿತ್ರನಾಳ ಗ್ರಾಮದ ವೀರೇಶ (23), ಅಡವಿಭಾವಿ ಗ್ರಾಮದ...
ಸಮಕಾಲೀನ ಪ್ರಸಂಗಗಳತ್ತ ಯಕ್ಷ ಸಂಘಟಕರು ದೃಷ್ಟಿ ಹರಿಸಲಿ
newsics.com ಉಡುಪಿ: ಯಕ್ಷ ಸಂಘಟಕರು ಮನರಂಜನೆಯನ್ನಷ್ಟೇ ಪರಿಗಣಿಸದೆ ಸಾಮಾಜಿಕ ಅರಿವು ಮೂಡಿಸುವಂತಹ, ಜನರಲ್ಲಿನ ಮೌಢ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಸಮಕಾಲೀನ ಪ್ರಸಂಗಗಳನ್ನು ಆಯ್ಕೆ ಮಾಡಬೇಕಿದೆ ಎಂದು ದೇಸಿ ಪ್ರಸಿದ್ಧಿಯ ರಂಗ ನಿರ್ದೇಶಕ...
ಯುವಕನ ಹನಿಟ್ರ್ಯಾಪ್: ಇಬ್ಬರು ಯುವತಿಯರ ಸಹಿತ ನಾಲ್ವರ ಸೆರೆ
Newsics.com
ಮಂಗಳೂರು: ಸಾಮಾಜಿಕ ಜಾಲ ತಾಣದ ಮೂಲಕ ಪರಿಚಯವಾದ ಯುವಕನನ್ನು ಖೆಡ್ಡಾಕ್ಕೆ ಬೀಳಿಸಿ ಹನಿಟ್ರ್ಯಾಪ್ ಗೆ ಸಿಲುಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಯುವತಿಯರು ಕೂಡ ಸೇರಿದ್ದಾರೆ.
ಕುಂಬಳೆ ಮೂಲದ ಯುವಕನಿಗೆ ಸಾಮಾಜಿಕ...
ಕೋವಿನ್ ಆಪ್ ಸರ್ವರ್ ಡೌನ್; ರಾಜ್ಯದಲ್ಲಿ ಲಸಿಕೆ ವಿತರಣೆ ತಾತ್ಕಾಲಿಕ ಸ್ಥಗಿತ
newsics.com ಬೆಂಗಳೂರು: ಕೊರೋನಾ ಲಸಿಕೆ ಅಭಿಯಾನ ಕೋವಿನ್ ಆಪ್ ಸರ್ವರ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಸೋಮವಾರ (ಜ.18) ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.ಜನವರಿ 16ರಿಂದ ಆರಂಭಗೊಂಡಿರುವಂತ ಲಸಿಕಾ ಅಭಿಯಾನ, ಇಂದು ಕೋವಿನ್ ಆಪ್...
ಗಡಿ ವಿವಾದ ಕೆಣಕಿದ ಮಹಾರಾಷ್ಟ್ರ ಸಿಎಂ: ಭುಗಿಲೆದ್ದ ಕನ್ನಡಿಗರ ಆಕ್ರೋಶ
Newsics.com
ಬೆಂಗಳೂರು: ಬೆಳಗಾವಿ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯ ಉದ್ಧಟತನದ ಹೇಳಿಕೆಗೆ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕನ್ನಡಿಗರು...
ಮಾಜಿ ಕ್ರಿಕೆಟಿಗ ಬಿ ಎಸ್ ಚಂದ್ರಶೇಖರ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು
Newsics.com
ಬೆಂಗಳೂರು: 6oರ ದಶಕದ ಖ್ಯಾತ ಸ್ಪಿನ್ ಬೌಲರ್ ಬಿ ಎಸ್ ಚಂದ್ರಶೇಖರ್ ಅಸ್ವಸ್ಥರಾಗಿದ್ದಾರೆ. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
75 ವರ್ಷ ಪ್ರಾಯವಾಗಿರುವ ಬಿ...
