ಬೆಂಗಳೂರು: ಮುಂಬೈ, ದೆಹಲಿ, ಕೋಲ್ಕತ, ಚೆನ್ನೈ, ಕೊಚ್ಚಿಗಳಲ್ಲಿ ಮಾತ್ರ ಇರುವ ವಿದೆಶಿ ಅಂಚೆ ಕಚೇರಿ ಸೌಲಭ್ಯ ಈಗ ಬೆಂಗಳೂರಲ್ಲೂ ಲಭ್ಯ.
ಅಂತಾರಾಷ್ಟ್ರೀಯ ಸರಕು ಸಾಗಣೆಗೆ ಅನುಕೂಲ ಕಲ್ಪಿಸಲು ಅಂಚೆ ಇಲಾಖೆ ಕರ್ನಾಟಕ ವೃತ್ತ ಚಾಮರಾಜಪೇಟೆಯಲ್ಲಿ ‘ವಿದೇಶಿ ಅಂಚೆ ಕಚೇರಿ’ ತೆರೆದಿದೆ.
ಇನ್ಮುಂದೆ ಗ್ರಾಹಕರು ಸುಲಭವಾಗಿ ಸರಕುಗಳನ್ನು ವಿದೇಶದಿಂದ ತರಿಸಿಕೊಳ್ಳಬಹುದು ಮತ್ತು ಇಲ್ಲಿಂದ ವಿದೇಶಕ್ಕೆ ಕಳುಹಿಸಬಹುದಾಗಿದೆ. ಸದ್ಯ ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಕೊರಿಯಾ, ಸಿಂಗಾಪೂರ್, ದುಬೈ, ಅಮೆರಿಕಗಳಲ್ಲಿ ಆಪರೇಟ್ ಮಾಡಲಾಗುತ್ತಿದೆ ಎಂದು ಬೆಂಗಳೂರು ವಲಯದ ಜಿಎಸ್ಟಿ ಮತ್ತು ಕೇಂದ್ರ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಡಿ.ಪಿ. ನಾಗೇಂದ್ರಕುಮಾರ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿಗಳು
ಅಗ್ನಿ ಅವಘಡ: 50ಕ್ಕೂ ಹೆಚ್ಚು ಬೌನ್ಸ್ ಸ್ಕೂಟರ್’ಗಳು ಭಸ್ಮ
newsics.com
ಹಾಸನ: ಬೌನ್ಸ್ ಸ್ಕೂಟರ್'ಗಳನ್ನು ನಿಲ್ಲಿಸಿದ್ದ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ 50ಕ್ಕೂ ಹೆಚ್ಚು ಸ್ಕೂಟರ್'ಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಹಾಸನ ಹೊರವಲಯದಲ್ಲಿ ಘಟನೆ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬರುವಷ್ಟರಲ್ಲಿ ಬೆಂಕಿ ತೀವ್ರವಾಗಿ...
ಜೂನ್ 14ರಿಂದ 25ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ
newsics.com
ಬೆಂಗಳೂರು: 2021ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು, ಜೂನ್ 14ರಿಂದ ಜೂನ್ 25ರವರೆಗೆ ಪರೀಕ್ಷೆ ನಡೆಯಲಿದೆ.ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಸುರೇಶ್...
ಸಚಿವರಾಗುವ ಎಚ್. ವಿಶ್ವನಾಥ್ ಕನಸು ಮತ್ತೆ ಭಗ್ನ: ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ
newsics.com
ನವದೆಹಲಿ: ಸಚಿವರಾಗುವ ಎಚ್. ವಿಶ್ವನಾಥ್ ಕನಸು ಮತ್ತೆ ಭಗ್ನಗೊಂಡಿದೆ. ರಾಜ್ಯ ಹೈಕೋರ್ಟ್ ಸಚಿವರಾಗದಂತೆ ವಿಧಿಸಿದ್ದ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಇದರಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಚಿವರಾಗಬೇಕೆಂಬ...
ಚಿನ್ನದ ದರ ಇಳಿಕೆ: ಆಭರಣ ಪ್ರಿಯರಿಗೆ ಸಿಹಿ ಸುದ್ದಿ
Newsics.com
ಬೆಂಗಳೂರು : ಚಿನ್ನದ ದರ ಇಳಿಮುಖವಾಗಿದೆ. ಇದರಿಂದ ಆಭರಣ ಪ್ರಿಯರು ಖುಷಿಯಾಗಿದ್ದಾರೆ. ಇಂದೂ ಚಿನ್ನದ ಬೆಲೆ ಇಳಿಕೆ ಕಂಡಿದೆ. 1 ಗ್ರಾಂ ಚಿನ್ನದ ದರ 4,565 ರೂಪಾಯಿಗೆ ಇಳಿದಿದೆ.
