* ಹೈಕೋರ್ಟ್ ಮಧ್ಯಂತರ ಆದೇಶ
ಬೆಂಗಳೂರು:
ಕಟೀಲು ಮೇಳ ಏಲಂ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೇಳ ಹೊರಡಬೇಕೆಂದು ಹೈಕೋರ್ಟ್ ಮದ್ಯಂತರ ಆದೇಶ ನೀಡಿದೆ.
ಉಚ್ಛ ನ್ಯಾಯಾಲಯವು ಮಂಗಳೂರು ಡಿ.ಸಿ ಯನ್ನು ಹೈಕೋರ್ಟ್ನಿಂದ ಕಟೀಲು ಮೇಳಕ್ಕೆ ಉಸ್ತುವಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.ಎಲ್ಲ ಲೆಕ್ಕಾಚಾರವನ್ನೂ ಡಿ.ಸಿ ಯೇ ನೋಡಬೇಕು , ಪ್ರತಿ ಹದಿನೈದು ದಿನಗಳಿಗೊಮ್ಮೆ ಲೆಕ್ಕಪತ್ರ ಒಪ್ಪಿಸಲು ಆದೇಶಿಸಿದೆ.
ಡಿಸೆಂಬರ್ 9 ರಂದು ಈ ಕುರಿತು ಹೈಕೋರ್ಟ್ ನ ಅಂತಿಮ ಆದೇಶ ಹೊರಬೀಳಲಿದೆ.
newsics.com ಬೆಂಗಳೂರು/ ಮೈಸೂರು: ವ್ಯಾಸಂಗಕ್ಕೆ ಅನುಕೂಲವಾಗಲೆಂದು ರಚಿಸಿದ ವಿದ್ಯಾರ್ಥಿಗಳ ಟೆಲಿಗ್ರಾಮ್ ಗ್ರೂಪ್ ವಿದ್ಯಾರ್ಥಿನಿಯರಿಗೆ ತೊಂದರೆ ಸೃಷ್ಟಿಸಿದೆ. ವೈಯಕ್ತಿಕ ಮೆಸೇಜ್'ಗಳ ತಾಣವಾಗಿದೆ. ಇದು ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು) ವಿದ್ಯಾರ್ಥಿಗಳ ಅನುಕೂಲಕ್ಕಾಗಿ...
Newsics.com
ಮಂಗಳೂರು: ನಗರದ ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳ ಜತೆ ಅನುಚಿತ ವರ್ತನೆ ಮತ್ತು ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಹಿರಿಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್...
newsics.com ಬೆಂಗಳೂರು: ಮಂಗಳೂರಿನಲ್ಲಿ 'ಪ್ಲಾಸ್ಟಿಕ್ ಪಾರ್ಕ್' ಸ್ಥಾಪನೆಯಾಗಲಿದೆ.ಮಂಗಳೂರಿನ ಗಂಜಿಮಠದಲ್ಲಿ 'ಪ್ಲ್ಯಾಸ್ಟಿಕ್ ಪಾರ್ಕ್' ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ದೇಶದಲ್ಲಿ ಎರಡು ಪ್ಲ್ಯಾಸ್ಟಿಕ್ ಪಾರ್ಕ್' ನ್ನು ಕೇಂದ್ರ...
newsics.com ಬ್ರಹ್ಮಾವರ(ಉಡುಪಿ): ಡೆತ್ ನೋಟ್ ಬರೆದಿಟ್ಟು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಚಾಂತಾರು ಎಂಬಲ್ಲಿ ಗುರುವಾರ ಸಂಜೆ ಈ ದುರ್ಘಟನೆ ನಡೆದಿದೆ. ಚಾಂತಾರು ಗ್ರಾಮದ ಶ್ರೀಶ ಮಧ್ಯಸ್ಥ ಹಾಗೂ ತ್ರಿವೇಣಿ ದಂಪತಿ...