ಮಾದಕ ದ್ರವ್ಯ ಪ್ರಕರಣ: ಆದಿತ್ಯ ಆಳ್ವಾ ಮತ್ತೆ ಸಿಸಿಬಿ ವಶಕ್ಕೆ
Newsics.com
ಬೆಂಗಳೂರು: ಮಾದಕ ದ್ರವ್ಯ ಪ್ರಕರಣದ ಆರೋಪಿ ಆದಿತ್ಯ ಆಳ್ವಾನನ್ನು ಸಿಸಿಬಿ ಮತ್ತೆ ವಶಕ್ಕೆ ತೆಗೆದುಕೊಂಡಿದೆ. ವಿಚಾರಣೆಗೆ ಗುರಿಪಡಿಸುವ ಸಂಬಂಧ ಜನವರಿ 22ರ ವರೆಗೆ ಆಳ್ವಾನನ್ನು ಸಿಸಿಬಿ ತನ್ನ ವಶಕ್ಕೆ ಪಡೆದುಕೊಂಡಿದೆ. ಮಾದಕ ದ್ರವ್ಯ...
ಗುಂಡು ಹಾರಿಸಿ ರೌಡಿಶೀಟರ್ ಬಂಧನ
newsics.com
ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಇಂದು (ಜ.18) ಬೆಳಿಗ್ಗೆ ಗಿರಿನಗರ ಪೊಲೀಸರ ಕಾರ್ಯಾಚರಣೆಯಲ್ಲಿ 18ಪ್ರಕರಣಗಳ ಆರೋಪಿಯನ್ನು ಬಂಧಿಸಿದ್ದಾರೆ. ವಿಜಯ್ ಕುಮಾರ್ ಬಂಧಿತ ಆರೋಪಿ.
ಜೈಲು ಸೇರಿದ್ದ ಆರೋಪಿ ಜಾಮೀನು ಪಡೆದು...
Latest News
ಮದುವೆ ಆಮಂತ್ರಣ ನೀಡಿ ವಾಪಸ್ಸಾಗುವ ವೇಳೆ ಅಪಘಾತ: ವಧು ಸೇರಿ ಮೂವರು ಸಾವು
newsics.com
ರಾಯಚೂರು: ಸ್ನೇಹಿತರಿಗೆ ಮದುವೆ ಆಮಂತ್ರಣ ಕೊಟ್ಟು ವಾಪಸ್ಸಾಗುವಾಗ ಅಪಘಾತದಲ್ಲಿ ವಧು ಸೇರಿ ಮೂವರು ಮೃತಪಟ್ಟ ಘಟನೆ ನಡೆದಿದೆ.
ರಾಯಚೂರಿನಲ್ಲಿ ಮಸ್ಕಿ ಪಟ್ಟಣದ ಬಳಿ ಅಪಘಾತ ನಡೆದಿದೆ.
ಮೃತರನ್ನು ಚಿತ್ರನಾಳ...
Home
ಏರಿಕೆಕಂಡ ಚಿನ್ನ, ಬೆಳ್ಳಿ ಬೆಲೆ!
newsics.com
ನವದೆಹಲಿ: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸೋಮವಾರ ಮತ್ತೆ ಏರಿಕೆಯತ್ತ ಮುಖಮಾಡಿದ್ದು, 117 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ 10 ಗ್ರಾಮ್ಗೆ 48,332 ರೂಪಾಯಿಗೆ ತಲುಪಿದೆ ಎಂದು ಹೆಚ್ಡಿಎಫ್ಸಿ ಸೆಕ್ಯೂರಿಟೀಸ್ ಮಾಹಿತಿ ನೀಡಿದೆ.
ಬೆಳ್ಳಿಯ ಬೆಲೆಯಲ್ಲಿಯೂ...
Home
ಸಿಗ್ನಲ್’ನಲ್ಲಿ ಬಳಕೆದಾರರ ಮಾಹಿತಿ ಸುರಕ್ಷಿತ -ತಂತ್ರಜ್ಞರು
newsics.com
ಬೆಂಗಳೂರು: ಪ್ಲೇಸ್ಟೋರ್'ನಲ್ಲಿ ಉಚಿತವಾಗಿ ಸಿಗುವ ಆಪ್ಗಳಲ್ಲಿ ಸದ್ಯಕ್ಕೆ ಸಿಗ್ನಲ್ ಸದ್ದು ಮಾಡುತ್ತಿದೆ. ಬಳಕೆದಾರರು ಹೆಚ್ಚಿದ ಕಾರಣ ಸರ್ವರ್ ಕೂಡ ಡೌನ್ ಅಗಿ ಈಗ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಉಚಿತವಾಗಿ ಸಿಗುವ ಆಪ್ಗಳಲ್ಲಿ ಸಿಗ್ನಲ್ ಭಾನುವಾರ(...