10 ಗ್ರಾಂ (22 ಕ್ಯಾರಟ್)...
ರಾಜ್ಯದಲ್ಲಿ ಕೊರೋನಾ ಸಂಕಷ್ಟ ಶೀಘ್ರ ಅಂತ್ಯ: ರಾಜ್ಯಪಾಲರ ವಿಶ್ವಾಸ
Newsics.com
ಬೆಂಗಳೂರು: ಮಾರಕ ಕೊರೋನಾ ಎದುರಿಸಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯಪಾಲ ವಜೂಭಾಯ್ ವಾಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು , ರಾಜ್ಯ ಸರ್ಕಾರ ಪರಿಣಾಮಕಾರಿ...
ಹನಿಟ್ರ್ಯಾಪ್ ಆರೋಪ: ಖಾಸಗಿ ವಾಹಿನಿ ಮಾಲಿಕ ಸಹಿತ ನಾಲ್ವರ ಸೆರೆ
Newsics.com
ಬೆಂಗಳೂರು: ಉದ್ಯಮಿಯೊಬ್ಬರನ್ನು ಹನಿ ಟ್ರ್ಯಾಪ್ ಮಾಡಿ ಸುಲಿಗೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಮಾಲೀಕ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಖಾಸಗಿ ವಾಹಿನಿ ಮಾಲೀಕನನ್ನು ವೀರೇಶ್ ಎಂದು ಗುರುತಿಸಲಾಗಿದೆ. ಜಾನ್...
ರೈಲಿನಡಿಗೆ ಹಾರಿ ಒಂದೇ ಕುಟಂಬದ ನಾಲ್ವರ ಆತ್ಮಹತ್ಯೆ
Newsics.com
ಬೆಳಗಾವಿ: ರಾಯಭಾಗ ತಾಲೂಕಿನ ಭಿರಡಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟವರನ್ನು ಸಾತಪ್ಪ ಅಣ್ಣಪ್ಪ ಸುತಾರ, ಮಹಾದೇವಿ ಸಾತಪ್ಪ ಸುತಾರ, ದತ್ತಾತ್ರೇಯ ಮತ್ತು ಸಂತೋಷ್ ಎಂದು ಗುರುತಿಸಲಾಗಿದೆ.
ಆರ್ಥಿಕ...
ಪರಪ್ಪನ ಅಗ್ರಹಾರದಲ್ಲಿ ಕನ್ನಡ ಕಲಿತ, ತರಕಾರಿ ಬೆಳೆದ ಶಶಿಕಲಾ
Newsics.com
ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷದ ಜೈಲು ಶಿಕ್ಷೆ ಅನುಭವಿಸಿದ ಶಶಿಕಲಾ ಇದೀಗ ಬಿಡುಗಡೆಯಾಗಿದ್ದಾರೆ. ಜೈಲಿನಲ್ಲಿ ಬಂಧಿಯಾಗಿದ್ದ ವೇಳೆ ಅವರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಇದೀಗ ಉತ್ತರ...
Latest News
ಅಗ್ನಿ ಅವಘಡ: 50ಕ್ಕೂ ಹೆಚ್ಚು ಬೌನ್ಸ್ ಸ್ಕೂಟರ್’ಗಳು ಭಸ್ಮ
newsics.com
ಹಾಸನ: ಬೌನ್ಸ್ ಸ್ಕೂಟರ್'ಗಳನ್ನು ನಿಲ್ಲಿಸಿದ್ದ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ 50ಕ್ಕೂ ಹೆಚ್ಚು ಸ್ಕೂಟರ್'ಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಹಾಸನ ಹೊರವಲಯದಲ್ಲಿ ಘಟನೆ ನಡೆದಿದ್ದು,...
ಪ್ರಮುಖ
ಜೂನ್ 14ರಿಂದ 25ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ
newsics.com
ಬೆಂಗಳೂರು: 2021ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು, ಜೂನ್ 14ರಿಂದ ಜೂನ್ 25ರವರೆಗೆ ಪರೀಕ್ಷೆ ನಡೆಯಲಿದೆ.ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಸುರೇಶ್...
Home
ಡೇಟಿಂಗ್ ಆ್ಯಪ್ ಮೂಲಕ ಪರಿಚಯ: ಬಾಲಕಿ ಮೇಲೆ ಅತ್ಯಾಚಾರ
Newsics -
Newsics.com
ಭೋಪಾಲ್: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ 14 ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿದ್ದಾನೆ. ಮಧ್ಯಪ್ರದೇಶದ ಭೋಪಾಲದಲ್ಲಿ ಈ ಪ್ರಕರಣ ವರದಿಯಾಗಿದೆ.
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ 23 ವರ್ಷ ಪ್ರಾಯದ...