newsics.com ಬೆಂಗಳೂರು: ರಾಜ್ಯದಲ್ಲಿ ಇಂದು(ಜ.22) ಹೊಸದಾಗಿ 324 ಜನರಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ಸೋಂಕಿತರ ಸಂಖ್ಯೆ 9,34,576ಕ್ಕೆ ಏರಿಕೆಯಾಗಿದೆ.ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ...
newsics.com
ಹಾವೇರಿ: ಫೆಬ್ರವರಿ 26, 27 ಮತ್ತು 28 ರಂದು ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಆಯ್ಕೆಯಾಗಿದ್ದಾರೆ. ಈ ಕುರಿತು...
newsics.com
ಬೆಂಗಳೂರು; ರಾಜ್ಯದಲ್ಲಿ ಲಸಿಕೆ ಹಂಚಿಕೆ ಮುಂದುವರೆದಿದ್ದು, ಒಟ್ಟು 1,38,656 ಜನರಿಗೆ ನೀಡಲಾಗಿದೆ. ಈ ಪೈಕಿ ಶೇ.2ರಿಂದ 3.5 ಜನರಿಗೆ ಮಾತ್ರ ಅಡ್ಡಪರಿಣಾಮವಾಗಿದೆ. ಯಾರೂ ಮರಣಹೊಂದಿಲ್ಲ. ಇಂದು 1,46240 ಡೋಸ್ ಕೋವಾಕ್ಸಿನ್ ಬರಲಿದೆ ಎಂದು...
newsics.com
ಶಿವಮೊಗ್ಗ: ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ನಡೆದ ಜೆನೆಟಿಲ್ ಸ್ಫೋಟದಲ್ಲಿ ಮೃತಪಟ್ಟವರ ನಾಲ್ವರ ಗುರುತು ಪತ್ತೆಮಾಡಲಾಗಿದೆ.
ಮೃತರನ್ನು ಭದ್ರಾವತಿಯ ಪ್ರವೀಣ ಕುಮಾರ್, ಮಂಜಪ್ಪ ,ಜಾವೇದ್ ಹಾಗೂ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಜಾವೇದ್ ಹಾಗೂ ಪವನ್...
newsics.com ಬೆಂಗಳೂರು/ ಮೈಸೂರು: ವ್ಯಾಸಂಗಕ್ಕೆ ಅನುಕೂಲವಾಗಲೆಂದು ರಚಿಸಿದ ವಿದ್ಯಾರ್ಥಿಗಳ ಟೆಲಿಗ್ರಾಮ್ ಗ್ರೂಪ್ ವಿದ್ಯಾರ್ಥಿನಿಯರಿಗೆ ತೊಂದರೆ ಸೃಷ್ಟಿಸಿದೆ. ವೈಯಕ್ತಿಕ ಮೆಸೇಜ್'ಗಳ ತಾಣವಾಗಿದೆ. ಇದು ರಾಜ್ಯ...
Newsics.com
ಮಂಗಳೂರು: ನಗರದ ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳ ಜತೆ ಅನುಚಿತ ವರ್ತನೆ ಮತ್ತು ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಹಿರಿಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್...
newsics.com ಬೆಂಗಳೂರು: ಮಂಗಳೂರಿನಲ್ಲಿ 'ಪ್ಲಾಸ್ಟಿಕ್ ಪಾರ್ಕ್' ಸ್ಥಾಪನೆಯಾಗಲಿದೆ.ಮಂಗಳೂರಿನ ಗಂಜಿಮಠದಲ್ಲಿ 'ಪ್ಲ್ಯಾಸ್ಟಿಕ್ ಪಾರ್ಕ್' ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ದೇಶದಲ್ಲಿ ಎರಡು ಪ್ಲ್ಯಾಸ್ಟಿಕ್ ಪಾರ್ಕ್' ನ್ನು ಕೇಂದ್ರ...